ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
March 09, 2014
ಈಚೆಗೆ ಸಂಪದದಲ್ಲಿ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಾದ ಬಗ್ಗೆ,  ಶ್ರೀಮತಿ ಇಂದಿರಾಗಾಂದಿಯವರ ನಡೆಸಿದ ಆಡಳಿತದ ಬಗ್ಗೆ  ಬರಹಗಳು ಬಂದವು ಅದನ್ನು ಓದುವಾಗ ನನಗೆ ನೆನಪಿದ್ದ ಹಲವು ವಿಷಯಗಳಿಗೆ ಹೋಲಿಕೆ ಮಾಡುತ್ತ ನೆಟ್ ನಲ್ಲಿ ಆ ಬಗ್ಗೆ ವಿವರ ಹುಡುಕಿದೆ. ದೇಶದ ಇತಿಹಾಸದಲ್ಲಿ ಇಂದಿರಾಗಾಂದಿಯವರದು ವರ್ಣಮಯ ವ್ಯಕ್ತಿತ್ವ. ಅವರ ಬದುಕು ಹಲವು ಏರಿಳಿಗಳಿಂದ ತುಂಬಿದ್ದು ಯಾವುದೇ ಸಂದರ್ಭದಲ್ಲಿಯೂ ಅದನ್ನು ತನಗೆ ಬೇಕಾದಂತೆ ಎದುರಿಸಿ ನಿಲ್ಲುವ ವ್ಯಕ್ತಿತ್ವದವರಾಗಿದ್ದರು. ಹಿಂದಿನ  ಹಿರಣಯ್ಯವನರ…
ಲೇಖಕರು: sb1966
ವಿಧ: ಬ್ಲಾಗ್ ಬರಹ
March 08, 2014
ಈಗ್ಗೆ ಸುಮಾರು ೮೦ - ೧೦೦ ವರ್ಷಗಳ ಹಿಂದೆ, ಈಗಿನಂತೆ ಟಿ.ವಿ, ರೇಡಿಯೋ, ಸಿನಿಮಾ, ವೀಡಿಯೋ, ಮುಂತಾದ ಯಾವ ಮನರಂಜನಾ ಮಾಧ್ಯಮವೂ ಇರಲಿಲ್ಲ. ಯಾವ ಹಳ್ಳಿಯಲ್ಲಿಯೂ ವಿದ್ಯುಚ್ಛಕ್ತಿ ಸರಬರಾಜು ಇರಲೇ ಇಲ್ಲ. ಇನ್ನು ಟಿ.ವಿ. ಸಿನಿಮಾಗಳ ಮಾತೆಲ್ಲಿ. ಆಗ ಮನರಂಜನೆ ಎಂದರೆ ನಾಟಕ ಒಂದೇ. ಆಗಿನವರು ನಾಟಕ ಬಿಟ್ಟರೆ ಬೇರೆ ಯಾವ ದೃಶ್ಯ ಮಾಧ್ಯಮವನ್ನೂ ಕಂಡವರಲ್ಲ. ಹಳ್ಳಿಗಳಲ್ಲಿ ಬೆಳೆ ಕಟಾವು ಆದ ಮೇಲೆ ರೈತಾಪಿ ಜನರಿಗೆ ಸ್ವಲ್ಪ ಬಿಡುವಿನ ವೇಳೆ ಇರುತ್ತಿತ್ತು. ಆಗ ಹಳ್ಳಿಗಳಲ್ಲಿ ನಾಟಕದ ಮಾಸ್ತರುಗಳು ಅಲ್ಲಿಯೇ…
ಲೇಖಕರು: sb1966
ವಿಧ: ಬ್ಲಾಗ್ ಬರಹ
March 08, 2014
ಈಗ್ಗೆ ಸುಮಾರು ೮೦ - ೧೦೦ ವರ್ಷಗಳ ಹಿಂದೆ, ಈಗಿನಂತೆ ಟಿ.ವಿ, ರೇಡಿಯೋ, ಸಿನಿಮಾ, ವೀಡಿಯೋ, ಮುಂತಾದ ಯಾವ ಮನರಂಜನಾ ಮಾಧ್ಯಮವೂ ಇರಲಿಲ್ಲ. ಯಾವ ಹಳ್ಳಿಯಲ್ಲಿಯೂ ವಿದ್ಯುಚ್ಛಕ್ತಿ ಸರಬರಾಜು ಇರಲೇ ಇಲ್ಲ. ಇನ್ನು ಟಿ.ವಿ. ಸಿನಿಮಾಗಳ ಮಾತೆಲ್ಲಿ. ಆಗ ಮನರಂಜನೆ ಎಂದರೆ ನಾಟಕ ಒಂದೇ. ಆಗಿನವರು ನಾಟಕ ಬಿಟ್ಟರೆ ಬೇರೆ ಯಾವ ದೃಶ್ಯ ಮಾಧ್ಯಮವನ್ನೂ ಕಂಡವರಲ್ಲ. ಹಳ್ಳಿಗಳಲ್ಲಿ ಬೆಳೆ ಕಟಾವು ಆದ ಮೇಲೆ ರೈತಾಪಿ ಜನರಿಗೆ ಸ್ವಲ್ಪ ಬಿಡುವಿನ ವೇಳೆ ಇರುತ್ತಿತ್ತು. ಆಗ ಹಳ್ಳಿಗಳಲ್ಲಿ ನಾಟಕದ ಮಾಸ್ತರುಗಳು ಅಲ್ಲಿಯೇ…
