ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 27, 2014
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ?  ನೀನೆ ನುಡಿಯೋ!  ಸಂಸ್ಕೃತ ಮೂಲ (ಆದಿ ಶಂಕರ, ಶಿವಾನಂದಲಹರಿ - ೩೨) : ಜ್ವಾಲೋಗ್ರಸ್ಸಕಲಾಮರಾತಿ ಭಯದಃ ಕ್ಷ್ವೇಲ ಕಥಮ್ ವಾ ತ್ವಯಾ ದೃಷ್ಟಃ ಕಿಂಚ ಕರೇ ಧೃತಃ ಕರತಲೇ ಕಿಂ ಪಕ್ವ ಜಂಬೂ ಫಲಮ್ । ಜಿಹ್ವಾಯಾಂ ನಿಹತಾಶ್ಛ ಸಿದ್ಧಘುಟಿಕಾ ವಾ ಕಂಠ ದೇಶೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 27, 2014
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ?  ನೀನೆ ನುಡಿಯೋ!  ಸಂಸ್ಕೃತ ಮೂಲ (ಆದಿ ಶಂಕರ, ಶಿವಾನಂದಲಹರಿ - ೩೨) : ಜ್ವಾಲೋಗ್ರಸ್ಸಕಲಾಮರಾತಿ ಭಯದಃ ಕ್ಷ್ವೇಲ ಕಥಮ್ ವಾ ತ್ವಯಾ ದೃಷ್ಟಃ ಕಿಂಚ ಕರೇ ಧೃತಃ ಕರತಲೇ ಕಿಂ ಪಕ್ವ ಜಂಬೂ ಫಲಮ್ । ಜಿಹ್ವಾಯಾಂ ನಿಹತಾಶ್ಛ ಸಿದ್ಧಘುಟಿಕಾ ವಾ ಕಂಠ ದೇಶೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 27, 2014
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ?  ನೀನೆ ನುಡಿಯೋ!  ಸಂಸ್ಕೃತ ಮೂಲ (ಆದಿ ಶಂಕರ, ಶಿವಾನಂದಲಹರಿ - ೩೨) : ಜ್ವಾಲೋಗ್ರಸ್ಸಕಲಾಮರಾತಿ ಭಯದಃ ಕ್ಷ್ವೇಲ ಕಥಮ್ ವಾ ತ್ವಯಾ ದೃಷ್ಟಃ ಕಿಂಚ ಕರೇ ಧೃತಃ ಕರತಲೇ ಕಿಂ ಪಕ್ವ ಜಂಬೂ ಫಲಮ್ । ಜಿಹ್ವಾಯಾಂ ನಿಹತಾಶ್ಛ ಸಿದ್ಧಘುಟಿಕಾ ವಾ ಕಂಠ ದೇಶೇ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 26, 2014
ಹಣ್ಣ ಕೇಳಿತು ಬಾಲ್ಯ ಹೆಣ್ಣ ಕೇಳಿತು ಹರೆಯ ಕೂಡಿಸುತ ಹೊನ್ನ ಹಣ್ಣು ಕೇಶದ ಬಣ್ಣ ಮುಪ್ಪು ಕರೆಯಿತು ಮಣ್ಣ
ಲೇಖಕರು: harohalliravindra
ವಿಧ: ಬ್ಲಾಗ್ ಬರಹ
February 25, 2014
ಗೆ ಬ್ಲಾಗ್ ಸಂಪಾದಕರಿಗೆ       ಹಿಂದುತ್ವದೊಳಗೆ ಭಯೋತ್ಪಾಧನೆ ಎಂಬ ನನ್ನ ಕೃತಿಯು ಅಮ್ಮ ಪ್ರಕಾಶನದ ವತಿಯಿಂದ ಮುದ್ರಣಕ್ಕೆ ಸಿದ್ದಗೊಂಡಿದೆ, ಅದರಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ ಸಮೀಪವಾದ ಹಲವಾರು ಅಂಶಗಳಿವೆ. ಬಾಬರೀ ಮಸೀದಿ ಧ್ವಂಸ, ನರೋಡ ಪಾಟಿಯ ಹತ್ಯಾಕಾಂಡ, ಅಜ್ಮೀರ್‍ ದರ್ಗಾ ಸ್ಪೋಟ, ಮಾಲೆಂಗಾವ್ ಸ್ಪೋಟ, ಮೈಸೂರಿನಲ್ಲಿ ಕೋಮುಗಲಭೆ, ಕರ್ನಾಟಕದ ಕರಾವಳಿಬಾಗಗಳಲ್ಲಿ ನಡೆದ ಚರ್ಚ್ ಧಾಲಿಗಳು, ಓರಿಸ್ಸಾದ ಕಂದಮಾಲ್ ಹಾಗೂ ಭುವನೇಶ್ವರದಲ್ಲಿ ನಡೆದ ದುರ್ಘಟನೆಗಳು…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 25, 2014
ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ.  ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨ ನೇ ದಿನಾಂಕ ಎಲ್ಲರೂ ಸೇರಿ ಹೋಗಿ ಬರುವದೆಂದು ಒಮ್ಮತದಿಂದ (?) ತೀರ್ಮಾನವಾಯಿತು. ಹಿಂದಿನ ದಿನವೆ ಸಂಜೆ ತುಮಕೂರಿಗೆ ನಾನು ಹೋಗಿದ್ದೆ.  ಬೆಳಗ್ಗೆ ಬೇಗ ಬೇಗ ಎಂದು ಹೊರಟರು ಆರುಘಂಟೆ ದಾಟಿಬಿಡುತ್ತದೆ. ಅಲ್ಲದೆ ಮಾರ್ಗಮಧ್ಯ ತಿನ್ನಲು ಉಪಹಾರ ಬೇರೆ ಸಿದ್ದಪಡಿಸಿದ್ದರು , ಅ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 25, 2014
ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ.  ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨ ನೇ ದಿನಾಂಕ ಎಲ್ಲರೂ ಸೇರಿ ಹೋಗಿ ಬರುವದೆಂದು ಒಮ್ಮತದಿಂದ (?) ತೀರ್ಮಾನವಾಯಿತು. ಹಿಂದಿನ ದಿನವೆ ಸಂಜೆ ತುಮಕೂರಿಗೆ ನಾನು ಹೋಗಿದ್ದೆ.  ಬೆಳಗ್ಗೆ ಬೇಗ ಬೇಗ ಎಂದು ಹೊರಟರು ಆರುಘಂಟೆ ದಾಟಿಬಿಡುತ್ತದೆ. ಅಲ್ಲದೆ ಮಾರ್ಗಮಧ್ಯ ತಿನ್ನಲು ಉಪಹಾರ ಬೇರೆ ಸಿದ್ದಪಡಿಸಿದ್ದರು , ಅ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 25, 2014
ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ.  ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨ ನೇ ದಿನಾಂಕ ಎಲ್ಲರೂ ಸೇರಿ ಹೋಗಿ ಬರುವದೆಂದು ಒಮ್ಮತದಿಂದ (?) ತೀರ್ಮಾನವಾಯಿತು. ಹಿಂದಿನ ದಿನವೆ ಸಂಜೆ ತುಮಕೂರಿಗೆ ನಾನು ಹೋಗಿದ್ದೆ.  ಬೆಳಗ್ಗೆ ಬೇಗ ಬೇಗ ಎಂದು ಹೊರಟರು ಆರುಘಂಟೆ ದಾಟಿಬಿಡುತ್ತದೆ. ಅಲ್ಲದೆ ಮಾರ್ಗಮಧ್ಯ ತಿನ್ನಲು ಉಪಹಾರ ಬೇರೆ ಸಿದ್ದಪಡಿಸಿದ್ದರು , ಅ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 24, 2014
ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ ತಸ್ಮಿನ್ದೃಷ್ಟೇ ಅಂಗಂ ಕದಂಬಕುಸುಮಮಿವ ಪುಲಕಿತಂ ಕಥಂ ನು ಚ್ಢಾದಯಿಷ್ಯಾಮಿ ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ - 4-14) ಅಚ್ಛೀಇ  ತಾ ಥಡಸ್ಸಂ ದೋಹಿ ವಿ ಹತ್ಥೋಇ ವಿ ತಸ್ಸಿಂ ದಿಟ್ಠೇ ಅಂಗಂ ಕಲಂಬಕುಸುಮಂ ವ ಪುಲಇಅಂ ಕಹ ಣು  ಢಕ್ಕಿಸ್ಸಂ || 4-14|| -ಹಂಸಾನಂದಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 24, 2014
ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ ತಸ್ಮಿನ್ದೃಷ್ಟೇ ಅಂಗಂ ಕದಂಬಕುಸುಮಮಿವ ಪುಲಕಿತಂ ಕಥಂ ನು ಚ್ಢಾದಯಿಷ್ಯಾಮಿ ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ - 4-14) ಅಚ್ಛೀಇ  ತಾ ಥಡಸ್ಸಂ ದೋಹಿ ವಿ ಹತ್ಥೋಇ ವಿ ತಸ್ಸಿಂ ದಿಟ್ಠೇ ಅಂಗಂ ಕಲಂಬಕುಸುಮಂ ವ ಪುಲಇಅಂ ಕಹ ಣು  ಢಕ್ಕಿಸ್ಸಂ || 4-14|| -ಹಂಸಾನಂದಿ…