ಎಲ್ಲ ಪುಟಗಳು

ಲೇಖಕರು: manju.hichkad
ವಿಧ: ಬ್ಲಾಗ್ ಬರಹ
January 16, 2014
ಆ ನಿನ್ನ ನಯನಗಳು ನನ್ನನೇಕೋ ಕೆಣಕುತಿವೆ ಆ ನಯನಗಳ ನೋಟಕೆ ಅದರಗಳೇಕೋ ಅದರುತಿವೆ.   ಆ ಪ್ರೀತಿ ಹಂದರದಿ ಭಿತಿಗೆ ಎಡೆಯುಂಟೆ ಆ ಸರಸದ ನೋಟದಲಿ ವಿರಸಕ್ಕೆ ಎಡೆಯುಂಟೆ.   ಆ ನಿನ್ನ ಮೌನದ ನೋಟಕೆ ಮಾತಿಗೆ ಎಡೆಯುಂಟೆ ಪ್ರೀತಿಗೆ ಮೌನದ ಲೇಪಕೆ ಮಾತು ಬೇಕೆನಿಸುವುದುಂಟೆ.   ಮಾತಿಗೆ ಮೌನದ ಲೇಪವಿರಲು ಸರಸಕ್ಕೆ ವಿರಸದ ಲೇಪವಿರಲು ಹೊತ್ತು ಕಳೆದದ್ದು ತಿಳಿಯುವುದುಂಟೆ ಜನ್ಮ ಕಳೆದರೂ ಮುಗಿಯುವುದುಂಟೆ ಈ ಸರಸ ಸಲ್ಲಾಪ.   ನೀ ಹತ್ತಿರ ಸುಳಿಯುತ್ತಿರಲು ಮೈ ಮನಸುಗಳು ನಿಂತಲ್ಲಿ ನಿಲ್ಲದೇ ನಿನ್ನ ಸುತ್ತ…
ಲೇಖಕರು: lpitnal
ವಿಧ: ಕಾರ್ಯಕ್ರಮ
January 15, 2014
ಸಂಪದಿಗ ಗೆಳೆಯರೆ, ನಾಳೆ ದಿ. 16-01-14 ರಂದು ಸಂಜೆ 6.00 ಗಂಟೆಗೆ ಧಾರವಾಡದ ವಿದ್ಯಾ ವರ್ಧಕ ಸಂಘದಲ್ಲಿ ಕಟ್ಟಸ್ಸರಿ ಜೊಸೆಫ್ ಜೇಸುದಾಸ್ ರ 74 ನ ಹುಟ್ಟು ಹಬ್ಬದ ಅಂಗವಾಗಿ ಸಂಗೀತ ಸಂಜೆಯನ್ನು ಕಲಾ ಸಂಗಮ ಸಂಸ್ಥೆಯ ಗೆಳೆಯರು ಆಯೋಜಿಸಿದ್ದಾರೆ. ಧಾರವಾಡ ಹುಬ್ಬಳ್ಳಿಯಲ್ಲಿದ್ದರೆ ಬಿಡುವು ಮಾಡಿಕೊಂಡು ಬನ್ನಿ, ಗೆಳೆಯರೆ, ತುಸು ಹೊತ್ತು ಜೇಸುದಾಸ್ ರ ಸಂಗೀತವನ್ನು ಆಲಿಸಿ ಸಂತೋಷಿಸೋಣ.
ಲೇಖಕರು: guravi
ವಿಧ: ಬ್ಲಾಗ್ ಬರಹ
January 14, 2014
 ರಾಜು : ಅಮ್ಮಾ, 
ಲೇಖಕರು: guravi
ವಿಧ: ಬ್ಲಾಗ್ ಬರಹ
January 14, 2014
 ರಾಜು : ಅಮ್ಮಾ, 
ಲೇಖಕರು: ravindra n angadi
ವಿಧ: ಬ್ಲಾಗ್ ಬರಹ
January 14, 2014
ರೈತನು ಬೆಳೆದ ಪೈರು ಚಂದ, ಕೂಡಿಬಾಳಿದರೆ ನಾಡು ಚಂದ, ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿ, ರವಿಯು ಆಯನ ಬದಲಿಸುವ ಸಂಕ್ರಾಂತಿ , ಹಾಡುತ ಕುಣಿಯುತ ಬಂದಿದೆ ಸಂಕ್ರಾಂತಿ , ನಗಿಸುತ ಕುಣಿಸಲು ಬಂದಿದೆ ಸಂಕ್ರಾಂತಿ , ಕಹಿಯನು ಮರೆತು ಸಿಹಿಯನು ತರುವ ಸಂಕ್ರಾಂತಿ , ದ್ವೇಷವ ಮರೆಸಿ ಸ್ನೇಹವ ಬೆಳೆಸಲು ಬಂದಿದೆ  ಸಂಕ್ರಾಂತಿ , ಪ್ರತಿ ವರ್ಷವು ಒಳಿತನು ತರಲಿ ಈ ಸಂಕ್ರಾಂತಿ , ಕೆಡಕನು ತೊರೆದು ಒಳಿತನು ಬಯಸೋಣ, ಎಳ್ಳು-ಬೆಲ್ಲವ ಬೀರಿ ಹರ್ಷವ ತರಿಸೋಣ, ಎಲ್ಲರು ಸಂಭ್ರಮದಿಂದ  ಸಂಕ್ರಾಂತಿ  ಆಚರಿಸೋಣ.  
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 14, 2014
ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨): ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 14, 2014
ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨): ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 14, 2014
ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨): ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 14, 2014
ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨): ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 14, 2014
ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨): ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ…