ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 04, 2014
ಪ್ರೇಮದ ಸರಿಗೆಯು ಕಡಿದಿರಲು ಬೆಸೆದರೆ ಮನಕದು ಮೆಚ್ಚುವುದೆ? ಕಾಯಿಸಿ ಆರಿಸಿ ಇಟ್ಟಿಹ ನೀರದು ದಾಹದ ಬಾಯಿಗೆ ರುಚಿಸುವುದೆ?   ಸಂಸ್ಕೃತ ಮೂಲ (ಮಂಜುನಾಥ ಕವಿಯ ಸಂಸ್ಕೃತ ಗಾಥಾ ಸಪ್ತಶತಿ ೧-೫೩ ): ಪ್ರೇಮ್ಣೋ ವಿರೋಧಿತಸಂಧಿತಸ್ಯ ಪ್ರತ್ಯಕ್ಷದೃಷ್ಟವ್ಯಲೀಕಸ್ಯ ಉದಕಸ್ಯೇವ   ತಾಪಿತಶೀತಲಸ್ಯ ವಿರಸೋ ರಸೋ ಭವತಿ   ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ ೧ - ೫೩): ಪೇಮಸ್ಸ ಚಿರೋಹಿಅಸಂಘಿಅಸ್ಸ ಪಚ್ಚಕ್ಖದಿಟ್ಠವಿಲಿಸಸ್ಸ ಉಅಅಸ್ಸ ವ ತಾವಿಅಸೀಅಲಸ್ಸ ವಿರಸೋ ರಸೋ ಹೋಇ   -ಹಂಸಾನಂದಿ   ಕೊ: ಬೆಸುಗೆ ಅನ್ನುವ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
March 03, 2014
                                   ಗುಹೆ ತೊರೆದ ಸಿಂಹ      2014 ರ ಫಬ್ರುವರಿ 28 ರಂದು ಪ್ರಾಸ್ಟೇಟ್ ಕ್ಯಾನ್ಸರಿನಿಂದ ಬಳಲುತ್ತಿದ್ದ ಸಿ.ಆರ್.ಸಿಂಹ ಬೆಂಗಳೂರಿನ ಸೇವಾ ಕ್ಷೇತ್ರ ಆಸ್ತತ್ರೆಯಲ್ಲಿ ನಿಧನರಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಕಾಯಿಲೆ ಉಲ್ಬಣಗೊಂಡು ಚಿಕತ್ಸೆಗಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟ ಅವರು ಗುಣಮುಖರಾಗದೆ ಅಸು ನೀಗಿದ್ದಾರೆ. ಅವರು ಒಂದು ವರ್ಷದಿಂದಲೂ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವಿಷಯ ಜನ ಸಾಮಾನ್ಯರಿಗೆ ತಿಳಿದಿರಲಿಲ್ಲ. ಇಂದು ಅವರ ಸ್ಥಿತಿ…
ಲೇಖಕರು: H A Patil Patil
ವಿಧ: ಬ್ಲಾಗ್ ಬರಹ
March 03, 2014
                                    2014 ರ ಫಬ್ರುವರಿ 28 ರಂದು ಪ್ರಾಸ್ಟೇಟ್ ಕ್ಯಾನ್ಸರಿನಿಂದ ಬಳಲುತ್ತಿದ್ದ ಸಿ.ಆರ್.ಸಿಂಹ ಬೆಂಗಳೂರಿನ ಸೇವಾ ಕ್ಷೇತ್ರ ಆಸ್ತತ್ರೆಯಲ್ಲಿ ನಿಧನರಾಗಿದ್ದಾರೆ. ಆರು ದಿನಗಳ ಹಿಂದೆ ಕಾಯಿಲೆ ಉಲ್ಬಣಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟ ಅವರು ಗುಣಮುಖರಾಗದೆ ಅಸು ನೀಗಿದ್ದಾರೆ. ಅವರು ಒಂದು ವರ್ಷದಿಂದಲೂ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವಿಷಯ ಜನ ಸಾಮಾನ್ಯರಿಗೆ ತಿಳಿದಿರಲಿಲ್ಲ. ಇಂದು ಅವರ ಸ್ಥಿತಿ ಬಿಗಡಾಯಿಸುತ್ತ ಸಾಗಿದಂತೆ…
ಲೇಖಕರು: ರಾಮಕುಮಾರ್
ವಿಧ: ಬ್ಲಾಗ್ ಬರಹ
March 03, 2014
ಹಳೆಗನ್ನಡ ತಿಳಿಯಲು ಕಷ್ಟವೆಂದುಕೊಂಡಿದ್ದೆ. ಆದರೆ ಚಂದ್ರಶೇಖರ ಕೆದ್ಲಾಯರ ಕಾವ್ಯ ವಾಚನದ ಸೊಬಗಿನಲ್ಲಿ ಹಾಗೆನಿಸಲಿಲ್ಲ.ನೀವೂ ಕೇಳಿ ಆನಂದಿಸಿ... http://yourlisten.com/mupadhyahiri_tw/chandrashekhara-kedlaya-maddana-ma... http://yourlisten.com/mupadhyahiri_tw/chandrashekhara-kedlaya-muddana-ma...
