May 2010

  • May 14, 2010
    ಬರಹ: Roopashree
    ಗೆದ್ದೆ ನೀ ಯಾರನ್ನು ???ಹಲವರನ್ನೋ ??? ಹೊಲವರನ್ನೋ ???ಗೆದ್ದು ನೀ ಸಾಧಿಸಿದ್ದಾದರೂ ಏನನ್ನು ???ಗೆಲ್ಲಲಾಗದೆ ತಾನು ತನ್ನನ್ನು !!! ************************** ಹೋರಾಡಿ ಗೆದ್ದರು ಹಲವಾರು ರಾಜರು ...ಮಣ್ಣಿನಲಿ ಮಣ್ಣಾದರು ಮದಾಂಧರು ...…
  • May 14, 2010
    ಬರಹ: vinideso
    ಕಳೆದು ಹೋದವು ನೀ ನನ್ನ ಬಿಟ್ಟ ಆ ದಿನಗಳು ಹಸಿವಿನ ಹಂಗಿಲ್ಲದೆ ಕಣ್ಣೀರಿನ ಕೊರತೆ ಇಲ್ಲದೆ ಕಳೆದು ಹೋದವುಆ ದಿನಗಳು ಗಾಢ ನಿದ್ದೆಯೊಳಗೆ ನೀ ನುಸುಳಿ ಮೈ ಮನವನೊಮ್ಮೆ ಜುಮ್ ಎನಿಸಿ ಮತ್ತದೇ ಏಕಾಂತವ ಬಿಟ್ಟು ಹೋದಂತಹ ದಿನಗಳು ಕಳೆದು ಹೋದವುಆ ದಿನಗಳು …
  • May 14, 2010
    ಬರಹ: Tejaswi_ac
       ಉತ್ತಮ ಅಭ್ಯಾಸ    ನನ್ನ ಆಸೆಗಳಲ್ಲಿ ನಾ ಗಳಿಸ ಬೇಕೆಂದಿದ್ದೆ ಯಶಸ್ಸು    ಅದಕ್ಕೆ ನಾ ಮಾಡಿದೆ ಅದನ್ನು ಗಳಿಸುವ ಮನಸ್ಸು     ಹೊಸದರಲ್ಲಿ ಇರುತಿತ್ತು ಅದನ್ನು ಸಾಧಿಸುವ ಧ್ರುಡತೆ    ಕಾಲಕ್ರಮೇಣ ಮನಸು ಜಾರಿ ಕಾಡುತ್ತಿತ್ತು ಚಂಚಲತೆ    …
  • May 14, 2010
    ಬರಹ: santhosh_87
    ತಲೆದಿಂಬಿನ ಒಳಗೆ ಮುಖ ಹುದುಗಿಸಿ ಮಲಗಿದ್ದ ರವಿಂದರ್ ನನ್ನು ನೋಡಿ ನನ್ನ ನಿದ್ದೆಯ ಎರಡನೆ ಶಿಫ್ಟಿಗೆ ಏನೂ ಸಂಚಕಾರ ಇಲ್ಲ ಎಂದು ಪುನಃ ಹಾಸಿಗೆಯ ಮೇಲೆ ಬಿದ್ದುಕೊಂಡೆ. ಅವತ್ತು ಅಮೃತ್ ಸರ್  ತಿರುಗುವ ಪ್ಲಾನ್ ಇತ್ತಾದರೂ ಯಾರೂ ಎದ್ದಿರಲಿಲ್ಲ.…
  • May 14, 2010
    ಬರಹ: kavinagaraj
    ಮೂಢ ಉವಾಚ - 2 ಗುಣವಿರದ ಹಣವಂತ ಹಣವಿರದ ಗುಣವಂತ| ಗುರುವಿರದ ಗುರುಕುಲ ಒಡೆಯನಿಲ್ಲದ ಮನೆಯು|| ಇದ್ದರೇನು ಇಲ್ಲದಿರೇನು ತಳವಿರದ ಮಡಕೆಯು| ಲೋಕ ಕೊರತೆಯ ಸಂತೆ ಚಿಂತೆಯಾ ಕಂತೆ ಮೂಢ||   ಅತಿವಿನಯ ತೋರುವರು ಸುಮ್ಮನೆ ಹೊಗಳುವರು| ಸೇವೆಯನು ಗೈಯುವರು…
  • May 14, 2010
    ಬರಹ: antara
    ಸುಖಕ್ಕೂ  ದು:ಖಕ್ಕೂ ಎಲ್ಲಿಯನಂಟು?ಒಂದರ ಹಿಂದೆ ಬರುತ್ತವೆ,ತಾಮುಂದು ನಾಮುಂದು ಎಂದು,ಇದೇ ಅಲ್ಲವೇ ಬದುಕಿನ ರಹಸ್ಯ ಗಂಟು!!      ಹೊರಗೆ ಏನೇ ಬರಲಿ,       ಒಳಗೆ ಏನೇ ಇರಲಿ,       ಇದರ ನಡುವೆ ಸುಖಿಸುವಂತೆ ನಟಿಸುವ        ಮನಸ್ಸು ಮಾತ್ರಾ…
  • May 14, 2010
    ಬರಹ: h.a.shastry
