May 2010

  • May 18, 2010
    ಬರಹ: kavinagaraj
         ಮೂಢ ಉವಾಚ - 5  ಅದರದು ತನು ಕುಹಕಿಗಳ ಕುಟುಕಿಗೆ| ಬೆದರದು ತನು ಪಾತಕಿಗಳ ಧಮಕಿಗೆ|| ಮುದುಡುವುದು ಮನವು ಕದಡುವುದು| ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||   ಅಡಿಗಡಿಗೆ ಕಾಡಿ ಶಿರನರವ ತೀಡಿ| ಮಿಡಿದಿಹುದು ಉಡಿಯೊಳಗಿನ ಕಿಡಿಯು|…
  • May 18, 2010
    ಬರಹ: hpn
    ಹಳತಾದ ಎಲೆ ಕಳೆದು ಹೊಸತು ಚಿಗುರಲಿ, ನವ ಋತುವಿನ ಸವಿ ಬೆಳಕಿನಲ್ಲಿ ಹಸುರು ಹಸುರಾಗಿ ಎಂದಿಗೂ ಸಿರಿ ಬೆಳಗುತ್ತಿರಲಿ, ಕನ್ನಡದ ದನಿ ಮೊಳಗುತ್ತಿರಲಿ ಸಂಪದದಲ್ಲಿ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳು, ಇಂದಿನಿಂದ. ಪ್ರತಿ ದಿನ ಒಂದಷ್ಟು…
  • May 18, 2010
    ಬರಹ: asuhegde
    ಶ್ರೀ ವೆಂಕಯ್ಯ ನಾಯ್ಡುರವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಮಾಡಿ ಕಳುಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಆಗಿರುವ ಲಾಭವಾದರೂ ಏನು? ಅವರನ್ನು ಮತ್ತೊಮ್ಮೆ ಆಯ್ಕೆಮಾಡಿ ಕಳುಹಿಸುವ ಅಗತ್ಯವಾದರೂ ಏನಿದೆ?   ಕಡಿಮೆ ಪಕ್ಷ ಕನ್ನಡದಲ್ಲಿ…
  • May 18, 2010
    ಬರಹ: bhasip
    ನಿನ್ನೆ, ದಂತೆವಾಡದಲ್ಲಿ ನಕ್ಸಲರು ಭಿಕರ ದಾಳಿ ನಡೆಸಿ ಅಮಾಯಕರನ್ನು ಹತ್ಯೆಗೈದ ಸುದ್ದಿ. ಈ ಸುದ್ದಿ ಪ್ರಕಟವಾಗುತಿದ್ದರೆ, ಅತ್ತ ಗೃಹಮಂತ್ರಿಗಳು, ಒಂದು ವರ್ಷ ಪೂರೈಸ್ದ ಸಂಧರ್ಭದ ಬಗ್ಗೆ , "ಯಾವುದೇ ದೊಡ್ಡ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ "…
  • May 18, 2010
    ಬರಹ: h.a.shastry
      ಶಂಕರ ಜಯಂತಿಯ ಈ ದಿನ ನಾವು ಆದಿಶಂಕರ ಪ್ರತಿಪಾದಿತ ಜೀವನತತ್ತ್ವದತ್ತ ಒಂದು ಸ್ಥೂಲ ನೋಟ ಹರಿಸೋಣ. ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ.  ಉಪಭೋಗ-ಆಯುಷ್ಯ  ಜಾಗತೀಕರಣದ ನೆರವಿನಿಂದ ನಮ್ಮ ಉಪಭೋಗ ಸಂಸ್ಕೃತಿಯು…
  • May 18, 2010
    ಬರಹ: ಗಣೇಶ
    "ದೀವಾರ್" ಹಿಂದಿ ಸಿನೆಮಾದ ಸೂಪರ್ ಹಿಟ್ ಡಯಲಾಗ್-  "ಮೇರೆ ಪಾಸ್ ಗಾಡಿ ಹೈ, ಬಂಗ್ಲಾ ಹೈ.... ತುಮಾರೆ ಪಾಸ್ ಕ್ಯಾ ಹೈ?" ಅಮಿತಾಬ್ ಪ್ರಶ್ನೆಗೆ, ಶಶಿಕಪೂರ್ "ಮೇರೆ ಪಾಸ್ ಮಾ ಹೈ" ಅನ್ನುವನು. ತಂದೆತಾಯಿ ನನ್ನ ಜತೆ ಇದ್ದುದು ನನಗೆ ಹೆಮ್ಮೆಯ…
