June 2010

  • June 07, 2010
    ಬರಹ: asuhegde
    ಕರ್ನಾಟಕದ ಕಾಂಗ್ರೇಸ್ ಪಕ್ಷ, ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನಾಡಿನ ಜನರಿಂದ ಸಂಗ್ರಹಿಸಿದ ಹಣವನ್ನು... ನಿಧಾನಕ್ಕೆ ಸ್ವಂತ ಬಳಕೆಗೆ ಖರ್ಚು ಮಾಡುತ್ತಾ ಗುಳುಂ ಮಾಡುತ್ತಾ ಇದೆ ಅನ್ನುವ ಸುದ್ದಿ ಇಂದಿನ ವಿ.ಕ.ದಲ್ಲಿ ಪ್ರಕಟವಾಗಿದೆ.…
  • June 07, 2010
    ಬರಹ: kannadiga
    ಅಂತರರಾಷ್ಟ್ರೀಯ ಭಾರತ ಚಲನಚಿತ್ರ ಅಕ್ಯಾಡಮಿ(IIFA)ಯು ತನ್ನ ೧೧ ನೇ ವಾರ್ಷಿಕ ಸಮಾರಂಭವನ್ನು ಶ್ರೀಲಂಕಾ ದೇಶದ ರಾಜಧಾನಿಯಾದ ಕೊಲಂಬೋ ಆಯೋಜಿಸಿತ್ತು. ಈ ಸಂಸ್ಥೆಯ ಮುಖ್ಯ ಉದ್ದೇಶ, ಭಾರತೀಯ ಚಿತ್ರಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಬೆಳೆಸುವುದು.…
  • June 07, 2010
    ಬರಹ: vasanth
    ಬಾಳ ಬತ್ತಳಿಕೆಯಲ್ಲಿ ನಾಲ್ಕು ಆಸೆಗಳ ಪೈರುಗಳನು ನೆಟ್ಟಿರುವೆ ಚಿಗುರು ಕೊನರುಗಳೊಡೆಯ ಬೇಕು ಸರಿದು ಹೋಗುವುದೇ ಈ ಕತ್ತಲು ?.   ನಾಳೆ ಉದಯಿಸುವ ಸೂರ್ಯನಿಗಾಗಿ ಹಲವಾರು ವರ್ಷಗಳಿಂದ ಕಾಯುತಿರುವೆ !. ಬೆಳ್ಳಿಯ ಬೆಳದಿಂಗಳಾದರು ಬರಬಹುದಿತ್ತು ಆದರೂ…
  • June 07, 2010
    ಬರಹ: natakapradarshak
    ಉಮಾಶ್ರೀ ರವರು ಸಂಪೂರ್ಣ ರಾಮಾಯಣ ನಾಟಕದಲ್ಲಿ ಆಂಜನೇಯನ ಪಾತ್ರವಹಿಸಿದ್ದರು. ಆ ಒಂದು ಸನ್ನಿವೇಶದ ಮೊದಲನೆಯ ಭಾಗ <object width="480" height="385"><param name="movie" value="http://www.youtube.com/v/2VOvaHvoyPA…
  • June 07, 2010
    ಬರಹ: natakapradarshak
    ಜನಪ್ರಿಯ ರಂಗನಟಿ ಹೇಮರವರು ಸೀತೆಯ ಪಾತ್ರದಲ್ಲಿ ಅಭಿನಯಿಸಿರುವ ಒಂದು ದೃಶ್ಯಾವಲಿ ಸಂಪೂರ್ಣ ರಾಮಾಯಣ ನಾಟಕದಿಂದ ಆಯ್ದುಕೊಳ್ಳಲಾಗಿದೆ. ತಿಲ್ಲಂಗ್ ರಾಗದಲ್ಲಿ  ಸಂಯೋಜಿಸಲಾಗಿರುವ ಈ ಒಂದು ರಂಗಗೀತೆ ಚಲನಚಿತ್ರಗೀತೆಯೊಂದರ ಮಟ್ಟನ್ನು ಹೊಂದಿರುವುದನ್ನು…
  • June 07, 2010
    ಬರಹ: ಗಣೇಶ
     ಇದು ದಾಳಿಂಬೆಯ ಮೊಗ್ಗು. ದಾಳಿಂಬೆಯನ್ನು ಹಿಂದಿಯಲ್ಲಿ ’ಅನಾರ್’ ಎನ್ನುವರು. ಹೂ-ಗುಲ್ನಾರ್. ಬಾ.ಹೆಸರು-Punica granatum ಸಂಸ್ಕೃತ- ದಾಡಿಮ.ಕುಚಫಲ. ಇದರ ಹೂವನ್ನು ಒಣಗಿಸಿ ಪೌಡರ್ ಮಾಡಿ ಮೂಗಿನಿಂದ ರಕ್ತ ಸುರಿಯುವಾಗ ನಶ್ಯದ ತರಹ ಹಾಕಬಹುದು.…