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
March 03, 2014
ನನ್ನ ಹೆಸರು ಗೂಬೆ ನನ್ನಿರುವು ಮರದ ಮೇಗೆ ರಾತ್ರಿಯೆಲ್ಲ ದುಡಿದು ದಣಿವೆ ಹಗಲು ಮಲಗಿ ಕಾಲ ಕಳೆವೆ ಊರ ತುಂಬ ಜನ ಜಂಗುಳಿ ಕಾಡಿನೊಳಗೆ ಬಿಸಿಲು ಗಾಳಿ ಮಲಗಲೆಂತು ನಿದ್ದೆ ಬರಲು ಅದಕೆ ಬರುವೆ ಹಾಳು ಮನೆಗೆ ಊರ ಹೊರಗೆ ಮಸಣದೆಡೆಗೆ ನಾನು ಒಂದು ಶಕುನವಂತೆ ನನ್ನ ಹೆಸರು ಗುಮ್ಮವಂತೆ ರಾತ್ರಿಹೊತ್ತು ತುತ್ತ ಕೊಡುತ ಗುಮ್ಮ ಬಂತು ಎನುತ ತಾಯಿ ಕೇಳಿ ಹೆದರಿ ಕಲ್ಲಹೊಡೆದು ಮಲಗ ಬಿಡದ ಮಕ್ಕಳು ಹಗಲು ಇರುಳು ನಿದ್ದೆಯಿಲ್ಲ ಶಕುನ ನನ್ನ ಜೀವವು ನಾನು ಒಂದು ಹಕ್ಕಿ ಹಣಿವರೇಕೆ  ಇದ್ದರೂನು ರೆಕ್ಕೆ ಪುಕ್ಕ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
March 03, 2014
ನನ್ನ ಹೆಸರು ಗೂಬೆ ನನ್ನಿರುವು ಮರದ ಮೇಗೆ ರಾತ್ರಿಯೆಲ್ಲ ದುಡಿದು ದಣಿವೆ ಹಗಲು ಮಲಗಿ ಕಾಲ ಕಳೆವೆ ಊರ ತುಂಬ ಜನ ಜಂಗುಳಿ ಕಾಡಿನೊಳಗೆ ಬಿಸಿಲು ಗಾಳಿ ಮಲಗಲೆಂತು ನಿದ್ದೆ ಬರಲು ಅದಕೆ ಬರುವೆ ಹಾಳು ಮನೆಗೆ ಊರ ಹೊರಗೆ ಮಸಣದೆಡೆಗೆ ನಾನು ಒಂದು ಶಕುನವಂತೆ ನನ್ನ ಹೆಸರು ಗುಮ್ಮವಂತೆ ರಾತ್ರಿಹೊತ್ತು ತುತ್ತ ಕೊಡುತ ಗುಮ್ಮ ಬಂತು ಎನುತ ತಾಯಿ ಕೇಳಿ ಹೆದರಿ ಕಲ್ಲಹೊಡೆದು ಮಲಗ ಬಿಡದ ಮಕ್ಕಳು ಹಗಲು ಇರುಳು ನಿದ್ದೆಯಿಲ್ಲ ಶಕುನ ನನ್ನ ಜೀವವು ನಾನು ಒಂದು ಹಕ್ಕಿ ಹಣಿವರೇಕೆ  ಇದ್ದರೂನು ರೆಕ್ಕೆ ಪುಕ್ಕ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
March 03, 2014
ನನ್ನ ಹೆಸರು ಗೂಬೆ ನನ್ನಿರುವು ಮರದ ಮೇಗೆ ರಾತ್ರಿಯೆಲ್ಲ ದುಡಿದು ದಣಿವೆ ಹಗಲು ಮಲಗಿ ಕಾಲ ಕಳೆವೆ ಊರ ತುಂಬ ಜನ ಜಂಗುಳಿ ಕಾಡಿನೊಳಗೆ ಬಿಸಿಲು ಗಾಳಿ ಮಲಗಲೆಂತು ನಿದ್ದೆ ಬರಲು ಅದಕೆ ಬರುವೆ ಹಾಳು ಮನೆಗೆ ಊರ ಹೊರಗೆ ಮಸಣದೆಡೆಗೆ ನಾನು ಒಂದು ಶಕುನವಂತೆ ನನ್ನ ಹೆಸರು ಗುಮ್ಮವಂತೆ ರಾತ್ರಿಹೊತ್ತು ತುತ್ತ ಕೊಡುತ ಗುಮ್ಮ ಬಂತು ಎನುತ ತಾಯಿ ಕೇಳಿ ಹೆದರಿ ಕಲ್ಲಹೊಡೆದು ಮಲಗ ಬಿಡದ ಮಕ್ಕಳು ಹಗಲು ಇರುಳು ನಿದ್ದೆಯಿಲ್ಲ ಶಕುನ ನನ್ನ ಜೀವವು ನಾನು ಒಂದು ಹಕ್ಕಿ ಹಣಿವರೇಕೆ  ಇದ್ದರೂನು ರೆಕ್ಕೆ ಪುಕ್ಕ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
