May 2010

  • May 19, 2010
    ಬರಹ: gopinatha
     ಆಫೀಸಿನ ಹೊರಹೋಗಲು ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನನ್ನ ಕರವಾಣಿ ಗುರ್ರಾಯಿಸಿತು. ಹೊರಗಡೆಯ ಮಳೆಯನ್ನೂ ಗಮನಿಸದ ಹಾಗೆ ಹೊಸ ನಂಬರ್.  " ಹಿಲ್ಲೋ"   ಸ್ವರ ಕೇಳುತ್ತಲೇ ಗೊತ್ತಾಯಿತು!!!   "ಸೀನ!!!""ಎನಪ್ಪಾ ಅಪರೂಪ"  ಅಂದೆ"ನಿನ್ಮನೆ ಕಡೆನೇ…
  • May 19, 2010
    ಬರಹ: gnanadev
      ನಿನ್ನ ಸ೦ತೋಶವೆ೦ಬುದು, ಮುಸುಕು ಹಾಕಿದ ನಿನ್ನ ದುಃಖವೇ. ಯಾವ ಬಾವಿಯಿ೦ದ ನಿನ್ನ ಆ ನಗೆ ಚಿಮ್ಮಿದೆಯೋ, ಅದೇ ಬಾವಿ  ಅನೇಕ ವೇಳೆ ನಿನ್ನ ಕಣ್ಣೀರಿನಿ೦ದ ತು೦ಬಿದೆ.
  • May 19, 2010
    ಬರಹ: Manasa G N
      ಅನುಭವವೇ ಜೀವನವೋ ಅಥವಾ ಜೀವನವೇ  ಅನುಭವವೋ!!  ಇತ್ತೀಚೆಗೆ ನಾನಂತೂ ಜೀವನದ ಪ್ರತಿ ಹೆಜ್ಜೆಯಲ್ಲಿ ಒಂದೊಂದು ಸುಂದರ ಅನುಭವವನ್ನು ಪಡೆಯುತ್ತಿದ್ದೇನೆ. ಏಕೆಂದರೆ ಪ್ರಥಮವಾಗಿ ಏನೇ ಮಾಡಿದರು ಅದೊಂದು ಹೊಸ  ಅನುಭವ ಆಗುತ್ತದೆ. ಅನುಭವವನ್ನು…
  • May 19, 2010
    ಬರಹ: Chikku123
    ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು. ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು. ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು, ರಂಗಣ್ಣನ…
  • May 19, 2010
    ಬರಹ: anilkumar
     (ಹಿಂದಿನ ಸಂಚಿಕೆಯಿಂದ...)                                                                                                                                 (ಆ)      ಕಳೆದ ಶತಮಾನದ 70ರ ದಶಕದಲ್ಲಿ ಕನ್ನಡ ಶಾಲೆಗೆ…
  • May 19, 2010
    ಬರಹ: Chikku123
    ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು. ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು. ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು,…
  • May 19, 2010
    ಬರಹ: kavinagaraj
              ಮೂಢ ಉವಾಚ - 6  ಆತುರದ ಮಾತು ಮಾನ ಕಳೆಯುವುದು| ಕೋಪದ ನಡೆನುಡಿ ಸಂಬಂಧ ಕೆಡಿಸುವುದು|| ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು| ಬಿರುಕು ಕಂದರವಾದೀತು ಜೋಕೆ ಮೂಢ||   ವೈರಿಯ ಅಬ್ಬರಕೆ ಬರೆಯೆಳೆಯಬಹುದು| ಕಪಟಿಯಾಟವನು…
  • May 19, 2010
    ಬರಹ: anilkumar
    (ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು…
  • May 19, 2010
    ಬರಹ: anilkumar
    (ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್‍ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು…
  • May 19, 2010
    ಬರಹ: bhaashapriya
    ಸಾಹಿತ್ಯಮುಟ್ಟಬೇಡಿ ಮುಟ್ಟಬೇಡಿ ಹೊಡೆಯೋತ್ತೆ shock , ಜೀವ ಉಳಿಸೋ medicine  ಬೇಜಾನ್ ಇದೆ Stock Stock ಇದ್ರೆನ್ಬಂತು  ಬೀರು ಆಗಿದೆ Lock Lock  ತೆಗಿಬೇಕಾದರೆ  compounder ಜ್ಯೋತೆ talk ಯಾವೋನೋ ಕೊಟ್ಟ ಬೋರ್ಡ್ ಇವರ್ಗೆ…
  • May 19, 2010
    ಬರಹ: ಭರತ. H. M
    ಫೇಸ್ ಬುಕ್ ಕನ್ನಡ ಅನುವಾದಕರ ಬಳಗದಲ್ಲಿ, ಈ ವಿಚಾರವಾಗಿ ಟಿಪ್ಪಣಿಯೊಂದನ್ನು ಹಾಕಿದ್ದೆ. ಗೆಳೆಯರೊಬ್ಬರ ಸಲಹೆಯಂತೆ, ಅದನ್ನು ಮಾರ್ಪಡಿಸಿ, ಸಂಪದಿಗರ ಮುಂದಿಡುತ್ತಿದ್ದೇನೆ. :) ’ಬೆಂಗಳೂರು ಕನ್ನಡ’ದಲ್ಲಿ, ಹಲವು ಇಂಗ್ಲೀಷ್ ಪದಗಳು ಸೇರಿ, ಅದು ’…
  • May 19, 2010
    ಬರಹ: asuhegde
    ಕೇಂದ್ರದ ಮಾನ್ಯ ಗೃಹಮಂತ್ರಿಯವರನ್ನು ಓರ್ವ ಗಾಯಗೊಂಡ ಹುತಾತ್ಮ (an injured martyr) ಎಂದು ಭಾಜಪದ ಅರುಣ್ ಜೈಟ್ಲೀಯವರು ಕರೆಯುತ್ತಿರುವುದು ಅದೇಕೋ ಹಾಸ್ಯಾಸ್ಪದ ಅನಿಸುತ್ತಿದೆ ನನಗೆ. ಹುತಾತ್ಮನೆಂದರೆ ಪ್ರಾಣಾರ್ಪಣೆ ಮಾಡಿದವನು. ಗಾಯಗೊಂಡ…
  • May 19, 2010
    ಬರಹ: ASHOKKUMAR
    ಜೈಲಿನೊಳಗಿಂದ ಬಿಪಿಓ ಜೈಲಿನಲ್ಲಿರುವ ಖೈದಿಗಳನ್ನು ಬಳಸಿಕೊಂಡು ಕೆಲಸ ಮಾಡುವ ಬಿಪಿಓ ಹೈದರಾಬಾದಿನ ಜೈಲಿನಲ್ಲಿ ಬರಲಿದೆ.ಕಚೇರಿ ಕೆಲಸವನ್ನು ಹೊರಗುತ್ತಿಗೆ ನೀಡಿ,ಕಚೇರಿ ನಿರ್ವಹಣಾವೆಚ್ಚವನ್ನು ತಗ್ಗಿಸುವ ವಿಧಾನ ಜನಪ್ರಿಯವಾಗಿರುವುದು ಯಾರಿಗೆ…
  • May 19, 2010
    ಬರಹ: gopinatha
    ಬದುಕಿನ ದಾರಿಯಲಿನಾ ನಡೆದ ಹಾದಿಯಲಿಜರಗಿದ್ದೆಲ್ಲವುಬಲು ವಿಚಿತ್ರ ಸತ್ಯನಾನು ಎದೆ ಉಬ್ಬಿಸಿ ತಲೆ ಎತ್ತಿವಿಶ್ವಾಸದೆ ಬೀಗಿ ನಡೆವಾಗಕಾಲು ಜಾರಿ ಮುಖವಡಿ ಬಿದ್ದಿದ್ದೆ ದಾರಿ ಕಾಣದೇ ಗಮ್ಯ ಸಿಗದೇತಡವರಿಸುವಾಗ ಗಮ್ಯವೇ ದೊರಕಿತ್ತು ಅನಾಯಾಸವಾಗಿನನ್ನವರು…
