ಎಲ್ಲ ಪುಟಗಳು

ಲೇಖಕರು: vidyakumargv
ವಿಧ: ಬ್ಲಾಗ್ ಬರಹ
January 30, 2014
  ತೇಲುತ ನಿಂತಿಹ ದೋಣಿಯು ಕಡಲಲಿ ಆಡುತ ಕುಳಿತಿಹ ಮಗುವು ಅದರಲಿ ಅಲೆಗಳ ಅಬ್ಬರದಲಿ ದೋಣಿಯ ಏರಿಳಿತದಲಿ ಅಲುಗದು ಮಗುವು ಅದರಲಿ ಆದರೂ ಮಗ್ನವು ಆಟದಲಿ ಮರೆತಿದೆಯೆ ತಾ ಬಂದ ದಾರಿಯನು ತಿಳಿಯದೆಯೆ ತಾ ತೇಲುತಿಹೆನೆಂಬುದನು ಚಿಂತಿಸದೆ ಮಗುವು ತನ್ನೊರ್ತಮಾನವನು ಬರಲಿರುವ ಭೀಕರ ಅಲೆಗಳ ಭಯವನು ತಲ್ಲೀನವು ತನ್ನಾಟದಲಿ ಮರೆತೆ ಬಿಟ್ಟಂತಿದೆ ತನ್ನಿರುವ ಕಡಲಲಿ ಮರುಗಳಿಗೆ ಕನವರಿಕೆ ಕಂಡದ್ದು ಕನಸೆಂದು ಎಚ್ಚರಿಕೆ ಅಸಹಾಯಕವಾಗಿ ಕಂಡ ಮಗು ತನ್ನದೆ. ತಾನಿಲ್ಲದ ಕನಸಿನಲ್ಲಿ ತಾನಾಗೆ ಕಂಡ ಮಗು ತನ್ನದೆ
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
January 30, 2014
  ತೇಲುತ ನಿಂತಿಹ ದೋಣಿಯು ಕಡಲಲಿ ಆಡುತ ಕುಳಿತಿಹ ಮಗುವು ಅದರಲಿ ಅಲೆಗಳ ಅಬ್ಬರದಲಿ ದೋಣಿಯ ಏರಿಳಿತದಲಿ ಅಲುಗದು ಮಗುವು ಅದರಲಿ ಆದರೂ ಮಗ್ನವು ಆಟದಲಿ ಮರೆತಿದೆಯೆ ತಾ ಬಂದ ದಾರಿಯನು ತಿಳಿಯದೆಯೆ ತಾ ತೇಲುತಿಹೆನೆಂಬುದನು ಚಿಂತಿಸದೆ ಮಗುವು ತನ್ನೊರ್ತಮಾನವನು ಬರಲಿರುವ ಭೀಕರ ಅಲೆಗಳ ಭಯವನು ತಲ್ಲೀನವು ತನ್ನಾಟದಲಿ ಮರೆತೆ ಬಿಟ್ಟಂತಿದೆ ತನ್ನಿರುವ ಕಡಲಲಿ ಮರುಗಳಿಗೆ ಕನವರಿಕೆ ಕಂಡದ್ದು ಕನಸೆಂದು ಎಚ್ಚರಿಕೆ ಅಸಹಾಯಕವಾಗಿ ಕಂಡ ಮಗು ತನ್ನದೆ. ತಾನಿಲ್ಲದ ಕನಸಿನಲ್ಲಿ ತಾನಾಗೆ ಕಂಡ ಮಗು ತನ್ನದೆ
ಲೇಖಕರು: H A Patil
ವಿಧ: ಬ್ಲಾಗ್ ಬರಹ
January 30, 2014
                               ಜನೆವರಿ 30 ಗಾಂಧೀಜಿಯವರ ಪುಣ್ಯತಿಥಿ, ಅವರು ಗತಿಸಿ ಹೋಗಿ 66 ವರ್ಷಗಳೇ ಸಂದು ಹೋಗಿವೆ.. ಅವರ ಸಮಕಾಲೀನ ಭಾರತೀಯ ನಾಯಕರ ಹೆಸರುಗಳೆ ಇಂದು ಮರೆತು ಹೋಗಿವೆ. ಆದರೆ ಮಹಾತ್ಮಾ ಗಾಂಧೀಜಿ ಯವರ ಆದರ್ಶಗಳನ್ನು ಬಿಡಿ ಆದರೆ ಹೆಸರು ಮಾತ್ರ ಇನ್ನೂ ಚಾಲ್ತಿಯಲ್ಲಿದೆ.ಅವರ ತತ್ವಾದರ್ಶಗಳು ಭಾರತ ಮಾತ್ರವೆ ಅಲ್ಲ ಜಗದ ಆಶಾಕಿರಣ. ಇನ್ನೂ ಒಂದು ನಿರೀಕ್ಷೆಯಿದೆ ಇಂದಲ್ಲ ನಾಳೆ ಸತ್ಯ ಧರ್ಮ ಅಹಿಂಸೆಗಳು ಈ ಜಗದ ತತ್ವಗಳಾದಾವು ಜಗತ್ತು ಮಾನವೀಯತೆಯ ದಾರಿ ಹಿಡಿದೀತು ಎಂದು. ಆದರೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
January 30, 2014
