ಮುಂದುವರಿದ ಭಾಗ...
ಕಾಡಿಗೆ ಸ್ವಲ್ಪ ಒಳಹೊಕ್ಕೊಡನೆ ಗುಡಿಸಲೊಳ ಕತ್ತಲೆ ಕೋಣೆಗೆ ನುಗ್ಗಿದಂತಾಗಿತ್ತು. ಸಂಜೆ ಸೂರ್ಯನ ಬೆಳಕು ಕಿಟಕಿ ಬಾಗಿಲುಗಳ ಸಂಧಿಯಲ್ಲಿ ಇಣುಕಿದಂತೆ ಮರಗಿಡರಳ ರೆಂಬೆ-ಕೊಂಬೆಗಳ ಮೂಲಕ ನೆಲದಲ್ಲಿ ಚೆಲ್ಲಿತ್ತು. ಕೆಲವರು…
(ಇಂದಿನ ’ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರಕಟಿತ)
ಮಾಸ್ಟರ್ ಹಿರಣ್ಣಯ್ಯ ಅವರಿಗೆ ಬಹಿರಂಗ ಉತ್ತರ
ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಮಸ್ಕಾರಗಳು. ದಿನಾಂಕ ೧೨ರ ’ಸಂಯುಕ್ತ ಕರ್ನಾಟಕ’ದಲ್ಲಿ ನೀವು ’ಮತದಾರನಿಗೆ ಕಿವಿಮಾತು’ ಎನ್ನುತ್ತ…
(ಸಂಪದಿಗ ಮಿತ್ರರಿಗೆ ನಮಸ್ಕಾರಗಳು. ನಿಮ್ಮಲ್ಲಿ ಅನೇಕರ ಅಭಿಮಾನಪೂರ್ವಕ ಒತ್ತಾಯಕ್ಕೆ ತಲೆಬಾಗಿ, ನಿಮ್ಮೊಡನೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇನೆ. ನನ್ನ ಎಲ್ಲ ಬರಹಗಳಿಗೆ ನೀವು ದಾಖಲಿಸುವ ಎಲ್ಲ ಪ್ರತಿಕ್ರಿಯೆಗಳನ್ನೂ…
ಯಾಕೋ ಇವತ್ತು ಬೆಳಿಗ್ಗೇನೇ ಎಲ್ಲರ ನೆನಪೂ ಧುತ್ ಅಂತ ಬಂತು.ಒಮ್ಮೆ ಎಲ್ಲರೂ ಭೇಟಿಯಾಗೋಣವೇ? ಅಂತಇಷ್ಟು ದಿನಗಳ ಈ ಬದುಕಿನಲ್ಲಿ ಯಾಕೋ ಸಂಪದದ ಬಳಗದವರೆಲ್ಲಾ ಸೇರಿ ಮುಖಃತ ಬಾವನೆಗಳ ವಿನಿಮಯ ಮಾಡಿಕೊಳ್ಳೋಣ ಅಂತ.ಇಷ್ಟು ಚೆನ್ನಾದ ಒಂದು ವೇದಿಕೆಯನ್ನು…
ತ೦ಗಾಳಿಯ ತ೦ಪಿನ೦ಥವಳಿಗೆ
ಮನಸ್ಸು ಯಾವುದೇ ಬೇಸರಗಳಿಲ್ಲದಿದ್ದಾಗ , ನಿಧಾನವಾಗಿ ಉಸಿರೆಳೆದುಕೊಳ್ತೀವಲ್ಲ .ನೆಮ್ಮದಿಯುಸಿರು, ಅದೇ ತ೦ಪಾದ ಅನುಭವ ನಿನ್ಬನ್ನು ನೆನೆಸಿಕೊ೦ಡಾಗ ಆಗುತ್ತೆ . ಎಲ್ಲೋ ಮೂಲೆ ಸೇರಿದ್ದ ಭಾವಗಳೆಲ್ಲಾ ಮನಸಿನ…
ಸಂಪದ ಸ್ನೇಹಿತರೆ, ಮೊದಲು ಸಂಪದದಲ್ಲಿ ಚಿತ್ರಗಳು "Thumbnail" ರೀತಿಯಲ್ಲಿ ಕಾಣಲ್ಪಡುತ್ತಿದ್ದವು ಆದರೆ ಈಗ "List" ರೀತಿಯಲ್ಲಿ ಕಾಣಲ್ಪಡುತ್ತವೆ. ಚಿತ್ರಗಳು "Thumbnail" ರೀತಿಯಲ್ಲಿ ಕಾಣುವಂತೆ ಮಾಡಲು ಏನಾದರೂ ಉಪಾಯವಿದೆಯಾ?
ನನ್ನ ತೂಗಿದ ಒಡಲು ಇಂದು ಕಾಡುವ ಬಯಲುಯಾವ ನಂಟದು ಮತ್ತೆ ಗರ್ಭ ಕಟ್ಟೀತುಮುಗಿಲ ಕಾವಣ ಕೂಡ ನಾಚಿದಂಗಳ ಮುಂದೆಇನ್ಯಾವ ನಾಕವಿದೆ ಆ ಮನೆಯ ಮುಂದೆ
ಬೆಳ್ಳಿ ಬೆಳಕನು ತೂರಿ ಒಡಲ ಬೆಳಗಿದ ಕಿಂಡಿನಭದ ಯಾನಕೆ ಕೊಟ್ಟ ಬಿಸಿಲ ಕೋಲಿನ ಬಂಡಿಅದನೇ ಏರುತ ಇಳಿದು…
ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ.
ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ ಎಂದು ಕೀಲಿಮಣೆಯ ಮೇಲೆ…
ಮೊನ್ನೆ ಮೊನ್ನೆ ಊರ ಕಡೆ ಹೋಗಿದ್ದೆ.
ರಸ್ತೆಯಲ್ಲಿ ಸೀನನ ಧರ್ಮಪತ್ನಿ ಸಿಕ್ಕಿದಳು.
"ಏನಮ್ಮಾ ಎಲ್ಲಿ ರಾಯ?"
"ಏನ್ ಕೇಳ್ತೀರಾ? ನಿಮ್ಮ ಚೇತೂರವರ( ಗೊತ್ತಾಗ್ಲಿಲ್ವಾ ಚೇತನ್ ಕೋಡುವಳ್ಳಿ ಯವರು) ಸೈಕಲ್ ಪುರಾಣ ಕೇಳಿದಾಗ್ಲಿಂದ ಪರಿಸರ ಪ್ರೇಮಿಯಾಗಿ…
ವಾಹನ ಚಾಲನೆಯ ಹೊಸಾ ಚಿಹ್ನೆ ಮಿಟುಕಲಾಂಡಿ ನಳಿನಿ ತಾನು ಇತ್ತೀಚೆಗೆ ಕೊಂಡು ಕೊಂಡ ಕಾರು ಓಡಿಸುತ್ತಿದ್ದಳು. ಹೋಗಹೋಗುತ್ತ ತನ್ನ ಕೈ ಬಲಕ್ಕೆ ತೋರಿಸಿ ಕಾರನ್ನು ಎಡಕ್ಕೆ ತಿರುಗಿಸಿದಳು, ಹಿಂದಿನ ಸವಾರ ಗುಂಡ ಕಷ್ಟ ಪಟ್ಟು…
ನನಗೇನೋ ಒಂದು ರೀತಿಯ ಭಯ ಆಗ. ಬೆಚ್ಚಗೆ ಮುದುರಿ ಕುಳಿತಿದ್ದ ನನ್ನನ್ನು ಹೊರಕ್ಕೆ ಎಳೆದು ತಂದ ಕೂಡಲೇ ನಾನೆಂದೂ ಅನುಭವಿಸದಿದ್ದ ವಿಚಿತ್ರ ಅನುಭವಗಳು. ಚಿತ್ರ ವಿಚಿತ್ರವಾದ ಬೆಳಕು ನನ್ನ ಕಣ್ಣ ಚುಚ್ಚಿ ಚುಚ್ಚಿ, ಕಣ್ಣು…
ಇದು ನನ್ನ ಮಿ೦ಚ೦ಚೆಗೆ ಬ೦ದ ಸ೦ದೇಶ....
ನಾರ್ವೆ ಮತ್ತು ಕೆನಡದಲ್ಲಿ ಹೊಸ ರೀತಿಯ tourism ಶುರುವಾಗಿದೆಯ೦ತೆ..ಸೀಲ್ ಮರಿಗಳನ್ನು ಕೊಲ್ಲುವುದು!!!!!!!! ಇದನ್ನು "hunting" ಎನ್ನುತ್ತಾರೆ. ಇದೂ ಒ೦ದು ಆಟ ಅ೦ತೆ.!!!!!!! ಸಾವಿರಾರು…
ಈಗಾಗಲೇ ಮೀಡಿಯಾದಲ್ಲಿ ಧೋನಿ ಬಳಗ ಬೈಸಿಕೊಳ್ಳುತ್ತಿದೆ ಸಿಕ್ಕ ಸಿಕ್ಕವರೆಲ್ಲ ಕ್ಯಾಕರಿಸಿ ಉಗಿಯುತ್ತಿದ್ದಾರೆಬೋರ್ಡು ಮಾತ್ರ ರಿಪೋರ್ಟಗೆ ಕಾಯುತ್ತಿರುವುದಾಗಿ ಹೇಳಿ ಎಂದಿನ ಜಾಣ್ಮೆ ತೋರಿಸಿದೆ. ನಮ್ಮ ನಾಯಕನಿಗೆ ಅರಿವು ಮೂಡಿಐಪಿಎಲ್…
ಇದು ನನ್ನ ಮಿ೦ಚ೦ಚೆಗೆ ಬ೦ದ ಸ೦ದೇಶ....
ನಾರ್ವೆ ಮತ್ತು ಕೆನಡದಲ್ಲಿ ಹೊಸ ರೀತಿಯ tourism ಶುರುವಾಗಿದೆಯ೦ತೆ..ಸೀಲ್ ಮರಿಗಳನ್ನು ಕೊಲ್ಲುವುದು!!!!!!!! ಇದನ್ನು "hunting" ಎನ್ನುತ್ತಾರೆ. ಇದೂ ಒ೦ದು ಆಟ ಅ೦ತೆ.!!!!!!! ಸಾವಿರಾರು…