ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2014
ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯೆ? ಸಂಸ್ಕೃತ ಮೂಲ (ಅಮರುಶತಕ, ಅರ್ಜುನ ದೇವನ ಸಂಗ್ರಹದಿಂದ - ಪದ್ಯ ೧೧) : ತದ್ವಕ್ತ್ರಾಭಿಮುಖಮ್ ಮುಖಮ್ ವಿನಮಿತಮ್ ದೃಷ್ಟಿಃ ಕೃತಾ ಪಾದಯೋಃ ತಸ್ಯಾಲಾಪ ಕುತೂಹಲಾಕುಲತರೇ ಸ್ರೋತೇ ನಿರುದ್ಧೇ ಮಯಾ ಪಾಣಿಭ್ಯಾಂ ಚ ತಿರಸ್ಕೃತಃ ಸಪುಲಕಃ ಸ್ವೇದೋಗಮೋ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2014
ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯೆ? ಸಂಸ್ಕೃತ ಮೂಲ (ಅಮರುಶತಕ, ಅರ್ಜುನ ದೇವನ ಸಂಗ್ರಹದಿಂದ - ಪದ್ಯ ೧೧) : ತದ್ವಕ್ತ್ರಾಭಿಮುಖಮ್ ಮುಖಮ್ ವಿನಮಿತಮ್ ದೃಷ್ಟಿಃ ಕೃತಾ ಪಾದಯೋಃ ತಸ್ಯಾಲಾಪ ಕುತೂಹಲಾಕುಲತರೇ ಸ್ರೋತೇ ನಿರುದ್ಧೇ ಮಯಾ ಪಾಣಿಭ್ಯಾಂ ಚ ತಿರಸ್ಕೃತಃ ಸಪುಲಕಃ ಸ್ವೇದೋಗಮೋ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2014
ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯೆ? ಸಂಸ್ಕೃತ ಮೂಲ (ಅಮರುಶತಕ, ಅರ್ಜುನ ದೇವನ ಸಂಗ್ರಹದಿಂದ - ಪದ್ಯ ೧೧) : ತದ್ವಕ್ತ್ರಾಭಿಮುಖಮ್ ಮುಖಮ್ ವಿನಮಿತಮ್ ದೃಷ್ಟಿಃ ಕೃತಾ ಪಾದಯೋಃ ತಸ್ಯಾಲಾಪ ಕುತೂಹಲಾಕುಲತರೇ ಸ್ರೋತೇ ನಿರುದ್ಧೇ ಮಯಾ ಪಾಣಿಭ್ಯಾಂ ಚ ತಿರಸ್ಕೃತಃ ಸಪುಲಕಃ ಸ್ವೇದೋಗಮೋ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2014
ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯೆ? ಸಂಸ್ಕೃತ ಮೂಲ (ಅಮರುಶತಕ, ಅರ್ಜುನ ದೇವನ ಸಂಗ್ರಹದಿಂದ - ಪದ್ಯ ೧೧) : ತದ್ವಕ್ತ್ರಾಭಿಮುಖಮ್ ಮುಖಮ್ ವಿನಮಿತಮ್ ದೃಷ್ಟಿಃ ಕೃತಾ ಪಾದಯೋಃ ತಸ್ಯಾಲಾಪ ಕುತೂಹಲಾಕುಲತರೇ ಸ್ರೋತೇ ನಿರುದ್ಧೇ ಮಯಾ ಪಾಣಿಭ್ಯಾಂ ಚ ತಿರಸ್ಕೃತಃ ಸಪುಲಕಃ ಸ್ವೇದೋಗಮೋ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2014
ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯೆ? ಸಂಸ್ಕೃತ ಮೂಲ (ಅಮರುಶತಕ, ಅರ್ಜುನ ದೇವನ ಸಂಗ್ರಹದಿಂದ - ಪದ್ಯ ೧೧) : ತದ್ವಕ್ತ್ರಾಭಿಮುಖಮ್ ಮುಖಮ್ ವಿನಮಿತಮ್ ದೃಷ್ಟಿಃ ಕೃತಾ ಪಾದಯೋಃ ತಸ್ಯಾಲಾಪ ಕುತೂಹಲಾಕುಲತರೇ ಸ್ರೋತೇ ನಿರುದ್ಧೇ ಮಯಾ ಪಾಣಿಭ್ಯಾಂ ಚ ತಿರಸ್ಕೃತಃ ಸಪುಲಕಃ ಸ್ವೇದೋಗಮೋ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 14, 2014
