ಎಲ್ಲ ಪುಟಗಳು

ಲೇಖಕರು: H A Patil
ವಿಧ: ಬ್ಲಾಗ್ ಬರಹ
January 11, 2014
                   ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ - ( ಭಾಗ 1 )      ಸಿನೆಮಾ ಸುಮಾರು ಮುಕ್ಕಾಲು ಶತಮಾನಕ್ಕೂ ಮಿಗಿಲಾಗಿ ಜಗತ್ತಿನಾದ್ಯಂತ ಜನ ಸಮೂಹವನ್ನು ರಂಜಿಸುತ್ತ ಬಂದಿದೆ. ಈ ಸಿನೆಮಾ ವ್ಯಾಮೋಹ ಬಹುವಾಗಿ ಆಕರ್ಷಿಸಿದ್ದು ಸುಳ್ಲಲ್ಲ. ನಮಗೆ ಅದರಲ್ಲಿಯೂ ಕನ್ನಡ ಸಿನೆಮಾ ಪ್ರೇಕ್ಷಕರಿಗೆ  ಇದು ಒಂದು ಅಳತೆ ಜಾಸ್ತಿ ಎಂದೇ ಹೇಳಬೇಕು. ನಮಗೆ ಯಾವುದೇ ಭಾಷಾ ಪ್ರಬೇಧವಿಲ್ಲ ಕನ್ನಡ ಚಿತ್ರಗಳನ್ನು ಉಳಿದೆಲ್ಲ ಭಾಷಗಳ ಎಂದರೆ ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲೀಷ ಭಾಷೆಗಳ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
January 11, 2014
ಕವಿಗೋಷ್ಠಿ ಕವಿಗೋಷ್ಠಿ ಇತ್ತು, ನಾನಾ ಕವಿಗಳ ಕವನ ವಾಚನ ಆಲಿಸಿದೆ, ಬಲು ಬೇಫಾಮ್ ಆಗಿದ್ದವು, ಮರಳಿ ಬರುವಾಗ ಗೆಳೆಯ ಎದುರಾದ, ಎಲ್ಲಿಂದ ಬಂದಿರಿ? ಎಂದ, ಕವಿಗೋಷ್ಠಿಯಿಂದ ಎಂದೆ, ಯಾರು ಓದಿದರು ಎಂದಿದ್ದಕ್ಕೆ ಒಬ್ಬರ ಹೆಸರು ಹೇಳಿದೆ, ಅಲ್ಲಿ ಇಂಥವರು ಇದ್ದರು ತಾನೆ, ಹೌದು ಇದ್ದರೆಂದೆ, ಅಲ್ಲಿ ಅವರೂ ಇದ್ದಿರಬೇಕಲ್ಲ ಎಂದ, ಹೌದು ಇದ್ದರು ಎಂದೆ,. ಮತ್ತೆ ಇಂತಿಂಥವರೂ ಇದ್ದಿರಬೇಕಲ್ಲ ಎಂದ, ಕವಿಗಳು ತಾನೆ ಅವರೆಲ್ಲ, ಇದ್ದೇ ಇದ್ದರು ಎಂದೆ. ಏನು, ಗಾಂಧಿ, ಸುಭಾಸರನ್ನು ನೆನೆದರೆ…
ಲೇಖಕರು: sathishnasa
ವಿಧ: ಬ್ಲಾಗ್ ಬರಹ
January 11, 2014
ಕಣ್ಣೆಗೆ  ಕಾಣುತಿಹ ನೋಟವದು ಸತ್ಯವೆಂದೆನಿಸುವುದು ಒಳಹೊಕ್ಕು ನೋಡಲದೊಮ್ಮೊಮ್ಮೆ ಮಿಥ್ಯವಾಗಿಹುದು ದೂರದಲಿ ನಿಂತು ನೋಡಲು ಸುಂದರವು ನದಿ ಹರಿವು ಕಾಣಿಸದು ಕಣ್ಣಿಗೆ ನದಿಯೊಳಗಿರುವ ಸುಳಿಯ ಇರುವು   ಹೊರ ನಡೆ, ನುಡಿ ನೋಡುತಲಿ ಯಾರನು ನಂಬದಿರು ಕೆಡುಕು ತುಂಬಿರಬಹುದವರ ಮನದಲಿ ಎಚ್ಚರವಾಗಿರು ಕಪಟತೆಯೆ ತುಂಬಿಹುದು ಅಧಿಕವಾಗಿಂದು ಈ ಜಗದಿ ಪರಿಕಿಪದೆ ನಂಬದಿರಾರನು,ಯಾವುದನು ನೀನು ಭರದಿ   ಮರಳುಗಾಡಿನಲಿ ಬಿಸಿಲ್ಗುದರೆಯ ತೆರದಿ ಜಗದಲೆಲ್ಲವು ಮಿಥ್ಯ ಇದನರಿಯೇ ಅನವರತ ಜಪಿಸು ಶ್ರೀನರಸಿಂಹ ನಾಮವ ನಿತ್ಯ
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 11, 2014
ಹಲವಾರು ದಿನಗಳಿಂದ ಹೆಚ್ಚಾಗಿ ಬರೆಯಲಾಗುತ್ತಿರಲಿಲ್ಲ ‍‍ , ನನ್ನ ನಾಟಕ ಪುಟ್ಟ ಮಲ್ಲಿಗೆ ಎಸ್ಟೇಟ್ ಹೋದವಾರ ರಂಗದ ಮೇಲೆ ಪ್ರದರ್ಶನವಾದ ನಂತರ‌ ಮೊದಲ‌ ರೀತಿಯಲ್ಲೆ ಆಗಾಗ‌ ಬರೆಯತೊಡಗಬಹುದು ಎಂದುಕೊಂಡಿದ್ದೇನೆ. ನಾಟಕ ಚೆನ್ನಾಗಿ ಆಯ್ತು ಅನ್ನೋದು ನನ್ನ ಮಟ್ಟಿಗೆ ಸಂತೋಷದ ವಿಷಯ‌.   ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಯಾವುದಾದರೊಂದು ಪ್ರಕೃತಿಯ ವಿಷಯದ ಬಗ್ಗೆ ಕಡೆಯ ಪಕ್ಷ ಐದು ಪದ್ಯಗಳಲ್ಲಿ ವರ್ಣಿಸಿ ಅನ್ನುವ ಪ್ರಶ್ನೆ ಕೊಟ್ಟಿದ್ದರು. ಬೇರೆ ಬೇರೆ ಕೆಲಸಗಳ ನಡುವೆ ಅದನ್ನು ಅಷ್ಟು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 11, 2014
ಹಲವಾರು ದಿನಗಳಿಂದ ಹೆಚ್ಚಾಗಿ ಬರೆಯಲಾಗುತ್ತಿರಲಿಲ್ಲ ‍‍ , ನನ್ನ ನಾಟಕ ಪುಟ್ಟ ಮಲ್ಲಿಗೆ ಎಸ್ಟೇಟ್ ಹೋದವಾರ ರಂಗದ ಮೇಲೆ ಪ್ರದರ್ಶನವಾದ ನಂತರ‌ ಮೊದಲ‌ ರೀತಿಯಲ್ಲೆ ಆಗಾಗ‌ ಬರೆಯತೊಡಗಬಹುದು ಎಂದುಕೊಂಡಿದ್ದೇನೆ. ನಾಟಕ ಚೆನ್ನಾಗಿ ಆಯ್ತು ಅನ್ನೋದು ನನ್ನ ಮಟ್ಟಿಗೆ ಸಂತೋಷದ ವಿಷಯ‌.   ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಯಾವುದಾದರೊಂದು ಪ್ರಕೃತಿಯ ವಿಷಯದ ಬಗ್ಗೆ ಕಡೆಯ ಪಕ್ಷ ಐದು ಪದ್ಯಗಳಲ್ಲಿ ವರ್ಣಿಸಿ ಅನ್ನುವ ಪ್ರಶ್ನೆ ಕೊಟ್ಟಿದ್ದರು. ಬೇರೆ ಬೇರೆ ಕೆಲಸಗಳ ನಡುವೆ ಅದನ್ನು ಅಷ್ಟು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 11, 2014
