ಎಲ್ಲ ಪುಟಗಳು

ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 10, 2014
ಅಗಣಿತ ಲೋಕದ ಸೃಷ್ಠಿಯ ಒಡೆಯನು ಸೂತ್ರಗಳಿಟ್ಟಿಹನೆ! ಚಿತ್ರ ವಿಚಿತ್ರವ ರೂಪಿಸುವಾತನು ಜಾಮಿತಿ ಬಲ್ಲವನೆ! ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ ಕಲೆಯನು ಕೆತ್ತಿಹನೆ! ಸೂಕ್ಷ್ಮಾನಂತಗಳೊಳ ಹೊರ ವಿಶ್ವದ ಕೆತ್ತನೆ ನಡೆಸಿಹನೆ!   ಶಿಲ್ಪಿಯು ತರ್ಕಕೆ ಸಿಗುವವನೆ! ಸೃಷ್ಟಿಯ ಬುದ್ದಿಗೆ ನಿಲುಕುವನೆ! ಸೃಷ್ಟಿಯ ಪ್ರಜ್ಞೆಯೆ ತಾನಾಗಿರುವನೆ!
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 10, 2014
ಅಗಣಿತ ಲೋಕದ ಸೃಷ್ಠಿಯ ಒಡೆಯನು ಸೂತ್ರಗಳಿಟ್ಟಿಹನೆ! ಚಿತ್ರ ವಿಚಿತ್ರವ ರೂಪಿಸುವಾತನು ಜಾಮಿತಿ ಬಲ್ಲವನೆ! ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ ಕಲೆಯನು ಕೆತ್ತಿಹನೆ! ಸೂಕ್ಷ್ಮಾನಂತಗಳೊಳ ಹೊರ ವಿಶ್ವದ ಕೆತ್ತನೆ ನಡೆಸಿಹನೆ!   ಶಿಲ್ಪಿಯು ತರ್ಕಕೆ ಸಿಗುವವನೆ! ಸೃಷ್ಟಿಯ ಬುದ್ದಿಗೆ ನಿಲುಕುವನೆ! ಸೃಷ್ಟಿಯ ಪ್ರಜ್ಞೆಯೆ ತಾನಾಗಿರುವನೆ!
ಲೇಖಕರು: partha1059
ವಿಧ: ಬ್ಲಾಗ್ ಬರಹ
February 10, 2014
ಆವಲಕೊಂಡ ಅಥವ ಆವಲಬೆಟ್ಟ   ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ  ಕೊಡುವ ಸಲಹೆಗಳೆಂದರೆ, ಕೇರಳ, ಮಂಗಳೂರು ಎಂದು ಬೇರೆ ಬೇರೆ ಹೆಸರುಗಳು.  ಆದರೆ ಅಲ್ಲಿಗೆಲ್ಲ ಹೋಗಿಬರಲು ಸಾಕಷ್ಟು ತಯಾರಿ ಇರಬೇಕು. ರಜಾ, ಹಣ ಎಲ್ಲ ಹೊಂದಿಸಿಕೊಳ್ಳಬೇಕು. ಬೆಂಗಳೂರಿನ ಸುತ್ತಮುತ್ತಲೂ ಒಂದೇ ದಿನದಲ್ಲಿ ಹೋಗಿಬರಬಹುದಾದ ಜಾಗ ಹುಡುಕಲು ಹೊರಟರೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 10, 2014
ಆವಲಕೊಂಡ ಅಥವ ಆವಲಬೆಟ್ಟ   ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ  ಕೊಡುವ ಸಲಹೆಗಳೆಂದರೆ, ಕೇರಳ, ಮಂಗಳೂರು ಎಂದು ಬೇರೆ ಬೇರೆ ಹೆಸರುಗಳು.  ಆದರೆ ಅಲ್ಲಿಗೆಲ್ಲ ಹೋಗಿಬರಲು ಸಾಕಷ್ಟು ತಯಾರಿ ಇರಬೇಕು. ರಜಾ, ಹಣ ಎಲ್ಲ ಹೊಂದಿಸಿಕೊಳ್ಳಬೇಕು. ಬೆಂಗಳೂರಿನ ಸುತ್ತಮುತ್ತಲೂ ಒಂದೇ ದಿನದಲ್ಲಿ ಹೋಗಿಬರಬಹುದಾದ ಜಾಗ ಹುಡುಕಲು ಹೊರಟರೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 10, 2014
ಆವಲಕೊಂಡ ಅಥವ ಆವಲಬೆಟ್ಟ   ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ  ಕೊಡುವ ಸಲಹೆಗಳೆಂದರೆ, ಕೇರಳ, ಮಂಗಳೂರು ಎಂದು ಬೇರೆ ಬೇರೆ ಹೆಸರುಗಳು.  ಆದರೆ ಅಲ್ಲಿಗೆಲ್ಲ ಹೋಗಿಬರಲು ಸಾಕಷ್ಟು ತಯಾರಿ ಇರಬೇಕು. ರಜಾ, ಹಣ ಎಲ್ಲ ಹೊಂದಿಸಿಕೊಳ್ಳಬೇಕು. ಬೆಂಗಳೂರಿನ ಸುತ್ತಮುತ್ತಲೂ ಒಂದೇ ದಿನದಲ್ಲಿ ಹೋಗಿಬರಬಹುದಾದ ಜಾಗ ಹುಡುಕಲು ಹೊರಟರೆ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
February 10, 2014
ನಾನೂ ಹುಟ್ಟಿದೂರ ಬಿಟ್ಟು ಸುಮಾರು ಹದಿಮೂರು ವರ್ಷಗಳಾಗುತ್ತಾ ಬಂತು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಹದಿಮೂರು ವರ್ಷ ಕೂಡ ಪೂರ್ತಿಯಾಗುತ್ತದೆ. ಹಾಗಂತ ನಾನು ಊರನ್ನ ಸಂಪೂರ್ಣ ಮರೆತವರಲ್ಲಿ ಒಬ್ಬನಂತೂ ಆಗಿರಲಿಲ್ಲ. ರಜೆ ಇದ್ದಾಗ ಆಗಾಗ ಹೋಗಿ ಬರುತ್ತಿದ್ದೇನೆ. ಈಗ ಒಂದು ವರ್ಷದಲ್ಲಂತೂ ಕನಿಷ್ಟ ಆರೇಳು ಭಾರಿ ಹೋಗಿ ಬಂದಿದ್ದೆ. ನನ್ನ ಸಂಪೂರ್ಣ ಸಂಸಾರ ಅಲ್ಲಿದ್ದುದು ಒಂದು ಕಾರಣ ಇರಬಹುದೇನೋ. ಹಾಗಂತ ನನ್ನ ಊರೇನು ಒಂದೆರಡು ಗಂಟೆಯ ಪ್ರಯಾಣವೇನಲ್ಲ. ಕನಿಷ್ಟ ಹತ್ತು ಗಂಟೆಗಳ ಪ್ರಯಾಣ. ಬೆಂಗಳೂರಿಂದ…
ಲೇಖಕರು: nagaraju Nana
ವಿಧ: ಕಾರ್ಯಕ್ರಮ
February 10, 2014
ಕೊಳ್ಳೇಗಾಲದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದಿವ್ಯ ರಥೋತ್ಸವ ದಿನಾಂಕ 15-02-2014 ರಂದು ನಡೆಯಲಿದೆ .ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಬಹುದು ! -ನಾನಾ ,ಕೊಳ್ಳೇಗಾಲ !
