ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2014
ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.  ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು ನಿರ್ದೇಶಿಸಿದ್ದು ರವೀಂದ್ರ ವಿಶ್ವನಾಥ್ ಸಂಪದಿಗರೊಂದಿಗೆ ಹಂಚಿಕೊಳ್ಳಲು ಇಲ್ಲಿ ಹಾಕಿದ್ದೇನೆ. ‍‍‍-ಹಂಸಾನಂದಿ  
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2014
ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.  ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು ನಿರ್ದೇಶಿಸಿದ್ದು ರವೀಂದ್ರ ವಿಶ್ವನಾಥ್ ಸಂಪದಿಗರೊಂದಿಗೆ ಹಂಚಿಕೊಳ್ಳಲು ಇಲ್ಲಿ ಹಾಕಿದ್ದೇನೆ. ‍‍‍-ಹಂಸಾನಂದಿ  
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2014
ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.  ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು ನಿರ್ದೇಶಿಸಿದ್ದು ರವೀಂದ್ರ ವಿಶ್ವನಾಥ್ ಸಂಪದಿಗರೊಂದಿಗೆ ಹಂಚಿಕೊಳ್ಳಲು ಇಲ್ಲಿ ಹಾಕಿದ್ದೇನೆ. ‍‍‍-ಹಂಸಾನಂದಿ  
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2014
ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.  ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು ನಿರ್ದೇಶಿಸಿದ್ದು ರವೀಂದ್ರ ವಿಶ್ವನಾಥ್ ಸಂಪದಿಗರೊಂದಿಗೆ ಹಂಚಿಕೊಳ್ಳಲು ಇಲ್ಲಿ ಹಾಕಿದ್ದೇನೆ. ‍‍‍-ಹಂಸಾನಂದಿ  
ಲೇಖಕರು: nageshamysore
ವಿಧ: ಪುಸ್ತಕ ವಿಮರ್ಶೆ
January 28, 2014
ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ. ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು ಅದರಲ್ಲಿ ನಾಲ್ಕೈದು ಕಥೆಗಳು ನಮ್ಮ ಕಥೆಗಳಲ್ಲಿ ಅಪರೂಪವಾದ 'ಹೆಣ್ಣಿಗ'  (ಸಲಿಂಗಕಾಮಿ) ವ್ಯಕ್ತಿತ್ವವನ್ನು ಬಿಂಬಿಸುವ ಕಥೆಯಾಗಿರುವುದು ಈ ಸಂಕಲನದ ವಿಶೇಷಗಳಲ್ಲಿ ಒಂದು. ಸಂಕಲನದ ಮೊದಲ ಕಥೆ '…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
January 27, 2014
ಗಿಡವಿರಬಹುದು ನಾನು, ಕಿತ್ತು ಎಸೆಯದಿರು ನನ್ನ. ಯೋಚಿಸು ಮತ್ತೊಮ್ಮೆ ಚಿವುಟಿ ಎಸೆಯುವ ಮುನ್ನ.   ಬೆಳೆದು ದೊಡ್ಡದಾಗಿ ಕೊಡುವೆ ನಾ ನಿನಗೆ ಹಣ್ಣನ್ನ. ಒಂದೊಮ್ಮೆ ಹಣ್ಣಿಲ್ಲದೇ ಇದ್ದರೂ ಕಾಯುವೆ ನೆರಳಾಗಿ ನಾನಿನ್ನ.   ಕತ್ತರಸಿ ಎಸೆಯದಿರು ಚಿನ್ನ ನನ್ನ ಅಂಗಾಂಗಗಳನ್ನ ನಾ ಬದುಕಿ ಬಾಳಿದರೆ ತಾನೆ ನಿನ್ನ ಬದುಕು ಸಂಪನ್ನ.   ನಾನಿರಲು ನಿನಗೆ ಒಂದಲ್ಲ ಎರಡಲ್ಲ ಹಲವಾರು ಉಪಯೋಗ ಕತ್ತರಿಸಿ ಅನುಭವಿಸದಿರು ಕ್ಷಣಿಕ ವೈಭೊಗ.   ನೀ ಬೆಳೆದು ಬೆಳೆಸು ನಿನ್ನ ಜೊತೆಯಲ್ಲೇ ಮೋಡ ನಿಲ್ಲಿಸಿ, ಮಳೆ ಸುರಿಸಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 27, 2014
ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ.. ಮುರ್ಡೇಶ್ವರ :   ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ  ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ  ಐವತ್ತೈದು ಅಥವ ಅರವತ್ತು ಕಿ.ಮೀ, ಸುಮಾರು ಒಂದು ಗಂಟೆಯ ಪ್ರಯಾಣ. ಮುರ್ಡೇಶ್ವರ ತಲುಪಿದೆವು.  ಎಷ್ಟೂ ದೂರಕ್ಕೂ ಕತ್ತು ಎತ್ತಿ ನೋಡಬೇಕಾದ ಈಶ್ವರ ಧ್ಯಾನಕ್ಕೆ ಕುಳಿತ ಬಂಗಿಯ ವಿಗ್ರಹ ಎದ್ದು ಕಾಣುವುದು.  ಪ್ರಪಂಚದಲ್ಲಿಯೆ ಅತಿ ಎತ್ತರದ ಶಿವನ ವಿಗ್ರಹಗಳಲ್ಲಿ ಎರಡನೆಯದಂತೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 27, 2014
ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ.. ಮುರ್ಡೇಶ್ವರ :   ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ  ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ  ಐವತ್ತೈದು ಅಥವ ಅರವತ್ತು ಕಿ.ಮೀ, ಸುಮಾರು ಒಂದು ಗಂಟೆಯ ಪ್ರಯಾಣ. ಮುರ್ಡೇಶ್ವರ ತಲುಪಿದೆವು.  ಎಷ್ಟೂ ದೂರಕ್ಕೂ ಕತ್ತು ಎತ್ತಿ ನೋಡಬೇಕಾದ ಈಶ್ವರ ಧ್ಯಾನಕ್ಕೆ ಕುಳಿತ ಬಂಗಿಯ ವಿಗ್ರಹ ಎದ್ದು ಕಾಣುವುದು.  ಪ್ರಪಂಚದಲ್ಲಿಯೆ ಅತಿ ಎತ್ತರದ ಶಿವನ ವಿಗ್ರಹಗಳಲ್ಲಿ ಎರಡನೆಯದಂತೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 27, 2014
ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ.. ಮುರ್ಡೇಶ್ವರ :   ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ  ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ  ಐವತ್ತೈದು ಅಥವ ಅರವತ್ತು ಕಿ.ಮೀ, ಸುಮಾರು ಒಂದು ಗಂಟೆಯ ಪ್ರಯಾಣ. ಮುರ್ಡೇಶ್ವರ ತಲುಪಿದೆವು.  ಎಷ್ಟೂ ದೂರಕ್ಕೂ ಕತ್ತು ಎತ್ತಿ ನೋಡಬೇಕಾದ ಈಶ್ವರ ಧ್ಯಾನಕ್ಕೆ ಕುಳಿತ ಬಂಗಿಯ ವಿಗ್ರಹ ಎದ್ದು ಕಾಣುವುದು.  ಪ್ರಪಂಚದಲ್ಲಿಯೆ ಅತಿ ಎತ್ತರದ ಶಿವನ ವಿಗ್ರಹಗಳಲ್ಲಿ ಎರಡನೆಯದಂತೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
January 27, 2014
ಇದೇ ತಿಂಗಳು ಮೊದಲ ಕೆಲವು ವಾರಗಳಲ್ಲಿ polar vortexನಿಂದಾಗಿ ಅಮೇರಿಕ, ಕೆನಡಾದಲ್ಲಿ ಚಳಿ ಅತಿರೇಕಕ್ಕೆ ಹೋಗಿತ್ತೆಂಬುದು ನಿಮಗೆಲ್ಲ ತಿಳಿದೇ ಇದೆ. ಆಗ ನಯಾಗರ ‍ಹೇಗಿತ್ತು ಎಂಬುದನ್ನು ಬಿಬಿಸಿ ವರದಿ ಮಾಡಿದೆ. ನೋಡಿ: