ಎಲ್ಲ ಪುಟಗಳು

ಲೇಖಕರು: harohalliravindra
ವಿಧ: ಬ್ಲಾಗ್ ಬರಹ
January 26, 2014
ರಂಗಾಯಣವು ಕಾರಂತರ ಕನಸಿನ ಕೂಸು. ಮೈಸೂರಿನಲ್ಲಿ ರಂಗಾಯಣವು ಹೊಸದೊಂದು ಬಗೆಯ ವಿನ್ಯಾಸ ಕಂಡುಕೊಂಡಿದ್ದು ಇವರಿಂದಲೆ. ತಮ್ಮ ಇಡೀ ಜೀವಮಾನವನ್ನು ರಂಗಭೂಮಿಗಾಗಿಯೆ ತೇಯ್ದು ಬಿಟ್ಟರು, ಅದರ ಫಲವಾಗಿಯೆ ರಂಗಭೂಮಿಯು ಇಂದಿಗೂ ಜೀವಂತಿಕೆಯನ್ನು ಕಂಡುಕೊಂಡಿರುವುದು. ಬಿ.ವಿ.ಕಾರಂತರಿಗೂ ಮುನ್ನ ಮೈಸೂರಿನಲ್ಲಿ ಸಾಕಷ್ಟು ಹವ್ಯಾಸಿ ಕಲಾವಿದರು ತಮ್ಮದೇ ಮಾರ್ಗಗಳ ಮೂಲಕ ಸತತವಾಗಿ ರಂಗಕ್ಷೇತ್ರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅವರನ್ನೆಲ್ಲ ತಿದ್ದಿ ಹೊಸದೊಂದು ಬಗೆಯ ರೂಪ ನೀಡುವ ಮೂಲಕ ನವ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 26, 2014
ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು ಮೊದಲ ದಿನ   ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ . ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ ನನಗೆ ಮೊದಲ ಬೇಟಿ.  ಮುಂದುವರೆಯುವುದು.......  ಸಿಗಂದೂರು:  ಸಾಗರದಿಂದ ಸುಮಾರು  ನಲವತ್ತು ಕಿ.ಮಿ. ದೂರದಲ್ಲಿರುವ  ಸ್ಥಳ. ಅಲ್ಲಿನ ಸಿಂಗದೂರೇಶ್ವರಿ ಅಥವ ಚೌಡೇಶ್ವರಿಯ ಹೆಸರು ಸಾಕಷ್ಟು ಪ್ರಸಿದ್ದ. ಸಿಗಂದೂರು  ಶರಾವತಿ ನದಿಗೆ ಕಟ್ಟಿರುವ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 26, 2014
ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು ಮೊದಲ ದಿನ   ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ . ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ ನನಗೆ ಮೊದಲ ಬೇಟಿ.  ಮುಂದುವರೆಯುವುದು.......  ಸಿಗಂದೂರು:  ಸಾಗರದಿಂದ ಸುಮಾರು  ನಲವತ್ತು ಕಿ.ಮಿ. ದೂರದಲ್ಲಿರುವ  ಸ್ಥಳ. ಅಲ್ಲಿನ ಸಿಂಗದೂರೇಶ್ವರಿ ಅಥವ ಚೌಡೇಶ್ವರಿಯ ಹೆಸರು ಸಾಕಷ್ಟು ಪ್ರಸಿದ್ದ. ಸಿಗಂದೂರು  ಶರಾವತಿ ನದಿಗೆ ಕಟ್ಟಿರುವ…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 26, 2014
ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು ಮೊದಲ ದಿನ   ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ . ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ ನನಗೆ ಮೊದಲ ಬೇಟಿ.  ಮುಂದುವರೆಯುವುದು.......  ಸಿಗಂದೂರು:  ಸಾಗರದಿಂದ ಸುಮಾರು  ನಲವತ್ತು ಕಿ.ಮಿ. ದೂರದಲ್ಲಿರುವ  ಸ್ಥಳ. ಅಲ್ಲಿನ ಸಿಂಗದೂರೇಶ್ವರಿ ಅಥವ ಚೌಡೇಶ್ವರಿಯ ಹೆಸರು ಸಾಕಷ್ಟು ಪ್ರಸಿದ್ದ. ಸಿಗಂದೂರು  ಶರಾವತಿ ನದಿಗೆ ಕಟ್ಟಿರುವ…
ಲೇಖಕರು: sathishnasa
ವಿಧ: ಬ್ಲಾಗ್ ಬರಹ
January 25, 2014
ಕೋಪವೆಂಬುವುದದು ಬರುವುದು ಸಹಜ ಮನಸಿನಲಿ ನಾಲಿಗೆಯೂ ಕೋಪದೊಂದಿಗೆಂದೆಂದು  ಸೇರದಿರಲಿ ಬುದ್ದಿ ನಾಶವು ಕೋಪದೊಂದಿಗೆ ಸೇರೆ ನಾಲಿಗೆಯೂ ಕೋಪವೆಂಬುದನು ನೀ ನಿಗ್ರಹಿಸಲದು ಸಾಧನೆಯೂ   ತಾಳ್ಮೆಯಿರದ ಮನ ಕೋಪವೆಂಬುದರ ವಾಸದ ಸ್ಥಾನ ನಿನ್ನಂತೆ ನಡೆಯದಿರುವಾಗ ತಾಳ್ಮೆಯಿಂದಲಿರಲಿ ಮನ ತಾಳ್ಮೆಯೆಂಬುವುದೆ ಕೋಪವ ನಿಗ್ರಹಿಸಲಿಹ ಸಾಧನವು ಸಾಧಿಸಬಹುದೆಲ್ಲವನು ಕೋಪವ ನಿಗ್ರಹಿಸಲು  ಮನವು   ಎಲ್ಲ ಸಾಧನೆಗೂ ಮೊದಲ ಮೆಟ್ಟಿಲಾಗಿಹುದು ಕೋಪದ ನಿಗ್ರಹವು ಸಾಧಿಸಬೇಕಿಹುದಿದ ನೀ ಪಡೆಯಬೇಕಿರೆ ಶ್ರೀನರಸಿಂಹನ ಒಲವು
ಲೇಖಕರು: partha1059
ವಿಧ: ಬ್ಲಾಗ್ ಬರಹ
January 25, 2014
ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ  ಮಕ್ಕಳಿಗೆ ರಜಾ ಬಂತು ಎಂದರೆ   ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ ಮೂರು ದಿನ ಬೆಂಗಳೂರಿನಿಂದ ಹೊರಗೆ ಹೋಗುವ ಕಾರ್ಯಕ್ರಮ. ಮೊದಲಿಗೆ ಮಗಳು ಹೇಳಿದ್ದು  "ಅಪ್ಪ ಕೇರಳ ಕಡೆ ಸೈಟ್ ಸೀಯಿಂಗ್ ಚೆನ್ನಾಗಿರುತ್ತೆ ಅನ್ನುತ್ತಾರೆ ಗೆಳತಿಯರೆಲ್ಲ,  ಅಲ್ಲಿಗೆ ಹೋಗೋಣ" ಎಂದು.  ಅಲ್ಲಿಗೆಲ್ಲ ಮೊದಲೇ ಪ್ರೋಗ್ರಾಂ ಹಾಕದೇ ಹೋಗುವದಾದರು…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 25, 2014
ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ  ಮಕ್ಕಳಿಗೆ ರಜಾ ಬಂತು ಎಂದರೆ   ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ ಮೂರು ದಿನ ಬೆಂಗಳೂರಿನಿಂದ ಹೊರಗೆ ಹೋಗುವ ಕಾರ್ಯಕ್ರಮ. ಮೊದಲಿಗೆ ಮಗಳು ಹೇಳಿದ್ದು  "ಅಪ್ಪ ಕೇರಳ ಕಡೆ ಸೈಟ್ ಸೀಯಿಂಗ್ ಚೆನ್ನಾಗಿರುತ್ತೆ ಅನ್ನುತ್ತಾರೆ ಗೆಳತಿಯರೆಲ್ಲ,  ಅಲ್ಲಿಗೆ ಹೋಗೋಣ" ಎಂದು.  ಅಲ್ಲಿಗೆಲ್ಲ ಮೊದಲೇ ಪ್ರೋಗ್ರಾಂ ಹಾಕದೇ ಹೋಗುವದಾದರು…
