ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
February 01, 2014
ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ  ಬನವಾಸಿ :  ಕೆಳದಿಯಿಂದ ಬನವಾಸಿ ಸುಮಾರು ಐವತ್ತು ಕಿ.ಮೀ ದೂರ ಅಷ್ಟೆ , ಒಂದು ಗಂಟೆಯ ಪ್ರಯಾಣವಿರಬಹುದು.  ರಸ್ತೆಯ ಇಕ್ಕಡೆಗಳಲ್ಲು ನೀರು ತುಂಬಿ ನಿಂತ ಕೆರೆಗಳು ಅದರಲ್ಲಿ ಹರಡಿ ನಿಂತ ತಾವರೆ ಹೂಗಳು ಎಲ್ಲವನ್ನು ನೋಡುತ್ತ ಪ್ರಯಾಣ ಮಾಡಿದ್ದೆ ತಿಳಿಯಲಿಲ್ಲ. ಪಂಪ ಬನವಾಸಿಯವನು ಎಂಬ ನೆನಪು ಬಂದಿತು. ಸುತ್ತಲೂ ಹರಡಿನಿಂತಿರುವ ವನಸ ಸೌಂದರ್ಯ.  ಮಳೆಗಾಲ ಕಳೆದು ಎಷ್ಟೋ ದಿನವಾದರು ತುಂಬಿನಿಂತ ಕೆರೆಗಳು, ಕೆರೆಪೂರ್ತಿ ತುಂಬಿರುವ ಕೆಂಪು ವರ್ಣದ ತಾವರೆಯ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 01, 2014
ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ  ಬನವಾಸಿ :  ಕೆಳದಿಯಿಂದ ಬನವಾಸಿ ಸುಮಾರು ಐವತ್ತು ಕಿ.ಮೀ ದೂರ ಅಷ್ಟೆ , ಒಂದು ಗಂಟೆಯ ಪ್ರಯಾಣವಿರಬಹುದು.  ರಸ್ತೆಯ ಇಕ್ಕಡೆಗಳಲ್ಲು ನೀರು ತುಂಬಿ ನಿಂತ ಕೆರೆಗಳು ಅದರಲ್ಲಿ ಹರಡಿ ನಿಂತ ತಾವರೆ ಹೂಗಳು ಎಲ್ಲವನ್ನು ನೋಡುತ್ತ ಪ್ರಯಾಣ ಮಾಡಿದ್ದೆ ತಿಳಿಯಲಿಲ್ಲ. ಪಂಪ ಬನವಾಸಿಯವನು ಎಂಬ ನೆನಪು ಬಂದಿತು. ಸುತ್ತಲೂ ಹರಡಿನಿಂತಿರುವ ವನಸ ಸೌಂದರ್ಯ.  ಮಳೆಗಾಲ ಕಳೆದು ಎಷ್ಟೋ ದಿನವಾದರು ತುಂಬಿನಿಂತ ಕೆರೆಗಳು, ಕೆರೆಪೂರ್ತಿ ತುಂಬಿರುವ ಕೆಂಪು ವರ್ಣದ ತಾವರೆಯ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 01, 2014
ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ  ಬನವಾಸಿ :  ಕೆಳದಿಯಿಂದ ಬನವಾಸಿ ಸುಮಾರು ಐವತ್ತು ಕಿ.ಮೀ ದೂರ ಅಷ್ಟೆ , ಒಂದು ಗಂಟೆಯ ಪ್ರಯಾಣವಿರಬಹುದು.  