ಹಲವಾರು ದಿನಗಳಿಂದ ಹೆಚ್ಚಾಗಿ ಬರೆಯಲಾಗುತ್ತಿರಲಿಲ್ಲ ‍‍ , ನನ್ನ ನಾಟಕ ಪುಟ್ಟ ಮಲ್ಲಿಗೆ ಎಸ್ಟೇಟ್ ಹೋದವಾರ ರಂಗದ ಮೇಲೆ ಪ್ರದರ್ಶನವಾದ ನಂತರ‌ ಮೊದಲ‌ ರೀತಿಯಲ್ಲೆ ಆಗಾಗ‌ ಬರೆಯತೊಡಗಬಹುದು ಎಂದುಕೊಂಡಿದ್ದೇನೆ. ನಾಟಕ ಚೆನ್ನಾಗಿ ಆಯ್ತು ಅನ್ನೋದು ನನ್ನ ಮಟ್ಟಿಗೆ ಸಂತೋಷದ ವಿಷಯ‌.   ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಯಾವುದಾದರೊಂದು ಪ್ರಕೃತಿಯ ವಿಷಯದ ಬಗ್ಗೆ ಕಡೆಯ ಪಕ್ಷ ಐದು ಪದ್ಯಗಳಲ್ಲಿ ವರ್ಣಿಸಿ ಅನ್ನುವ ಪ್ರಶ್ನೆ ಕೊಟ್ಟಿದ್ದರು. ಬೇರೆ ಬೇರೆ ಕೆಲಸಗಳ ನಡುವೆ ಅದನ್ನು ಅಷ್ಟು…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
January 11, 2014
ಬೆಟ್ಟ ಹತ್ತುವಾಗ ಮಕ್ಕಳು ಜತೆಯಿದ್ದರೆ ಪ್ರಶ್ನೆ ಮೇಲೆ ಪ್ರಶ್ನೆಗಳ ಸುರಿಮಳೆಯಾಗುವುದು. ಉತ್ತರಿಸುವುದೇ ಕಷ್ಟ. ಇನ್ನೂ ೨೦-೩೦ ಮೆಟ್ಟಲು ಹತ್ತಿದೆವೋ ಇಲ್ಲವೋ ಮೊದಲ ಪ್ರಶ್ನೆ ಬಂತು- "ಸುತ್ತಲೆಲ್ಲಾ ಸಮತಟ್ಟಾಗಿದೆ. ಕುದುರೆಮುಖ ಪರ್ವತ ಸಹ ತುಂಬಾ ದೂರವಿದೆ. ಇದೊಂದೇ ಭಾರೀ ಗಾತ್ರದ ಕಲ್ಲು ಇಲ್ಲಿ ಹೇಗೆ ಬಂತು?" ( ಈ ಲಿಂಕ್- https://maps.google.co.in/maps?oe=utf-8&client=firefox-a&q=wikimapia&ie=... -ನಲ್ಲಿರುವುದು ವೀಕೀಮ್ಯಾಪ್‌ನ ಸ್ಯಾಟಲೈಟ್ ಚಿತ್ರ.  Tippu…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
January 11, 2014
ಈ ಮೊಬೈಲುಗಳು ಎಂದು ನಮ್ಮ ದೇಶಕ್ಕೆ ಬಂತೋ ಅಂದಿನಿಂದ ಪ್ರಾರಂಭವಾದ ಮೊಬೈಲ್ ಹಾವಳಿ ಇತ್ತೀಚೆಗಂತು ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಅನ್ನಿಸಿಬಿಟ್ಟಿದೆ. ಒಮ್ಮೊಮ್ಮೆ ಕರೆಗಳ ಕಾಟ ನೋಡಿ ಈ ಮೊಬೈಲ್ ಸಾಕಪ್ಪ ಸಾಕು ಅನಿಸಿದರೂ ಮತ್ತೊಮ್ಮೆ ಯಾಕಪ್ಪ ಒಂದಾದರೂ ಕರೆ ಬರಬಾರದಿತ್ತೇ ಅನ್ನಿಸಿ ಬಿಡುವಂತೆ ಮಾಡುತ್ತದೆ. ಎಲ್ಲಾದರೂ ಹೋಗುವಾಗ ಮೊಬೈಲ್ ಏನಾದರೂ ಮನೆಯಲ್ಲಿ ಬಿಟ್ಟು ಹೋದರೆ ನಮ್ಮ ಪೇಚಾಟವನ್ನು ನೋಡುವವರಿಲ್ಲ. ಮೊಬೈಲ್ ಕೈಯಲ್ಲಿ ಇದ್ದಾಗ ಒಂದೇ ಒಂದು ಕರೆ ಬಾರದಿದ್ದರೂ ಕೈಯಲ್ಲಿ ಇಲ್ಲದ್ದಿದ್ದಾಗ,…
ಲೇಖಕರು: savithasr
ವಿಧ: ರುಚಿ
January 10, 2014
1. ದಪ್ಪ ತಳದ ಬಾಣಲೆ/ಪಾತ್ರೆಗೆ 2 ಚಮಚ ತುಪ್ಪ ಹಾಕಿ, ಕಾದ ನಂತರ ತುರಿದ ಬೀಟ್ರೂಟನ್ನ ಹಾಕಿ ಹಸಿತನ ಹೋಗುವವರೆಗೂ ಒಂದೈದು ನಿಮಿಷ ಸಣ್ಣನೆಯ ಉರಿಯಲ್ಲಿ ಬಾಡಿಸಿ. 2. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ,ತುರಿದ ಕೊಬ್ಬರಿಯನ್ನ ಹಾಕಿ.ಸಕ್ಕರೆ ಕರಗಿ ಮಿಶ್ರಣವು ಗಟ್ಟಿಯಾಗುವವರೆಗೂ ಚಮಚದಲ್ಲಿ ಕದಡುತ್ತಿರಿ, ತಳ ಹತ್ತಲು ಬಿಡಬೇಡಿ. 3. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ನಂತರ ಅದನ್ನ ಬೇರೊಂದು ತಟ್ಟೆಗೆ ಸುರಿದು, ತಣ್ಣಗಾಗುವ ಮೊದಲೇ ಚಮಚದಲ್ಲಿ ಸ್ವಲ್ಪ ತೆಗೆದುಕೊಂಡು ತುಪ್ಪ ಸವರಿಕೊಂಡ ಕೈಗಳದಿಂದ…
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
January 10, 2014
ಒಂದು ವಿಚಾರವು  ನನ್ನ  ತಲೆಯಲ್ಲಿ ಹೊಕ್ಕಿ ಆರು ತಿಂಗಳಾಗಿದೆ. ಇನ್ನು ಅದನ್ನು ಹೊರಹಾಕದಿರಲಾರೆ. ಒಂದು ವೇದಾಭಿಮಾನಿಗಳ ರಾಜ್ಯ ಸಮಾವೇಶ ಮಾಡಬೇಕು. ಈ ವರಗೆ ಸಾಕಷ್ಟು  ವೇದ ಸಮ್ಮೇಳನ ಗಳಾಗಿವೆ. ಕೆಲವಕ್ಕೆ  ಅಂತರಾಷ್ಟ್ರೀಯ ಸಮ್ಮೇಳನ, ಕೆಲವಕ್ಕೆ ರಾಷ್ಟ್ರೀಯ ಸಮ್ಮೇಳನ..ಎಂದೆಲ್ಲಾ ಹೆಸರು ಕೊಡಲಾಗಿದೆ. ಅವುಗಳಲ್ಲಿ ಪಾಲ್ಗೊಳ್ಳುವವರು ಬಹುಪಾಲು ವಿದ್ವಾಂಸರು. ನಮ್ಮಂತವರು ಬೆರಳೆಣಿಕೆಯಲ್ಲಿ ಕಾಣಬಹುದು. ನಾಲ್ಕೂ ವೇದಗಳ ಬಗ್ಗೆ ಭಾಷಣಗಳು ನಡೆಯುತ್ತವೆ. ವೇದದ ಹಿರಿಮೆಯನ್ನು ಕೊಂಡಾಡಲಾಗುತ್ತದೆ.…