  • June 07, 2010
    ಬರಹ: shivaram_shastri
    ೧) ಆ ದಿನ ನನ್ನನ್ನು ನೇಣಿಗೇರಿಸುವ  ದಿನವಾಗಿತ್ತು ಅಂದೇ ಪ್ರಳಯವೋ ಎಂಬಂತೆ ಮಳೆ ಸುರಿಯುತ್ತಿತ್ತು ನಡೆಸಿಕೊಂಡು ಹೊರಟಿದ್ದರು, ದೂರದ ನೇಣುಗಂಬದ ಕಡೆಗೆ ಇಂಥ ಮಳೇಲಿ ಒಯ್ಯೋಕೆ ಮನುಷ್ಯತ್ವ ಇದೆಯಾ, ಎಂದೆ ಉತ್ತರ ಬಂತು; ಸುಮ್ನಿರಯ್ಯ, ತಿರುಗಿ…
  • June 06, 2010
    ಬರಹ: raveeshkumarb
    ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ…
  • June 06, 2010
    ಬರಹ: raveeshkumarb
    ಪ್ರಾಚೀನ ಕಾಲದಿ೦ದಲೂ ಗಡ್ಡ ವಿನ್ಯಾಸ ವಿಧವಿಧವಾಗಿದೆ. ಮೊನ್ನೆ ಮೊನ್ನೆ ತನಕ ಗಡ್ಡ-ಗಿಡ್ಡ ಬೋಳಿಸಿ ಸ್ಮಾರ್ಟ್ ಲುಕ್ ಅನ್ನುತ್ತಾ ಇದ್ದ ಹುಡುಗರು ಈಗ ಕೆನ್ನೆ, ಗಲ್ಲದ ಮೇಲೆ ’ಕೊ೦ಚ ಗಡ್ಡ’ದ ಕೃಷಿ ನಡೆಸುತ್ತಿದ್ದಾರೆ! ಗಲ್ಲದ ಮೇಲೆ ವಿಶಿಷ್ಟ…
  • June 06, 2010
    ಬರಹ: suresh nadig
    ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು. ಇವತ್ತು ನಾವು ಅರಣ್ಯ ಸಂಪತ್ತು ಹಾಳಾಗುತ್ತಿದೆ.…
  • June 06, 2010
    ಬರಹ: vasanth
    ನನ್ನಮ್ಮನ ಮಡಿಲಲ್ಲಿ ಎಳೆಕಂದನಾಗಿದ್ದಾಗ ಬಾನಂಗಳದಲ್ಲಿ ಚಲಿಸುತ್ತಿದ್ದ ಮೋಡಗಳ ಕೇಳಿದ್ದೆ ?. ನನಗಾಡಲು ಚಂದಿರನನ್ನು ಕೊಡಿ ಎಂದು.   ಹಾರುತ್ತಿದ್ದ ಹಕ್ಕಿಗಳ ಸ್ವಚ್ಛಂದ ಪಯಣವನು ತಡೆಹಿಡಿದು ನುಡಿದಿದ್ದೆ ?. ನನಗಾರಲು ರೆಕ್ಕೆಗಳ ಕೊಡಿ ಎಂದು…
  • June 06, 2010
    ಬರಹ: PrasannAyurveda
    ಸಂಪದಿಗ ಮಿತ್ರರಲ್ಲಿ ನನ್ನ ಒಂದು ಸಂತಸವನ್ನು ಹಂಚಿಕೊಳ್ಳೋಣ ಅನಿಸಿತು...ಅದಕ್ಕೇ ಈ ಬರಹ. :)  ಬಹಳ ದಿನಗಳಿಂದ ಆರೋಗ್ಯ ಕ್ಷೇತ್ರದಲ್ಲಿನ ವಿಚಾರಗಳನ್ನು ಹಂಚಿಕೊಳ್ಳಲು ಒಂದು ವೆಬ್ಸೈಟ್ ಮಾಡಬೇಕು ಅಂದುಕೊಂಡಿದ್ದೆ. ಕಳೆದ ತಿಂಗಳು ಅದಕ್ಕೊಂದು…
  • June 06, 2010
    ಬರಹ: h.a.shastry
    (ಈ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತೆಗೆದುಕೊಂಡರೆ ನನ್ನ ಆಕ್ಷೇಪವಿಲ್ಲ.)  ಎಲ್ಲಿಂದಲೋ ತೂರಿಬಂದ ಗುಂಡಿಗೆ  ಅದಿರಿತು ರವಿಶಂಕರರ ಗುಂಡಿಗೆ  ಶ್ವಾನಪುರಾಣ ಕೇಳಿದಮೇಲೆ  ಮರಳಿತು ಅವರ ಮುಖದ ಕಳೆ  ಅದುವರೆಗೂ ನಗುತ್ತಿದ್ದರೂ ಅವರು…
