May 2010

  • May 13, 2010
    ಬರಹ: anilkumar
                                                                                                                                  (೭)      ಶಾಂತಿನಿಕೇತನ ಮೂಲಭೂತವಾಗಿ ಸಂತಾಲಿಗಳೆಂಬ ಬುಡಕಟ್ಟು ಜನರಿದ್ದ, ಇರುವ ತಾಣ.…
  • May 13, 2010
    ಬರಹ: jnanamurthy
    ಮುಂದುವರಿದ ಭಾಗ... ಕಾಡಿಗೆ ಸ್ವಲ್ಪ ಒಳಹೊಕ್ಕೊಡನೆ ಗುಡಿಸಲೊಳ ಕತ್ತಲೆ ಕೋಣೆಗೆ ನುಗ್ಗಿದಂತಾಗಿತ್ತು. ಸಂಜೆ ಸೂರ್ಯನ ಬೆಳಕು ಕಿಟಕಿ ಬಾಗಿಲುಗಳ ಸಂಧಿಯಲ್ಲಿ ಇಣುಕಿದಂತೆ ಮರಗಿಡರಳ ರೆಂಬೆ-ಕೊಂಬೆಗಳ ಮೂಲಕ ನೆಲದಲ್ಲಿ ಚೆಲ್ಲಿತ್ತು. ಕೆಲವರು…
  • May 13, 2010
    ಬರಹ: h.a.shastry
    (ಇಂದಿನ ’ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರಕಟಿತ)   ಮಾಸ್ಟರ್ ಹಿರಣ್ಣಯ್ಯ ಅವರಿಗೆ ಬಹಿರಂಗ ಉತ್ತರ   ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಮಸ್ಕಾರಗಳು.  ದಿನಾಂಕ ೧೨ರ ’ಸಂಯುಕ್ತ ಕರ್ನಾಟಕ’ದಲ್ಲಿ ನೀವು ’ಮತದಾರನಿಗೆ ಕಿವಿಮಾತು’ ಎನ್ನುತ್ತ…
  • May 13, 2010
    ಬರಹ: h.a.shastry
    (ಸಂಪದಿಗ ಮಿತ್ರರಿಗೆ ನಮಸ್ಕಾರಗಳು. ನಿಮ್ಮಲ್ಲಿ ಅನೇಕರ ಅಭಿಮಾನಪೂರ್ವಕ ಒತ್ತಾಯಕ್ಕೆ ತಲೆಬಾಗಿ, ನಿಮ್ಮೊಡನೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇನೆ. ನನ್ನ ಎಲ್ಲ ಬರಹಗಳಿಗೆ ನೀವು ದಾಖಲಿಸುವ ಎಲ್ಲ ಪ್ರತಿಕ್ರಿಯೆಗಳನ್ನೂ…
  • May 13, 2010
    ಬರಹ: gopinatha
    ಯಾಕೋ ಇವತ್ತು ಬೆಳಿಗ್ಗೇನೇ ಎಲ್ಲರ ನೆನಪೂ ಧುತ್ ಅಂತ ಬಂತು.ಒಮ್ಮೆ ಎಲ್ಲರೂ ಭೇಟಿಯಾಗೋಣವೇ? ಅಂತಇಷ್ಟು ದಿನಗಳ  ಈ ಬದುಕಿನಲ್ಲಿ ಯಾಕೋ ಸಂಪದದ ಬಳಗದವರೆಲ್ಲಾ ಸೇರಿ ಮುಖಃತ ಬಾವನೆಗಳ ವಿನಿಮಯ ಮಾಡಿಕೊಳ್ಳೋಣ ಅಂತ.ಇಷ್ಟು ಚೆನ್ನಾದ ಒಂದು ವೇದಿಕೆಯನ್ನು…
  • May 13, 2010
    ಬರಹ: Harish Athreya
    ತ೦ಗಾಳಿಯ ತ೦ಪಿನ೦ಥವಳಿಗೆ            ಮನಸ್ಸು ಯಾವುದೇ ಬೇಸರಗಳಿಲ್ಲದಿದ್ದಾಗ , ನಿಧಾನವಾಗಿ ಉಸಿರೆಳೆದುಕೊಳ್ತೀವಲ್ಲ .ನೆಮ್ಮದಿಯುಸಿರು, ಅದೇ ತ೦ಪಾದ ಅನುಭವ ನಿನ್ಬನ್ನು ನೆನೆಸಿಕೊ೦ಡಾಗ ಆಗುತ್ತೆ . ಎಲ್ಲೋ ಮೂಲೆ ಸೇರಿದ್ದ ಭಾವಗಳೆಲ್ಲಾ ಮನಸಿನ…
  • May 13, 2010
    ಬರಹ: Shribgm
    ಸಂಪದ ಸ್ನೇಹಿತರೆ, ಮೊದಲು ಸಂಪದದಲ್ಲಿ ಚಿತ್ರಗಳು "Thumbnail" ರೀತಿಯಲ್ಲಿ ಕಾಣಲ್ಪಡುತ್ತಿದ್ದವು ಆದರೆ ಈಗ "List" ರೀತಿಯಲ್ಲಿ ಕಾಣಲ್ಪಡುತ್ತವೆ. ಚಿತ್ರಗಳು "Thumbnail" ರೀತಿಯಲ್ಲಿ ಕಾಣುವಂತೆ ಮಾಡಲು ಏನಾದರೂ ಉಪಾಯವಿದೆಯಾ?
