ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
March 10, 2014
ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ ರಾಜ್ ನಾರಯಣ್  ಭಾರತದ ರಾಜಕೀಯ ಇತಿಹಾಸದಲ್ಲಿ ಸರ್ವಕಾಲಕ್ಕು ದಾಖಲಾದ ಹೆಸರು.  ಭಾರತದಲ್ಲಿ 1975 ರಲ್ಲಿ  ಹೇರಲ್ಪಟ್ಟ  ತುರ್ತುಪರಿಸ್ಥಿತಿ ಗೆ ಮೂವರು ಪ್ರತ್ಯಕ್ಷ ಹಾಗು ಪರೋಕ್ಷ ಕಾರಣರು. ಅವರೆಂದರೆ ಶ್ರೀಮತಿ ಇಂದಿರಾಗಾಂಧಿ, ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಹಾಗು ರಾಜ್ ನಾರಯಣ್ . ರಾಜನಾರಯಣ್ ಇಂದಿರಾ ವಿರುದ್ದ ಚುನಾವಣೆಯಲ್ಲಿ ನಿಂತು ಗೆದ್ದ ಏಕೈಕ ವ್ಯಕ್ತಿ  1977 ರ ಲೋಕಸಭಾ ಚುನಾವಣೆಯಲ್ಲಿ. ಅದಕ್ಕೆ ಮೊದಲು ಅವರು 1971 ರಲ್ಲಿ ರಾಯ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 10, 2014
ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ ರಾಜ್ ನಾರಯಣ್  ಭಾರತದ ರಾಜಕೀಯ ಇತಿಹಾಸದಲ್ಲಿ ಸರ್ವಕಾಲಕ್ಕು ದಾಖಲಾದ ಹೆಸರು.  ಭಾರತದಲ್ಲಿ 1975 ರಲ್ಲಿ  ಹೇರಲ್ಪಟ್ಟ  ತುರ್ತುಪರಿಸ್ಥಿತಿ ಗೆ ಮೂವರು ಪ್ರತ್ಯಕ್ಷ ಹಾಗು ಪರೋಕ್ಷ ಕಾರಣರು. ಅವರೆಂದರೆ ಶ್ರೀಮತಿ ಇಂದಿರಾಗಾಂಧಿ, ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಹಾಗು ರಾಜ್ ನಾರಯಣ್ . ರಾಜನಾರಯಣ್ ಇಂದಿರಾ ವಿರುದ್ದ ಚುನಾವಣೆಯಲ್ಲಿ ನಿಂತು ಗೆದ್ದ ಏಕೈಕ ವ್ಯಕ್ತಿ  1977 ರ ಲೋಕಸಭಾ ಚುನಾವಣೆಯಲ್ಲಿ. ಅದಕ್ಕೆ ಮೊದಲು ಅವರು 1971 ರಲ್ಲಿ ರಾಯ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 10, 2014