  • June 06, 2010
    ಬರಹ: anilkumar
    (೩೭)      ಸೀಳು ವ್ಯಕ್ತಿತ್ವಗಳಿಗೆ ಕಾರಣ ಏಕತಾನತೆ. ಶಾಂತಿನಿಕೇತನದಿಂದ ಕೊಲ್ಕೊತ್ತಕ್ಕೆ ನಾಲ್ಕೂವರೆ ಗಂಟೆ ಪಯಣ ಹಾಗೂ ದಿನವೊಂದಕ್ಕೆ ಖರ್ಚು ಇನ್ನೂರು ಮುನ್ನೂರು ರೂಪಾಯಿ--೧೯೯೦ರಲ್ಲಿ, ಕಲ್ಕತ್ತಕ್ಕೆ ಒಂದು ದಿನದ ಮಟ್ಟಿಗೆ ಹೋಗಿಬರಲು.…
  • June 05, 2010
    ಬರಹ: bhatkartikeya
    ಗೂಡಲ್ಲಿ ಮರಿಯಗಿ ಬಾನಲ್ಲಿ ಗರಿಯಾಗಿ ಕಾನಲ್ಲಿ ಝರಿಯಾಗಿ ಗಿರಿ ಗಿರಿ ಗಿರಿ ಗಿರಿ ತಿರುಗುವ ಬಾ|| ವೈಚಾರಿಕ ಗುಂಪು ಸಂತೆಲಿ ಸಾಧ್ಯತೆಗಳ ಸಂಪು ನಡೆದಿದೆ ಗರಿಬಿಚ್ಚಿದ ಗುಬ್ಬಿ ಜೀವವು ಕದಮುಚ್ಚಿಯೆ ಒಳಗೆ ಮಲಗಿದೆ ನೋಡುತ್ತಲೇ ಬೆರಗಾಗಿ ಕಾಡುತ್ತಿರೋ…
  • June 05, 2010
    ಬರಹ: ವಿನಾಯಕ
    ಆವತ್ತು ಜೂನ್ ೪. ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ರಾತ್ರಿಯವರೆಗೂ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲು…
  • June 05, 2010
    ಬರಹ: ವಿನಾಯಕ
    ಆವತ್ತು ಜೂನ್ ೪. ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ನಿನ್ನೆ ರಾತ್ರಿಯೇ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು…
  • June 05, 2010
    ಬರಹ: ವಿನಾಯಕ
    ಆವತ್ತು ಜೂನ್ ೪. ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ನಿನ್ನೆ ರಾತ್ರಿಯೇ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು…
  • June 05, 2010
    ಬರಹ: Manasa G N
    ಕನಸು ನನಸಾಗುವ ನಿರೀಕ್ಷೆ,ಇದೆಂಥ ಸಮಯದ ಪರೀಕ್ಷೆ,ಮಾಡಿದರೆ ಸಮೀಕ್ಷೆ,ಆಗುವುದು ಮನಸಿಗೆ ಶಿಕ್ಷೆ,ಅನಿಸುವುದು ಕಾರಣ ಅಪೇಕ್ಷೆ,ಹಾಗು ಹೊಸ ಆಕಾಂಕ್ಷೆ,ಇದುವೇ ಕನಸು ನನಸಾಗುವ ನಿರೀಕ್ಷೆ...........
  • June 05, 2010
    ಬರಹ: shafi_udupi
      ಧನ ಕನಗಳ ಧಾರೆಯೆರೆಯುವುದೊಂದೇ ದಾನವಲ್ಲವಯ್ಯ ದಾನದಿ ವಿಧಗಳು ಹಲವಾರು; ಅನಾಥನ ತಲೆ ನೇವರಿಸಿ ಪ್ರೀತಿಯಿಂದೆರಡು ಮಾತನ್ನಾಡುವುದು ವಾತ್ಸಲ್ಯ ದಾನ ತಾನೆದ್ದು ನಿಂತು ಹಿರಿಯರ ಕುಳ್ಳಿರಿಸುವುದು ಗೌರವ ದಾನ ಸಖಿಯೆಡೆಗೆ ಮುಗುಳ್ನಕ್ಕು ಪ್ರೀತಿಯ…