ಎಲ್ಲ ಪುಟಗಳು

ಲೇಖಕರು: H A Patil
ವಿಧ: ಬ್ಲಾಗ್ ಬರಹ
February 08, 2014
ಶಂಖ ಹಾಗೆಯೆ ನೋಡಿದರೆ ಅದೊಂದು ಖಾಲಿ ಸಾಗರ ಜನ್ಯ ವಸ್ತು   ಅದಕೆ ಉಸಿರು ತುಂಬಿದೆವೋ ಅದು ದಶ ದಿಕ್ಕಿಗೂ ಮಾರ್ನುಡಿಯುತ್ತೆ   ನಿನಾದ ಗಾಳಿಯ ಹಿನ್ನೆಲೆಯಲ್ಲಿ ಹಾಗೆಯೆ ರೂಪ ತಾಳಿದೆ ಅದರ ಹಿತವಾದ ನಾದ ಕಿವಿದುಂಬುತ್ತೆ   ಮೌನ ಯಾವತ್ತೂ ಮೌನವಲ್ಲ ಅದರಲೊಂದು ನಾದವಿದೆ ಲಯವಿದೆ ಲಾಲಿತ್ಯವಿದೆ ಕೇಳುವ ಸಂಸ್ಕಾರ ಬೇಕಷ್ಟೆ!   ಜಗದಲ್ಲಿ ಯಾವುದೂ ಖಾಲಿಯಲ್ಲ ನಿರ್ವಾತದಲೊಂದು ಅವಕಾಶವಿದೆ ಅದನು ನೋಡಲು ಒಳಗಣ್ಣು ಬೇಕು   ಭಕ್ತ ದೇವರು ಪ್ರೇಮಿಗಳೂ ಅಷ್ಟೆ ಭಕ್ತನ ಮೌನ ಪ್ರಾರ್ಥನೆ ದೇವರನ್ನು ತಲುಪುತ್ತೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 07, 2014
ಆಕಳಿಕೆ ಆ....ಆ..... ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ. ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ ಆಕಳಿಸುವ ಈ ಕ್ರಿಯೆ ಅಂಟುಜಾಡ್ಯವಂತೂ ಹೌದು. ತುಂಬಾ ನಿದ್ದೆಗೆಟ್ಟಾಗ, ನಿದ್ದೆಗೆ ಮುಂಚೆ ನಿದ್ದೆಯ ನಂತರ ಹೀಗೆ ಕಾಡುವ ಆಕಳಿಕೆ ಬರುವದಾದರು ಏತಕ್ಕೆ ಎಂಬುದು ಯಾರಿಗು ತಿಳಿಯದು. ಹಿಂದಿನ ದಿನ ಅತಿಯಾದ ಶ್ರಮಪಟ್ಟಿದ್ದರೆ, ನಿದ್ದೆಗೆಟ್ಟಿದ್ದರೆ ಹೀಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 07, 2014
ಆಕಳಿಕೆ ಆ....ಆ..... ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ. ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ ಆಕಳಿಸುವ ಈ ಕ್ರಿಯೆ ಅಂಟುಜಾಡ್ಯವಂತೂ ಹೌದು. ತುಂಬಾ ನಿದ್ದೆಗೆಟ್ಟಾಗ, ನಿದ್ದೆಗೆ ಮುಂಚೆ ನಿದ್ದೆಯ ನಂತರ ಹೀಗೆ ಕಾಡುವ ಆಕಳಿಕೆ ಬರುವದಾದರು ಏತಕ್ಕೆ ಎಂಬುದು ಯಾರಿಗು ತಿಳಿಯದು. ಹಿಂದಿನ ದಿನ ಅತಿಯಾದ ಶ್ರಮಪಟ್ಟಿದ್ದರೆ, ನಿದ್ದೆಗೆಟ್ಟಿದ್ದರೆ ಹೀಗೆ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 07, 2014
ಆಕಳಿಕೆ ಆ....ಆ..... ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ. ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ ಆಕಳಿಸುವ ಈ ಕ್ರಿಯೆ ಅಂಟುಜಾಡ್ಯವಂತೂ ಹೌದು. ತುಂಬಾ ನಿದ್ದೆಗೆಟ್ಟಾಗ, ನಿದ್ದೆಗೆ ಮುಂಚೆ ನಿದ್ದೆಯ ನಂತರ ಹೀಗೆ ಕಾಡುವ ಆಕಳಿಕೆ ಬರುವದಾದರು ಏತಕ್ಕೆ ಎಂಬುದು ಯಾರಿಗು ತಿಳಿಯದು. ಹಿಂದಿನ ದಿನ ಅತಿಯಾದ ಶ್ರಮಪಟ್ಟಿದ್ದರೆ, ನಿದ್ದೆಗೆಟ್ಟಿದ್ದರೆ ಹೀಗೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 06, 2014
