ಹಳತಾದ ಎಲೆ ಕಳೆದು ಹೊಸತು ಚಿಗುರಲಿ,
ನವ ಋತುವಿನ ಸವಿ ಬೆಳಕಿನಲ್ಲಿ
ಹಸುರು ಹಸುರಾಗಿ ಎಂದಿಗೂ
ಸಿರಿ ಬೆಳಗುತ್ತಿರಲಿ, ಕನ್ನಡದ ದನಿ ಮೊಳಗುತ್ತಿರಲಿ
ಸಂಪದದಲ್ಲಿ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳು, ಇಂದಿನಿಂದ. ಪ್ರತಿ ದಿನ ಒಂದಷ್ಟು…
ಶ್ರೀ ವೆಂಕಯ್ಯ ನಾಯ್ಡುರವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಮಾಡಿ ಕಳುಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಆಗಿರುವ ಲಾಭವಾದರೂ ಏನು? ಅವರನ್ನು ಮತ್ತೊಮ್ಮೆ ಆಯ್ಕೆಮಾಡಿ ಕಳುಹಿಸುವ ಅಗತ್ಯವಾದರೂ ಏನಿದೆ?
ಕಡಿಮೆ ಪಕ್ಷ ಕನ್ನಡದಲ್ಲಿ…
ನಿನ್ನೆ, ದಂತೆವಾಡದಲ್ಲಿ ನಕ್ಸಲರು ಭಿಕರ ದಾಳಿ ನಡೆಸಿ ಅಮಾಯಕರನ್ನು ಹತ್ಯೆಗೈದ ಸುದ್ದಿ. ಈ ಸುದ್ದಿ ಪ್ರಕಟವಾಗುತಿದ್ದರೆ, ಅತ್ತ ಗೃಹಮಂತ್ರಿಗಳು, ಒಂದು ವರ್ಷ ಪೂರೈಸ್ದ ಸಂಧರ್ಭದ ಬಗ್ಗೆ , "ಯಾವುದೇ ದೊಡ್ಡ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ "…
ಶಂಕರ ಜಯಂತಿಯ ಈ ದಿನ ನಾವು ಆದಿಶಂಕರ ಪ್ರತಿಪಾದಿತ ಜೀವನತತ್ತ್ವದತ್ತ ಒಂದು ಸ್ಥೂಲ ನೋಟ ಹರಿಸೋಣ. ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ. ಉಪಭೋಗ-ಆಯುಷ್ಯ ಜಾಗತೀಕರಣದ ನೆರವಿನಿಂದ ನಮ್ಮ ಉಪಭೋಗ ಸಂಸ್ಕೃತಿಯು…
"ದೀವಾರ್" ಹಿಂದಿ ಸಿನೆಮಾದ ಸೂಪರ್ ಹಿಟ್ ಡಯಲಾಗ್-
"ಮೇರೆ ಪಾಸ್ ಗಾಡಿ ಹೈ, ಬಂಗ್ಲಾ ಹೈ.... ತುಮಾರೆ ಪಾಸ್ ಕ್ಯಾ ಹೈ?" ಅಮಿತಾಬ್ ಪ್ರಶ್ನೆಗೆ, ಶಶಿಕಪೂರ್ "ಮೇರೆ ಪಾಸ್ ಮಾ ಹೈ" ಅನ್ನುವನು.
ತಂದೆತಾಯಿ ನನ್ನ ಜತೆ ಇದ್ದುದು ನನಗೆ ಹೆಮ್ಮೆಯ…
ರಾಮನಗರ ತಾಲೂಕು ಜೆ ಡಿ ಎಸ್ ಭದ್ರಕೋಟೆ ಎಂಬುದು ನಿರ್ವಿವಾದ ಎಂಬುದು ಸತ್ಯವಾದರೂ ಜೆ ಡಿ ಎಸ್ ನ ಕೆಲವು ಘಟಾನುಘಟಿಗಳು ಇತ್ತಿಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಸೋಲನ್ನಪ್ಪಿರುವುದು ಜೆ ಡಿ ಎಸ್ ಪಾಳಯದಲ್ಲಿ ಆತಂಕ ಮೂಡಿಸಿದೆ.…
ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ.
ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ…
ಗುರು ಬಾಳಿಗ ಅವರು ದೆಹಲಿಯ ಧಗೆ ಕುರಿತು, ಕಳೆದ ವರ್ಷ ಬೇಸಗೆಯಲ್ಲಿ, ಪ್ರತೀ ಬೇಸಗೆಯಲ್ಲೂ ನೆನಪಿಗೆ ಬರುವಂಥ ಒಂದು ಸಣ್ಣ ಕವಿತೆ ಬರೆದಿದ್ದರು.
ಇಲ್ಲಿ ಓದಿ. http://sampada.net/blog/gurubaliga/25/06/2009/21946
ಈಗ ನನ್ನದೂ ಎರಡು…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಪರಭಾಷಿಕರು ಆಯ್ಕೆಯಾಗಿ ಹೋಗೋದು ತುಂಬಾ ದಿನದಿಂದ ನಡೆದು ಬಂದಿದೆ. ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಯಾರದೋ ಒತ್ತಡಕ್ಕೆ ಮಣಿದು ಅಥವಾ ಇನ್ಯಾವುದೋ ಆಸೆಯಿಂದ ಪರಭಾಷಿಕರನ್ನು ಆಯ್ಕೆ ಮಾಡಿ ಕನ್ನಡಿಗರ ಸ್ವಾಭಿಮಾನಕ್ಕೆ…
ಬೆಂಗಳೂರಿನ ಕೃ.ರಾ. ಮಾರುಕಟ್ಟೆ ಬಳಿಯಿರುವ ಟಿಪ್ಪೂ ಕೋಟೆ ಮತ್ತು ಅರಮನೆಯ ಕೆಲವು ಚಿತ್ರಗಳು:
ಕೋಟೆಯ ಆವರಣದಲ್ಲಿರುವ ಗಣೇಶನ ಗುಡಿ
ಕೋಟೆಯ ಮುಂಬಾಗಿಲು, ಛಾವಣಿ
ಅರಮನೆ
ಅರಮನೆಯ ಅನುರೂಪವಾದ ಮುಂಭಾಗ ಮತ್ತು ಹಿಂಭಾಗ
ಮೊದಲನೇ…
೧
ಕೈ ಕಡಿದು ಹಾಕಿದರೂ ಕಾಲುಗಳು ಭದ್ರ
ಅರ್ಧ ದೇಹ ಉಳಿಸಿದರೂ ನಾನು ಜೀವಂತ
ನೀ ಸೇವಿಸಿ ಬಿಟ್ಟದ್ದು ನನಗೆ ಅಮೃತ
ನಾ ಸೇವಿಸಿ ಬಿಟ್ಟದ್ದು ನಿನಗೆ ಅಮೃತ
ಎನಗಾದರೆ ನೀ ಕ್ರೂರಿ ನಿನ್ನವನತಿಗೆ ಅದು ದಾರಿ
ಎನ್ನ ಸಲಹಲು ನೀ ಪಾರು ಹಾಗಿದ್ದರೆ ಹೇಳು…
ದುಬಾರಿ ಜೀವನ
ಎರಡು ವಾರಗಳ ಹಿಂದೆ ನಾನು ತರಕಾರಿ ಕೊಳ್ಳಲು ಹೋಗಿದ್ದೆ .ಎಲ್ಲ ತರಕಾರಿಗಳ ಬೆಲೆ ದುಬಾರಿಯಾಗಿದೆ ಹುರಳಿಕಾಯಿ 60 , ಕ್ಯಾರೆಟ್ 40 ಹೀಗೆ. ಆದರು ಪರವಾಗಿಲ್ಲ ಎಲ್ಲವನ್ನು ಕೊಂಡೆ, ಮಾರ್ಗದಲ್ಲಿ ಬರುವಾಗ ಕೆಲವರು ಚೌಕಾಸಿ…
’ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂಬ ಆರೋಪದ ಸತ್ಯಾಸತ್ಯ ಏನೇ ಇರಲಿ, ಗಣಿದಣಿ ಜನಾರ್ದನ ರೆಡ್ಡಿಗೆ ಅವರು ನೋಟೀಸ್ ಕೊಟ್ಟಿರುವುದರಲ್ಲಂತೂ ರೆಡ್ಡಿ ಆರೋಪಿಸಿರುವಂತೆ ರಾಜ್ಯಪಾಲರ…