ರಾಜ್ ನಾರಾಯಣ್‍ _ ಇಂದಿರಾ_ ತುರ್ತುಪರಿಸ್ಥಿತಿ ರಾಜ್ ನಾರಯಣ್  ಭಾರತದ ರಾಜಕೀಯ ಇತಿಹಾಸದಲ್ಲಿ ಸರ್ವಕಾಲಕ್ಕು ದಾಖಲಾದ ಹೆಸರು.  ಭಾರತದಲ್ಲಿ 1975 ರಲ್ಲಿ  ಹೇರಲ್ಪಟ್ಟ  ತುರ್ತುಪರಿಸ್ಥಿತಿ ಗೆ ಮೂವರು ಪ್ರತ್ಯಕ್ಷ ಹಾಗು ಪರೋಕ್ಷ ಕಾರಣರು. ಅವರೆಂದರೆ ಶ್ರೀಮತಿ ಇಂದಿರಾಗಾಂಧಿ, ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಹಾಗು ರಾಜ್ ನಾರಯಣ್ . ರಾಜನಾರಯಣ್ ಇಂದಿರಾ ವಿರುದ್ದ ಚುನಾವಣೆಯಲ್ಲಿ ನಿಂತು ಗೆದ್ದ ಏಕೈಕ ವ್ಯಕ್ತಿ  1977 ರ ಲೋಕಸಭಾ ಚುನಾವಣೆಯಲ್ಲಿ. ಅದಕ್ಕೆ ಮೊದಲು ಅವರು 1971 ರಲ್ಲಿ ರಾಯ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 09, 2014
ಜಗಮೋಹನ್ ಲಾಲ್  ಸಿನ್ಹಾ  ಭಾರತದ ನ್ಯಾಯಾಂಗ ವ್ಯವಸ್ಥೆ ಹೆಮ್ಮೆಪಟ್ಟುಕೊಳ್ಳುವ ನ್ಯಾಯದೀಶರು.  ಭಾರತದ ನ್ಯಾಯಂಗ ವ್ಯವಸ್ಥೆಯೆ ಸದಾ ಕಾಲ ತಲೆ ಎತ್ತಿ ನಿಲ್ಲಬಹುದಾದ ನ್ಯಾಯನಿರ್ಣಯ ನೀಡಿದ್ದ, ಅಲಹಾಭಾದ್ ಹೈಕೋರ್ಟಿನ ನ್ಯಾಯಾದೀಶ.  ೧೯೭೫ ರಲ್ಲಿ  ಸ್ಟೇಟ್ ಆಫ್ ಉತ್ತರ ಪ್ರದೇಶ್ v/s ರಾಜನಾರಯಣ್ ಕೇಸು ಎಂದು ಪ್ರಖ್ಯಾತವಾದ ಕೇಸಿಗೆ ತಮ್ಮ ಉತ್ತಮ ನ್ಯಾಯ ನಿರ್ಣಯದ ಮೂಲಕ ಭಾರತದ ನ್ಯಾಯಂಗ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದವರು ಇವರು.  ೧೯೭೧ ರಲ್ಲಿ ರಾಜನಾರಯಣ್ ರವರು ಇಂದಿರಾಗಾಂದಿಯವರ ವಿರುದ್ದ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 09, 2014
ಜಗಮೋಹನ್ ಲಾಲ್  ಸಿನ್ಹಾ  ಭಾರತದ ನ್ಯಾಯಾಂಗ ವ್ಯವಸ್ಥೆ ಹೆಮ್ಮೆಪಟ್ಟುಕೊಳ್ಳುವ ನ್ಯಾಯದೀಶರು.  ಭಾರತದ ನ್ಯಾಯಂಗ ವ್ಯವಸ್ಥೆಯೆ ಸದಾ ಕಾಲ ತಲೆ ಎತ್ತಿ ನಿಲ್ಲಬಹುದಾದ ನ್ಯಾಯನಿರ್ಣಯ ನೀಡಿದ್ದ, ಅಲಹಾಭಾದ್ ಹೈಕೋರ್ಟಿನ ನ್ಯಾಯಾದೀಶ.  ೧೯೭೫ ರಲ್ಲಿ  ಸ್ಟೇಟ್ ಆಫ್ ಉತ್ತರ ಪ್ರದೇಶ್ v/s ರಾಜನಾರಯಣ್ ಕೇಸು ಎಂದು ಪ್ರಖ್ಯಾತವಾದ ಕೇಸಿಗೆ ತಮ್ಮ ಉತ್ತಮ ನ್ಯಾಯ ನಿರ್ಣಯದ ಮೂಲಕ ಭಾರತದ ನ್ಯಾಯಂಗ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದವರು ಇವರು.  ೧೯೭೧ ರಲ್ಲಿ ರಾಜನಾರಯಣ್ ರವರು ಇಂದಿರಾಗಾಂದಿಯವರ ವಿರುದ್ದ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 09, 2014