ರಸ್ತೆಯ ಇಕ್ಕಡೆಗಳಲ್ಲು ನೀರು ತುಂಬಿ ನಿಂತ ಕೆರೆಗಳು ಅದರಲ್ಲಿ ಹರಡಿ ನಿಂತ ತಾವರೆ ಹೂಗಳು ಎಲ್ಲವನ್ನು ನೋಡುತ್ತ ಪ್ರಯಾಣ ಮಾಡಿದ್ದೆ ತಿಳಿಯಲಿಲ್ಲ. ಪಂಪ ಬನವಾಸಿಯವನು ಎಂಬ ನೆನಪು ಬಂದಿತು. ಸುತ್ತಲೂ ಹರಡಿನಿಂತಿರುವ ವನಸ ಸೌಂದರ್ಯ.  ಮಳೆಗಾಲ ಕಳೆದು ಎಷ್ಟೋ ದಿನವಾದರು ತುಂಬಿನಿಂತ ಕೆರೆಗಳು, ಕೆರೆಪೂರ್ತಿ ತುಂಬಿರುವ ಕೆಂಪು ವರ್ಣದ ತಾವರೆಯ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 31, 2014
೧೯೫೬ ನೇ ಇಸವಿಯ ಮುಂಬೈ ವಿದ್ಯಾ ಇಲಾಖೆಯಿಂದ ಪ್ರಕಟವಾದ ನಾಲ್ಕನೇ ಇಯತ್ತೆಗಾಗಿನ ಪಠ್ಯಪುಸ್ತಕ - ಐತಿಹಾಸಿಕ ಕಥೆಗಳು ಎಂಬ ಪುಸ್ತಕವನ್ನು = ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಅಂತರ್ಜಾಲ ತಾಣದಿಂದ ಹಿಂದೆಂದೋ ಡೌನ್ಲೋಡ್ ಮಾಡಿಕೊಂಡಿದ್ದನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಇಲಾಖೆಯು ಪಟ್ಟಿ ಮಾಡಿ ಕೊಟ್ಟ ಐವತ್ತು ಜನ ಮಹಾಪುರುಷರ ಮತ್ತು ಮಹಾಮಹಿಳೆಯರ ಜೀವನಕಥೆಗಳು ಇವೆ. ಮಹಾರಾಷ್ಟ್ರ , ಗುಜರಾತ , ಬಂಗಾಲ ಮುಂತಾದ (ನಮಗೆ ) ದೂರದ ಭಾಗಗಳ  ನಾನು ಹೆಸ‌ರೂ ಕೇಳಿಲ್ಲದ‌  ಐತಿಹಾಸಿಕ ಮತ್ತು ಧಾರ್ಮಿಕ…
ಲೇಖಕರು: ravindra n angadi
ವಿಧ: ಬ್ಲಾಗ್ ಬರಹ
January 31, 2014
ಸ್ನೇಹ  ಒಂದು ಸುಂದರ ಕವನ, ನೂರಂದು ಭಾವನೆಗಳ ಮಿಲನ, ಬದುಕಿನ ಜಂಜಟಾದಲ್ಲಿ ಬೇಸತ್ತ, ಮುಗ್ಧ ಮನಸ್ಸಿನಗೆ ಸಂಚಲನ  ಈ ಸ್ನೇಹ, ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ, ಹಾಲು ಜೇನು ಬೆರೆತ ಹಾಗೆ ಈ ಸ್ನೇಹ, ಸ್ನೇಹವೆಂಬುದು ಒಂದು ಸುಂದರ  ಸಂಬಂಧ, ಬಾಲ್ಯದಲ್ಲಿ ಆಟವಾಡಿ ಜಗಳ ಮಾಡಿದ ಸ್ನೇಹ, ಸ್ನೇಹದಲ್ಲಿ ಬರುವುದು ಕೋಪ-ತಾಪ ಸಾಮಾನ್ಯ, ಮನಸ್ಸು ನೊಂದಾಗ ಚೈತನ್ಯ ಕೊಡುವುದು ಈ ಸ್ನೇಹ , ಸ್ನೇಹದಲ್ಲಿ ಬರಬಾರದು ಮನಸ್ತಾಪ, ಸ್ನೇಹದಲ್ಲಿ  ಇರಬಾರದು ಸಿರಿವಂತಿಕೆಯ ತಾರತಮ್ಯತೆ, ಸಾಗರದಂತೆ ಸದಾ…
ಲೇಖಕರು: ravindra n angadi
