ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
February 18, 2014
ಸಾಲುಗಳು - 6 (ನನ್ನ ಸ್ಟೇಟಸ್) <42> ಅಡ್ಜಸ್ಟ್ ಮೆಂಟ್  -------------- ಜೀವನದಲ್ಲಿ ಪ್ರತಿ ವಿಷ್ಯದಲ್ಲೂ ಅಡ್ಜಸ್ಟ್ ಆಗಲೇ ಬೇಕು ! . . , ಸಾಗು ಜಾಸ್ತಿಯಾಯಿತು ಎಂದು ಪೂರಿ , ಪೂರಿ ಉಳಿಯಿತು ಎಂದು ಸಾಗು ಹಾಕಿಸಿಕೊಳ್ಳುತ್ತಿದ್ದರೆ ತಿನ್ನುವ ಕ್ರಿಯೆ ಮುಗಿಯುವುದೇ ಇಲ್ಲ!  ಕಡೆಯಲ್ಲಿ ಉಳಿಯುವ ಪೂರಿಗೆ ಸಾಗುವನ್ನು ಅಡ್ಜಸ್ಟ್ ಮಾಡಿ ತಿನ್ನಬೇಕು !!  <43> ಸ್ವತಂತ್ರ ಭಾರತದಲ್ಲಿ ಎಲ್ಲ ಸಮಸ್ಯೆಗಳು ರಸ್ತೆಗಳಲ್ಲೆ ನಿರ್ಧಾರವಾಗಲಿ ಎನ್ನುವ ಪರಿಸ್ಥಿತಿ ಬಂದೊದಗಿದೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 18, 2014
ಸಾಲುಗಳು - 6 (ನನ್ನ ಸ್ಟೇಟಸ್) <42> ಅಡ್ಜಸ್ಟ್ ಮೆಂಟ್  -------------- ಜೀವನದಲ್ಲಿ ಪ್ರತಿ ವಿಷ್ಯದಲ್ಲೂ ಅಡ್ಜಸ್ಟ್ ಆಗಲೇ ಬೇಕು ! . . , ಸಾಗು ಜಾಸ್ತಿಯಾಯಿತು ಎಂದು ಪೂರಿ , ಪೂರಿ ಉಳಿಯಿತು ಎಂದು ಸಾಗು ಹಾಕಿಸಿಕೊಳ್ಳುತ್ತಿದ್ದರೆ ತಿನ್ನುವ ಕ್ರಿಯೆ ಮುಗಿಯುವುದೇ ಇಲ್ಲ!  ಕಡೆಯಲ್ಲಿ ಉಳಿಯುವ ಪೂರಿಗೆ ಸಾಗುವನ್ನು ಅಡ್ಜಸ್ಟ್ ಮಾಡಿ ತಿನ್ನಬೇಕು !!  <43> ಸ್ವತಂತ್ರ ಭಾರತದಲ್ಲಿ ಎಲ್ಲ ಸಮಸ್ಯೆಗಳು ರಸ್ತೆಗಳಲ್ಲೆ ನಿರ್ಧಾರವಾಗಲಿ ಎನ್ನುವ ಪರಿಸ್ಥಿತಿ ಬಂದೊದಗಿದೆ…
ಲೇಖಕರು: Guru Prasad
ವಿಧ: ಕಾರ್ಯಕ್ರಮ
February 18, 2014
ಕಳೆದ ವಾರ ಸಂಗೀತ ವಿದ್ವಾನ್ ಬಾಲಮುರಳಿ ಕೃಷ್ಣನನ್ ಅವರ ಸಂಗೀತ ಸಂಜೆ ಕೇಳುವ ಸದಾವಕಾಶ  ಸಿಕ್ಕಿತ್ತು, "ಭಾರತೀಯ ಸಾಮಗಾನ ಸಭರವರು" ಆಯೋಜಿಸಿದ್ದ ೫ ನೆ ವರ್ಷದ ಸಂಗೀತ ಉತ್ಸವದಲ್ಲಿ ಬಾಲಮುರಳಿ ಕೃಷ್ಣನ್ ರವರ ಕರ್ನಾಟಕ ಸಂಗೀತ ಕಾರ್ಯಕ್ರಮ ಶನಿವಾರ ಸಂಜೆ (೧೫-೦೨-೨೦೧೪) ಪಿಟೀಲು ಚೌಡಯ್ಯ ಭವನದಲ್ಲಿ ಇತ್ತು.. ಅಪಾರ ಸಂಗೀತ ಪ್ರೇಮಿಗಳ ಮುಂದೆ ಹರಿದುಬಂದ ಬಾಲಮುರಳಿ ಕೃಷ್ಣನ್ ರವರ ಗಾನಲಹರಿ ನೆರೆದಿದ್ದ ಎಲ್ಲರನ್ನು ಮೂಕಸ್ಮಿತರಾಗುವಂತೆ ಮಾಡಿತ್ತು .....  