ಜಗಮೋಹನ್ ಲಾಲ್  ಸಿನ್ಹಾ  ಭಾರತದ ನ್ಯಾಯಾಂಗ ವ್ಯವಸ್ಥೆ ಹೆಮ್ಮೆಪಟ್ಟುಕೊಳ್ಳುವ ನ್ಯಾಯದೀಶರು.  ಭಾರತದ ನ್ಯಾಯಂಗ ವ್ಯವಸ್ಥೆಯೆ ಸದಾ ಕಾಲ ತಲೆ ಎತ್ತಿ ನಿಲ್ಲಬಹುದಾದ ನ್ಯಾಯನಿರ್ಣಯ ನೀಡಿದ್ದ, ಅಲಹಾಭಾದ್ ಹೈಕೋರ್ಟಿನ ನ್ಯಾಯಾದೀಶ.  ೧೯೭೫ ರಲ್ಲಿ  ಸ್ಟೇಟ್ ಆಫ್ ಉತ್ತರ ಪ್ರದೇಶ್ v/s ರಾಜನಾರಯಣ್ ಕೇಸು ಎಂದು ಪ್ರಖ್ಯಾತವಾದ ಕೇಸಿಗೆ ತಮ್ಮ ಉತ್ತಮ ನ್ಯಾಯ ನಿರ್ಣಯದ ಮೂಲಕ ಭಾರತದ ನ್ಯಾಯಂಗ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದವರು ಇವರು.  ೧೯೭೧ ರಲ್ಲಿ ರಾಜನಾರಯಣ್ ರವರು ಇಂದಿರಾಗಾಂದಿಯವರ ವಿರುದ್ದ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 09, 2014
ಎಲ್ಲ ಹಳ್ಳಿಗಳಲ್ಲಿಯೂ ಇರುವಂತೆ ನಮ್ಮ ಊರಿನಲ್ಲಿಯೂ, ಊರಿನ ಮಧ್ಯದಲ್ಲಿ ಒಂದು ದೇವಸ್ಥಾನ ಇದೆ. ಅದು ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ. ದೇವಸ್ಥಾನದ ಮುಂದೆ ವಿಶಾಲವಾದ ಕಲ್ಯಾಣಿ. ಸುತ್ತಲೂ ಬ್ರಾಹ್ಮಣರ ಮನೆಗಳು. ಒಂದು ಸಾಲಿನಲ್ಲಿ ಎಂಟು ಮತ್ತೊಂದು ಸಾಲಿನಲ್ಲಿ ಆರು ಮನೆಗಳು. ದೇವಸ್ಥಾನದ ಎದುರಿಗೆ ಒಂದು ಮನೆ, ದೇವಸ್ಥಾನಕ್ಕೆ ನೇರ ಹಿಂದೆ ಒಂದು ಮನೆ. ಹೀಗಿತ್ತು ನನ್ನ ಸ್ವಗ್ರಾಮವಾದ ವೆಂಕಟಯ್ಯನ ಛತ್ರ. ಈ ಊರಿಗೆ ಸುಮಾರು ೪೦೦ ವರ್ಷಗಳ ಇತಿಹಾಸ ಇದೆ ಎಂದು ನನ್ನ ತಂದೆ ತಾಯಿಯಿಂದ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
March 09, 2014
