ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
March 21, 2014
’ರೀ ನಿಮ್ಮನ್ನು ಹುಡುಕಿ  ಮಹಾಲಕ್ಷಮ್ಮನವರು  ಬಂದಿದ್ದಾರೆ,  ನಿಮ್ಮ ಮೇಷ್ಟ್ರು  ವೆಂಕಟೇಶಯ್ಯನವರ ಹೆಂಡತಿ"   ಹೆಂಡತಿ ಶ್ರೀನಿಧಿ ಒಂದೆ ಸಮನೆ ಕೂಗಿ ಅಲ್ಲಾಡಿಸಿ ಎಬ್ಬಿಸಿದಾಗ ಸಹನೆಗೆಟ್ಟು ಎದ್ದು ಕುಳಿತ ನರಸಿಂಹ.   ರಾತ್ರಿ ಮಲಗುವುದು ಸದಾ ತಡವೆ.  ಅರ್ಧರಾತ್ರಿ ದಾಟಿರುತ್ತದೆ, ಬೆಳಗ್ಗೆ ಎಂಟಕ್ಕೆ ಮೊದಲೆ ಎದ್ದು ಅಭ್ಯಾಸವೆ ಇಲ್ಲ ಅವನಿಗೆ. ನರಸಿಂಹ ಪ್ರಖ್ಯಾತ ಕ್ರಿಮಿನಲ್ ಲಾಯರ್  ಆದರೂ ಅವನ ಜೀವನ ಏನು ಸದಾ ಗಡಿಬಿಡಿ ಇಲ್ಲ. ಕೋರ್ಟ್ ನಲ್ಲಿ ಕೇಸ್ ಇದ್ದಾಗ ಸ್ವಲ್ಪ ಮುಂಚೆ ಹೋಗುವುದು…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
March 21, 2014
ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು | ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ || ಒಂಬತ್ತು ಬಾಗಿಲಿನ ದೇವಮಂದಿರ ಮಂದಿರದ ಅಧಿಪತಿಯೆ ಸತ್ಯಸುಂದರ | ಸುತ್ತೆಲ್ಲ ಹರಿದಿಹುದು ನವರಸಧಾರಾ ಮಾಯೆಯ ಮುಸುಕಿನಲಿ ಜೀವನಸಾರ || ೧ || ಮಂದಿರದ ಒಳಗಿಹುದು ಕಾಣದ ಪಾತ್ರೆ ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ | ದೇವನ ಲೆಕ್ಕದಲಿ ದೋಷವೆಂಬುದಿಲ್ಲ ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ || ಮಾಡಿದ ಕರ್ಮವದು ಬೆನ್ನನು ಬಿಡದು ಧನಕನಕ ಬಂಧು ಬಳಗ ನೆರವಿಗೆ ಬರದು | ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 21, 2014
ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು. ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾಮಾಜಿಕ ನಿಷ್ಠೆಯನ್ನು ನೀಡಿ ಪ್ರವೃದ್ಧಮಾನಕ್ಕೆ ತಂದದ್ದು ಶ್ರೀ ರಾಮಾನುಜಾಚಾರ್ಯರು. ಆಚಾರ್ಯತ್ರಯರಲ್ಲಿ ಮಧ್ಯದವರಾದ ರಾಮಾನುಜರ ಸಾಮಾಜಿಕ ಕಾಳಜಿ, ಅವರು ತೆಗೆದುಕೊಂಡ ನಿಲುವುಗಳಿಂದ ನಮಗೆ ಸ್ಪಷ್ಟವಾಗುತ್ತವೆ. ತಮ್ಮ ಗುರುಗಳು ತಮಗೆ ಬೋಧಿಸಿದ ತಿರುಮಂತ್ರವನ್ನು ಅತ್ಯಂತ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 21, 2014
ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು. ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾಮಾಜಿಕ ನಿಷ್ಠೆಯನ್ನು ನೀಡಿ ಪ್ರವೃದ್ಧಮಾನಕ್ಕೆ ತಂದದ್ದು ಶ್ರೀ ರಾಮಾನುಜಾಚಾರ್ಯರು. ಆಚಾರ್ಯತ್ರಯರಲ್ಲಿ ಮಧ್ಯದವರಾದ ರಾಮಾನುಜರ ಸಾಮಾಜಿಕ ಕಾಳಜಿ, ಅವರು ತೆಗೆದುಕೊಂಡ ನಿಲುವುಗಳಿಂದ ನಮಗೆ ಸ್ಪಷ್ಟವಾಗುತ್ತವೆ. ತಮ್ಮ ಗುರುಗಳು ತಮಗೆ ಬೋಧಿಸಿದ ತಿರುಮಂತ್ರವನ್ನು ಅತ್ಯಂತ…
ಲೇಖಕರು: Rupesh R
ವಿಧ: ಬ್ಲಾಗ್ ಬರಹ
March 21, 2014
http://sampada.net/files/styles/thumbnail/public/k.png?itok=Kcahw7tq ಭಾರತ ಗೆಲ್ಲುವುದೇ.? ನಕಲಿ ಗಾಂಧೀಗಳ ಕುಟುಂಬ ಇತಿಹಾಸ ಸೇರುವುದೇ.? ಅಥವಾ ತೃತೀಯ ರಂಗದ ಸರ್ಕಾರ ಮರುಕಳಿಸುವುದೇ.? “ಭಾರತ ಗೆಲ್ಲಿಸಿ” ಎಂದು ಭಾರತೀಯ ಜನತಾ ಪಾರ್ಟಿ, “ನಾನು ಅಲ್ಲ ನಾವು” ಎನ್ನೋಣ ಎಂದು ಕಾಂಗ್ರೆಸ್, ಬಿ‌ಜೆ‌ಪಿ ಮತ್ತು ಕಾಂಗ್ರೆಸ್ ಬಿಟ್ಟು ಪರ್ಯಾಯ ಶಕ್ತಿಗೆ ಅವಕಾಶ ಕೊಡಿ ಎಂದು ತೃತೀಯ ರಂಗ. ಪ್ರಧಾನಿ ಕುರ್ಚಿಗೆ ನರೇಂದ್ರ ಮೋದಿ ಅವರಿಂದ ಹಿಡಿದು ಎಚ್.ಡಿ.ದೇವೇಗೌಡರ ವರೆಗೆ ಸಾಲಲ್ಲಿ…
ಲೇಖಕರು: Rupesh R
ವಿಧ: ಬ್ಲಾಗ್ ಬರಹ
March 21, 2014
http://sampada.net/files/styles/thumbnail/public/k.png?itok=Kcahw7tq ಭಾರತ ಗೆಲ್ಲುವುದೇ.? ನಕಲಿ ಗಾಂಧೀಗಳ ಕುಟುಂಬ ಇತಿಹಾಸ ಸೇರುವುದೇ.? ಅಥವಾ ತೃತೀಯ ರಂಗದ ಸರ್ಕಾರ ಮರುಕಳಿಸುವುದೇ.? “ಭಾರತ ಗೆಲ್ಲಿಸಿ” ಎಂದು ಭಾರತೀಯ ಜನತಾ ಪಾರ್ಟಿ, “ನಾನು ಅಲ್ಲ ನಾವು” ಎನ್ನೋಣ ಎಂದು ಕಾಂಗ್ರೆಸ್, ಬಿ‌ಜೆ‌ಪಿ ಮತ್ತು ಕಾಂಗ್ರೆಸ್ ಬಿಟ್ಟು ಪರ್ಯಾಯ ಶಕ್ತಿಗೆ ಅವಕಾಶ ಕೊಡಿ ಎಂದು ತೃತೀಯ ರಂಗ. ಪ್ರಧಾನಿ ಕುರ್ಚಿಗೆ ನರೇಂದ್ರ ಮೋದಿ ಅವರಿಂದ ಹಿಡಿದು ಎಚ್.ಡಿ.ದೇವೇಗೌಡರ ವರೆಗೆ ಸಾಲಲ್ಲಿ…
ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
March 21, 2014
    ಮಾಯಾಮೃಗ   ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ   ನನಗೂ ಬೇಡ ನಿರಾಸೆಗಳ ಹೊರುವ ಭಾರ ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ   ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ ಒಮ್ಮೆಲೆ ಎಲ್ಲವೂ ಕಳೆದಂತೆ ಮುಖ ಬಾಡಿತು ಒಮ್ಮೆಲೆ   ಸ್ವಲ್ಪ ದಿನಗಳು ಹಾಗೆ ಕಳೆದೆ ಕಳಾಹೀನನಾಗಿ ವೈರಾಗ್ಯ ಮೂಡಿ ಕುಳಿತ ಸನ್ಯಾಸಿಯಂತಾಗಿ   ಆಸೆಗೂ ಗೊತ್ತು ಹೃದಯದಲ್ಲಿನ ಸಂವೇದನೆ ಅದರ ವಾಸ್ತವ ಮಾಚಬಲ್ಲ ಎಲ್ಲ ಪ್ರಲೋಭನೆ   ಹೃದಯಕೆ ಅರ್ಥವಾಗದು ಮೆದುಳಿನ ಭಾಷೆ ಮತ್ತೆ ಏರುತಿದೆ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
