ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 13, 2014
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?   ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ್ಬನೂ ಇಲ್ಲವೆಂದು  ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ  ಹಿಡಿವುದೊಂದೇ ಈಗ ಸರಿದಾರಿಯು!       ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  )    ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ ನೇಯಂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 13, 2014
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?   ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ್ಬನೂ ಇಲ್ಲವೆಂದು  ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ  ಹಿಡಿವುದೊಂದೇ ಈಗ ಸರಿದಾರಿಯು!       ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  )    ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ ನೇಯಂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 13, 2014
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?   ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ್ಬನೂ ಇಲ್ಲವೆಂದು  ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ  ಹಿಡಿವುದೊಂದೇ ಈಗ ಸರಿದಾರಿಯು!       ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  )    ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ ನೇಯಂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 13, 2014
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?   ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ್ಬನೂ ಇಲ್ಲವೆಂದು  ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ  ಹಿಡಿವುದೊಂದೇ ಈಗ ಸರಿದಾರಿಯು!       ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  )    ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ ನೇಯಂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 13, 2014
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?   ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ್ಬನೂ ಇಲ್ಲವೆಂದು  ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ  ಹಿಡಿವುದೊಂದೇ ಈಗ ಸರಿದಾರಿಯು!       ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  )    ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ ನೇಯಂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 13, 2014
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?   ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ್ಬನೂ ಇಲ್ಲವೆಂದು  ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ  ಹಿಡಿವುದೊಂದೇ ಈಗ ಸರಿದಾರಿಯು!       ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  )    ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ ನೇಯಂ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
March 11, 2014
ನನ್ನ ಜೀವನದ ಅಮೂಲ್ಯ ಇಪ್ಪತ್ತೊಂದು ವರ್ಷಗಳನ್ನು ಕರಾವಳಿಯ ಜಿಲ್ಲೆಯಾದ ಉತ್ತರ ಕನ್ನಡದ ಅಂಕೋಲೆಯಲ್ಲೂ, ಎರಡುವರೆ ವರ್ಷಗಳನ್ನು ಉತ್ತರ ಕರ್ನಾಟಕದ ಧಾರವಾಡದಲ್ಲೂ ಕಳೆದು, ಉಳಿದ ವಯಸ್ಸನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕಳೆಯುತ್ತಿದ್ದೇನೆ. ಬೆಂಗಳೂರಿಗೆ ಬಂದು ಕೂಡ ಆಗಲೇ ಹತ್ತು ವರ್ಷಗಳು ಸಂಧಿವೆ. ನಾನು ಆಯಾ ಭಾಗಗಳಲ್ಲಿ ವಾಸವಾಗಿದ್ದ ಸಮಯದಲ್ಲಿ ಅಲ್ಲಿನ ಸುತ್ತಲಿನ ಹಲವಾರು ಹಳ್ಳಿಗಳನ್ನು, ನಗರಗಳನ್ನು ಸುತ್ತಿದ್ದೇನೆ. ನಾನು ಒಂದು ಪ್ರದೇಶದಿಂದ ಇತರಂತೆ ನನಗಾದ ಮೊದಲು ಅನುಭವಿಸಿದ ಸಮಸ್ಯೆ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 11, 2014
ಸಂಪ್ರದಾಯಸ್ಥ ಬ್ರಾಹ್ಮಣರು ಪ್ರತಿ ಅಮಾವಾಸ್ಯೆಯ ದಿನ, ಅಮಾವಾಸ್ಯೆ ತರ್ಪಣ ಬಿಡುವುದು ಸಾಮಾನ್ಯವಾಗಿತ್ತು. ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಈ ಅಮಾಸ್ಯೆ ತರ್ಪಣ ಬಿಡುತ್ತಿದ್ದನ್ನು ಸಹಜವಾಗಿಯೇ ನೋಡಿದ್ದೇನೆ. ಈ ಅಮಾತರ್ಪಣ ಎಂದರೆ ಮನೆಯಲ್ಲಿಯ ಹಿರಿಯರು ಅಮಾವಾಸ್ಯೆಯಂದು, ಪ್ರಾತಃಕಾಲದ ಆಹ್ನೀಕಗಳನ್ನು ಮುಗಿಸಿ, ನಂತರ ಗತಿಸಿದ ಪಿತೃಗಳಿಗೆ ತರ್ಪಣ ಬಿಡುವುದು. ನನ್ನ ಹಳ್ಳಿಯಮನೆ ಬಹಳ ವಿಸ್ತಾರವಾದ ತೊಟ್ಟಿಮನೆ. ಬರೀ ವಿಸ್ತಾರ ಇತ್ತೇ ವಿನಃ ಏನೂ ಅನುಕೂಲ ಇರಲಿಲ್ಲ. ಮನೆಮುಂದೆ ಎರಡು ಜಗುಲಿಗಳು,…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 11, 2014
ಸಂಪ್ರದಾಯಸ್ಥ ಬ್ರಾಹ್ಮಣರು ಪ್ರತಿ ಅಮಾವಾಸ್ಯೆಯ ದಿನ, ಅಮಾವಾಸ್ಯೆ ತರ್ಪಣ ಬಿಡುವುದು ಸಾಮಾನ್ಯವಾಗಿತ್ತು. ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಈ ಅಮಾಸ್ಯೆ ತರ್ಪಣ ಬಿಡುತ್ತಿದ್ದನ್ನು ಸಹಜವಾಗಿಯೇ ನೋಡಿದ್ದೇನೆ. ಈ ಅಮಾತರ್ಪಣ ಎಂದರೆ ಮನೆಯಲ್ಲಿಯ ಹಿರಿಯರು ಅಮಾವಾಸ್ಯೆಯಂದು, ಪ್ರಾತಃಕಾಲದ ಆಹ್ನೀಕಗಳನ್ನು ಮುಗಿಸಿ, ನಂತರ ಗತಿಸಿದ ಪಿತೃಗಳಿಗೆ ತರ್ಪಣ ಬಿಡುವುದು. ನನ್ನ ಹಳ್ಳಿಯಮನೆ ಬಹಳ ವಿಸ್ತಾರವಾದ ತೊಟ್ಟಿಮನೆ. ಬರೀ ವಿಸ್ತಾರ ಇತ್ತೇ ವಿನಃ ಏನೂ ಅನುಕೂಲ ಇರಲಿಲ್ಲ. ಮನೆಮುಂದೆ ಎರಡು ಜಗುಲಿಗಳು,…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
March 10, 2014
ಬೆಳಗಾಗಿ ನಾನೆದ್ದು ದೇವನ ನೆನೆಯುವೆ ಪರಮಸಂಪದದೊಡೆಯ ತೇಜಸ್ವಿಯ | ಭೂತಾಯಿಯಂತೆ ಮತ್ತೆ ಆಗಸದಂತೆ ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ || ಬುದ್ಧಿಗೊಡೆಯ ಜಗದೀಶನ ನೆನೆಯುವೆ ಕರ್ಮಫಲದಾತ ಜ್ಯೋತಿರ್ಮಯನ | ಮಂಗಳಮಯ ಸಕಲ ಲೋಕಪ್ರಿಯ ದೇವಾಧಿದೇವನಿಗೆ ಶರಣೆನ್ನುವೆ || ೨ || ನಿತ್ಯವಿಜಯಿಯಾದ ಒಡೆಯನ ನೆನೆಯುವೆ  ಸಕಲ ಲೋಕಾಧಾರ ತೇಜಸ್ವಿಯ | ಪಾತಕಿಕಂಟಕ ಸತ್‌ಪ್ರಕಾಶ ಈಶ ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ || ಮನೋಧಿನಾಯಕ ದೇವನ ಬೇಡುವೆ ಕೊಡು ಮತಿಯ ಕೊಡು ಸಕಲ ಸಂಪತ್ತಿಯ | ಮಾಡೆನ್ನ…