ಗುಲ್ಝಾರ್ ಭೀಮಸೇನ ಜೋಶಿಯವರ ಕುರಿತು ತೆಗೆದಿರುವ ಈ ಡಾಕ್ಯುಮೆಂಟರಿ ಒಮ್ಮೆ ನೋಡಲೇಬೇಕಾದಂತಹ ವೀಡಿಯೋ. ಭೀಮಸೇನ ಜೋಶಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕಲಿಯಬೇಕೆಂಬ ಹಠ ತೊಟ್ಟು ಮನೆ ಬಿಟ್ಟು ಹೋಗಿದ್ದರಂತೆ. ಸಂಗೀತ ಕಲಿಯಲು ಮನೆಗೆಲಸ ಮಾಡುತ್ತಿದ್ದರಂತೆ. ಗ್ವಾಲಿಯರ್ ನಲ್ಲಿ ಒಂದು ಹೊತ್ತು ಮಾತ್ರ ಊಟ. ಉಳಿದೆಲ್ಲ ಸಮಯ ಸಂಗೀತಾಭ್ಯಾಸ. ಗುರುಗಳಾದ ಸವಾಯಿ ಗಂಧರ್ವರು ತೀರಿ ಹೋದಾಗ ಭೀಮಸೇನರು ಹಾಡಿದ್ದನ್ನು ಅವರ ಜೊತೆಗಿನ ವಿದ್ಯಾರ್ಥಿಗಳಾಗಿದ್ದವರು ಭಾವುಕರಾಗಿ ನೆನೆಸಿಕೊಳ್ಳುವುದರ ಚಿತ್ರಣ…
ಲೇಖಕರು: harohalliravindra
ವಿಧ: ಬ್ಲಾಗ್ ಬರಹ
January 29, 2014
ಇಂದು ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಜಾತಿ ಪ್ರತಿಷ್ಠೆಗಳು ಹೆಚ್ಚಾಗುತ್ತಿವಿಯೆ ಹೊರತು ಕಡಿಮೆಯಾಗಿಲ್ಲ, ಆದರೆ ಪ್ರೇಮಿಸುವ ಭಾವನಾತ್ಮಕ ವಿಚಾರ ಬಂದಾಗ ಅದು ಜಾತಿಯನ್ನು ಮೀರಿ ನಿಲ್ಲುತ್ತದೆ. ಇಡೀ ವ್ಯವಸ್ಥೆಯನ್ನು  ಧಿಕ್ಕರಿಸುವ ಶಕ್ತಿ ಇರುವುದು ಅದೊಂದಕ್ಕೆ ಆಗಾಗಿಯೆ ಇತ್ತೀಚಿನ ಯುವ ಪೀಳಿಗೆ ತೀರ ಸಂಕಷ್ಟಕ್ಕೀಡಾಗುತ್ತಿರುವುದು. ನಮ್ಮ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ತವರು ಕ್ಷೇತ್ರವಾದ ಪಶ್ವಿಮ ಬಂಗಾಳದ ಬೀರ್‍ ಭೂಮ್ ಜಿಲ್ಲೆಯ ಲಾಬ್ ಪುರ್‍ ಎಂಬ ಹಳ್ಳಿಯಲ್ಲಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 28, 2014
ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌   ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ ಎನ್ನುವ ಶಬ್ದ.  ವಾಹನ ನಿಲ್ಲಿಸಿ ಕೆಳಗಿಳಿದ ಡ್ರೈವರ್, ನಾವು ಇಳಿದೆವು , 'ಹಿಂದಿನ ಚಕ್ರ ಪಂಚರ್' !!!!!  ಇಡುಗುಂಜಿಯ ಗಣಪ :   ಮತ್ತೇನು ? ಎಲ್ಲರೂ ಇಳಿದೆವು, ಡ್ರೈವರ್ ಚಕ್ರ ಬದಲಿಸಲು ಮುಂದಾದ. ನಾವು  ನಮ್ಮ ಕೈಲಾದ ಎಲ್ಲ ಸಹಾಯವನ್ನು ಅವನಿಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 28, 2014
ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌   ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ ಎನ್ನುವ ಶಬ್ದ.  ವಾಹನ ನಿಲ್ಲಿಸಿ ಕೆಳಗಿಳಿದ ಡ್ರೈವರ್, ನಾವು ಇಳಿದೆವು , 'ಹಿಂದಿನ ಚಕ್ರ ಪಂಚರ್' !!!!!  ಇಡುಗುಂಜಿಯ ಗಣಪ :   ಮತ್ತೇನು ? ಎಲ್ಲರೂ ಇಳಿದೆವು, ಡ್ರೈವರ್ ಚಕ್ರ ಬದಲಿಸಲು ಮುಂದಾದ. ನಾವು  ನಮ್ಮ ಕೈಲಾದ ಎಲ್ಲ ಸಹಾಯವನ್ನು ಅವನಿಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 28, 2014
ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌   ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ ಎನ್ನುವ ಶಬ್ದ.  ವಾಹನ ನಿಲ್ಲಿಸಿ ಕೆಳಗಿಳಿದ ಡ್ರೈವರ್, ನಾವು ಇಳಿದೆವು , 'ಹಿಂದಿನ ಚಕ್ರ ಪಂಚರ್' !!!!!  ಇಡುಗುಂಜಿಯ ಗಣಪ :   ಮತ್ತೇನು ? ಎಲ್ಲರೂ ಇಳಿದೆವು, ಡ್ರೈವರ್ ಚಕ್ರ ಬದಲಿಸಲು ಮುಂದಾದ. ನಾವು  ನಮ್ಮ ಕೈಲಾದ ಎಲ್ಲ ಸಹಾಯವನ್ನು ಅವನಿಗೆ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
January 28, 2014
ಬೆಂಗಳೂರಲ್ಲಿ ಮತ್ತಿಕೆರೆಯಿಂದ ಯಲಹಂಕಕ್ಕೆ ಹೋಗುವ ದಾರಿಯಲ್ಲಿ, ಎಮ್ ಎಸ್ ಪಾಳ್ಯ ದಾಟಿ ಒಂದು ಕಿ.ಮೀ. ಹೋದರೆ ದೊಡ್ಡಬೆಟ್ಟಹಳ್ಳಿ ಸಿಗುವುದು. ಬೆಟ್ಟದ ಮೇಲಿರುವ ಗುಡಿಯ ಚಿತ್ರ ( ಚಿತ್ರ ೧೩-೧೪) ಗಮನಿಸಿ. ಈ ಕಡೆಯಿಂದ ಕಲ್ಲು ಕೆತ್ತಿದ ಹಾಗೇ ಆ ಬದಿಯಲ್ಲೂ ಕೆತ್ತಿರುವರು. ಬೆಟ್ಟದ ಮೇಲೆ ಹೋಗಲು ದಾರಿಯೇ ಇಲ್ಲ. ಕಲ್ಲು ಕ್ವಾರಿ ಮಾಡಿದ ದಾರಿಯಲ್ಲಿ ( ಚಿತ್ರ-೧೧) ನಿದಾನಕ್ಕೆ ಮೇಲೆ ಹತ್ತಬೇಕು. ಸ್ವಲ್ಪ ಜಾರಿದರೆ ಹಾವೇಣಿ ಆಟದ ಹಾವಿನ ಬಾಯಿಗೆ ಸಿಕ್ಕಿದ ಹಾಗೇ, ಜಾರಿ ಕೆಳಗೆ ಮೊದಲಿದ್ದ ಸ್ಥಳಕ್ಕೇ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
January 28, 2014
ಇಂದಿಗೆ ಹತ್ತು ವರ್ಷಗಳ ಹಿಂದೆ, ಆಗಿನ್ನೂ ನಾನು ಬೆಂಗಳೂರಿಗೆ ಬಂದ ಹೊಸತು. ಮನದಲ್ಲಿ ಏನೇನೋ ಆಶೆಗಳು, ತವಕಗಳು, ದುಗುಡಗಳು. ಒಮ್ಮೊಮ್ಮೆ ಏನೂ ಇಲ್ಲ ಎನ್ನುವ ಆತಂಕ, ಮತ್ತೊಮ್ಮೆ ಏನು ಇಲ್ಲದಿದ್ದರೂ ಎಲ್ಲಾ ಇವೆ ಎನ್ನುವ ಉತ್ಸಾಹ. ಎಂ.ಸಿ.ಏ. ಪದವಿಯ ಕೊನೆಯ ಶಿಕ್ಷಣಾವಧಿಯ ವಿದ್ಯಾರ್ಥಿಯಾಗಿ, ಏನಾದರೂ ಒಂದು ಪ್ರೊಜೆಕ್ಟ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬಂದವ ನಾನು. ಪರಿಚಿತರಿದ್ದರೂ ಅಪರಿಚಿತ ಎನಿಸುವ ಊರು, ಅಪರಿಚಿತ ರಸ್ತೆಗಳು, ಅಪರಿಚಿತ ಜನರು. ಇವೆಲ್ಲವುಗಳ ಮದ್ಯೆ ನಾನು ಬೆರಳಣಿಕೆಯಷ್ಟೇ…