ಗೆದ್ದೆ ನೀ ಯಾರನ್ನು ???ಹಲವರನ್ನೋ ??? ಹೊಲವರನ್ನೋ ???ಗೆದ್ದು ನೀ ಸಾಧಿಸಿದ್ದಾದರೂ ಏನನ್ನು ???ಗೆಲ್ಲಲಾಗದೆ ತಾನು ತನ್ನನ್ನು !!!
**************************
ಹೋರಾಡಿ ಗೆದ್ದರು ಹಲವಾರು ರಾಜರು ...ಮಣ್ಣಿನಲಿ ಮಣ್ಣಾದರು ಮದಾಂಧರು ...…
ಕಳೆದು ಹೋದವು ನೀ ನನ್ನ ಬಿಟ್ಟ ಆ ದಿನಗಳು ಹಸಿವಿನ ಹಂಗಿಲ್ಲದೆ ಕಣ್ಣೀರಿನ ಕೊರತೆ ಇಲ್ಲದೆ ಕಳೆದು ಹೋದವುಆ ದಿನಗಳು ಗಾಢ ನಿದ್ದೆಯೊಳಗೆ ನೀ ನುಸುಳಿ ಮೈ ಮನವನೊಮ್ಮೆ ಜುಮ್ ಎನಿಸಿ ಮತ್ತದೇ ಏಕಾಂತವ ಬಿಟ್ಟು ಹೋದಂತಹ ದಿನಗಳು ಕಳೆದು ಹೋದವುಆ ದಿನಗಳು …
ಉತ್ತಮ ಅಭ್ಯಾಸ
ನನ್ನ ಆಸೆಗಳಲ್ಲಿ ನಾ ಗಳಿಸ ಬೇಕೆಂದಿದ್ದೆ ಯಶಸ್ಸು ಅದಕ್ಕೆ ನಾ ಮಾಡಿದೆ ಅದನ್ನು ಗಳಿಸುವ ಮನಸ್ಸು ಹೊಸದರಲ್ಲಿ ಇರುತಿತ್ತು ಅದನ್ನು ಸಾಧಿಸುವ ಧ್ರುಡತೆ ಕಾಲಕ್ರಮೇಣ ಮನಸು ಜಾರಿ ಕಾಡುತ್ತಿತ್ತು ಚಂಚಲತೆ …
ತಲೆದಿಂಬಿನ ಒಳಗೆ ಮುಖ ಹುದುಗಿಸಿ ಮಲಗಿದ್ದ ರವಿಂದರ್ ನನ್ನು ನೋಡಿ ನನ್ನ ನಿದ್ದೆಯ ಎರಡನೆ ಶಿಫ್ಟಿಗೆ ಏನೂ ಸಂಚಕಾರ ಇಲ್ಲ ಎಂದು ಪುನಃ ಹಾಸಿಗೆಯ ಮೇಲೆ ಬಿದ್ದುಕೊಂಡೆ. ಅವತ್ತು ಅಮೃತ್ ಸರ್ ತಿರುಗುವ ಪ್ಲಾನ್ ಇತ್ತಾದರೂ ಯಾರೂ ಎದ್ದಿರಲಿಲ್ಲ.…
ಸುಖಕ್ಕೂ ದು:ಖಕ್ಕೂ ಎಲ್ಲಿಯನಂಟು?ಒಂದರ ಹಿಂದೆ ಬರುತ್ತವೆ,ತಾಮುಂದು ನಾಮುಂದು ಎಂದು,ಇದೇ ಅಲ್ಲವೇ ಬದುಕಿನ ರಹಸ್ಯ ಗಂಟು!! ಹೊರಗೆ ಏನೇ ಬರಲಿ, ಒಳಗೆ ಏನೇ ಇರಲಿ, ಇದರ ನಡುವೆ ಸುಖಿಸುವಂತೆ ನಟಿಸುವ ಮನಸ್ಸು ಮಾತ್ರಾ…
ತಮ್ಮ ನೆಚ್ಚಿನ ತಂಡ ಸೋತಾಗ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ದಾಂದಲೆ ನಡೆಸುವುದು ಸಾಮಾನ್ಯ. ಆದರೆ ಆಟಗಾರರೇ ಪ್ರೇಕ್ಷಕರನ್ನು ಕೆರಳಿಸಿ ದಾಂದಲೆಗೆ ಕಾರಣರಾದ ಘಟನೆಯನ್ನು ಇದೇ ದಿನಾಂಕ ೧೩ರಂದು ಬೆಂಗಳೂರಿನ ಅಶೋಕನಗರ ಫುಟ್ಬಾಲ್ ಕ್ರೀಡಾಂಗಣದಲ್ಲಿ…
ಶ್ರೀರಾಮಸೇನೆ ನಮ್ಮ ಸಮಾಜದಲ್ಲಿ ಮತೀಯ ಗಲಭೆಗಳನ್ನು ಹುಟ್ಟುಹಾಕುವುದಕ್ಕೆ ಹಣಪಡೆಯುತ್ತದೆ ಎನ್ನುವ ಮಹತ್ತರವಾದ ಆಪಾದನೆಯೊಂದಿಗಿನ ಸುದ್ದಿಗಳು, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ನಿನ್ನೆಯಿಂದ ಪ್ರಸಾರವಾಗುತ್ತಿವೆ ಮತ್ತು ಇಂದಿನ…
ಶ್ರೀರಾಮಸೇನೆ ನಮ್ಮ ಸಮಾಜದಲ್ಲಿ ಮತೀಯ ಗಲಭೆಗಳನ್ನು ಹುಟ್ಟುಹಾಕುವುದಕ್ಕೆ ಹಣಪಡೆಯುತ್ತದೆ ಎನ್ನುವ ಮಹತ್ತರವಾದ ಆಪಾದನೆಯೊಂದಿಗಿನ ಸುದ್ದಿಗಳು, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ನಿನ್ನೆಯಿಂದ ಪ್ರಸಾರವಾಗುತ್ತಿವೆ ಮತ್ತು ಇಂದಿನ…
ಸುಮಾರು ಇಪ್ಪತ್ತೆಂಟು- ಇಪ್ಪತ್ತೊಂಬತ್ತು ವರ್ಷಗಳ ಹಿಂದೆ, ಬಹುಶಃ ನಾನಾಗ ನಾಲ್ಕನೆಯೋ ಐದನೆಯೋ ಕ್ಲಾಸಿನಲ್ಲಿ ಇದ್ದಿರಬಹುದು, ಒಂದು ದಿನ ನನ್ನ ಅಪ್ಪಒಮ್ಮೆ ಮಂಗಳೂರಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಿದ್ದರು. ನಮ್ಮ ಮನೆ ಅಜಕ್ಕಳದಿಂದ…
ಕುಮಾರಸ್ವಾಮಿ ಸರಕಾರವಿದ್ದಾಗ ರೇವಣ್ಣ,ಯಡ್ಯೂರಪ್ಪನವರ ಕಾಲದಲ್ಲಿ ಈಶ್ವರಪ್ಪ. ಇಬ್ಬರೂ ಅಬ್ಬರಿಸುತಿದ್ದಿದ್ದು 'ಗುಂಡ್ಯ ಜಲ ವಿದ್ಯುತ್ ಯೋಜನೆ'ಯನ್ನ ಜಾರಿಗೆ ತಂದೆ ತರುತ್ತೇವೆ ಅಂತ.ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆಯೂ…
ಪ್ರಿಯ ಸಂಪದಿಗರೇ
ನನಗೊಂದು ತಾಂತ್ರಿಕ ಸಮಸ್ಯೆಗೆ ಉತ್ತರ ಬೇಕಾಗಿದೆ.