  • May 18, 2010
    ಬರಹ: prakashrmgm
        ರಾಮನಗರ ತಾಲೂಕು ಜೆ ಡಿ ಎಸ್ ಭದ್ರಕೋಟೆ ಎಂಬುದು ನಿರ್ವಿವಾದ ಎಂಬುದು ಸತ್ಯವಾದರೂ ಜೆ ಡಿ ಎಸ್  ನ ಕೆಲವು ಘಟಾನುಘಟಿಗಳು ಇತ್ತಿಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಸೋಲನ್ನಪ್ಪಿರುವುದು ಜೆ ಡಿ ಎಸ್ ಪಾಳಯದಲ್ಲಿ ಆತಂಕ ಮೂಡಿಸಿದೆ.…
  • May 18, 2010
    ಬರಹ: abdul
    ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ. ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ…
  • May 18, 2010
    ಬರಹ: shivaram_shastri
    ಗುರು ಬಾಳಿಗ ಅವರು ದೆಹಲಿಯ ಧಗೆ ಕುರಿತು, ಕಳೆದ ವರ್ಷ ಬೇಸಗೆಯಲ್ಲಿ, ಪ್ರತೀ ಬೇಸಗೆಯಲ್ಲೂ ನೆನಪಿಗೆ ಬರುವಂಥ ಒಂದು ಸಣ್ಣ ಕವಿತೆ ಬರೆದಿದ್ದರು. ಇಲ್ಲಿ ಓದಿ. http://sampada.net/blog/gurubaliga/25/06/2009/21946   ಈಗ ನನ್ನದೂ ಎರಡು…
  • May 17, 2010
    ಬರಹ: shivaram_shastri
    ನಾನು ಸುರಿಸಿದ ಬೆವರು, ನಿನಗೆ ಬರೀ ಉಪ್ಪು ನೀರಾಗಿ ಕಂಡಿತಾ? ಆದರೇನಂತೆ; ನಿನ್ನ ನೆತ್ತರು ನನಗೆ ಬೀಟ್ರೂಟ್ ಸಾರಲ್ಲ ಖಂಡಿತಾ. :-)
  • May 17, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • May 17, 2010
    ಬರಹ: tvsrinivas41
      ನಮ್ಮ ಜನ, ಕನ್ನಡಿಗರು, ಬಹಳ ಉದಾರಿಗಳು - ಸೊಕ್ಕಿದವರಿಗೆ ಸೊಲ್ಲಾಪುರ ಕೊಟ್ಟೆವು, ಅರಿವಿಲ್ಲದೋರಿಗೆ ಆದೋನಿ ಕೊಟ್ಟೆವು,  ಹೊಲಸುಮಾಡುವವರಿಗೆ ಹೊಸೂರು ಕೊಟ್ಟೆವು, ಕಾಡುವವರಿಗೆ ಕಾಸರಗೋಡು ಕೊಟ್ಟೆವು ... ಮನೆಗೆ ಬಂದವರಿಗೆ ಮನೆ ಬಿಟ್ಟುಕೊಟ್ಟು…
  • May 17, 2010
    ಬರಹ: Arunjavgal
    ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಪರಭಾಷಿಕರು ಆಯ್ಕೆಯಾಗಿ ಹೋಗೋದು ತುಂಬಾ ದಿನದಿಂದ ನಡೆದು ಬಂದಿದೆ. ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಯಾರದೋ ಒತ್ತಡಕ್ಕೆ ಮಣಿದು ಅಥವಾ ಇನ್ಯಾವುದೋ ಆಸೆಯಿಂದ ಪರಭಾಷಿಕರನ್ನು ಆಯ್ಕೆ ಮಾಡಿ ಕನ್ನಡಿಗರ ಸ್ವಾಭಿಮಾನಕ್ಕೆ…
  • May 17, 2010
    ಬರಹ: palachandra
