November 2013

  • November 30, 2013
    ಬರಹ: makara
                                                                                                                             ಲಲಿತಾ ಸಹಸ್ರನಾಮ ೭೮೨-೭೮೫ Parākāśā पराकाशा (782) ೭೮೨. ಪರಾಕಾಶಾ             ದೇವಿಯು…
  • November 30, 2013
    ಬರಹ: nageshamysore
    ಇತ್ತೀಚೆಗೆ ಸಿಂಗಪುರದಲಿ ನಡೆದ 'ಭಾವ ಸುಧೆ ದೀಪೋತ್ಸವ - 2013' ಸಮಾರಂಭದಲ್ಲಿ ಶ್ರೀಯುತ ಗಿರೀಶ್ ಜಮದಗ್ನಿಯವರ ಮೊದಲ ಕಥಾ ಸಂಕಲನ "ಕಣ್ಣೀರಜ್ಜ ಮತ್ತು ಇತರ ಕಥೆಗಳು" ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಸಂಧರ್ಭದಲ್ಲೆ ಈ…
  • November 30, 2013
    ಬರಹ: Soumya Bhat
    ಮರೆಯಲೆತ್ನಿಸುತ್ತಿದ್ದ‌ ನೆನಪುಗಳೇಕೆ ಇ೦ದು ಮತ್ತೆ ಮತ್ತೆ ಕಾಡುತ್ತಿದೆ? ರಾಮನಿಲ್ಲದ‌ ಬದುಕ‌ ಬಾಳಲು ಮನಸ್ಸೇಕೆ ಈ ಪರಿ ಹಿ೦ದಡಿಯಿಡುತ್ತಿದೆ. ಅಗ್ನಿ ಪರೀಕ್ಷೆಯ‌ ನ‌೦ತರವೂ ಅನ್ಯರ‌ ಮಾತಿಗೆ ಬೆಲೆ ಕೊಟ್ಟು ನನ್ನ‌ ತೊರೆದ‌ ರಾಮನಿಗೇಕೆ ನನ್ನ್ನ‌…
  • November 30, 2013
    ಬರಹ: CHALAPATHI V
    ಪದೇ ಪದೇ ಉರಿಸಿದ‌ ಕಿಚ್ಚಿಗೆ ಕರ್ರಗಾದ‌ ಆ ಪಾತ್ರೆಯ‌ ನೆನಪು ಸದಾ ನನ್ನ‌ ಮನದಲ್ಲಿರುತ್ತದೆ,ಉಜ್ಜಿದರೂ ಕಪ್ಪು ವರ್ಣ‌ ಸಂಪೂರ್ಣವಾಗಿ ಹೋಗುವುದು ಕಷ್ಟ‌,ಅಮ್ಮ‌ ಕೂಲಿ ನಾಲಿ ಮಾಡಿ ತಂದ‌ ಆ ಪಾತ್ರೆ ಮಿಣ‌ ಮಿಣ‌ ಮಿಂಚಿ ಐದಾರು ವರ್ಷಗಳೇ ಕಳೆದುಹೋದವು…
  • November 30, 2013
    ಬರಹ: naveengkn
    ಪೇಟೆ ಧಾರಣೆ ಏರುತ್ತಿದೆ,, ನೀರು ವಾಣಿಜ್ಯವಾಗುತ್ತಿದೆ, ನಾಯಕರು ಭಾಷಣ ಮಾಡುತ್ತಿದ್ದಾರೆ,, ದೇಶ ಮುಂದುವರೆಯುತ್ತಿದೆ,,, ಮಗು ಭಾವಿಸಿದೆ,,, ಹಾಲು ಎಂದರೆ ಪ್ಯಾಕೆಟ್ನಲ್ಲಿ ಬರುವುದು,,  ಮೈದಾನ ಅಂದರೆ ನಮ್ಮ ಮನೆಯ ಬಾಲ್ಕನಿ, ಕಾಡು ಎಂದರೆ…
  • November 30, 2013
    ಬರಹ: makara
                                                                          ಲಲಿತಾ ಸಹಸ್ರನಾಮ ೭೭೮ - ೭೮೧ Virāḍ-rūpā विराड्-रूपा (778) ೭೭೮. ವಿರಾಡ್ರೂಪಾ             ಈ ಪರಿಕಲ್ಪನೆಯ ಕುರಿತಾಗಿ ಇದಾಗಲೇ ನಾಮ ೨೫೬, ’…
  • November 29, 2013
    ಬರಹ: malegiri
    ಮೊದಲನೇ ಭಾಗದಿಂದಾ..... ಕೆಲವೋಮ್ಮೆ ಪೇಪರಿನಲ್ಲಿ ಅತ್ಯಂತ ನೀರಸ ಸುದ್ದಿಗಳಾದ "ಎಮ್ಮೆ ಕಳೆದಿದೆ,ಎತ್ತು ಸತ್ತಿದೆ,ವಿದೇಶೀ ಪ್ರವಾಸದ ಸುಖಾಗಮನ,ಶಿವಗಣಾರಾಧನೆ,ವೈಕುಂಠ ಸಮಾರಾಧನೆ" ಹೀಗೆ ಹತ್ತು ಹಲವು ವಿಷಯಗಳು ಅಲ್ಲಿ ಮೈ ಕೊಡವಿ…
