May 2010

  • May 17, 2010
    ಬರಹ: ಡಾ.ಮ೦ಜುನಾಥ.ಪಿ.ಎಮ್.
     ಒಮ್ಮೆ ಬಹಳ ಜನಪ್ರಿಯ ವಿಶ್ವವಿದ್ಯಾಲಯ ದಿ೦ದ ಒ೦ದು ಪ್ರಕಟನೆ ಪ್ರಸಾರಗೊ೦ಡಿತು.............. ಅದೇನೆ೦ದರೆ.......... "ನಮ್ಮಲ್ಲಿ Degree certificate ಗಳು ಮಾರಾಟಕ್ಕಿವೆ ಪಡೆಯಲಿಚ್ಹಿಸುವವರು ಸ೦ಪರ್ಕಿಸಿ" ಅಭ್ಯರ್ಥಿಗಳಿಗೆ ಇರಬೇಕಾದ  …
  • May 16, 2010
    ಬರಹ: mdsmachikoppa
    ಕೆಲವೊಂದು ವಿಷಯಗಳು ಕೆಲವೊಂದು ಕಡೆ ತುಂಬಾ ಸಾಮಾನ್ಯವಾದದ್ದಾಗಿರುತ್ತದೆ. ಆದರೆ ಹೊರಗಿನವರಿಗೆ ಅವು ತುಂಬಾ ಆಶ್ಚರ್ಯದ ವಿಷಯಗಳಾಗಿರುತ್ತವೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಬೆಂಗಳೂರಿನ ಪಾಷ್ ಶಾಪಿಂಗ್ ಮಾಲ್ ನಲ್ಲಿ ಇಂಬಳವೊಂದನ್ನ…
  • May 16, 2010
    ಬರಹ: ಗಣೇಶ
    ನಾಲ್ಕು ವರ್ಷ ಮೊದಲು ತೇಕ್ಕಾಡಿಗೆ ಟೂರ್ ಹೋಗಿದ್ದೆ. ತೇಕ್ಕಾಡಿಗೆ ಹೋಗಿದ್ದವರಿಗೆ "ಸ್ಪೈಸ್ ಟೂರ್" ಬಗ್ಗೆ ಗೊತ್ತಿರಬಹುದು. ಅಂದಾಜು ೨೫ ಮಂದಿಯಿದ್ದ ನಮ್ಮ ತಂಡವನ್ನು ಮಿನಿ ಬಸ್ಸಲ್ಲಿ ಒಂದು ಮನೆಯೆದುರಿಗೆ ಕರಕೊಂಡು ಹೋದರು. ಮನೆಯಾಕೆ…
  • May 16, 2010
    ಬರಹ: bhargav.ap
    ಅಂದು ಭಾನುವಾರ (10-ಜುಲೈ-2005). ಬೆಳಿಗ್ಗೆ ತಡವಾಗಿ ಎದ್ದೆ. ಅಲ್ಲ ಎಚ್ಚರಿಸಿದ್ದು ಒಂದು ಪಕ್ಷಿಯ ಕೂಗು. ನಮ್ಮ ಮನೆಯ ತಾರಸಿಯಲ್ಲಿ ಎರಡು ಕೋಣೆಗಳಿವೆ ಹಾಗು ಬಟ್ಟೆ ಒಗೆಯಲು ಮತ್ತು ಒಣಗಿಸಲು ಸ್ವಲ್ಪ ತೆರೆದ ಜಾಗ. ಇಲ್ಲಿ ಹಲಾವಾರು ಗಿಡಗಳನ್ನು…
  • May 16, 2010
    ಬರಹ: anilkumar
      (೧೨)      ಕಲಾಭವನದ ವಿಶೇಷತೆ ಎಂದರೆ ಅಲ್ಲಿನ ಬದಲಾವಣೆ. ಏನೂ ಬದಲಾಗದಿರುವುದೇ ಅಲ್ಲಿನ ನಿತ್ಯ ನಿರಂತರವಾದ ಬದಲಾವಣೆ. ಸ್ಥಾವರಕ್ಕೂ ಜಂಗಮಕ್ಕೂ ವ್ಯತ್ಯಾಸವಿಲ್ಲದಿರುವುದನ್ನೇ ಕಲಾಭವನವೆನ್ನಬಹುದು. ಮರಗಳಲ್ಲಿ ಜೇಡಕಟ್ಟಿರುವುದನ್ನು ನಾನು…
  • May 16, 2010
    ಬರಹ: h.a.shastry
      (ಇಂದು ಬಸವ ಜಯಂತಿ. ತನ್ನಿಮಿತ್ತ ಈ ಲೇಖನ)  
  • May 16, 2010
    ಬರಹ: prasannakulkarni
    ಮು೦ಬಾಗಿಲ ರ೦ಗೋಲಿ ಅಳಿದು ಹೋಗಿ ಅಲ್ಲಲ್ಲಿ, ಒಣಗಿದ೦ಗಳವಿದೆ ಎದುರಲ್ಲಿ. ತಲಬಾಗಿಲ ತೋರಣವೇ ಕಾರಣವ ಕೇಳುವೆಯಾ? ಮನೆಯೊಡತಿ ನನ್ನವಳು, ಮನೆಯೊಳಿಲ್ಲ...   ತುಳಸೀ ವೃ೦ದಾವನದ ಸುತ್ತಲಿದೆ ಕತ್ತಲು, ಮೇಲೆ ಮಾಸಿದ ಕು೦ಕುಮವು ಬೇರೆ. ಎಣ್ಣೆ ಬತ್ತಿದ…