  • May 12, 2010
    ಬರಹ: halaswamyrs
    ನನ್ನ ತೂಗಿದ ಒಡಲು ಇಂದು ಕಾಡುವ ಬಯಲುಯಾವ ನಂಟದು ಮತ್ತೆ ಗರ್ಭ ಕಟ್ಟೀತುಮುಗಿಲ ಕಾವಣ ಕೂಡ ನಾಚಿದಂಗಳ ಮುಂದೆಇನ್ಯಾವ ನಾಕವಿದೆ ಆ ಮನೆಯ ಮುಂದೆ ಬೆಳ್ಳಿ ಬೆಳಕನು ತೂರಿ ಒಡಲ ಬೆಳಗಿದ ಕಿಂಡಿನಭದ ಯಾನಕೆ ಕೊಟ್ಟ ಬಿಸಿಲ ಕೋಲಿನ ಬಂಡಿಅದನೇ ಏರುತ ಇಳಿದು…
  • May 12, 2010
    ಬರಹ: ajakkalagirisha
    ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ. ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ ಎಂದು ಕೀಲಿಮಣೆಯ ಮೇಲೆ…
  • May 12, 2010
    ಬರಹ: gopinatha
    ಮೊನ್ನೆ ಮೊನ್ನೆ ಊರ ಕಡೆ ಹೋಗಿದ್ದೆ. ರಸ್ತೆಯಲ್ಲಿ ಸೀನನ ಧರ್ಮಪತ್ನಿ ಸಿಕ್ಕಿದಳು. "ಏನಮ್ಮಾ ಎಲ್ಲಿ ರಾಯ?" "ಏನ್ ಕೇಳ್ತೀರಾ? ನಿಮ್ಮ ಚೇತೂರವರ( ಗೊತ್ತಾಗ್ಲಿಲ್ವಾ ಚೇತನ್ ಕೋಡುವಳ್ಳಿ ಯವರು) ಸೈಕಲ್ ಪುರಾಣ ಕೇಳಿದಾಗ್ಲಿಂದ ಪರಿಸರ ಪ್ರೇಮಿಯಾಗಿ…
  • May 12, 2010
    ಬರಹ: gopinatha
    ವಾಹನ ಚಾಲನೆಯ ಹೊಸಾ ಚಿಹ್ನೆ                    ಮಿಟುಕಲಾಂಡಿ ನಳಿನಿ ತಾನು ಇತ್ತೀಚೆಗೆ ಕೊಂಡು ಕೊಂಡ ಕಾರು ಓಡಿಸುತ್ತಿದ್ದಳು. ಹೋಗಹೋಗುತ್ತ ತನ್ನ ಕೈ ಬಲಕ್ಕೆ ತೋರಿಸಿ ಕಾರನ್ನು ಎಡಕ್ಕೆ ತಿರುಗಿಸಿದಳು, ಹಿಂದಿನ ಸವಾರ ಗುಂಡ ಕಷ್ಟ ಪಟ್ಟು…
  • May 12, 2010
    ಬರಹ: Radhika
    *** *** *** **  ****** ***** ****** ******* ***** *****  *** *** ***** ****** ******* *** ***** *** ಕುರುಡರು ಸ್ವಾಮಿ ನಾವು ಕುರುಡರು ತರ್ಕದ ಕೈಯಲಿ ಬುದ್ಧಿಯನಿಟ್ಟು ಎದುರಿಗೆ ಇರುವುದ ಮುದುರೆತ್ತಿಟ್ಟು ಸುಳಿವಿಲ್ಲದ…
  • May 12, 2010
    ಬರಹ: Radhika
                           ನನಗೇನೋ ಒಂದು ರೀತಿಯ ಭಯ ಆಗ. ಬೆಚ್ಚಗೆ ಮುದುರಿ ಕುಳಿತಿದ್ದ ನನ್ನನ್ನು ಹೊರಕ್ಕೆ ಎಳೆದು ತಂದ ಕೂಡಲೇ ನಾನೆಂದೂ ಅನುಭವಿಸದಿದ್ದ ವಿಚಿತ್ರ ಅನುಭವಗಳು. ಚಿತ್ರ ವಿಚಿತ್ರವಾದ ಬೆಳಕು ನನ್ನ ಕಣ್ಣ ಚುಚ್ಚಿ ಚುಚ್ಚಿ, ಕಣ್ಣು…
  • May 12, 2010
    ಬರಹ: Roopashree
    ನಾ ನಿನ್ನ ಕೇಳಿದ ಮುತ್ತುನಿನ್ನ ಕಣ್ಣ ಹನಿಯಲ್ಲ ನಲ್ಲೆ ..........ನಾ ಕೇಳಿದ್ದು ........ನೀ ನಗುವಾಗ ಚೆಲ್ಲಿಸುವ ಬಿಳಿಮುತ್ತುನೀ ನುಡಿದಾಗ ಸಿಡಿಸುವ ಆಣಿಮುತ್ತುನೀ ತುಟಿಯೊತ್ತಿ ಮುದ್ರಿಸುವ ಸಿಹಿ ಮುತ್ತು !!!!!!!!
  • May 12, 2010
    ಬರಹ: shashijois
      ಒಹ್ ನನ್ನ ಮೇರಿ    ನಿನಗಾಗಿ ತಂದಿರುವೆ ಒಂದು ಸ್ಯಾರಿ    ಅದನ್ನು ಕೊಡಲು ಬಂದೆ ನಿಮ್ಮನೆ ಕಾಂಪೌಂಡ್ ಹಾರಿ    ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ ..!!!!
  • May 12, 2010
    ಬರಹ: ವೆ೦ಕಟೇಶಮೂರ್ತಿ…
    ಇದು ನನ್ನ ಮಿ೦ಚ೦ಚೆಗೆ ಬ೦ದ ಸ೦ದೇಶ....     ನಾರ್ವೆ ಮತ್ತು ಕೆನಡದಲ್ಲಿ ಹೊಸ ರೀತಿಯ tourism ಶುರುವಾಗಿದೆಯ೦ತೆ..ಸೀಲ್ ಮರಿಗಳನ್ನು ಕೊಲ್ಲುವುದು!!!!!!!! ಇದನ್ನು "hunting" ಎನ್ನುತ್ತಾರೆ. ಇದೂ ಒ೦ದು ಆಟ ಅ೦ತೆ.!!!!!!! ಸಾವಿರಾರು…
  • May 12, 2010
    ಬರಹ: mounesh badiger
    ಪರಿಣಾಮ ನನ್ನವಳ ನಗು... ನನ್ನವಳ ನಗು ಬಿರಿದಾಂಗ ದುಂಡು ಮಲ್ಲಿಗೆಆ ನಗುವೆ.. ಆ ನಗುವೆಏರಿಸಿತು ನನ್ನ ಪ್ರೀತಿ ಎಂಬ ಗಲ್ಲಿಗೆ....
  • May 12, 2010
    ಬರಹ: umeshhubliwala
     ಈಗಾಗಲೇ ಮೀಡಿಯಾದಲ್ಲಿ ಧೋನಿ ಬಳಗ ಬೈಸಿಕೊಳ್ಳುತ್ತಿದೆ  ಸಿಕ್ಕ ಸಿಕ್ಕವರೆಲ್ಲ ಕ್ಯಾಕರಿಸಿ ಉಗಿಯುತ್ತಿದ್ದಾರೆಬೋರ್ಡು ಮಾತ್ರ ರಿಪೋರ್ಟಗೆ ಕಾಯುತ್ತಿರುವುದಾಗಿ ಹೇಳಿ ಎಂದಿನ ಜಾಣ್ಮೆ ತೋರಿಸಿದೆ. ನಮ್ಮ ನಾಯಕನಿಗೆ ಅರಿವು ಮೂಡಿಐಪಿಎಲ್…
  • May 12, 2010
    ಬರಹ: ವೆ೦ಕಟೇಶಮೂರ್ತಿ…
    ಇದು ನನ್ನ ಮಿ೦ಚ೦ಚೆಗೆ ಬ೦ದ ಸ೦ದೇಶ.... ನಾರ್ವೆ ಮತ್ತು ಕೆನಡದಲ್ಲಿ ಹೊಸ ರೀತಿಯ tourism ಶುರುವಾಗಿದೆಯ೦ತೆ..ಸೀಲ್ ಮರಿಗಳನ್ನು ಕೊಲ್ಲುವುದು!!!!!!!! ಇದನ್ನು "hunting" ಎನ್ನುತ್ತಾರೆ. ಇದೂ ಒ೦ದು ಆಟ ಅ೦ತೆ.!!!!!!! ಸಾವಿರಾರು…