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು "ಆದಿಕವಿ ವಾಲ್ಮೀಕಿ" ಪುಸ್ತಕದಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಪ್ರಯತ್ನ ಮಾಡಿರುವಂತೆ "ಭಾರತತೀರ್ಥ" ಪುಸ್ತಕದಲ್ಲಿ ಮಹಾಭಾರತದ ಸಾರವನ್ನು ಸಂಗ್ರಹಿಸಲು ಪ್ರಯತ್ನಮಾಡಿದ್ದಾರೆ.  ಈ ಎರಡೂ ಸಂದರ್ಭಗಳಲ್ಲಿ ವಿಚಾರಯುಕ್ತವಾದ ಶೃದ್ಧೆ ಮತ್ತು  ವಿಚಾರದಿಂದ ಹುಟ್ಟಿದ  ಭಕ್ತಿ ಮನೋಧರ್ಮ ಅವರದು. ಇದರಿಂದ ನಮ್ಮ ಜನಾಂಗದ ಮುಂಬರಿವಿಗೆ ಸಾಧಕವಾದೀತು ಎಂಬುದು ಅವರ ಆಶೆ. ಅವರ ಅಭಿಪ್ರಾಯದಲ್ಲಿ ಭರತ ವರ್ಷದ ಪೂರ್ವಾರ್ಜಿತ ಸಂಪತ್ತಿನಲ್ಲಿ ರಾಮಾಯಣ ಮತ್ತು…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
February 06, 2014
ಮೊನ್ನೆ ನಮ್ಮೂರು ಹಿಚ್ಕಡಕ್ಕೆ ಹೋಗಿದ್ದೆ. ನಮ್ಮೂರಿನ ಉತ್ತರದಿಕ್ಕಿನಲ್ಲಿ ಒಂದು ದೊಡ್ಡ ಮರವಿದ್ದು (ಗೊಂಬಳಿ ಮರ) ಅದರ ಕೆಳಗೆ ಒಂದು ಮಾಸ್ತಿಕಲ್ಲು ಇದ್ದು, ಅದನ್ನು ನಾನು ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೆನಾದರೂ ಅದರ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ. ಆದರೆ ಮೊನ್ನೆ ಊರಿಗೆ ಹೋದಾಗ ಅದನ್ನು ಮತ್ತೊಮ್ಮೆ ನೋಡುವ ಉದ್ದೇಶದಿಂದ ಮತ್ತೆ ಆ ಕಲ್ಲನ್ನು ನೋಡಲು ಹೋಗಿದ್ದೆ. ಈ ಬಾರಿ ಹೋದಾಗ ಅದನ್ನು ಸ್ವಲ್ಪ ಹತ್ತಿರದಿಂದಲೇ ನೋಡಿದ್ದೆ. ಹತ್ತಿರದಿಂದ ಗಮನಿಸಿದಾಗ ನನಗೆ ಒಮ್ಮೇಲೆ…
ಲೇಖಕರು: Shreekar
ವಿಧ: ಬ್ಲಾಗ್ ಬರಹ
February 04, 2014
ಪಂ| ಸಂಜೀವ್‌ ಚಿಮ್ಮಲಗಿ - ಕಿರು ಪರಿಚಯ ಮೊನ್ನೆ ಮಧ್ಯಪ್ರದೇಶದ ಇಂದೋರಿನಿಂದ ನೆಂಟರಾದ ಡಾ| ವ್ಯವಹಾರೆಯವರು ಫೋನಾಯಿಸಿದ್ದರು. ಅವರಲ್ಲಿಗೆ ಯಾರೋ ಚಿಮ್ಮಲಗಿಯಂತೆ, ಕನ್ನಡದವರಂತೆ, ಭಾಗ್ಯಲಕ್ಶ್ಮಿ ಬಾರಮ್ಮಾ ಎಂದು ಹಾಡಿದರಂತೆ,ತುಂಬಾ ಚೆನ್ನಾಗಿತ್ತು ಎಂದು ತಿಳಿಸಿದರು. ಗೂಗಲಿಸಿದಾಗ ಪಂ | ಸಂಜೀವ ಚಿಮ್ಮಲಗಿಯವರ ಬ್ಲಾಗ್‌ ಮತ್ತು ಇನ್ನೆರಡು ತಾಣಗಳು ಸಿಕ್ಕಿದವು.  ವ್ಯವಹಾರೆಯವರಿಗೆ ಕಳಿಸಿಕೊಟ್ಟೆ. ಈಗ ಚಿಮ್ಮಲಗಿಯವರ ಗಾಯನ ನನಗೆ ಅಚ್ಹುಮೆಚ್ಚಿನದ್ದು. ಕನ್ನಡಮೂಲದ ಚಿಮ್ಮಲಗಿಯವರ ಪರಿಚಯವನ್ನು…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 04, 2014
ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ    ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಾಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು.... ಕೆಳಗಿದ್ದ ಕೆಫೆಯಲ್ಲಿ ಒಂದು ಕಾಫಿಕುಡಿದು. ಸ್ವಲ್ಪ ಕಾಲ ಮಾತ್ರವಿದೆ ಅನ್ನುವಾಗ ನೆನಪಿಗೆ ಬಂದಿತು,  ನಂಜುಂಡಭಟ್ಟರ ಜೊತೆ : ನಾನು ಬಂದ ದಿನ, ಸಾಗರದವರೆ ಆದ  ಶ್ರೀ ನಂಜುಂಡ ಭಟ್ಟರಿಗೆ ಮೊಬೈಲ್ ಮಾಡಿದ್ದೆ ಆದರೆ ಅವರು ಉತ್ತರಿಸಿರಲಿಲ್ಲ.  ಸರಿ ಈಗ ಒಮ್ಮೆ ಪ್ರಯತ್ನ ಪಡೋಣ ಎನ್ನುತ್ತ ಕಾಲ್ ಮಾಡಿದೆ,. "ಊಹೂ..."…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 04, 2014
ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ    ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಾಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು.... ಕೆಳಗಿದ್ದ ಕೆಫೆಯಲ್ಲಿ ಒಂದು ಕಾಫಿಕುಡಿದು. ಸ್ವಲ್ಪ ಕಾಲ ಮಾತ್ರವಿದೆ ಅನ್ನುವಾಗ ನೆನಪಿಗೆ ಬಂದಿತು,  ನಂಜುಂಡಭಟ್ಟರ ಜೊತೆ : ನಾನು ಬಂದ ದಿನ, ಸಾಗರದವರೆ ಆದ  ಶ್ರೀ ನಂಜುಂಡ ಭಟ್ಟರಿಗೆ ಮೊಬೈಲ್ ಮಾಡಿದ್ದೆ ಆದರೆ ಅವರು ಉತ್ತರಿಸಿರಲಿಲ್ಲ.  ಸರಿ ಈಗ ಒಮ್ಮೆ ಪ್ರಯತ್ನ ಪಡೋಣ ಎನ್ನುತ್ತ ಕಾಲ್ ಮಾಡಿದೆ,. "ಊಹೂ..."…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 04, 2014
ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ    ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಾಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು.... ಕೆಳಗಿದ್ದ ಕೆಫೆಯಲ್ಲಿ ಒಂದು ಕಾಫಿಕುಡಿದು. ಸ್ವಲ್ಪ ಕಾಲ ಮಾತ್ರವಿದೆ ಅನ್ನುವಾಗ ನೆನಪಿಗೆ ಬಂದಿತು,  ನಂಜುಂಡಭಟ್ಟರ ಜೊತೆ : ನಾನು ಬಂದ ದಿನ, ಸಾಗರದವರೆ ಆದ  ಶ್ರೀ ನಂಜುಂಡ ಭಟ್ಟರಿಗೆ ಮೊಬೈಲ್ ಮಾಡಿದ್ದೆ ಆದರೆ ಅವರು ಉತ್ತರಿಸಿರಲಿಲ್ಲ.  ಸರಿ ಈಗ ಒಮ್ಮೆ ಪ್ರಯತ್ನ ಪಡೋಣ ಎನ್ನುತ್ತ ಕಾಲ್ ಮಾಡಿದೆ,. "ಊಹೂ..."…