ಆಫೀಸಿನ ಹೊರಹೋಗಲು ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನನ್ನ ಕರವಾಣಿ ಗುರ್ರಾಯಿಸಿತು. ಹೊರಗಡೆಯ ಮಳೆಯನ್ನೂ ಗಮನಿಸದ ಹಾಗೆ ಹೊಸ ನಂಬರ್. " ಹಿಲ್ಲೋ" ಸ್ವರ ಕೇಳುತ್ತಲೇ ಗೊತ್ತಾಯಿತು!!! "ಸೀನ!!!""ಎನಪ್ಪಾ ಅಪರೂಪ" ಅಂದೆ"ನಿನ್ಮನೆ ಕಡೆನೇ…
ಅನುಭವವೇ ಜೀವನವೋ ಅಥವಾ ಜೀವನವೇ ಅನುಭವವೋ!! ಇತ್ತೀಚೆಗೆ ನಾನಂತೂ ಜೀವನದ ಪ್ರತಿ ಹೆಜ್ಜೆಯಲ್ಲಿ ಒಂದೊಂದು ಸುಂದರ ಅನುಭವವನ್ನು ಪಡೆಯುತ್ತಿದ್ದೇನೆ. ಏಕೆಂದರೆ ಪ್ರಥಮವಾಗಿ ಏನೇ ಮಾಡಿದರು ಅದೊಂದು ಹೊಸ ಅನುಭವ ಆಗುತ್ತದೆ. ಅನುಭವವನ್ನು…
ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು.
ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು.
ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು, ರಂಗಣ್ಣನ…
ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು. ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು. ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು,…
(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು…
(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು…
ಸಾಹಿತ್ಯಮುಟ್ಟಬೇಡಿ ಮುಟ್ಟಬೇಡಿ ಹೊಡೆಯೋತ್ತೆ shock , ಜೀವ ಉಳಿಸೋ medicine ಬೇಜಾನ್ ಇದೆ Stock Stock ಇದ್ರೆನ್ಬಂತು ಬೀರು ಆಗಿದೆ Lock Lock ತೆಗಿಬೇಕಾದರೆ compounder ಜ್ಯೋತೆ talk ಯಾವೋನೋ ಕೊಟ್ಟ ಬೋರ್ಡ್ ಇವರ್ಗೆ…
ಫೇಸ್ ಬುಕ್ ಕನ್ನಡ ಅನುವಾದಕರ ಬಳಗದಲ್ಲಿ, ಈ ವಿಚಾರವಾಗಿ ಟಿಪ್ಪಣಿಯೊಂದನ್ನು ಹಾಕಿದ್ದೆ. ಗೆಳೆಯರೊಬ್ಬರ ಸಲಹೆಯಂತೆ, ಅದನ್ನು ಮಾರ್ಪಡಿಸಿ, ಸಂಪದಿಗರ ಮುಂದಿಡುತ್ತಿದ್ದೇನೆ. :)
’ಬೆಂಗಳೂರು ಕನ್ನಡ’ದಲ್ಲಿ, ಹಲವು ಇಂಗ್ಲೀಷ್ ಪದಗಳು ಸೇರಿ, ಅದು ’…
ಜೈಲಿನೊಳಗಿಂದ ಬಿಪಿಓ ಜೈಲಿನಲ್ಲಿರುವ ಖೈದಿಗಳನ್ನು ಬಳಸಿಕೊಂಡು ಕೆಲಸ ಮಾಡುವ ಬಿಪಿಓ ಹೈದರಾಬಾದಿನ ಜೈಲಿನಲ್ಲಿ ಬರಲಿದೆ.ಕಚೇರಿ ಕೆಲಸವನ್ನು ಹೊರಗುತ್ತಿಗೆ ನೀಡಿ,ಕಚೇರಿ ನಿರ್ವಹಣಾವೆಚ್ಚವನ್ನು ತಗ್ಗಿಸುವ ವಿಧಾನ ಜನಪ್ರಿಯವಾಗಿರುವುದು ಯಾರಿಗೆ…