ಲೇಖಕರು: partha1059
ವಿಧ: ಬ್ಲಾಗ್ ಬರಹ
January 25, 2014
ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ  ಮಕ್ಕಳಿಗೆ ರಜಾ ಬಂತು ಎಂದರೆ   ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ ಮೂರು ದಿನ ಬೆಂಗಳೂರಿನಿಂದ ಹೊರಗೆ ಹೋಗುವ ಕಾರ್ಯಕ್ರಮ. ಮೊದಲಿಗೆ ಮಗಳು ಹೇಳಿದ್ದು  "ಅಪ್ಪ ಕೇರಳ ಕಡೆ ಸೈಟ್ ಸೀಯಿಂಗ್ ಚೆನ್ನಾಗಿರುತ್ತೆ ಅನ್ನುತ್ತಾರೆ ಗೆಳತಿಯರೆಲ್ಲ,  ಅಲ್ಲಿಗೆ ಹೋಗೋಣ" ಎಂದು.  ಅಲ್ಲಿಗೆಲ್ಲ ಮೊದಲೇ ಪ್ರೋಗ್ರಾಂ ಹಾಕದೇ ಹೋಗುವದಾದರು…
ಲೇಖಕರು: jayaprakash M.G
ವಿಧ: ಬ್ಲಾಗ್ ಬರಹ
January 24, 2014
ನಭದೊಡಲ ಸೀಳುತಲೆರಗುವೆನು ಬರ ಸಿಡಿಲಾಗಿ ವಜ್ರನಖಾಘಾತೊದೆಳೆತ್ತುವೆನು ಸೆಳೆಯುತಲಿ ಹಾರುವೆನು ನಭದೊಳಗೆ ನಖದ ಬಿಗಿ ಹಿಡಿತದಲಿ ಕುಕ್ಕುತಲಿ ಕೊಕ್ಕಿನಲಿ ಸೀಳುವೆನು ಸೊಕ್ಕಿನಲಿ ವಜ್ರ ಕವಚವ ಹರಿಯುವೆನು ನಿರ್ದಯದಿ ಹೀರುತಲಿ ಜೀವರಸವ ಹನಿಹನಿಯ ಸವಿಯುತ ಬಿಡಿಸಲಾರಿಹರಿನ್ನಿಲ್ಲ ತಡೆವಾರರೆನ್ನನೀ ನಭದೊಳು ಗರುಡನಿವನೆರಗಿಹನು ನೆನೆ ನಿನ್ನ ದೈವವನು ಕ್ರೂರ ಕರ್ಮವಿದೆನೆಗೆ ಜೀವನದ ಧರ್ಮ ಕೂರ್ಮಾ ವಜ್ರ ಕವಚದ ಭದ್ರ ರಕ್ಷೆಯ ಭೀಮಶಕ್ತಿಯ ಕೂರ್ಮನಿಹೆನು ಮಥನ ಕಾಲದಿ ಮಂದರ ಪರ್ವತವನೆತ್ತಿ ಹೊತ್ತಿಹೆನು…
ಲೇಖಕರು: H A Patil
ವಿಧ: ಬ್ಲಾಗ್ ಬರಹ
January 24, 2014
ಬುಧವಾರ ಬೆಳಗ್ಗೆ 7-30 ಗಂಟೆಗೆ ತೀವ್ರ ಎದೆನೋವಿನಿಂದಾಗಿ ಸುಗಮ ಸಂಗೀತದ ಗಾಯಕ ಯಶವಂತ ಹಳಿಬಂಡಿ ಆಸ್ಪತ್ರೆಗೆ ಸಾಗಿಸುವ ಮೊದಲೆ ಅಸು ನೀಗಿದ್ದಾರೆ. 64 ವರ್ಷ ಈಗಿನ ದಿನಮಾನಗಳಲ್ಲಿ ಸಾಯುವ ವಯಸ್ಸಲ್ಲ. ಈಗಿನ ನೂತನ ವೈದ್ಯಕೀಯ ಆವಿಷ್ಕಾರಗಳು ಹಲವರ ಆಯಸ್ಸನ್ನು ಹೆಚ್ಚುವಂತೆ ಮಾಡಿವೆ. ಯಾಕೋ ಈತನ ಸಾವಿನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಸುಗಮ ಸಂಗೀತ ಲೋಕದ ಸಾಧಕರ ಸಾವಿನ ಚಿತ್ರಗಳು ಕಣ್ಮುಂದೆ ಸರಿದು ಹೋದವು. ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ, ಜಿ.ವಿ.ಅತ್ರಿ ಮತ್ತು ರಾಜೂ ಅನಂತ ಸ್ವಾಮಿ ಯವರ…