ಲೇಖಕರು: venkatb83
ವಿಧ: ಬ್ಲಾಗ್ ಬರಹ
March 08, 2014
ಮೇ 4-2012 ಕ್ಕೆ ಒಂದು ಬರಹ ಬರೆದಿದ್ದೆ .  (May 4, 2012 - 6:15pm) ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)?? http://bit.ly/1ggJmRz    ಅದು ನನ್ನದೇ ಬೀ ಎಂ ಟಿ ಸಿ ಪ್ರಯಾಣದ ಅನುಭವ - ಇವತ್ತಿನ ಪೇಪರ್‌ನಲ್ಲಿ ಮತ್ತೆ ಅದೇ ಸುದ್ಧಿ //  ದುರ್ದೈವಶಾತ್ ಒಬ್ಬನ ಸಾವು ..  ಇದನ್ನು ಓದಿ , ಅದನ್ನೂ ಓದಿ  ಪತ್ರಿಕೆ ಲಿಂಕ್ ಇಲ್ಲಿದೆ http://epapervijayavani.in/epaperimages/832014/832014-md-hr…
ಲೇಖಕರು: hpn
ವಿಧ: ಬ್ಲಾಗ್ ಬರಹ
March 08, 2014
ಕಥೆಗಾರ ಬರೆದಿಟ್ಟ ಕಥೆ ಅದರ ಕಾಲವನ್ನು ಮೀರಿ ಸರ್ವಕಾಲಿಕ ಜನಜೀವನಕ್ಕೆ ಸಂಬಂಧಪಟ್ಟ ಕೆಲವೊಂದು ಅಪೂರ್ವ ಅಂಶಗಳನ್ನು ಬೆಳಕಿಗೆ ತರಬಲ್ಲುದು. ಹೀಗೇ ಒಂದು ಕಥೆ ಇಲ್ಲಿದೆ, ನೋಡಿ. ಅತಿ ವಿನಯದಿಂದ ನಡೆದುಕೊಳ್ಳುವವರನ್ನು ಮೊದಲು ನಂಬಬಾರದು ಎಂಬ ಪಾಠ ಜೀವನದಲ್ಲಿ ಕಷ್ಟದಿಂದ ಕಲೆತಿರುತ್ತೇವೆ. ಈ ಕಥೆ ಅದನ್ನು ಮತ್ತೊಮ್ಮೆ ನೆನಪು ಮಾಡಿಸುವಂತಿದೆ.
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 07, 2014
ನನ್ನ ತಂದೆಯವರಿಗೆ ಚಿಕ್ಕಂದಿನಿಂದಲೇ ಸಂಗೀತ ನಾಟಕಗಳಗೀಳು ವಿಪರೀತ. ತಾನೊಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಮಾಸ್ತರನಾಗಿದ್ದರೂ ಇದ್ದ ಹಣದಲ್ಲಿಯೇ ಪಿಟೀಲು, ಹಾರ್ಮೊನಿಯಂ ಮುಂತಾದ ವಾದ್ಯಗಳನ್ನು ಖರೀದಿಸಿ ಸ್ವಂತವಾಗಿ ಸಂಗೀತ ಕಲಿತು, ನಾಟಕಗಳಲ್ಲಿ ನುಡಿಸುತ್ತಿದ್ದರು. ಕರ್ನಾಟಕ ರಾಜ್ಯ-ತಮಿಳುನಾಡಿನ ಸರಹದ್ದಿನ ಊರುಗಳಾದ ತಾಳವಾಡಿ, ತಲಮಲೆ, ಗುಮ್ಟಾಪುರ, ಗಾಜನೂರು, ಚಿಕ್ಕಹಳ್ಳಿ ಮುಂತಾದ ಊರುಗಳಲ್ಲಿದ್ದ ಶಾಲೆಗಳ್ಲಲಿ ಮಾಸ್ತರಾಗಿ ಕೆಲಸ ಮಾಡಿದರು. ಆಗೆಲ್ಲ ಪ್ರಸಿದ್ಧಿ ಪಡೆದ ನಾಟಕ ಕಂಪನಿಗಳು,…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 07, 2014