ವಿಧ: ಬ್ಲಾಗ್ ಬರಹ
January 31, 2014
ಸ್ನೇಹ  ಒಂದು ಸುಂದರ ಕವನ, ನೂರಂದು ಭಾವನೆಗಳ ಮಿಲನ, ಬದುಕಿನ ಜಂಜಟಾದಲ್ಲಿ ಬೇಸತ್ತ, ಮುಗ್ಧ ಮನಸ್ಸಿನಗೆ ಸಂಚಲನ  ಈ ಸ್ನೇಹ, ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ, ಹಾಲು ಜೇನು ಬೆರೆತ ಹಾಗೆ ಈ ಸ್ನೇಹ, ಸ್ನೇಹವೆಂಬುದು ಒಂದು ಸುಂದರ  ಸಂಬಂಧ, ಬಾಲ್ಯದಲ್ಲಿ ಆಟವಾಡಿ ಜಗಳ ಮಾಡಿದ ಸ್ನೇಹ, ಸ್ನೇಹದಲ್ಲಿ ಬರುವುದು ಕೋಪ-ತಾಪ ಸಾಮಾನ್ಯ, ಮನಸ್ಸು ನೊಂದಾಗ ಚೈತನ್ಯ ಕೊಡುವುದು ಈ ಸ್ನೇಹ , ಸ್ನೇಹದಲ್ಲಿ ಬರಬಾರದು ಮನಸ್ತಾಪ, ಸ್ನೇಹದಲ್ಲಿ  ಇರಬಾರದು ಸಿರಿವಂತಿಕೆಯ ತಾರತಮ್ಯತೆ, ಸಾಗರದಂತೆ ಸದಾ…
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
January 31, 2014
ಆತ್ಮೀಯರೇ, ಬಹಳ ದಿನಗಳ ನಂತರ ಮತ್ತೊಮ್ಮೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ಆದರೆ ಯಾವುದೇ ಬರಹವನ್ನು ಹಾಕುತ್ತಿಲ್ಲ. ಬದಲಿಗೆ ನಾನೇ ಬರೆದು ನಿರ್ದೇಶಿಸಿದ ಮೊದಲ ಕಿರು ಸಿನೆಮಾವನ್ನು (Short Movie) ನಿಮಗೆ ತೋರಿಸಲು ಬಂದಿದ್ದೇನೆ. ಈ ಕೆಳಗೆ ನನ್ನ ಕಿರು ಸಿನೆಮಾದ ಕೊಂಡಿಯನ್ನು ಕೊಟ್ಟಿರುತ್ತೇನೆ. ನನ್ನ ಬರಹಗಳನ್ನು ಪ್ರೋತ್ಸಾಹಿಸಿದ ರೀತಿಯಲ್ಲೇ ನನ್ನ ಈ ಪ್ರಯತ್ನವನ್ನು ಮೆಚ್ಚುತ್ತೀರ ಎಂದು ಭಾವಿಸುತ್ತೇನೆ. http://www.youtube.com/watch?v=cDnRT4nRsZA ಧನ್ಯವಾದಗಳು
ಲೇಖಕರು: partha1059
ವಿಧ: ಬ್ಲಾಗ್ ಬರಹ
January 30, 2014
ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ    ಎರಡನೇ ದಿನ ಜನವರಿ ಹದಿನೇಳರ ಬೆಳಗ್ಗೆ ಎಚ್ಚರವಾದಾಗ ಇನ್ನೂ ನಸುಕತ್ತಲು. ಕಾಫಿ ಕುಡಿಯೋಣವೆಂದರೆ ಅಷ್ಟು ಬೇಗ ಎಲ್ಲಿ ಸಿಗಬೇಕು. ಇನ್ನೂ ಎಲ್ಲರೂ ಮಲಗಿದ್ದರು. ನನ್ನ ಪತ್ನಿಯೂ ಸಿದ್ದಳಾದಳು.  ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಅಭ್ಯಾಸ ಇಲ್ಲಿಯೂ ಏಕೆ ಹೋಗಬಾರದು ಅನ್ನಿಸಿತು. ಸರಿ ಇಬ್ಬರು ಹೊರಟೆವು.   ಹೊರಗೆ ಬೀಳುತ್ತಿರುವ ಮಂಜು. ತಣ್ಣಗಿನ ವಾತವರಣ, ಕೆರೆಯಪಕ್ಕದಲ್ಲಿ ನಡೆದಂತೆ ತಣ್ಣಗೆ ಬೀಸುವ ಗಾಳಿ. ಎಲ್ಲವನ್ನೂ ಆಸ್ವಾದಿಸುತ್ತ   ಸಾಗರದ ಊರಿನ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 30, 2014
ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ    ಎರಡನೇ ದಿನ ಜನವರಿ ಹದಿನೇಳರ ಬೆಳಗ್ಗೆ ಎಚ್ಚರವಾದಾಗ ಇನ್ನೂ ನಸುಕತ್ತಲು. ಕಾಫಿ ಕುಡಿಯೋಣವೆಂದರೆ ಅಷ್ಟು ಬೇಗ ಎಲ್ಲಿ ಸಿಗಬೇಕು. ಇನ್ನೂ ಎಲ್ಲರೂ ಮಲಗಿದ್ದರು. ನನ್ನ ಪತ್ನಿಯೂ ಸಿದ್ದಳಾದಳು.  ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಅಭ್ಯಾಸ ಇಲ್ಲಿಯೂ ಏಕೆ ಹೋಗಬಾರದು ಅನ್ನಿಸಿತು. ಸರಿ ಇಬ್ಬರು ಹೊರಟೆವು.   ಹೊರಗೆ ಬೀಳುತ್ತಿರುವ ಮಂಜು. ತಣ್ಣಗಿನ ವಾತವರಣ, ಕೆರೆಯಪಕ್ಕದಲ್ಲಿ ನಡೆದಂತೆ ತಣ್ಣಗೆ ಬೀಸುವ ಗಾಳಿ. ಎಲ್ಲವನ್ನೂ ಆಸ್ವಾದಿಸುತ್ತ   ಸಾಗರದ ಊರಿನ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 30, 2014
ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ    ಎರಡನೇ ದಿನ ಜನವರಿ ಹದಿನೇಳರ ಬೆಳಗ್ಗೆ ಎಚ್ಚರವಾದಾಗ ಇನ್ನೂ ನಸುಕತ್ತಲು. ಕಾಫಿ ಕುಡಿಯೋಣವೆಂದರೆ ಅಷ್ಟು ಬೇಗ ಎಲ್ಲಿ ಸಿಗಬೇಕು. ಇನ್ನೂ ಎಲ್ಲರೂ ಮಲಗಿದ್ದರು. ನನ್ನ ಪತ್ನಿಯೂ ಸಿದ್ದಳಾದಳು.  ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಅಭ್ಯಾಸ ಇಲ್ಲಿಯೂ ಏಕೆ ಹೋಗಬಾರದು ಅನ್ನಿಸಿತು. ಸರಿ ಇಬ್ಬರು ಹೊರಟೆವು.   ಹೊರಗೆ ಬೀಳುತ್ತಿರುವ ಮಂಜು. ತಣ್ಣಗಿನ ವಾತವರಣ, ಕೆರೆಯಪಕ್ಕದಲ್ಲಿ ನಡೆದಂತೆ ತಣ್ಣಗೆ ಬೀಸುವ ಗಾಳಿ. ಎಲ್ಲವನ್ನೂ ಆಸ್ವಾದಿಸುತ್ತ   ಸಾಗರದ ಊರಿನ…