ಡಾಕ್ಟರ್ ಬಾಲಮುರಳಿ ಕೃಷ್ಣನ್ ಅವರಿಗೆ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 16, 2014
ಕತ್ತಲು ಬೆಳಕುಗಳ ನಡುವೆ ಜೀವನ ದುಖಃ ಸುಖಗಳ ಸಮ್ಮಿಶ್ರಣ ಸಾವು ಬದುಕುಗಳ ನಡುವಿನ ಪಯಣ ಮಿಂಚಿ ಮರೆಯಾಗುವ ಯೌವನ ಭೋಗ ಯೋಗಗಳ ಅಂಚಿನ ಸಮನ್ವಯ ಪ್ರಕೃತಿಗೊಂದಿಹ ಮೈ ಮನ ಎಚ್ಚರು ನಿದ್ರೆಗಳಲಿ ಹಂಚುತ ಪ್ರತಿದಿನ ಸಾಗುತ ಬಹುದೂರದ ಪಯಣ ನನ್ನವರೆನ್ನುವ ಬೆಚ್ಚನೆ ಭಾವನೆ ತಿಳಿಯದೆ ನಿರ್ಮಿತ ಭಾಂದವ್ಯದ ಬೆಸುಗೆ ಕತ್ತಲೆ ಅಂಚಿನ ಬೆಳಗಿನ ಕಿರುನಗೆ ಬೆಳಕೊಳು ಹೊಕ್ಕಿಹ ನೆರಳುಗತ್ತಲೆ ನಮ್ಮೊಳಗಿಹ ನಿಮ್ಮನು ಅರಿಯದೆ ಕತ್ತಲು ಬೆಳಕೊಳು ನಡೆಸುತ ಜೀವನ ದುಖಃ ಸುಖಗಳ ಸಮ್ಮಿಲನ
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 16, 2014
ಕತ್ತಲು ಬೆಳಕುಗಳ ನಡುವೆ ಜೀವನ ದುಖಃ ಸುಖಗಳ ಸಮ್ಮಿಶ್ರಣ ಸಾವು ಬದುಕುಗಳ ನಡುವಿನ ಪಯಣ ಮಿಂಚಿ ಮರೆಯಾಗುವ ಯೌವನ ಭೋಗ ಯೋಗಗಳ ಅಂಚಿನ ಸಮನ್ವಯ ಪ್ರಕೃತಿಗೊಂದಿಹ ಮೈ ಮನ ಎಚ್ಚರು ನಿದ್ರೆಗಳಲಿ ಹಂಚುತ ಪ್ರತಿದಿನ ಸಾಗುತ ಬಹುದೂರದ ಪಯಣ ನನ್ನವರೆನ್ನುವ ಬೆಚ್ಚನೆ ಭಾವನೆ ತಿಳಿಯದೆ ನಿರ್ಮಿತ ಭಾಂದವ್ಯದ ಬೆಸುಗೆ ಕತ್ತಲೆ ಅಂಚಿನ ಬೆಳಗಿನ ಕಿರುನಗೆ ಬೆಳಕೊಳು ಹೊಕ್ಕಿಹ ನೆರಳುಗತ್ತಲೆ ನಮ್ಮೊಳಗಿಹ ನಿಮ್ಮನು ಅರಿಯದೆ ಕತ್ತಲು ಬೆಳಕೊಳು ನಡೆಸುತ ಜೀವನ ದುಖಃ ಸುಖಗಳ ಸಮ್ಮಿಲನ
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 16, 2014
