ಎಲ್ಲ ಪುಟಗಳು

ಲೇಖಕರು: ravindra n angadi
ವಿಧ: ಬ್ಲಾಗ್ ಬರಹ
January 24, 2014
ನಾನು ಎಂದೂ ಊಹಿಸಿದ  ಆ ಚಿತ್ರಣ, ನನ್ನ ಕನಸಿನಲ್ಲಿ ಮೂಡುವುದು ಏಕೆ, ಬೆಚ್ಚಿಬೀಳುವ ಹಾಗೆ ಮಾಡುವುದು, ಕತ್ತಲೆಯಲ್ಲಿ ಮೂಡುವ  ಆ ಘಟನೆ, ಕೆಲವೊಮ್ಮೆ ಅರಿಯದೆ ಬರುವ ಪಾತ್ರಧಾರಿಗಳು,  ಈ ಜನ್ಮದಲ್ಲಿ ಅವರು  ನನ್ನ ಸಂಬಂಧಿಕರಲ್ಲ, ಈ ಯುಗದಲ್ಲಿ ನಂಬುವವರು ಯಾರು, ಈ ನನ್ನ ಕನಸನ್ನು,ತಿಳಿಯದಾಗಿದೆ, ಇದು ನನ್ನ ಸುಪ್ತ ಮನಸ್ಸಿನ ಕಲ್ಪನೆಯೊ ಗೊತ್ತಿಲ್ಲ, ಓ ಕನಸೆ ಕಾಡುವೆ ಏಕೆ?.  
ಲೇಖಕರು: harohalliravindra
ವಿಧ: ಬ್ಲಾಗ್ ಬರಹ
January 23, 2014
    ನಯನಗಳ ಭೇಟಿಯಲ್ಲಿ ಮೊದ ಮೊದಲ ಮಾತಿದೆ ಮಾತುಗಳ ದಾಟಿಯಲ್ಲಿ ಮನ ಮನದ ನಂಟಿದೆ ಸಂವೇದನೆ ಸಂಯೋಜನೆ ನಮ್ಮೊಳಗೆ ಹೂತಿದೆ   ಮೊಗಸಾಲೆಯು ಮುಖಿಯಾದರೆ ಮತಿಮೌನ ತಾನಾಗಿಯೆ ಮಿತಿಮೀರಿದ ಅತಿರೇಖವು ಬಂತೇನು ನನಗಾಗಿಯೆ ಭಾನ ಸೆರಗು ಭೂಮಿ ತಾಗಿ ಧರೆಯ ಸೊಬಗು ಮುಗಿಲ ತೂಗಿ ಸೆಳೆದಂತೆ ನನಗಾಗಿದೆ   ದಾಖಲಿಸದ ಹೃದಯದೊಳಗೆ  ಅವಳೀಗ ಕಥೆಯಾದಳು ಪುಟ ಪುಟವನು ನಾ ತೆರೆಯುತ ಪ್ರತಿದಿನವೂ ಓದಾದಳು ರವಿಯ ಕಿರಣ ಕೈಯ ಚಾಚಿ ಮೋಡ ಹನಿಯ ಎದೆಗೆ ಬಾಚಿ ಹಿಡಿದಂತೆ ನನಗಾಗಿದೆ   ತಿಳಿ ಕನಸಿನ ಕಣ್ಣೊಳಗಡೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
January 23, 2014
ಜರ್ಮನ್ ಕಲಾವಿದ ಕ್ಸೇವರ್ ಕ್ಸೈಲಫನ್ ಬೆಂಗಳೂರ ಆಟೋ ನೋಡಿ ರೆಡಿ ಮಾಡಿರುವ ಪುಟ್ಟ ಅನಿಮೇಶನ್ ವಿಡಿಯೋ ನೋಡಿ. ನಿಮಗೇನನ್ನಿಸಿತು? ತಿಳಿಸಿ.