ನಮ್ಮ ಅಸೋಸಿಯೇಷನ್ನಿನ ಕನ್ನಡ ಮ್ಯಾಗಜೀನ್ ನ ಮುದ್ರಕನ ಹತ್ತಿರ "ಪ್ರಕಾಶಕ್" ಅನ್ನುವ publishing software ಇದೆ. ನಾವು ಬರಹದಲ್ಲಿ ಬರೆದದ್ದನ್ನು ಅವರು hardcopy…
ಸಾವಿನ ರಹಸ್ಯ ನೀವು ಅರಿಯಬಹುದುಆದರೆ ಅದನ್ನು ನೀವು ಹೇಗೆ ಅರಿಯುವಿರಿ, ನಿಮ್ಮ ಹೃದಯದಲ್ಲಿ ಅದನ್ನು ಮೊದಲು ಅರಸದಿದ್ದರೆ?ರಾತ್ರಿ ಮಾತ್ರ ನೋಡುವ ಗೂಬೆ ಹಗಲಿಗೆ ಅದು ಕುರುಡು; ಬೆಳಕಿನ ರಹಸ್ಯವನ್ನು ಎ೦ದಿಗೂ ಬೇಧಿಸದು ಅದು.ಸಾವಿನ…
ಜಾನ್...ಇದು ಸರಿಯಲ್ಲ...ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ?
ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ?
ಆದ್ರೂ...ನನಗೆ ಭಯ ಆಗ್ತಾ ಇದೆ.
ಕೂಲ್ ಯಾರ್...ಇದೆಲ್ಲಾ ಕಾಮನ್... ಹಾಗಂತಾ ನಾವು ದೊಡ್ಡ ತಪ್ಪೇನು ಮಾಡ್ತಾ ಇಲ್ಲ. ಜೀವನದ…
ಚಿತ್ರ ಬರೆವಲ್ಲಿ ಒಂದು ಹೊಸ ಪ್ರಯೋಗ ಮಾಡೋಣ ಎಂದು ಮನಸ್ಸಾಯಿತು. ಇದನ್ನು ಬೇರೆಯವರು ಮಾಡಿರಬಹುದು. ಆದರೆ ನನಗೆ ಇದು ಹೊಸತು.
ನನ್ನ ಮೆಚ್ಚಿನ ಕವಿ ಡಾ| ದ.ರಾ.ಬೇಂದ್ರೆ’ಯವರ ಚಿತ್ರ ಬರೆದು, ಅವರ ಕೆಲವು ರಚನೆಗಳ ಸಾಲನ್ನೂ ಬರೆದೆ. ಸಂಪದಿಗರಲ್ಲಿ…
ಈಹೊತ್ತಿನ ಕವನಕಾಫಿ ಬಾರ್ ಹುಡುಗಿಅಂದದ ಗಾಜಿನ ತೋಟಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿಅಂಗನೆ ಅವಳು ಚಂದವಳ್ಳಿಯ ಸುಮಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ-
ಟ್ಟಿದ ಪೂರ್ಣ ಚಂದಿರನ ತುರುಬುಅಲ್ಲೊಂದಿಷ್ಟು ಇ-ಲ್ಲ್ಲಿ ಒಂದಿಷ್ಟು ಇಷ್ಟೇ…
ನಾನು ಮೊದಲ ಬಾರಿ ಸಂಪದದಲ್ಲಿ ಚರ್ಚೆಯ ವಿಷಯವನ್ನು ಬರಿಯುತಿದೆನೇ ತಪ್ಪಿದ್ದರೆ ಕ್ಷಮಿಸಿ ........
ಪ್ರೀತಿ ಎಂದರೆ ಏನು ???ಇದು ಒಂದು ಚಟವ(ಲವ್ ಅದ್ದಿಕ್ಟಿಒನ್) ಅಥವಾ ಆಕರ್ಷಣೆ(Attraction ) ಅಥವಾ ಕಾಮವ(ಲಸ್ಟ್) ಅಥವಾ ಸ್ವಾರ್ಥವ(…