ಗ್ಯಾಸ್ ಟ್ರಬ್‌ಲ್ : Dear Indane customer, against your refill booking............., cash memo ..................... generated, cylinder shall be delivered shortly. Save fuel for a better tomorrow. ಈ  sms ನನ್ನ ಮೊಬೈಲ್‌ಗೆ ಬಂದುದು ೨೩ ಜನವರಿಗೆ...(ನಾನು ಬುಕ್ ಮಾಡಿದ್ದು ೧೩ ಜನವರಿಯಂದು) ಈ ದಿನ ೧೩ ಫೆಬ್ರವರಿ. ಇನ್ನೂ ಬಂದಿಲ್ಲ. ಕಂಪ್ಲೈಂಟ್ ಮಾಡೋಣ ಎಂದರೆ ಗ್ಯಾಸ್ ಸರಬರಾಜು ಕಂಪನಿಯವರು ಫೋನೇ ಎತ್ತುತ್ತಿಲ್ಲ. ೮೯೭೦೦೨೪೩೬೫ರ ದೂರು ಸಲ್ಲಿಸಿದರೆ-…
ಲೇಖಕರು: ಸುಮ ನಾಡಿಗ್
ವಿಧ: ರುಚಿ
February 13, 2014
೧. ಮೊದಲು ಆಲೂಗೆಡ್ಡೆ ಮತ್ತು ಬಟಾಣಿ ಬೇಯಿಸಿಟ್ಟುಕೊಳ್ಳಿ. ೨. ಖಾರಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ, ಮಿಕ್ಸರ್ ನಲ್ಲಿ ಹಾಕಿ, paste ಮಾಡಿಕೊಳ್ಳಿ. ೩. ಸಮ ಪ್ರಮಾಣದ ಹುಣಸೆ ಹುಳಿ ಹಾಗು ಬೆಲ್ಲ ನೀರನ್ನು, mix ಮಾಡಿ. ಈ ನೀರು ೨ ಕಪ್ ಇದ್ದರೆ, ಅದನ್ನು ೧ ಕಪ್ ಗೆ ಒಲೆಯ ಮೇಲೆ ಕುದಿಸಿ, ಇಳಿಸಿ. ೪. ಒಂದು ದೊಡ್ಡ ಪಾತ್ರೆಯಲ್ಲಿ, ಕ್ಯಾರೆಟ್ ತುರಿ, ಟೊಮಾಟೊ, ನೀರುಳ್ಳಿ ಬೆರೆಸಿ, ಪುರಿ, ಖಾರ (ರುಚಿಗೆ ತಕ್ಕಷ್ಟು), ಸಿಹಿ (ರುಚಿಗೆ ತಕ್ಕಷ್ಟು), ಬೇಯಿಸಿ mash ಮಾಡಿದ ಆಲೂಗೆಡ್ಡೆ,…
ಲೇಖಕರು: hpn
ವಿಧ: ಬ್ಲಾಗ್ ಬರಹ
February 11, 2014
ಥೇಮ್ಸ್ ನದಿಯಲ್ಲಿ ಬಂದ ಪ್ರವಾಹದಿಂದ ಲಂಡನ್ ನಗರದಲ್ಲಿ ಕೆಲವೆಡೆ ಜನಜೀವನಕ್ಕೆ ತೊಂದರೆಯಾಗಿದೆ ಎಂಬ ವರದಿಗಳು ಬರುತ್ತಿರುವೆ. ಕಳೆದ ಹದಿನೈದು ವರ್ಷಗಳಲ್ಲಿ ಮೊದಲ ಬಾರಿ ಥೇಮ್ಸ್ ನದಿಯಲ್ಲಿ ನೀರಿನ ಮಟ್ಟ ಇಷ್ಟು ಜಾಸ್ತಿಯಾಗಿರುವುದಂತೆ. ಇದಲ್ಲದೆ ನದಿಯಲ್ಲಿ ಹರಿದುಬರುತ್ತಿರುವ ನೀರಿನ ವೇಗ ಕೂಡ ಜಾಸ್ತಿಯಾಗಿದೆಯಂತೆ. ಬಿ ಬಿ ಸಿ ವರದಿಯ ಈ ವೀಡಿಯೋ ನೋಡಿ:
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 10, 2014
ಅಗಣಿತ ಲೋಕದ ಸೃಷ್ಠಿಯ ಒಡೆಯನು ಸೂತ್ರಗಳಿಟ್ಟಿಹನೆ! ಚಿತ್ರ ವಿಚಿತ್ರವ ರೂಪಿಸುವಾತನು ಜಾಮಿತಿ ಬಲ್ಲವನೆ! ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ ಕಲೆಯನು ಕೆತ್ತಿಹನೆ! ಸೂಕ್ಷ್ಮಾನಂತಗಳೊಳ ಹೊರ ವಿಶ್ವದ ಕೆತ್ತನೆ ನಡೆಸಿಹನೆ!   ಶಿಲ್ಪಿಯು ತರ್ಕಕೆ ಸಿಗುವವನೆ! ಸೃಷ್ಟಿಯ ಬುದ್ದಿಗೆ ನಿಲುಕುವನೆ! ಸೃಷ್ಟಿಯ ಪ್ರಜ್ಞೆಯೆ ತಾನಾಗಿರುವನೆ!
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 10, 2014
ಅಗಣಿತ ಲೋಕದ ಸೃಷ್ಠಿಯ ಒಡೆಯನು ಸೂತ್ರಗಳಿಟ್ಟಿಹನೆ! ಚಿತ್ರ ವಿಚಿತ್ರವ ರೂಪಿಸುವಾತನು ಜಾಮಿತಿ ಬಲ್ಲವನೆ! ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ ಕಲೆಯನು ಕೆತ್ತಿಹನೆ! ಸೂಕ್ಷ್ಮಾನಂತಗಳೊಳ ಹೊರ ವಿಶ್ವದ ಕೆತ್ತನೆ ನಡೆಸಿಹನೆ!   ಶಿಲ್ಪಿಯು ತರ್ಕಕೆ ಸಿಗುವವನೆ! ಸೃಷ್ಟಿಯ ಬುದ್ದಿಗೆ ನಿಲುಕುವನೆ! ಸೃಷ್ಟಿಯ ಪ್ರಜ್ಞೆಯೆ ತಾನಾಗಿರುವನೆ!