  • May 16, 2010
    ಬರಹ: manjunath.hosur
    ಯೂಟ್ಯೂಬ್-ನಲ್ಲಿ ಹೀಗೇ ಕನ್ನಡದ ವಿಡಿಯೋಗಳನ್ನು ಹುಡುಕುತ್ತಿದ್ದೆ. ಆಗ ಸಿಕ್ಕಿದ್ದು ಈ ವಿಡಿಯೋ..   ಟಿ.ವಿ.9 ಮಾಡಿರುವ ಒಂದು ಸ್ಟಿಂಗ್ ಆಪರೇಶನ್ ಇದು. ಬೆಂಗಳೂರು ಸಿಟಿ ಆರ್ಮ್ಡ್ ರಿಸರ್ವ್ ಡಿ.ಸಿ.ಪಿ ಎಂ. ನಂಜುಂಡಸ್ವಾಮಿ ಈ ಆಪರೇಶನ್-ನ ಗುರಿ.…
  • May 16, 2010
    ಬರಹ: shivaram_shastri
    ಶ್ರೀರಾಮಸೇನೆ ದುಡ್ಡಿಗಾಗಿ ದಾಂಧಲೆ ನಡೆಸಲು ತಯಾರಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಂಪದದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಹೆಚ್ಚಿನಂಶ ಇದೇ ಕಾರಣಕ್ಕಿರಬಹುದು, ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದ್ಭವಿಸಿತು: ನಾನು…
  • May 15, 2010
    ಬರಹ: Indushree
    ಇಲ್ಲಿ ಕೊನೆ ಮೊದಲಿಲ್ಲ ಅರ್ಥದ ಹುಡುಕಾಟ ವ್ಯರ್ಥ ಅಯೋಮಯ ಪದಪುಂಜ ಸ್ಮೃತಿ ಪಟಲದ ಮೇಲೆ ಬೇಡದ ಗೊಡವೆಗಳ ತಾಂಡವ ನೃತ್ಯ ಅರ್ಧಸತ್ಯದ ಅಟ್ಟಹಾಸ ಸುಡುವ ನಿರಾಸೆಯ ಬೆಂಕಿ ಕನಸೆಂಬ ಕೂಸುಗಳ ಕಗ್ಗೊಲೆ ಸಿಡಿದೇಳಲಾಗದ ಅಸಹಾಯಕತೆ ಅಂಜಿಕೆಯ ನೆಳಲಲ್ಲೇ…
  • May 15, 2010
    ಬರಹ: anilkumar
    ಅ.ಸ.ಮ.ಕಾಲೀನ (ಅನುದಿನದ ಸಮರ್ಪಕ ಮತಿಯುಳ್ಳ) ಗಾದೆಗಳು   ೧. ದುರಹಂಕಾರದ ಪ್ರತಿಕೃತಿಯನ್ನು ಅನುಕರಣೆ ಎನ್ನುತ್ತಾರೆ. ೨. ಕಲೆಯು ತನ್ನ ಬಗ್ಗೆ ಗಮನ ಹರಿಸಿದ್ದು ಛಾಯಾಗ್ರಹಣದ ಆಗಮನದ ನಂತರವೇ! ೩. ನಾನು ದೇವರನ್ನು ನಂಬುವುದನ್ನು…
  • May 15, 2010
    ಬರಹ: manju787
    ಅಬುಧಾಬಿಯಲ್ಲಿ ಕೆಲಸ ಆರಂಭಿಸಿದ ನಂತರ ಅಲ್ಲಿನ ವಾತಾವರಣವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.  ಥಟ್ಟಂತ ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ ಕಛೇರಿಯಲ್ಲಿದ್ದ ಎರಡು "ಮಾಫಿಯಾ"ಗಳು.  ನಮ್ಮ ಭಾರತೀಯರು, ಅದರಲ್ಲಿ…
  • May 15, 2010
    ಬರಹ: Radhika
                                         Hi frnds! gm/ga/ge :) hd ur brkfst/lunch/din ?    ಅರ್ಥ ಆಗ್ಲಿಲ್ವಾ? ನನಗೂ ಮೊದಮೊದಲು ಇದು ಅರ್ಥ ಆಗ್ತಾ ಇರ್ಲಿಲ್ಲ. ಈಗಿನ ಎಸ್ಸೆಮ್ಮೆಸ್ಸಿಗರಿಗಂತೂ ಇವೆಲ್ಲ ಲೀಲಾಜಾಲ. ur ಅಂದ್ರೆ your…