  • November 29, 2013
    ಬರಹ: gururajkodkani
    ಮೊನ್ನೆಯಷ್ಟೇ ಕನ್ನಡದ ಹೊಸ ಚಿತ್ರವೊ೦ದು ಬಿಡುಗಡೆಯಾಗಿದೆ.ಹೆಸರು ’ಖತರ್ನಾಕ್’.ಇದು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರ.’ಉಮೇಶ್ ರೆಡ್ಡಿಯ ವಿಕೃತಿಗಳು ಬೆಳ್ಳಿತೆರೆಗೆ ’ಎ೦ದು ಚಿತ್ರತ೦ಡದವರು ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದಾರೆ.…
  • November 29, 2013
    ಬರಹ: makara
                                                                                       ಲಲಿತಾ ಸಹಸ್ರನಾಮ ೭೭೧-೭೭೭ Durārādhyā दुराराध्या (771) ೭೭೧. ದುರಾರಾಧ್ಯ            ದೇವಿಯು ಹೊಂದಲು ಕಷ್ಟಸಾಧ್ಯಳು. ದೇವಿಯನ್ನು…
  • November 29, 2013
    ಬರಹ: hariharapurasridhar
    ಈಗಾಗಲೇ ಹಾಸನದಲ್ಲಿ ಒಂದು ವೇದೋಕ್ತಜೀವನ ಶಿಬಿರ ನಡೆದಿರುವುದು ಹಲವರ ಗಮನಕ್ಕೆ ಬಂದಿದೆ. ಹಲವರು ಅದರಲ್ಲಿ ಭಾಗವಹಿಸಿದ್ದಿರಿ. ಈಗ ಎರಡನೆಯ ಶಿಬಿರವನ್ನು ಚನ್ನರಾಯಪಟ್ಟಣದ ವೇದ ಭಾರತೀ ಸಂಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ. ಅದರ ಮಾಹಿತಿಯನ್ನು…
  • November 28, 2013
    ಬರಹ: hariharapurasridhar
    ಭೋಗೇ ರೋಗಭಯಂ ಕುಲೇ ಚ್ಯುತಿಭಯಂ ವಿತ್ತೇ ನೃಪಾಲಾದ್ಭಯಂ ಮಾನೇ ದೈನ್ಯಭಯಂ ಬಲೇ ರಿಪುಭಯಂ ರೂಪೇ ಜರಾಯಾಭಯಂ| ಶಾಸ್ತ್ರೇ ವಾದಿಭಯಂ ಗುಣೇ ಖಲಭಯಂ ಕಾಲೇ ಕೃತಾಂತಾಭಯಂ ಸರ್ವಂ ವಸ್ತು ಭಯಾನ್ವಿತಂ ಭುವಿನೃಣಾಂ  ವೈರಾಗ್ಯಮೇವಾಭಯಂ || ರಾಜಾ ಭರ್ತೃಹರಿಯ ಈ…
  • November 28, 2013
    ಬರಹ: H A Patil
    'ಸತ್ತುಹೋದ ಸಂಬಂಧಗಳು' ಸತ್ತುಹೋದ ಸಂಬಂಧಗಳ ಮುಂದೆ ಅಳುತ ಕೂಡಲಾಗುವುದಿಲ್ಲ ಏಕೆಂದರೆ ಅಲ್ಲಿ ಪುನರುಜ್ಜೀವನ ಸಾಧ್ಯವಿಲ್ಲ ಹೀಗಾಗಿ ಅವುಗಳು ಸಾಗಿಬಂದ ಪಥವ ನೆನಪಿಸಿಕೊಂಡು ಒಂದು ಹೃತ್ಪೂರ್ವಕ ವಿದಾಯ ಹೇಳಿ ಮುಂದುವರಿಯಬೇಕು ಏಕೆಂದರೆ ಚಲನೆ ಕಾಲ…
  • November 28, 2013
    ಬರಹ: kavinagaraj
         ೧೮ನೆಯ ಶತಮಾನದ ಮಧ್ಯಭಾಗ  ಕರ್ನಾಟಕದ ಪಾಲಿಗೆ ಒಂದು ದುರದೃಷ್ಟಕರ ಅವಧಿಯೆನ್ನಬಹುದು. ಮೈಸೂರು ಸಂಸ್ಥಾನ ಅರಾಜಕತೆ ಮತ್ತು ಪಿತೂರಿಗಳಿಗೆ ಒಳಗಾಗಿ ಅಧಿಕಾರ ಕಳೆದುಕೊಂಡದ್ದು ಒಂದೆಡೆಯಾದರೆ, ಬಲಿಷ್ಠ ಸಂಸ್ಥಾನವಾಗಿದ್ದ ಕೆಳದಿ ಸಂಸ್ಥಾನದ…
  • November 28, 2013
    ಬರಹ: naveengkn