    ಬೆಂಗಳೂರಿನ ಕೃ.ರಾ. ಮಾರುಕಟ್ಟೆ ಬಳಿಯಿರುವ ಟಿಪ್ಪೂ ಕೋಟೆ ಮತ್ತು ಅರಮನೆಯ ಕೆಲವು ಚಿತ್ರಗಳು: ಕೋಟೆಯ ಆವರಣದಲ್ಲಿರುವ ಗಣೇಶನ ಗುಡಿ ಕೋಟೆಯ ಮುಂಬಾಗಿಲು, ಛಾವಣಿ   ಅರಮನೆ   ಅರಮನೆಯ ಅನುರೂಪವಾದ ಮುಂಭಾಗ ಮತ್ತು ಹಿಂಭಾಗ   ಮೊದಲನೇ…
  • May 17, 2010
    ಬರಹ: kavinagaraj
             ಮೂಢ ಉವಾಚ - 4  ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ| ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ|| ಬಯಕೆ ಜೀವನವು ಬಯಸುವುದು ತಪ್ಪಲ್ಲ| ಸ್ವಬಲವೇ ಹಂಬಲಕೆ ಬೆಂಬಲವು ಮೂಢ||   ತಾವೇ ಮೇಲೆಂಬರು ಇತರರನು ಹಳಿಯುವರು| ಪರರೇಳಿಗೆಯ ಸಹಿಸರು…
  • May 17, 2010
    ಬರಹ: Shrikantkalkoti
    ೧ ಕೈ ಕಡಿದು ಹಾಕಿದರೂ ಕಾಲುಗಳು ಭದ್ರ ಅರ್ಧ ದೇಹ ಉಳಿಸಿದರೂ ನಾನು ಜೀವಂತ   ನೀ ಸೇವಿಸಿ ಬಿಟ್ಟದ್ದು ನನಗೆ ಅಮೃತ ನಾ ಸೇವಿಸಿ ಬಿಟ್ಟದ್ದು ನಿನಗೆ ಅಮೃತ   ಎನಗಾದರೆ ನೀ ಕ್ರೂರಿ ನಿನ್ನವನತಿಗೆ ಅದು ದಾರಿ ಎನ್ನ ಸಲಹಲು ನೀ ಪಾರು ಹಾಗಿದ್ದರೆ ಹೇಳು…
  • May 17, 2010
    ಬರಹ: bhaashapriya
    ದುಬಾರಿ ಜೀವನ ಎರಡು ವಾರಗಳ ಹಿಂದೆ ನಾನು ತರಕಾರಿ ಕೊಳ್ಳಲು ಹೋಗಿದ್ದೆ .ಎಲ್ಲ ತರಕಾರಿಗಳ ಬೆಲೆ ದುಬಾರಿಯಾಗಿದೆ ಹುರಳಿಕಾಯಿ 60 , ಕ್ಯಾರೆಟ್ 40 ಹೀಗೆ. ಆದರು ಪರವಾಗಿಲ್ಲ ಎಲ್ಲವನ್ನು ಕೊಂಡೆ, ಮಾರ್ಗದಲ್ಲಿ ಬರುವಾಗ ಕೆಲವರು ಚೌಕಾಸಿ…
  • May 17, 2010
    ಬರಹ: gnanadev
    ಮೊಗೆದ೦ತೆಲ್ಲ ಬಿರಿವ ಮೊಗ್ಗು ತೋಡಿದಷ್ಟು ಮೂಡುವ ಸುವರ್ಣ ಸಾಗಿದಷ್ಟು ಸವೆಯದ  ಹಾದಿ ಹಾಡಿದಷ್ಟು ಉಳಿಯುವ ರಾಗ ಪ್ರೀತಿಸಿದಷ್ಟು ಸನಿಹ ಬರುವ ಮತ್ಸರ ಚಿಗುರಿದಷ್ಟೇ ಮುರಿವ ಸ೦ಬ೦ಧಗಳು ಅರಿತಷ್ಟು ಅರಳುವ ಅಜ್ಞಾನ ಮರೆತಷ್ಟು ಮರಳುವ ನೆನಪುಗಳು…
  • May 17, 2010
    ಬರಹ: hpn
    ರಾಮನಗರದ ಜನಪದಲೋಕದಲ್ಲಿ ಕಂಡುಬಂದದ್ದು. ಮರದ ಕಂಬದ ಮೇಲೆ ಕೆತ್ತಲಾಗಿದ್ದ ಚಿತ್ರ. ಯಾರಿದು, ಗುರುತು ಹಿಡಿಯುತ್ತೀರ ನೋಡೋಣ? ಚಿತ್ರ: ಹರಿ ಪ್ರಸಾದ್ ನಾಡಿಗ್ (ಚಿತ್ರ ಬಳಸಿದಲ್ಲಿ ಕ್ರೆಡಿಟ್ಸ್ ಕೊಡುವುದು ಮರೆಯಬೇಡಿ)
  • May 17, 2010
    ಬರಹ: h.a.shastry
    ’ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂಬ ಆರೋಪದ ಸತ್ಯಾಸತ್ಯ ಏನೇ ಇರಲಿ, ಗಣಿದಣಿ ಜನಾರ್ದನ ರೆಡ್ಡಿಗೆ ಅವರು ನೋಟೀಸ್ ಕೊಟ್ಟಿರುವುದರಲ್ಲಂತೂ ರೆಡ್ಡಿ ಆರೋಪಿಸಿರುವಂತೆ ರಾಜ್ಯಪಾಲರ…