      ತಮ್ಮ ನೆಚ್ಚಿನ ತಂಡ ಸೋತಾಗ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ದಾಂದಲೆ ನಡೆಸುವುದು ಸಾಮಾನ್ಯ. ಆದರೆ ಆಟಗಾರರೇ ಪ್ರೇಕ್ಷಕರನ್ನು ಕೆರಳಿಸಿ ದಾಂದಲೆಗೆ ಕಾರಣರಾದ ಘಟನೆಯನ್ನು ಇದೇ ದಿನಾಂಕ ೧೩ರಂದು ಬೆಂಗಳೂರಿನ ಅಶೋಕನಗರ ಫುಟ್ಬಾಲ್ ಕ್ರೀಡಾಂಗಣದಲ್ಲಿ…
  • May 14, 2010
    ಬರಹ: asuhegde
    ಶ್ರೀರಾಮಸೇನೆ ನಮ್ಮ ಸಮಾಜದಲ್ಲಿ ಮತೀಯ ಗಲಭೆಗಳನ್ನು ಹುಟ್ಟುಹಾಕುವುದಕ್ಕೆ ಹಣಪಡೆಯುತ್ತದೆ ಎನ್ನುವ ಮಹತ್ತರವಾದ ಆಪಾದನೆಯೊಂದಿಗಿನ ಸುದ್ದಿಗಳು, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ನಿನ್ನೆಯಿಂದ ಪ್ರಸಾರವಾಗುತ್ತಿವೆ ಮತ್ತು ಇಂದಿನ…
  • May 14, 2010
    ಬರಹ: asuhegde
    ಶ್ರೀರಾಮಸೇನೆ ನಮ್ಮ ಸಮಾಜದಲ್ಲಿ ಮತೀಯ ಗಲಭೆಗಳನ್ನು ಹುಟ್ಟುಹಾಕುವುದಕ್ಕೆ ಹಣಪಡೆಯುತ್ತದೆ ಎನ್ನುವ ಮಹತ್ತರವಾದ ಆಪಾದನೆಯೊಂದಿಗಿನ ಸುದ್ದಿಗಳು, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ನಿನ್ನೆಯಿಂದ ಪ್ರಸಾರವಾಗುತ್ತಿವೆ ಮತ್ತು ಇಂದಿನ…
  • May 13, 2010
    ಬರಹ: ajakkalagirisha
    ಸುಮಾರು ಇಪ್ಪತ್ತೆಂಟು- ಇಪ್ಪತ್ತೊಂಬತ್ತು ವರ್ಷಗಳ ಹಿಂದೆ, ಬಹುಶಃ ನಾನಾಗ ನಾಲ್ಕನೆಯೋ ಐದನೆಯೋ ಕ್ಲಾಸಿನಲ್ಲಿ ಇದ್ದಿರಬಹುದು, ಒಂದು ದಿನ ನನ್ನ ಅಪ್ಪಒಮ್ಮೆ ಮಂಗಳೂರಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಿದ್ದರು. ನಮ್ಮ ಮನೆ ಅಜಕ್ಕಳದಿಂದ…
  • May 13, 2010
    ಬರಹ: gopinatha
    ನಿನ್ನವನೇ ಪಿಯ ಎನಿಸಿದ ಮೇಲೆಈ ನಾಚಿಕೆಯ ತೆರೆಯೇಕೆನಿನ್ನನೆ ಪ್ರಿಯಗೆ ನೀಡಿದ ಮೇಲೆಇಹದ ಪರದೆಯ ಮರೆಯೇಕೆನಿನಗೆನಿತೋ ಪ್ರೇಮವು ಎನ್ನಲಿಅದಕೇ ನೀ ನನ್ನರಿತಿರುವೆನಾನೂ ನಿನ್ನನೆ ನೆನೆಸೀ ನೆನೆಸೀ ನನ್ನಿರವನ್ನೇ ಮರೆತಿರುವೆಕಠಿಣ ಸಮಸ್ಯೆಯ …
  • May 13, 2010
    ಬರಹ: Rakesh Shetty
                 ಕುಮಾರಸ್ವಾಮಿ ಸರಕಾರವಿದ್ದಾಗ ರೇವಣ್ಣ,ಯಡ್ಯೂರಪ್ಪನವರ ಕಾಲದಲ್ಲಿ ಈಶ್ವರಪ್ಪ. ಇಬ್ಬರೂ ಅಬ್ಬರಿಸುತಿದ್ದಿದ್ದು 'ಗುಂಡ್ಯ ಜಲ ವಿದ್ಯುತ್ ಯೋಜನೆ'ಯನ್ನ ಜಾರಿಗೆ ತಂದೆ ತರುತ್ತೇವೆ ಅಂತ.ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆಯೂ…
  • May 13, 2010
    ಬರಹ: kavinagaraj
              ಮೂಢ ಉವಾಚ - 1  ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ| ಏಕಮುಖ ಬಹುಮುಖ ಸುಮುಖ ಕುಮುಖ|| ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ| ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||   ಸಜ್ಜನನು ಬೇರಲ್ಲ ದುರ್ಜನನು ಬೇರಲ್ಲ| ಬುದ್ಧನೂ ಬೇರಲ್ಲ…