ಕತ್ತಲು ಬೆಳಕುಗಳ ನಡುವೆ ಜೀವನ ದುಖಃ ಸುಖಗಳ ಸಮ್ಮಿಶ್ರಣ ಸಾವು ಬದುಕುಗಳ ನಡುವಿನ ಪಯಣ ಮಿಂಚಿ ಮರೆಯಾಗುವ ಯೌವನ ಭೋಗ ಯೋಗಗಳ ಅಂಚಿನ ಸಮನ್ವಯ ಪ್ರಕೃತಿಗೊಂದಿಹ ಮೈ ಮನ ಎಚ್ಚರು ನಿದ್ರೆಗಳಲಿ ಹಂಚುತ ಪ್ರತಿದಿನ ಸಾಗುತ ಬಹುದೂರದ ಪಯಣ ನನ್ನವರೆನ್ನುವ ಬೆಚ್ಚನೆ ಭಾವನೆ ತಿಳಿಯದೆ ನಿರ್ಮಿತ ಭಾಂದವ್ಯದ ಬೆಸುಗೆ ಕತ್ತಲೆ ಅಂಚಿನ ಬೆಳಗಿನ ಕಿರುನಗೆ ಬೆಳಕೊಳು ಹೊಕ್ಕಿಹ ನೆರಳುಗತ್ತಲೆ ನಮ್ಮೊಳಗಿಹ ನಿಮ್ಮನು ಅರಿಯದೆ ಕತ್ತಲು ಬೆಳಕೊಳು ನಡೆಸುತ ಜೀವನ ದುಖಃ ಸುಖಗಳ ಸಮ್ಮಿಲನ
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 16, 2014
"ಮೈಸೂರ ಹುಲಿ" ಟಿಪ್ಪು ಸುಲ್ತಾನ್ ಹುಟ್ಟಿದ ಸ್ಥಳ ದೇವನಹಳ್ಳಿ. ಬೆಂಗಳೂರಿಂದ ಕೇವಲ ೩೫ ಕಿ.ಮೀ. ದೂರದಲ್ಲಿದೆ. ಈವಾಗ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಉತ್ತಮ ರಸ್ತೆ ನಿರ್ಮಾಣಗೊಂಡಿರುವುದರಿಂದ ಯಾವುದೇ ಅಡೆತಡೆ ಇಲ್ಲದೇ ಮುಕ್ಕಾಲು ಗಂಟೆಯೊಳಗೆ ಅಲ್ಲಿಗೆ ತಲುಪಬಹುದು. ಬೈಕಲ್ಲಿ ಹೋಗುವಿರಾದರೆ ಏರ್‌ಪೋರ್ಟ್ ರಸ್ತೆಯ ಟೋಲ್‌ಗೇಟ್‌ನ ಫೀಸು ಸಹ ಸದ್ಯಕ್ಕೆ ಕೊಡಲಿಕ್ಕಿಲ್ಲ. ಹೈವೇಯಿಂದ ದೇವನಹಳ್ಳಿ ರಸ್ತೆಗೆ ತಿರುಗಿ, ಸ್ವಲ್ಪ ಮುಂದೆ ಹೋಗುವಾಗಲೇ  ಟಿಪ್ಪುವಿನ ಸುಂದರ ಪುತ್ಥಳಿ ಕಾಣಿಸುವುದು-…
ಲೇಖಕರು: Tejaswi_ac
ವಿಧ: ಬ್ಲಾಗ್ ಬರಹ
February 15, 2014
  ಸಾಲಾವಳಿ   ದಶಕಗಳು ಕಾದರು ಕನಸಿನ ದಿನ ಬರುವದೆಂದು   ವಿಜ್ಞಾನವ ಓದಿ, ತಿಳಿದರು ಬುದ್ದಿವಂತರಾದರೆಂದು   ಓದಿ ದುಡಿದು ಕೂಡಿಟ್ಟರು ತಮ್ಮ ಶುಭ ವಿವಾಹಕೆ   ತಮ್ಮ ಕನಸಿನ ಸಂಗಾತಿಯ ಪಡೆವ ಸಾಕಾರಕೆ   ಇರುವ ಆಯ್ಕೆಗಳ ಜಾತಿಯ ಹೆಸರಿನಲಿ ಬಸಿದು   ಮತ್ತೊಮ್ಮೆ ಒಳ ಪಂಗಡದ ಹೆಸರಿನಲಿ ಬಸಿದು   ನಂತರ ರೂಪ, ವಿಧ್ಯೆ, ಹಣದ ತಕ್ಕಡಿಯಲಿ ತೂಗಿ   ತದನಂತರ ಗುಣ, ಮನೆತನದ ಜಾಲರಿಗೆ ಹಾಕಿ   ಎಲ್ಲವೂ ಸಿಕ್ಕೂ ಮತ್ತೆ ನೋಡುವರು ಸಾಲಾವಳಿ   ಯುವ ವರ್ಗದ ಅಪೇಕ್ಷೆಗೆ ತಾವೇ ಹಾಕುತ ಬೇಲಿ   ಬೇಕೇ ವಿಜ್ಞಾನದ…