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
January 23, 2014
ಆ ವೃದ್ಧರಿಗೆ 90 ವರ್ಷ ವಯಸ್ಸು. ಗಟ್ಟಿ ಮುಟ್ಟಾಗಿದ್ದಾರೆ. ಬೆಳಿಗ್ಗೆ 5.00 ಕ್ಕೆ ಎದ್ದು ಈಗಲೂ ವಾಕ್ ಮಾಡ್ತಾರೆ. ಮನೆಗೆ ಬಂದು ಒಂದು ಲೋಟ ಹಾಲು ಕುಡಿದು ಸ್ನಾನ ಮಾಡಿ ದೇವರ ಪೂಜೆ ಮಾಡ್ತಾರೆ. 8.30 ಕ್ಕೆ  ಸರಿಯಾಗಿ ಎರಡು ಇಡ್ಲಿ, ಅಥವಾ ಒಂದು ದೋಸೆ, ಅಥವಾ ಅರ್ಧ ಪ್ಲೇಟ್ ಉಪ್ಪಿಟ್ಟು ಅವರಿಗೆ ರಡಿ ಇರಬೇಕು. ಇಲ್ಲದಿದ್ರೆ ಬೇಸರ ಪಟ್ಕೋ ತಾರೆ. ಪಾಪ! ಪತ್ನಿ ಸತ್ತು ಹತ್ತು ವರ್ಷ ಆಯ್ತು. ಒಳ್ಳೆಯ ಸೊಸೆ ಮಾವನನ್ನು ಚೆನ್ನಾಗಿ ನೋಡ್ಕೋತಾಳೆ. ತಿಂಡಿಯಾದ ಮೇಲೆ ಮಧ್ಯಾಹ್ನದ ವರೆಗೂ  ವೇದಾಧ್ಯಯನ…
ಲೇಖಕರು: makara
ವಿಧ: ಬ್ಲಾಗ್ ಬರಹ
January 22, 2014
                                                      ಲಲಿತಾ ಸಹಸ್ರನಾಮ - ಫಲಶ್ರುತಿ ಅಥವಾ ಉತ್ತರಭಾಗ             ಹೀಗೆ ಹಯಗ್ರೀವನು ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ. ಹಯಗ್ರೀವನು ಅಗಸ್ತ್ಯನನ್ನು ಸಂಭೋದಿಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ. (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ…
ಲೇಖಕರು: makara
ವಿಧ: ಬ್ಲಾಗ್ ಬರಹ
January 22, 2014
                                                      ಲಲಿತಾ ಸಹಸ್ರನಾಮ - ಫಲಶ್ರುತಿ ಅಥವಾ ಉತ್ತರಭಾಗ             ಹೀಗೆ ಹಯಗ್ರೀವನು ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ. ಹಯಗ್ರೀವನು ಅಗಸ್ತ್ಯನನ್ನು ಸಂಭೋದಿಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ. (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ…
ಲೇಖಕರು: makara
ವಿಧ: ಬ್ಲಾಗ್ ಬರಹ
January 22, 2014
                                                      ಲಲಿತಾ ಸಹಸ್ರನಾಮ - ಫಲಶ್ರುತಿ ಅಥವಾ ಉತ್ತರಭಾಗ             ಹೀಗೆ ಹಯಗ್ರೀವನು ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ. ಹಯಗ್ರೀವನು ಅಗಸ್ತ್ಯನನ್ನು ಸಂಭೋದಿಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ. (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 22, 2014
ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪): ಅಶ್ರಾಂತಸ್ಮಿತಮರುಣಾಧರೋಷ್ಟಂ ಹರ್ಷಾರ್ದ್ರದ್ವಿಗುಣ  ಮನೋಜ್ಞ ವೇಣುಗೀತಂ | ವಿಭ್ರಾಮ್ಯದ್ವಿಪುಲ ವಿಲೋಚನಾರ್ಧಮುಗ್ಧಂ ವೀಕ್ಷ್ಯತೇ ತವ ವದನಾಂಬುಜಂ ಕದಾ ನು || -ಹಂಸಾನಂದಿ ಚಿತ್ರ: ಮಿತ್ರ ಕೇಶವ ವೆಂಕಟ ರಾಘವನ್ ಅವರ ‘ಮಧುರಾಧಿಪತಿ’ ಎಂಬ ವರ್ಣಚಿತ್ರ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 22, 2014
ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪): ಅಶ್ರಾಂತಸ್ಮಿತಮರುಣಾಧರೋಷ್ಟಂ ಹರ್ಷಾರ್ದ್ರದ್ವಿಗುಣ  ಮನೋಜ್ಞ ವೇಣುಗೀತಂ | ವಿಭ್ರಾಮ್ಯದ್ವಿಪುಲ ವಿಲೋಚನಾರ್ಧಮುಗ್ಧಂ ವೀಕ್ಷ್ಯತೇ ತವ ವದನಾಂಬುಜಂ ಕದಾ ನು || -ಹಂಸಾನಂದಿ ಚಿತ್ರ: ಮಿತ್ರ ಕೇಶವ ವೆಂಕಟ ರಾಘವನ್ ಅವರ ‘ಮಧುರಾಧಿಪತಿ’ ಎಂಬ ವರ್ಣಚಿತ್ರ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 22, 2014
ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪): ಅಶ್ರಾಂತಸ್ಮಿತಮರುಣಾಧರೋಷ್ಟಂ ಹರ್ಷಾರ್ದ್ರದ್ವಿಗುಣ  ಮನೋಜ್ಞ ವೇಣುಗೀತಂ | ವಿಭ್ರಾಮ್ಯದ್ವಿಪುಲ ವಿಲೋಚನಾರ್ಧಮುಗ್ಧಂ ವೀಕ್ಷ್ಯತೇ ತವ ವದನಾಂಬುಜಂ ಕದಾ ನು || -ಹಂಸಾನಂದಿ ಚಿತ್ರ: ಮಿತ್ರ ಕೇಶವ ವೆಂಕಟ ರಾಘವನ್ ಅವರ ‘ಮಧುರಾಧಿಪತಿ’ ಎಂಬ ವರ್ಣಚಿತ್ರ…