ಬದುಕಿನ ದಾರಿಯಲಿನಾ ನಡೆದ ಹಾದಿಯಲಿಜರಗಿದ್ದೆಲ್ಲವುಬಲು ವಿಚಿತ್ರ ಸತ್ಯನಾನು ಎದೆ ಉಬ್ಬಿಸಿ ತಲೆ ಎತ್ತಿವಿಶ್ವಾಸದೆ ಬೀಗಿ ನಡೆವಾಗಕಾಲು ಜಾರಿ ಮುಖವಡಿ ಬಿದ್ದಿದ್ದೆ ದಾರಿ ಕಾಣದೇ ಗಮ್ಯ ಸಿಗದೇತಡವರಿಸುವಾಗ ಗಮ್ಯವೇ ದೊರಕಿತ್ತು ಅನಾಯಾಸವಾಗಿನನ್ನವರು…
(೬) ಯಾವುದೇ ವಿಷಯದ ಬಗ್ಗೆ ನಾವೊಂದು ತೀರ್ಮಾನಕ್ಕೆ ಬಂದರೆ, ಅದರ ಬಗ್ಗೆ ನಾವು "ಸಾಕಪ್ಪ ಸಾಕು" ಎನ್ನಿಸುವಷ್ಟು ಸುಸ್ತು ಮಾಡಿಕೊಂಡಿದ್ದೇವೆ ಎಂದರ್ಥ!
(೭) ಆಶ್ಚರ್ಯಪಡುವುದೆಂದರೆ ಕಾಡೊಂದರಲ್ಲಿ ಕಳೆದುಹೋದಾತ ಅಚಾನಕ್ ಮುಖ್ಯ ರಸ್ತೆಯನ್ನು…
ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ?ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ? ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ? ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು?ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
೧) ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರು ತಮ್ಮ ಹಳೆ ದಿನಗಳ ಮೆಲುಕು ಹಾಕುತ್ತಿದ್ದರು.. ಹಿಂದೊಮ್ಮೆ ಮುನಿಸಿಕೊಂಡಾಗ ಬೇಕಂತಲೇ ಇವನು ಬೇರೊಬ್ಬ ಹುಡುಗಿಯ ಜೊತೆಗೆ ಹಲ್ಕಿರಿದು ಮಾತನಾಡಿದ್ದನ್ನು ಇವತ್ತು ನೆನಪು ಮಾಡಿಕೊಂಡು ಮುಖ ಊದಿಸಿಕೊಂಡಳು…
ಎಷ್ಟು ಜನರಿಗೆ ಗೊತ್ತು ಲಕ್ಷ್ಮಣರಾವ್ ಹೊಯ್ಸಳ ?
ಈ ಕವಿಯ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ.
ಶಿಶು ಸಾಹಿತ್ಯಕ್ಕೆ ಈ ಕವಿಯ ಕೊಡುಗೆ ಅಪಾರ.
( ರಾಜರತ್ನಂ ಸಮಕಾಲೀನರು).
ಶಾಲಾ ಉಪಾಧ್ಯಾಯರಾಗಿ ಮಕ್ಕಳ ಬಗ್ಗೆ ಹೆಚ್ಚು ಆಸಕ್ತಿ…
ಇನಿಯ ನಿನ್ನ ತಂಗಾಳಿಯಂತ ಪ್ರೀತಿ
ನನ್ನ ಮನಸನ್ನು ಬಿರುಗಾಳಿಯಂತೆ ಚದುರಿಸಿದೆ.
............................................................
ತಿಳಿಯಾದಕೊಳದಂತಿರುನ ನನ್ನ ಮನಕ್ಕೆ
ನಿನ್ನ ನೆನಪುಗಳು ಕಲ್ಲೆಸದು ಆಟವಾಡುತ್ತಿವೆ…