ಎಲ್ಲ ಹಳ್ಳಿಗಳಲ್ಲಿಯೂ ಇರುವಂತೆ ನಮ್ಮ ಊರಿನಲ್ಲಿಯೂ, ಊರಿನ ಮಧ್ಯದಲ್ಲಿ ಒಂದು ದೇವಸ್ಥಾನ ಇದೆ. ಅದು ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ. ದೇವಸ್ಥಾನದ ಮುಂದೆ ವಿಶಾಲವಾದ ಕಲ್ಯಾಣಿ. ಸುತ್ತಲೂ ಬ್ರಾಹ್ಮಣರ ಮನೆಗಳು. ಒಂದು ಸಾಲಿನಲ್ಲಿ ಎಂಟು ಮತ್ತೊಂದು ಸಾಲಿನಲ್ಲಿ ಆರು ಮನೆಗಳು. ದೇವಸ್ಥಾನದ ಎದುರಿಗೆ ಒಂದು ಮನೆ, ದೇವಸ್ಥಾನಕ್ಕೆ ನೇರ ಹಿಂದೆ ಒಂದು ಮನೆ. ಹೀಗಿತ್ತು ನನ್ನ ಸ್ವಗ್ರಾಮವಾದ ವೆಂಕಟಯ್ಯನ ಛತ್ರ. ಈ ಊರಿಗೆ ಸುಮಾರು ೪೦೦ ವರ್ಷಗಳ ಇತಿಹಾಸ ಇದೆ ಎಂದು ನನ್ನ ತಂದೆ ತಾಯಿಯಿಂದ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 09, 2014
ಈಚೆಗೆ ಸಂಪದದಲ್ಲಿ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಾದ ಬಗ್ಗೆ,  ಶ್ರೀಮತಿ ಇಂದಿರಾಗಾಂದಿಯವರ ನಡೆಸಿದ ಆಡಳಿತದ ಬಗ್ಗೆ  ಬರಹಗಳು ಬಂದವು ಅದನ್ನು ಓದುವಾಗ ನನಗೆ ನೆನಪಿದ್ದ ಹಲವು ವಿಷಯಗಳಿಗೆ ಹೋಲಿಕೆ ಮಾಡುತ್ತ ನೆಟ್ ನಲ್ಲಿ ಆ ಬಗ್ಗೆ ವಿವರ ಹುಡುಕಿದೆ. ದೇಶದ ಇತಿಹಾಸದಲ್ಲಿ ಇಂದಿರಾಗಾಂದಿಯವರದು ವರ್ಣಮಯ ವ್ಯಕ್ತಿತ್ವ. ಅವರ ಬದುಕು ಹಲವು ಏರಿಳಿಗಳಿಂದ ತುಂಬಿದ್ದು ಯಾವುದೇ ಸಂದರ್ಭದಲ್ಲಿಯೂ ಅದನ್ನು ತನಗೆ ಬೇಕಾದಂತೆ ಎದುರಿಸಿ ನಿಲ್ಲುವ ವ್ಯಕ್ತಿತ್ವದವರಾಗಿದ್ದರು. ಹಿಂದಿನ  ಹಿರಣಯ್ಯವನರ…
ಲೇಖಕರು: partha1059
ವಿಧ: ಬ್ಲಾಗ್ ಬರಹ
March 09, 2014
ಈಚೆಗೆ ಸಂಪದದಲ್ಲಿ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಾದ ಬಗ್ಗೆ,  ಶ್ರೀಮತಿ ಇಂದಿರಾಗಾಂದಿಯವರ ನಡೆಸಿದ ಆಡಳಿತದ ಬಗ್ಗೆ  ಬರಹಗಳು ಬಂದವು ಅದನ್ನು ಓದುವಾಗ ನನಗೆ ನೆನಪಿದ್ದ ಹಲವು ವಿಷಯಗಳಿಗೆ ಹೋಲಿಕೆ ಮಾಡುತ್ತ ನೆಟ್ ನಲ್ಲಿ ಆ ಬಗ್ಗೆ ವಿವರ ಹುಡುಕಿದೆ. ದೇಶದ ಇತಿಹಾಸದಲ್ಲಿ ಇಂದಿರಾಗಾಂದಿಯವರದು ವರ್ಣಮಯ ವ್ಯಕ್ತಿತ್ವ. ಅವರ ಬದುಕು ಹಲವು ಏರಿಳಿಗಳಿಂದ ತುಂಬಿದ್ದು ಯಾವುದೇ ಸಂದರ್ಭದಲ್ಲಿಯೂ ಅದನ್ನು ತನಗೆ ಬೇಕಾದಂತೆ ಎದುರಿಸಿ ನಿಲ್ಲುವ ವ್ಯಕ್ತಿತ್ವದವರಾಗಿದ್ದರು. ಹಿಂದಿನ  ಹಿರಣಯ್ಯವನರ…