    ಏಕಾಂಗಿ ಎನಿಸಿ ನಿನ್ನ ಮುಂದೆ ಕುಳಿತಾಗ, ಬಾಷೆ ಬರದಿದ್ದರು,  ನೀ ನನ್ನ ಆವರಿಸಿದೆ, ಆಲಂಗಿಸಿದೆ, ಎಲ್ಲರೂ ಝೇಂಕರಿಸಿದರು,,, ಬಾ, ಹೊರ ಬಾ, ಇಲ್ಲಿ ನೋಡು, ಜಗ ದೊಡ್ಡದಿದೆ, ಇಲ್ಲಿ ಜ್ಯೋತಿ ಇದೆ, ಆದರೆ  ನನಗ್ಯಾಕೊ ಇಷ್ಟವೇ ಇಲ್ಲ, ನಿನ್ನ ಬಿಟ್ಟು…
  • November 28, 2013
    ಬರಹ: CHALAPATHI V
    ಅಂದು ಯಾಕೋ ಗೊತ್ತಿಲ್ಲ‌,ನನ್ನಲ್ಲಿ ನಾನು ಇರಲಿಲ್ಲ‌,ಎಲ್ಲಿಗೋ ಪಯಣ‌ ಸಾಗಬೇಕಿತ್ತು,ಬಸ್ ಸ್ಟಾಪಿನಲ್ಲಿ ನಿಂತಿದ್ದೆ,ಮರೆಯದಿದ್ದರೂ ಅವಳ‌ ನೆನಪು ದೂರವಿತ್ತು.ಅಂದು ಅದೇ ಬಸ್ ಸ್ಟಾಪಿಗೆ ಅವಳು ಬಂದಳು ಅದು ಕೂಡಾ ಯಾಕೋ ಗೊತ್ತಿಲ್ಲ‌,ಎದೆಯಲ್ಲಿ…
  • November 27, 2013
    ಬರಹ: nageshamysore
    ('ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..ಮುಂದುವರೆದಿದ್ದು - . ಮೊದಲ ಭಾಗ ಈ ಲಿಂಕಿನಲ್ಲಿದೆ :http://sampada.net/%E0%B2%90%E0%B2%97%E0%B2%B3-%E0%B2%AA%E0%B3%81%E0%B2%... . ಎರಡನೆ ಭಾಗ ಈ ಲಿಂಕಿನಲ್ಲಿದೆ…
  • November 27, 2013
    ಬರಹ: hemalata jadhav
    ಅನ್ಯ ದೇಶದಲ್ಲಿ ಭಗವಂತನ ಪ್ರೇಷಕರು ಪ್ರವೇಶಿಸುತ್ತಾರೆ. ನಾವೆಲ್ಲರೂ ಬಹಳ ಭಾಗ್ಯವಂತರು, ಏಕೆಂದರೆ  ಭಾರತ ದೇಶವು ಪುಣ್ಯ ಭೂಮಿಯಾಗಿದೆ. ಇಲ್ಲಿ ಪ್ರತ್ಯಕ್ಷ ಭಗವಂತನೇಅವತಾರವನ್ನು ತಾಳಿ ಧರೆಗೆ ಇಳಿದು ಬರುತ್ತಾನೆ.  ಸಾಕ್ಷಾತ ಭಗವಂತನೇ…
  • November 27, 2013
    ಬರಹ: makara
                                                                                                        ಲಲಿತಾ ಸಹಸ್ರನಾಮ ೭೬೪-೭೭೦ Svargāpavargadā स्वर्गापवर्गदा (764) ೭೬೪. ಸ್ವರ್ಗಾಪವರ್ಗದಾ            ದೇವಿಯು…
  • November 27, 2013
    ಬರಹ: makara
                                                                                                        ಲಲಿತಾ ಸಹಸ್ರನಾಮ ೭೬೪-೭೭೦ Svargāpavargadā स्वर्गापवर्गदा (764) ೭೬೪. ಸ್ವರ್ಗಾಪವರ್ಗದಾ            ದೇವಿಯು…
  • November 26, 2013
    ಬರಹ: ravindra n angadi
                              -:ಗುರುವಿಗೆ ನಮ್ಮ ನಮನ :- ತಂದೆ, ತಾಯಿ ಕೊಟ್ಟರು ಈ ಜನ್ಮ ನಮಗೆ , ಗುರುವೇ ಕೈ ಹಿಡಿದು ತಿದ್ದಿ ತೀಡಿ ಕಲಸಿದಿರಿ ವಿದ್ಯೆೆ ನಮಗೆ, ಎಂದೊ ಮರೆಯಲಾಗದ  ಆ ವಿದ್ಯೆ ಅಂದು ನಾನು ಕಲಿಯಲಾಗಲಿಲ್ಲ ಪೂರ್ತಿ ವಿದ್ಯೆ,…