ಲೇಖಕರು: harohalliravindra
ವಿಧ: ಬ್ಲಾಗ್ ಬರಹ
February 14, 2014
      ಶರಣ ಚಳವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ನಿಮ್ಮದು, ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯಗಳಿಂದ  ತುಂಬಿದೆ. ವೈಚಾರಿಕ, ಅಸಾಮಾನ್ಯವಾದ ಜೀವ ಅನುಭವಪೂರ್ಣವಾದ, ನುಡಿ,ನಡೆಗಳೊಂದಾದ ಪರಿಯನ್ನು ಕಂಡೆ ನಾ ಸೋತಿದ್ದು. ಕುಟುಂಬದ ಒತ್ತಡಕ್ಕೊ ಅಥವಾ ಸಮಾಜದ ಒತ್ತಡಕ್ಕೊ ಮಣಿದು ಕೌಶಿಕ ಮಹಾರಾಜರನ್ನು ಲಗ್ನವಾಗಿ ಬಿಟ್ಟಿರಿ ಆದರೆ  ಚನ್ನ ಮಲ್ಲಿಕಾರ್ಜುನನಿಗೆ ಮೋಹಿತರಾಗಿದ್ದ ಕಾರಣ ಎಲ್ಲಿಯೂ ಕೂಡ ತನ್ನ ತನವನ್ನು ಬಿಟ್ಟು ಕೊಡದೆ ಶೀಲವಂತಿಕೆಯನ್ನು ಕಾಪಾಡಿಕೊಂಡು ಬಂದಿರಿ. ಅದಕ್ಕೆ…
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
February 14, 2014
||ಶುಚೀವೋ ಹವ್ಯಾ ಮರುತ: ||  ಋಗ್ವೇದದ ೭ ನೇ ಮಂಡಲದ ೫೬ ನೇ ಸೂಕ್ತದ ೧೨ ನೇ ಈ ಮಂತ್ರವು ನಮ್ಮ ಕಣ್ ತೆರಸದಿದ್ದರೆ ನಾವು ಯಾವ ದೇವರಿಗೆ ಎಷ್ಟು ಸೇವೆಮಾಡಿದರೂ ನಿಶ್ಪ್ರಯೋಜಕವೇ. ಈ ಮಂತ್ರವಾದರೂ ಏನು ಹೇಳುತ್ತದೆ? ನಾವು ಭಗವಂತನಿಗೆ ಅರ್ಪಿಸುವ ಹವಿಸ್ಸು ಶುಚಿಯಾಗಿರಲಿ. ಅಂದರೆ ಏನು? ಅದಕ್ಕೆ ಡಿ.ವಿ.ಜಿ ಯವರ ಕಗ್ಗ ನೆನಪಾಗಬೇಕು.  ಅನ್ನವುಣುವಂದು ಕೇಳ್ ಅದನು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೋ ಪರರ ಕಣ್ಣೀರೋ? ಅಬ್ಭಾ! ಈ ಮಾತನ್ನು ಡಿ.ವಿ.ಜಿ ಯವರು ಹೇಳಬೇಕಾದರೆ ಅವರ ಜೀವನ ಅಷ್ಟು…