March 20, 2014
ಅಬ್ಬೇಪಾರಿಗಳು      - ಲಕ್ಷ್ಮೀಕಾಂತ ಇಟ್ನಾಳ ಕೆಳಗೆ, ಕೆಳಗೆ ಇಳಿದವರೆಲ್ಲ, ಮೇಲೆ, ಮೇಲೆ ಕಾಣುತಿಹರಲ್ಲ! ನಿಲ್ಲಲೇ ಹೆಣಗುತ್ತಿರುವೆ, ನಿಂತಲ್ಲೇ ನಾನು, ಇಳಿದಿಲ್ಲ ಕೆಳಗೆ, ಇಲ್ಲಿಂದ ನಾನು ಆದರೂ ಹೇಳುವರು, ಬಲು ಹಿಂದೆ ಉಳಿದಿರುವೆ, ನೀನು! ಮರದ ಮೇಲೆ ಹಕ್ಕಿ, ಹೆಣೆದೊಂದು ಗೂಡು ಖುಷಿ ಖುಷಿಯೇ, ಮರವೂ ನೀಡಿತ್ತು, ಹಸಿರು ಮಾಡು ಹಸಿರು ಹೆಚ್ಚಿಸಿ, ಮರಿಗಳನ್ನು, ಹಾವು-ಹದ್ದಿನಿಂದ ರಕ್ಷಿಸಲು, ನೀರು ಹುಡುಕಿ ಚಾಚಿತ್ತು, ಬೇರುಗಳ ಜಾಡು ಸುತ್ತ ನೀರು ಬತ್ತಿ, ಬೇರು ಬೆಂಡಾಗಿ, ಒಣಗಿ ಬಿಟ್ಟಿತು…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 20, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧)   ಮಹಾಲಕ್ಷಮ್ಮನವರು ಆತಂಕದಿಂದ ಕಾದಿದ್ದರು. ತನ್ನ ಸ್ನೇಹಿತರ ಮನೆಗೆ ಎಂದು ಹೋದ ವೆಂಕಟೇಶಯ್ಯನವರು ರಾತ್ರಿ ಒಂಬತ್ತಾದರು ಮನೆಗೆ ಬಂದಿರಲಿಲ್ಲ. ಕಡೆಗೊಮ್ಮೆ ಬಾಗಿಲಲ್ಲಿ ಅವರ ಮುಖ ಕಾಣಿಸಿದಾಗ ನೆಮ್ಮದಿ, ಸದ್ಯ ಬಂದರಲ್ಲ ಎಂದು. "ಅದೇನು ಇಷ್ಟು ಹೊತ್ತಾಯಿತು, ನಿಮ್ಮ ಗೆಳೆಯರು ಸಿಗಲಿಲ್ಲವೇ"   ತನ್ನ ಪತಿ ಒಳಗೆ ಬರುವಾಗಲೆ.ಆಕೆ ಪ್ರಶ್ನಿಸಿದರು "ಸಿಗದೇ ಏನು ಸಿಕ್ಕಿದ್ದ, ಹೀಗೆ ಏನೊ ಮಾತಿಗೆ ಮಾತು, ಹೊರಡುವುದು ತಡವಾಯಿತು, ಏಕೊ ಅವನಿಗೆ ಕೊಟ್ಟ ಹಣ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 20, 2014
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧)   ಮಹಾಲಕ್ಷಮ್ಮನವರು ಆತಂಕದಿಂದ ಕಾದಿದ್ದರು. ತನ್ನ ಸ್ನೇಹಿತರ ಮನೆಗೆ ಎಂದು ಹೋದ ವೆಂಕಟೇಶಯ್ಯನವರು ರಾತ್ರಿ ಒಂಬತ್ತಾದರು ಮನೆಗೆ ಬಂದಿರಲಿಲ್ಲ. ಕಡೆಗೊಮ್ಮೆ ಬಾಗಿಲಲ್ಲಿ ಅವರ ಮುಖ ಕಾಣಿಸಿದಾಗ ನೆಮ್ಮದಿ, ಸದ್ಯ ಬಂದರಲ್ಲ ಎಂದು. "ಅದೇನು ಇಷ್ಟು ಹೊತ್ತಾಯಿತು, ನಿಮ್ಮ ಗೆಳೆಯರು ಸಿಗಲಿಲ್ಲವೇ"   ತನ್ನ ಪತಿ ಒಳಗೆ ಬರುವಾಗಲೆ.ಆಕೆ ಪ್ರಶ್ನಿಸಿದರು "ಸಿಗದೇ ಏನು ಸಿಕ್ಕಿದ್ದ, ಹೀಗೆ ಏನೊ ಮಾತಿಗೆ ಮಾತು, ಹೊರಡುವುದು ತಡವಾಯಿತು, ಏಕೊ ಅವನಿಗೆ ಕೊಟ್ಟ ಹಣ…