March 03, 2014
ನನ್ನ ಹೆಸರು ಗೂಬೆ ನನ್ನಿರುವು ಮರದ ಮೇಗೆ ರಾತ್ರಿಯೆಲ್ಲ ದುಡಿದು ದಣಿವೆ ಹಗಲು ಮಲಗಿ ಕಾಲ ಕಳೆವೆ ಊರ ತುಂಬ ಜನ ಜಂಗುಳಿ ಕಾಡಿನೊಳಗೆ ಬಿಸಿಲು ಗಾಳಿ ಮಲಗಲೆಂತು ನಿದ್ದೆ ಬರಲು ಅದಕೆ ಬರುವೆ ಹಾಳು ಮನೆಗೆ ಊರ ಹೊರಗೆ ಮಸಣದೆಡೆಗೆ ನಾನು ಒಂದು ಶಕುನವಂತೆ ನನ್ನ ಹೆಸರು ಗುಮ್ಮವಂತೆ ರಾತ್ರಿಹೊತ್ತು ತುತ್ತ ಕೊಡುತ ಗುಮ್ಮ ಬಂತು ಎನುತ ತಾಯಿ ಕೇಳಿ ಹೆದರಿ ಕಲ್ಲಹೊಡೆದು ಮಲಗ ಬಿಡದ ಮಕ್ಕಳು ಹಗಲು ಇರುಳು ನಿದ್ದೆಯಿಲ್ಲ ಶಕುನ ನನ್ನ ಜೀವವು ನಾನು ಒಂದು ಹಕ್ಕಿ ಹಣಿವರೇಕೆ  ಇದ್ದರೂನು ರೆಕ್ಕೆ ಪುಕ್ಕ…
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
March 02, 2014
ನಮ್ಮ ಮನೆಗಳು  ಹೇಗಿರಬಾರದೆಂಬುದನ್ನು  ಅಥರ್ವ ವೇದದ ಒಂದು ಮಂತ್ರವು ಸೊಗಸಾಗಿ ಹೇಳಿದೆ.                  ಅಸೌ ಯೋ ಅಧರಾತ್ ಗೃಹಸ್ತತ್ರ ಸನ್ತ್ವರಾಯ್ಯ: | ತತ್ರ ಸೇದಿರ್ನುಚ್ಯತು  ಸರ್ವಾಶ್ಚ ಯಾತು ಧಾನ್ಯ: || [ಅಥರ್ವ:೨.೧೪.೩] ಯ: = ಯಾವ ಗೃಹ:  = ಮನೆಯು ಅಧರಾದ್ = ಅಂಧಕಾರದಿಂದ ತುಂಬಿ ನಿಮ್ನ ಸ್ಥಿತಿಯಲ್ಲಿರುವುದೋ ತತ್ರ= ಅಲ್ಲಿ ಸರ್ವಾ: = ಎಲ್ಲಾ ಯಾತು ಧಾನ್ಯ: = ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು, ರೋಗಗಳು ಅರಾಯ್ಯ: = ಮನುಷ್ಯನ ಧನಸಂಪತ್ತನ್ನು  ಮತ್ತು ಶೋಭೆಯನ್ನು ಹರಣ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 01, 2014
ಸಾಲುಗಳು - 7 (ನನ್ನ ಸ್ಟೇಟಸ್)  54. ನಮ್ಮ ಮನವೊಂದು ಮಾತ್ರ ಹೆಚ್ಚು ಹೆಚ್ಚು ಆಳಕ್ಕೆ ಇಳಿದಷ್ಟು ನಿಗೂಡವಾಗುತ್ತ ಹೋಗುತ್ತದೆ. 55. ತೀರ ಪ್ರಾಮಾಣಿಕವಾಗಿ ಕೆಲಸಮಾಡಲು ಹೊರಟಾಗ ಮೈಮೇಲೆ ಎರಗುವ ಅಪಾಯಗಳನ್ನು ಅಪಾದನೆಗಳನ್ನು ತೊಂದರೆಗಳನ್ನು ಎದಿರುಸುವ ಶಕ್ತಿಯೂ ಇರಬೇಕು 56. ಮೋದಿಯವರ ಚಹಾ,  ಮತ್ತೆ ಲಾಲುರವರ ಚಹಾ,  ರಾಹುಲ್ ಹಾಲು ಇವೆಲ್ಲ  ಚುನಾವಣೆಯಲ್ಲಿ ಕೆಲಸ ಮಾಡುತ್ತ ? . . . . . ಮಲ್ಯಾರ ಪೇಯದ ಮುಂದೆ ?? 57. ಅದೇನೊ ದೆವ್ವ ಅನ್ನುವಾಗಲು  ಜನಕ್ಕೆ ಮೋಹಿನಿಯೆ ಆಗಬೇಕು,  ಗಂಡು ದೆವ್ವ…