  • May 15, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • May 15, 2010
    ಬರಹ: kavinagaraj
    ಮೂಢ ಉವಾಚ -3  ಗತಿಯು ತಿರುಗುವುದು ಮತಿಯು ಅಳಿಯುವುದು| ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು|| ನಾನತ್ವ ಮೆರೆಯುವುದು ಪೊರೆಯು ಮುಸುಕುವುದು| ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ||   ಸ್ನೇಹ ಪ್ರೀತಿಯಲು ಲಾಭವನೆ ಅರಸುವರು|…
  • May 14, 2010
    ಬರಹ: ಗಣೇಶ
    ರಜೆ ಬಂತೆಂದರೆ ನಾನು ಗಟ್ಟಿಯೋ, ಮನೆ ಗಟ್ಟಿಯೋ ಎಂದು ಮನೆಯಲ್ಲೇ ಝಾಂಡಾಊರುವೆನು. ಕೈಯಲ್ಲಿ ರಿಮೋಟು, ಎದುರಿಗೆ ಟಿ.ವಿ., ಮೇಲೆ ಫ್ಯಾನ್, ಪಕ್ಕದಲ್ಲಿ ತಿನ್ನಲು ಏನಾದರೂ ಐಟಂ. ಕಷ್ಟಪಟ್ಟು, ಖರ್ಚುಮಾಡಿ, ಊರೂರು ಸುತ್ತುವ ಬದಲು, ಡಿಸ್ಕವರಿ ಹಾಕಿ…
  • May 14, 2010
    ಬರಹ: Avinash.Kannam…
    ಹಾರಿತು ಹಕ್ಕಿ, ದಿಗಂತ ಸೇರುವ ನೆಪದಲಿ, ರೆಕ್ಕೆ ಬಲಿಯದ ಸಮಯದಿ ..    ಮೊದಲ ದಿನ !  ಹಾರಿತು  ತನಗೆ ಸರಿಸಾಟಿ ಯಾರೆಂಬ ಹಮ್ಮೂ-ಬಿಮ್ಮಿನಿಂದ,  ಅಷ್ಟರಲ್ಲಾಗಲೇ ಸಾಯಂಕಾಲ !!?!!   ಎರಡನೆಯದಿನ ! ತಿಳಿಯಿತದಕೆ, ಅಂತ್ಯವಿರದ ದಿಗಂತ.. ಮರುಳಲಾಗದು…
  • May 14, 2010
    ಬರಹ: Roopashree
    ಆಗಸದಲ್ಲಿ ಮೋಡ ಮುಚ್ಚಿತ್ತು !!!ನನ್ನ ಕಣ್ಗಳು ಕಂಬನಿಯಿಂದ ಮಂಜಾಗಿತ್ತು.ಮನಸಿನ ಭಾವಕ್ಕೆ ಬಾನು ಕನ್ನಡಿ ಹಿಡಿದಂತಿತ್ತು.ಮಳೆ ಜೊತೆ ಕಣ್ಣೀರು ಕೂಡ ಧಾರೆಯಾಗಿ ಹರಿದಿತ್ತು.ಮೋಡಕ್ಕೂ ದುಃಖ ಆಗಿತ್ತೇನೋ ?? ಅಥವಾ ನನ್ನ ಕಣ್ಣೀರಿಗೆ ಉತ್ತರವಾಗಿತ್ತೋ…
  • May 14, 2010
    ಬರಹ: gopinatha
    ದೃಷ್ಟಿಯೆತ್ತಿದರೆಆಕಾಶದೆತ್ತರಕೆ ತಲೆಯೆತ್ತಿನಿಂತ ಪರ್ವತಪಂಕ್ತಿಅದರಲ್ಲೊಂದು ಕೆಂಪು ಕೋಟೆದೃಷ್ಟಿಯುದ್ದಕ್ಕೂ ಹರಿಯುತಿಹ ಶಾಂತಿಇಕ್ಕೆಲಗಳಲ್ಲಿ ಹುಟ್ಟಿ ಆವರಿಸುತಿಹಬಂದಳಿಕೆಗಳ ನಿರಂತರತೆನೇರ ಮಾತಿನ ದಿಟ್ಟ ಶಾಸನಅದರ ಕೆಳಗೇ ಧಿಕ್ಕರಿಸಿದ…
  • May 14, 2010
    ಬರಹ: abdul
       ಯೂರೋಪ್ ಅಥವಾ ಅಮೇರಿಕಾ ಬಹಳ ಮುಂದುವರಿದ ಮಾನವ ಹಕ್ಕುಗಳ ಬಗ್ಗೆ, ಪ್ರಾಣಿ ದಯೆಯ ಬಗ್ಗೆ ಅತೀವ ಕಾಳಜಿ ನೋವುಳ್ಳ ಸಮಾಜ ಎಂದು ನಾವು ಭಾವಿಸಿ ಅವರಂತೆಯೇ ಆಗಲು ಶ್ರಮ ಪಡಲು ನಮ್ಮ ದಾರ್ಶನಿಕರು, ಬರಹಗಾರರಿಂದ ಕಿವಿ ಮಾತನ್ನು…