ನನ್ನ ತಂದೆಯವರಿಗೆ ಚಿಕ್ಕಂದಿನಿಂದಲೇ ಸಂಗೀತ ನಾಟಕಗಳಗೀಳು ವಿಪರೀತ. ತಾನೊಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಮಾಸ್ತರನಾಗಿದ್ದರೂ ಇದ್ದ ಹಣದಲ್ಲಿಯೇ ಪಿಟೀಲು, ಹಾರ್ಮೊನಿಯಂ ಮುಂತಾದ ವಾದ್ಯಗಳನ್ನು ಖರೀದಿಸಿ ಸ್ವಂತವಾಗಿ ಸಂಗೀತ ಕಲಿತು, ನಾಟಕಗಳಲ್ಲಿ ನುಡಿಸುತ್ತಿದ್ದರು. ಕರ್ನಾಟಕ ರಾಜ್ಯ-ತಮಿಳುನಾಡಿನ ಸರಹದ್ದಿನ ಊರುಗಳಾದ ತಾಳವಾಡಿ, ತಲಮಲೆ, ಗುಮ್ಟಾಪುರ, ಗಾಜನೂರು, ಚಿಕ್ಕಹಳ್ಳಿ ಮುಂತಾದ ಊರುಗಳಲ್ಲಿದ್ದ ಶಾಲೆಗಳ್ಲಲಿ ಮಾಸ್ತರಾಗಿ ಕೆಲಸ ಮಾಡಿದರು. ಆಗೆಲ್ಲ ಪ್ರಸಿದ್ಧಿ ಪಡೆದ ನಾಟಕ ಕಂಪನಿಗಳು,…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 06, 2014
ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗದಿದ್ದಳು ; ಮಾಡುವುಪಚಾರದಲಿ ಕೊರತೆಯನು ಕಾಣಿಸದೆ ಚದುರೆ ಮನಸಿನ ಮುನಿಸ ಮೈವೆತ್ತಳು !  ಸಂಸ್ಕೃತ ಮೂಲ (ಅಮರುಕನ ಅಮರು ಶತಕ -  ೧೫) : ಏಕತ್ರಾಸನ ಸಂಸ್ಥಿತಿಃ ಪರಿಹತಾ ಪ್ರಾದುದ್ಗಮಾದ್ ದೂರತಃ ತಾಂಬೂಲಾಯನಚಲೇನ ರಭಸಾಶ್ಲೇಷೋಪಿ ಸಂವಿಘ್ನಿತಃ | ಆಲಾಪೋsಪಿ ನ ಮಿಶ್ರಿತಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 06, 2014
ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗದಿದ್ದಳು ; ಮಾಡುವುಪಚಾರದಲಿ ಕೊರತೆಯನು ಕಾಣಿಸದೆ ಚದುರೆ ಮನಸಿನ ಮುನಿಸ ಮೈವೆತ್ತಳು !  ಸಂಸ್ಕೃತ ಮೂಲ (ಅಮರುಕನ ಅಮರು ಶತಕ -  ೧೫) : ಏಕತ್ರಾಸನ ಸಂಸ್ಥಿತಿಃ ಪರಿಹತಾ ಪ್ರಾದುದ್ಗಮಾದ್ ದೂರತಃ ತಾಂಬೂಲಾಯನಚಲೇನ ರಭಸಾಶ್ಲೇಷೋಪಿ ಸಂವಿಘ್ನಿತಃ | ಆಲಾಪೋsಪಿ ನ ಮಿಶ್ರಿತಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 06, 2014
ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗದಿದ್ದಳು ; ಮಾಡುವುಪಚಾರದಲಿ ಕೊರತೆಯನು ಕಾಣಿಸದೆ ಚದುರೆ ಮನಸಿನ ಮುನಿಸ ಮೈವೆತ್ತಳು !  ಸಂಸ್ಕೃತ ಮೂಲ (ಅಮರುಕನ ಅಮರು ಶತಕ -  ೧೫) : ಏಕತ್ರಾಸನ ಸಂಸ್ಥಿತಿಃ ಪರಿಹತಾ ಪ್ರಾದುದ್ಗಮಾದ್ ದೂರತಃ ತಾಂಬೂಲಾಯನಚಲೇನ ರಭಸಾಶ್ಲೇಷೋಪಿ ಸಂವಿಘ್ನಿತಃ | ಆಲಾಪೋsಪಿ ನ ಮಿಶ್ರಿತಃ…