ಕರ್ನಾಟಕದ ಕಾಂಗ್ರೇಸ್ ಪಕ್ಷ, ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನಾಡಿನ ಜನರಿಂದ ಸಂಗ್ರಹಿಸಿದ ಹಣವನ್ನು... ನಿಧಾನಕ್ಕೆ ಸ್ವಂತ ಬಳಕೆಗೆ ಖರ್ಚು ಮಾಡುತ್ತಾ ಗುಳುಂ ಮಾಡುತ್ತಾ ಇದೆ ಅನ್ನುವ ಸುದ್ದಿ ಇಂದಿನ ವಿ.ಕ.ದಲ್ಲಿ ಪ್ರಕಟವಾಗಿದೆ.…
ಅಂತರರಾಷ್ಟ್ರೀಯ ಭಾರತ ಚಲನಚಿತ್ರ ಅಕ್ಯಾಡಮಿ(IIFA)ಯು ತನ್ನ ೧೧ ನೇ ವಾರ್ಷಿಕ ಸಮಾರಂಭವನ್ನು ಶ್ರೀಲಂಕಾ ದೇಶದ ರಾಜಧಾನಿಯಾದ ಕೊಲಂಬೋ ಆಯೋಜಿಸಿತ್ತು. ಈ ಸಂಸ್ಥೆಯ ಮುಖ್ಯ ಉದ್ದೇಶ, ಭಾರತೀಯ ಚಿತ್ರಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಬೆಳೆಸುವುದು.…
ಉಮಾಶ್ರೀ ರವರು ಸಂಪೂರ್ಣ ರಾಮಾಯಣ ನಾಟಕದಲ್ಲಿ ಆಂಜನೇಯನ ಪಾತ್ರವಹಿಸಿದ್ದರು. ಆ ಒಂದು ಸನ್ನಿವೇಶದ ಮೊದಲನೆಯ ಭಾಗ
<object width="480" height="385"><param name="movie" value="http://www.youtube.com/v/2VOvaHvoyPA…
ಜನಪ್ರಿಯ ರಂಗನಟಿ ಹೇಮರವರು ಸೀತೆಯ ಪಾತ್ರದಲ್ಲಿ ಅಭಿನಯಿಸಿರುವ ಒಂದು ದೃಶ್ಯಾವಲಿ ಸಂಪೂರ್ಣ ರಾಮಾಯಣ ನಾಟಕದಿಂದ ಆಯ್ದುಕೊಳ್ಳಲಾಗಿದೆ. ತಿಲ್ಲಂಗ್ ರಾಗದಲ್ಲಿ ಸಂಯೋಜಿಸಲಾಗಿರುವ ಈ ಒಂದು ರಂಗಗೀತೆ ಚಲನಚಿತ್ರಗೀತೆಯೊಂದರ ಮಟ್ಟನ್ನು ಹೊಂದಿರುವುದನ್ನು…
ಇದು ದಾಳಿಂಬೆಯ ಮೊಗ್ಗು. ದಾಳಿಂಬೆಯನ್ನು ಹಿಂದಿಯಲ್ಲಿ ’ಅನಾರ್’ ಎನ್ನುವರು. ಹೂ-ಗುಲ್ನಾರ್.
ಬಾ.ಹೆಸರು-Punica granatum
ಸಂಸ್ಕೃತ- ದಾಡಿಮ.ಕುಚಫಲ.
ಇದರ ಹೂವನ್ನು ಒಣಗಿಸಿ ಪೌಡರ್ ಮಾಡಿ ಮೂಗಿನಿಂದ ರಕ್ತ ಸುರಿಯುವಾಗ ನಶ್ಯದ ತರಹ ಹಾಕಬಹುದು.…
೧)
ಆ ದಿನ ನನ್ನನ್ನು ನೇಣಿಗೇರಿಸುವ ದಿನವಾಗಿತ್ತು
ಅಂದೇ ಪ್ರಳಯವೋ ಎಂಬಂತೆ ಮಳೆ ಸುರಿಯುತ್ತಿತ್ತು
ನಡೆಸಿಕೊಂಡು ಹೊರಟಿದ್ದರು, ದೂರದ ನೇಣುಗಂಬದ ಕಡೆಗೆ
ಇಂಥ ಮಳೇಲಿ ಒಯ್ಯೋಕೆ ಮನುಷ್ಯತ್ವ ಇದೆಯಾ, ಎಂದೆ
ಉತ್ತರ ಬಂತು; ಸುಮ್ನಿರಯ್ಯ, ತಿರುಗಿ…
ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ…
ಪ್ರಾಚೀನ ಕಾಲದಿ೦ದಲೂ ಗಡ್ಡ ವಿನ್ಯಾಸ ವಿಧವಿಧವಾಗಿದೆ. ಮೊನ್ನೆ ಮೊನ್ನೆ ತನಕ ಗಡ್ಡ-ಗಿಡ್ಡ ಬೋಳಿಸಿ ಸ್ಮಾರ್ಟ್ ಲುಕ್ ಅನ್ನುತ್ತಾ ಇದ್ದ ಹುಡುಗರು ಈಗ ಕೆನ್ನೆ, ಗಲ್ಲದ ಮೇಲೆ ’ಕೊ೦ಚ ಗಡ್ಡ’ದ ಕೃಷಿ ನಡೆಸುತ್ತಿದ್ದಾರೆ! ಗಲ್ಲದ ಮೇಲೆ ವಿಶಿಷ್ಟ…
ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು.