  • May 13, 2010
    ಬರಹ: Narayana
    ಪ್ರಿಯ ಸಂಪದಿಗರೇ ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.   ನಮ್ಮ ಅಸೋಸಿಯೇಷನ್ನಿನ ಕನ್ನಡ  ಮ್ಯಾಗಜೀನ್  ನ ಮುದ್ರಕನ  ಹತ್ತಿರ "ಪ್ರಕಾಶಕ್" ಅನ್ನುವ publishing software ಇದೆ.   ನಾವು ಬರಹದಲ್ಲಿ ಬರೆದದ್ದನ್ನು ಅವರು hardcopy…
  • May 13, 2010
    ಬರಹ: gnanadev
      ಸಾವಿನ ರಹಸ್ಯ ನೀವು ಅರಿಯಬಹುದುಆದರೆ ಅದನ್ನು ನೀವು ಹೇಗೆ ಅರಿಯುವಿರಿ,  ನಿಮ್ಮ ಹೃದಯದಲ್ಲಿ ಅದನ್ನು ಮೊದಲು ಅರಸದಿದ್ದರೆ?ರಾತ್ರಿ ಮಾತ್ರ ನೋಡುವ ಗೂಬೆ ಹಗಲಿಗೆ ಅದು ಕುರುಡು; ಬೆಳಕಿನ  ರಹಸ್ಯವನ್ನು  ಎ೦ದಿಗೂ ಬೇಧಿಸದು ಅದು.ಸಾವಿನ…
  • May 13, 2010
    ಬರಹ: rashmi_pai
    ಜಾನ್...ಇದು ಸರಿಯಲ್ಲ...ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ? ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ? ಆದ್ರೂ...ನನಗೆ ಭಯ ಆಗ್ತಾ ಇದೆ. ಕೂಲ್ ಯಾರ್...ಇದೆಲ್ಲಾ ಕಾಮನ್... ಹಾಗಂತಾ ನಾವು ದೊಡ್ಡ ತಪ್ಪೇನು ಮಾಡ್ತಾ ಇಲ್ಲ. ಜೀವನದ…
  • May 13, 2010
    ಬರಹ: bhalle
    ಚಿತ್ರ ಬರೆವಲ್ಲಿ ಒಂದು ಹೊಸ ಪ್ರಯೋಗ ಮಾಡೋಣ ಎಂದು ಮನಸ್ಸಾಯಿತು. ಇದನ್ನು ಬೇರೆಯವರು ಮಾಡಿರಬಹುದು. ಆದರೆ ನನಗೆ ಇದು ಹೊಸತು.  ನನ್ನ ಮೆಚ್ಚಿನ ಕವಿ ಡಾ| ದ.ರಾ.ಬೇಂದ್ರೆ’ಯವರ ಚಿತ್ರ ಬರೆದು, ಅವರ ಕೆಲವು ರಚನೆಗಳ ಸಾಲನ್ನೂ ಬರೆದೆ. ಸಂಪದಿಗರಲ್ಲಿ…
  • May 13, 2010
    ಬರಹ: thatsaadavi
    ಈಹೊತ್ತಿನ ಕವನಕಾಫಿ ಬಾರ್ ಹುಡುಗಿಅಂದದ ಗಾಜಿನ ತೋಟಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿಅಂಗನೆ ಅವಳು ಚಂದವಳ್ಳಿಯ ಸುಮಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ- ಟ್ಟಿದ ಪೂರ್ಣ ಚಂದಿರನ ತುರುಬುಅಲ್ಲೊಂದಿಷ್ಟು ಇ-ಲ್ಲ್ಲಿ ಒಂದಿಷ್ಟು ಇಷ್ಟೇ…
  • May 13, 2010
    ಬರಹ: ashwathss
    ನಾನು ಮೊದಲ ಬಾರಿ ಸಂಪದದಲ್ಲಿ ಚರ್ಚೆಯ ವಿಷಯವನ್ನು  ಬರಿಯುತಿದೆನೇ ತಪ್ಪಿದ್ದರೆ  ಕ್ಷಮಿಸಿ ........   ಪ್ರೀತಿ ಎಂದರೆ ಏನು ???ಇದು ಒಂದು ಚಟವ(ಲವ್ ಅದ್ದಿಕ್ಟಿಒನ್) ಅಥವಾ ಆಕರ್ಷಣೆ(Attraction ) ಅಥವಾ ಕಾಮವ(ಲಸ್ಟ್) ಅಥವಾ ಸ್ವಾರ್ಥವ(…