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 09, 2014
 ರಿಪಬ್ಲಿಕ್ ಡೇ ಫ್ಲವರ್ ಶೋ ಈ ಬಾರಿ ನೋಡಲಾಗುವುದಿಲ್ಲ ಅಂದುಕೊಂಡಿದ್ದೆ. ಅದೇ ದಿನ ಎರಡು ಸಮಾರಂಭಗಳಿದ್ದವು. ಹತ್ತಿರದ ಒಂದು ಫಂಕ್ಷನ್‌ಗೆ ಮನೆಯಾಕೆಗೆ ಹೋಗಲು ಹೇಳಿ, ಇನ್ನೊಂದಕ್ಕೆ ಆ ದಿನ ಬೆಳಗ್ಗೆ ಬೇಗನೆ ಹೊರಟೆನು. ಲಾಲ್‌ಬಾಗ್ ಹತ್ತಿರ ಬಂದಾಗ ಮನಸ್ಸು ಕೇಳಲೇ ಇಲ್ಲ- ಶಾಂತಿನಗರದ ಬಸ್ ಸ್ಟಾಪ್‌ನ ಪಾರ್ಕಿಂಗ್ ಏರಿಯಾದಲ್ಲಿ ಬೈಕ್ ಪಾರ್ಕ್ ಮಾಡಿ, ಲಾಲ್ ಬಾಗ್‌ಗೆ ಹೋದೆನು. ಟಿಕೆಟ್ ಕೌಂಟರ್ ಖಾಲಿ ಖಾಲಿ ನೋಡಿ ಆಶ್ಚರ್ಯವಾಯಿತು. ಗಾಜಿನಮನೆಯೊಳಗೂ ರಶ್ ಇಲ್ಲ!ಬೇಗನೆ ಫ್ಲವರ್ ಶೋ ನೋಡಿ ಫಂಕ್ಷನ್‌…
ಲೇಖಕರು: ಸುಮ ನಾಡಿಗ್
ವಿಧ: ಬ್ಲಾಗ್ ಬರಹ
February 08, 2014
ಮಕ್ಕಳಿಗೆ (ಮಗುವಿಗೆ) ಉಣಿಸುವ, ರಾಗಿ 'ಸಿರಿ' ‍ತಯಾರಿಸುವ ವಿಧಾನ ತಿಳಿದಿದ್ದರೆ, ಅದರ recipe ಹಂಚಿಕೊಳ್ಳಿ.  ‍ ‍ಧನ್ಯವಾದ, ‍ಸುಮ
ಲೇಖಕರು: harohalliravindra
ವಿಧ: ಬ್ಲಾಗ್ ಬರಹ
February 08, 2014
ಜಾತಿ - ಪದ್ದತಿಯೆಂಬುದು ಮಾನವನ ಜೀವವೃಕ್ಷಕ್ಕೆ  ಅಂಟಿಕೊಂಡಿರುವ ಒಂದು ದೊಡ್ಡ ಪಿಡುಗಾಗಿದೆ. ಒಂದೇ ಭೂಮಿತಾಯಿಯ ಕರುಳ ಬಳ್ಳಿಯ ಮಕ್ಕಳಾಗಿ ಹುಟ್ಟಿದ ನಮ್ಮ ನಡುವೆ ಎದ್ದಿರುವ ಜಾತಿಯ ಗೋಡೆಗಳು ಇಂದು ನಾವು ಕೆಡುವಲಾಗದ ರೀತಿಯಲ್ಲಿ ಗಟ್ಟಿಯಾಗಿಬಿಟ್ಟಿವೆ. ಮಾನವೀಯ ಮನುಷ್ಯರನ್ನು ಜಾತಿಯ ಅಡಿಯಲ್ಲಿ ಗುರುತಿಸುತ್ತಿರುವುದು ಜೀವ ವಿರೋಧಿ ಎಂದು ಕರೆಯಬೇಕಾಗುತ್ತದೆ. ಮೇಲು - ಕೀಳು ಎಂಬ ಸಾಮಾಜಿಕ ಅಸಮಾನತೆಯು ಉಂಟಾಗುವ ಮೂಲಕ ಜಾತಿ ಅಪಮಾನದಿಂದ ತಳ ಸಮುದಾಯಗಳು ಕೀಳರಿಮೆಯಿಂದ ಬಳಲುವಂತಾಗಿರುವುದು…