ಎಲ್ಲ ಪುಟಗಳು

ಲೇಖಕರು: basavarajKM
ವಿಧ: ಬ್ಲಾಗ್ ಬರಹ
February 24, 2014
ಚಿತ್ರದ ಹೇಸರು ಕೇಳಿದರೆ ಗೊತ್ತಾಗುತ್ತೆ ಇದು ಒಂದು ಪಕ್ಕಾ action ಸಿನಿಮಾ ಅಂತ. ಇಲ್ಲಿ ಉಗ್ರ ರೂಪನ ತಾಳೋರು ಯಾರು ಅಂದ್ರೆ ಅಗಸ್ತ್ಯ(Sri Muruli). ವಿಷ್ಣುವಿನ ತಾಳ್ಮೆನು ಇರಲಿ & ನರಸಿಂಹನ ಉಗ್ರ ಕೋಪನು ಇರಲಿ ಅಂತ ಅಗಸ್ತ್ಯನಿಗೆ ಅವರ ತಂದೆ ಹೇಳಿದ ಕೊನೆಯಮಾತು. ತಾಯಿನಂತು ನೋಡಿಲ್ಲ atleast ತಾಯ್ನಡಲ್ಲಿ ಇರೊ ತನ್ನ ತಾಯಿಯ ಸಮಾಧಿಯನ್ನಾದರು ನೋಡಬೇಕು ಅಂತ ವಿದೇಶದಿಂದ ತಾಯ್ನಾಡಿಗೆ ಬಂದ ನಾಯಕಿಗೆ(Hari Priya) ಅಷ್ಟು ಸುಲಭದಲ್ಲಿ ಈ ಭಾಗ್ಯ ಸಿಗೋಲ್ಲ.ಯಾಕೆ ಅಂದ್ರೆ ಅವಳನ್ನ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 24, 2014
ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ.  ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 24, 2014
ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ.  ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
February 24, 2014
ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ.  ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 23, 2014
ದೇವನಹಳ್ಳಿಯಲ್ಲಿ ಮಣ್ಣಿನ ಕೋಟೆಯನ್ನು ಕ್ರಿ.ಶ. ೧೫೦೧ರಲ್ಲಿ  ಆವತಿಯ ಸಾಮಂತರಾಜ ಮಲ್ಲಬೈರೇಗೌಡ, ದೇವನದೊಡ್ಡಿ(ದೇವನಹಳ್ಳಿ)ಯ ದೇವರಾಯನಿಂದ ಅನುಮತಿಪಡೆದು ಕಟ್ಟಿದನು.  ೧೭೪೭ರಲ್ಲಿ ಆ ಕೋಟೆಯು ಮೈಸೂರು ಅರಸರ ಆಧೀನಕ್ಕೆ ಬಂದಿತು. ಆ ಯುದ್ಧದಲ್ಲೇ ಹೈದರಾಲಿಯ ಪ್ರತಾಪ ಪ್ರಸಿದ್ಧಿಗೆ ಬಂದಿದ್ದು.  ಹೈದರಾಲಿ-ಟಿಪ್ಪು ಕಾಲದಲ್ಲಿ ಕೋಟೆಯ ಪುನರ್ ನಿರ್ಮಾಣವಾಗಿದ್ದು. ಈ ಕೋಟೆ ಹದಿನೆಂಟನೇ ಶತಮಾನದ ಮೈಸೂರು ಪ್ರಾಂತ್ಯದ ಸೇನಾವಾಸ್ತು ಶಿಲ್ಪಕ್ಕೆ ಒಳ್ಳೆಯ ಉದಾಹರಣೆ. ಇದರ ದಪ್ಪವಾದ ಜಲ್ಲಿ ಹಾಗೂ ಕಲ್ಲಿನ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
February 23, 2014
      ಸಾವು ಬದುಕಿನ ಒಂದು ದಿವ್ಯ ಕ್ಷಣ ಅದು ದೊಡ್ಡವ ಸಣ್ಣವ ಬಡವ ಬಲ್ಲಿದ ಆ ಜಾತಿ ಈ ಜಾತಿ ಆ ದೇಶದವ ಈ ದೇಶದವ ಜ್ಞಾನಿ ಅಜ್ಞಾನಿ ಎನ್ನುವ ಬೇಧ ಅದಕಿಲ್ಲ ಅವರು ಯಾರೆ ಇರಲಿ ಜವರಾಯ ಬಂದೆರಗಿ ಬಿಡುತ್ತಾನೆ ಆತ ಜೀವಾತ್ಮಗಳನು ಮುಕ್ತಗೊಳಿಸುತ್ತಾನೆ ಹೀಗಾಗಿ ಅದೊಂದು ‘ದಿವ್ಯ ಕ್ಷಣ’   ಸ್ವಾಭಾವಿಕ ಅಸ್ವಾಭಾವಿಕ ಆತ್ಮಹತ್ಯೆ ಕೊಲೆ ಅಪಘಾತದ ಸಾವು ಅದು ಯಾವ ಸಾವೆ ಇರಲಿ ಅದು ಶೂನ್ಯವನು ಸೃಷ್ಟಿಸುವಂತಹುದು ಆದರೆ ದೈನಂದಿನ ಬದುಕು ! ಆ ಶೂನ್ಯವನು ತುಂಬುತ್ತ ಸಾಗುವಂತಹುದು ಸಜ್ಜನರ ಸಾವು ಒಂದು…
ಲೇಖಕರು: sathishnasa
ವಿಧ: ಬ್ಲಾಗ್ ಬರಹ
February 22, 2014
ವಿಷಯಾಸಕ್ತಿಯಲಿ ಮುಳುಗಿ ಮನ ತೊಳಲಾಡುತಿಹುದು ಕರ್ಮ, ಬಂಧಗಳೆನುವ ಬಲೆಯೊಳು ತಾನೆ ಸಿಲುಕಿಹುದು ತ್ಯಜಿಸಬೇಕೆಲ್ಲವ  ಎಂದೊಮ್ಮೊಮ್ಮೆ   ಮನಸಿಗನಿಸಿದರು ಸೋಲುವುದು ಮನ ಭೋಗ, ಲಾಲಸೆ ಮಾಯೆಯೆದುರು   ಇರಿಸಿಹನು ಎಲ್ಲವನು, ಎಲ್ಲರನು ಅವನಿಚ್ಚೆಯಂತೆ ಜಗದಿ ನಂಬಿದರೆ ನೀ ಶ್ರೀಹರಿಯ ಕೈಬಿಡದೆ ಸಲಹುವನು ಭವದಿ ತ್ಯಜಿಸಬೇಕೆಲ್ಲವ  ಎಂಬುದನು ತೊರೆ ನೀನು ಮನದಿಂದ ಸಮಯವದು ಬರಲಾಗ ಬಿಡಿಸುವವನೆಲ್ಲ ಬಂಧಗಳಿಂದ   ಸಹಜ ದ್ವಂದ್ವಗಳಿಂದಲೊಮ್ಮೊಮ್ಮೆ ಜಿಜ್ಞಾಸೆ ಏಳುವುದು ಮನದಿ ಸ್ಮರಿಸನವರತ ಶ್ರೀ ನರಸಿಂಹ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 22, 2014
ಶಿಲ್ಪಿಯು ನೀನೆ ಶಿಲ್ಪವು ನೀನೆ ವಿಶ್ವವ ಸೃಷ್ಟಿಪ ಶಿಲೆಯೂನೀನೆ ಶೃತಿಯೂ ನೀನೆ ವೀಣೆಯು ನೀನೆ ಶೃತಿಯೊಳು ಹೊಮ್ಮಿದ ನಾದವು ನೀನೆ ಕಾರ್ಯವು ನೀನೆ ಕಾರಣ ನೀನೆ ಕಾರ್ಯ ಕಾರಣದ ಕರ್ತೃವು ನೀನೆ ನಿನ್ನೆಯು ನೀನೆ ನಾಳೆಯು ನೀನೆ ನಿನ್ನೆ ನಾಳೆಗಳ ಸೇತುವೆ ನೀನೆ ಅವನೂ ನೀನೆ ಅವಳೂ ನೀನೆ ಇರುವುದೊಂದೆ ಅದು ನೀನೆ ನಿನ್ನನೆ ಸೃಷ್ಟಿಸಿ ನೀನೇ ಹೊಕ್ಕು ನಿನ್ನನೆ ಮರೆತವ ನೀನೆ. ಜೀವವು ನೀನೆ ಜಡವೂ ನೀನೆ ಜೀವ ಜಗ ಜಂಗಮವೆಲ್ಲವೂ ನೀನೆ ನೀನೆ ನೀನೆ ನೀನೆ ನಿನ್ನ ಬದುಕ ಬರೆದವ ನೀನೆ ಬರಹ ಬದಲಿಸ ಬಲ್ಲವ ನೀನೆ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 22, 2014
ಶಿಲ್ಪಿಯು ನೀನೆ ಶಿಲ್ಪವು ನೀನೆ ವಿಶ್ವವ ಸೃಷ್ಟಿಪ ಶಿಲೆಯೂನೀನೆ ಶೃತಿಯೂ ನೀನೆ ವೀಣೆಯು ನೀನೆ ಶೃತಿಯೊಳು ಹೊಮ್ಮಿದ ನಾದವು ನೀನೆ ಕಾರ್ಯವು ನೀನೆ ಕಾರಣ ನೀನೆ ಕಾರ್ಯ ಕಾರಣದ ಕರ್ತೃವು ನೀನೆ ನಿನ್ನೆಯು ನೀನೆ ನಾಳೆಯು ನೀನೆ ನಿನ್ನೆ ನಾಳೆಗಳ ಸೇತುವೆ ನೀನೆ ಅವನೂ ನೀನೆ ಅವಳೂ ನೀನೆ ಇರುವುದೊಂದೆ ಅದು ನೀನೆ ನಿನ್ನನೆ ಸೃಷ್ಟಿಸಿ ನೀನೇ ಹೊಕ್ಕು ನಿನ್ನನೆ ಮರೆತವ ನೀನೆ. ಜೀವವು ನೀನೆ ಜಡವೂ ನೀನೆ ಜೀವ ಜಗ ಜಂಗಮವೆಲ್ಲವೂ ನೀನೆ ನೀನೆ ನೀನೆ ನೀನೆ ನಿನ್ನ ಬದುಕ ಬರೆದವ ನೀನೆ ಬರಹ ಬದಲಿಸ ಬಲ್ಲವ ನೀನೆ…
ಲೇಖಕರು: vidyakumargv
ವಿಧ: ಬ್ಲಾಗ್ ಬರಹ
February 22, 2014
ಶಿಲ್ಪಿಯು ನೀನೆ ಶಿಲ್ಪವು ನೀನೆ ವಿಶ್ವವ ಸೃಷ್ಟಿಪ ಶಿಲೆಯೂನೀನೆ ಶೃತಿಯೂ ನೀನೆ ವೀಣೆಯು ನೀನೆ ಶೃತಿಯೊಳು ಹೊಮ್ಮಿದ ನಾದವು ನೀನೆ ಕಾರ್ಯವು ನೀನೆ ಕಾರಣ ನೀನೆ ಕಾರ್ಯ ಕಾರಣದ ಕರ್ತೃವು ನೀನೆ ನಿನ್ನೆಯು ನೀನೆ ನಾಳೆಯು ನೀನೆ ನಿನ್ನೆ ನಾಳೆಗಳ ಸೇತುವೆ ನೀನೆ ಅವನೂ ನೀನೆ ಅವಳೂ ನೀನೆ ಇರುವುದೊಂದೆ ಅದು ನೀನೆ ನಿನ್ನನೆ ಸೃಷ್ಟಿಸಿ ನೀನೇ ಹೊಕ್ಕು ನಿನ್ನನೆ ಮರೆತವ ನೀನೆ. ಜೀವವು ನೀನೆ ಜಡವೂ ನೀನೆ ಜೀವ ಜಗ ಜಂಗಮವೆಲ್ಲವೂ ನೀನೆ ನೀನೆ ನೀನೆ ನೀನೆ ನಿನ್ನ ಬದುಕ ಬರೆದವ ನೀನೆ ಬರಹ ಬದಲಿಸ ಬಲ್ಲವ ನೀನೆ…