  • May 18, 2010
    ಬರಹ: anilkumar
    (೬) ಯಾವುದೇ ವಿಷಯದ ಬಗ್ಗೆ ನಾವೊಂದು ತೀರ್ಮಾನಕ್ಕೆ ಬಂದರೆ, ಅದರ ಬಗ್ಗೆ ನಾವು "ಸಾಕಪ್ಪ ಸಾಕು" ಎನ್ನಿಸುವಷ್ಟು ಸುಸ್ತು ಮಾಡಿಕೊಂಡಿದ್ದೇವೆ ಎಂದರ್ಥ! (೭) ಆಶ್ಚರ್ಯಪಡುವುದೆಂದರೆ ಕಾಡೊಂದರಲ್ಲಿ ಕಳೆದುಹೋದಾತ ಅಚಾನಕ್ ಮುಖ್ಯ ರಸ್ತೆಯನ್ನು…
  • May 18, 2010
    ಬರಹ: ksraghavendranavada
    ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ?ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ? ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ? ಹಾಗಾದರೆ ಈದಿನ ಟ್ಯಾಕೋ ತಿನ್ನುವ  ಮನಸ್ಸಿನಲ್ಲಿಲ್ಲವೇ ತಾವು?ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ…
  • May 18, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • May 18, 2010
    ಬರಹ: shivagadag
    ೧) ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರು ತಮ್ಮ ಹಳೆ ದಿನಗಳ ಮೆಲುಕು ಹಾಕುತ್ತಿದ್ದರು.. ಹಿಂದೊಮ್ಮೆ ಮುನಿಸಿಕೊಂಡಾಗ ಬೇಕಂತಲೇ ಇವನು ಬೇರೊಬ್ಬ ಹುಡುಗಿಯ ಜೊತೆಗೆ ಹಲ್ಕಿರಿದು ಮಾತನಾಡಿದ್ದನ್ನು ಇವತ್ತು ನೆನಪು ಮಾಡಿಕೊಂಡು ಮುಖ ಊದಿಸಿಕೊಂಡಳು…
  • May 18, 2010
    ಬರಹ: bhaashapriya
    ಎಷ್ಟು ಜನರಿಗೆ ಗೊತ್ತು ಲಕ್ಷ್ಮಣರಾವ್ ಹೊಯ್ಸಳ ? ಈ ಕವಿಯ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಶಿಶು ಸಾಹಿತ್ಯಕ್ಕೆ ಈ ಕವಿಯ ಕೊಡುಗೆ ಅಪಾರ. ( ರಾಜರತ್ನಂ ಸಮಕಾಲೀನರು).   ಶಾಲಾ ಉಪಾಧ್ಯಾಯರಾಗಿ ಮಕ್ಕಳ ಬಗ್ಗೆ ಹೆಚ್ಚು ಆಸಕ್ತಿ…
  • May 18, 2010
    ಬರಹ: malathi shimoga
    ಇನಿಯ ನಿನ್ನ ತಂಗಾಳಿಯಂತ ಪ್ರೀತಿ ನನ್ನ ಮನಸನ್ನು ಬಿರುಗಾಳಿಯಂತೆ ಚದುರಿಸಿದೆ. ............................................................ ತಿಳಿಯಾದಕೊಳದಂತಿರುನ ನನ್ನ ಮನಕ್ಕೆ ನಿನ್ನ ನೆನಪುಗಳು ಕಲ್ಲೆಸದು ಆಟವಾಡುತ್ತಿವೆ…