ಇವತ್ತು ನಾವು ಅರಣ್ಯ ಸಂಪತ್ತು ಹಾಳಾಗುತ್ತಿದೆ.…
ಸಂಪದಿಗ ಮಿತ್ರರಲ್ಲಿ ನನ್ನ ಒಂದು ಸಂತಸವನ್ನು ಹಂಚಿಕೊಳ್ಳೋಣ ಅನಿಸಿತು...ಅದಕ್ಕೇ ಈ ಬರಹ. :)
ಬಹಳ ದಿನಗಳಿಂದ ಆರೋಗ್ಯ ಕ್ಷೇತ್ರದಲ್ಲಿನ ವಿಚಾರಗಳನ್ನು ಹಂಚಿಕೊಳ್ಳಲು ಒಂದು ವೆಬ್ಸೈಟ್ ಮಾಡಬೇಕು ಅಂದುಕೊಂಡಿದ್ದೆ. ಕಳೆದ ತಿಂಗಳು ಅದಕ್ಕೊಂದು…
(ಈ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತೆಗೆದುಕೊಂಡರೆ ನನ್ನ ಆಕ್ಷೇಪವಿಲ್ಲ.) ಎಲ್ಲಿಂದಲೋ ತೂರಿಬಂದ ಗುಂಡಿಗೆ ಅದಿರಿತು ರವಿಶಂಕರರ ಗುಂಡಿಗೆ ಶ್ವಾನಪುರಾಣ ಕೇಳಿದಮೇಲೆ ಮರಳಿತು ಅವರ ಮುಖದ ಕಳೆ ಅದುವರೆಗೂ ನಗುತ್ತಿದ್ದರೂ ಅವರು…
(೩೭)
ಸೀಳು ವ್ಯಕ್ತಿತ್ವಗಳಿಗೆ ಕಾರಣ ಏಕತಾನತೆ. ಶಾಂತಿನಿಕೇತನದಿಂದ ಕೊಲ್ಕೊತ್ತಕ್ಕೆ ನಾಲ್ಕೂವರೆ ಗಂಟೆ ಪಯಣ ಹಾಗೂ ದಿನವೊಂದಕ್ಕೆ ಖರ್ಚು ಇನ್ನೂರು ಮುನ್ನೂರು ರೂಪಾಯಿ--೧೯೯೦ರಲ್ಲಿ, ಕಲ್ಕತ್ತಕ್ಕೆ ಒಂದು ದಿನದ ಮಟ್ಟಿಗೆ ಹೋಗಿಬರಲು.…
ಆವತ್ತು ಜೂನ್ ೪.
ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ರಾತ್ರಿಯವರೆಗೂ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲು…
ಆವತ್ತು ಜೂನ್ ೪.
ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ನಿನ್ನೆ ರಾತ್ರಿಯೇ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು…
ಆವತ್ತು ಜೂನ್ ೪.
ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ನಿನ್ನೆ ರಾತ್ರಿಯೇ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು…
ಕನಸು ನನಸಾಗುವ ನಿರೀಕ್ಷೆ,ಇದೆಂಥ ಸಮಯದ ಪರೀಕ್ಷೆ,ಮಾಡಿದರೆ ಸಮೀಕ್ಷೆ,ಆಗುವುದು ಮನಸಿಗೆ ಶಿಕ್ಷೆ,ಅನಿಸುವುದು ಕಾರಣ ಅಪೇಕ್ಷೆ,ಹಾಗು ಹೊಸ ಆಕಾಂಕ್ಷೆ,ಇದುವೇ ಕನಸು ನನಸಾಗುವ ನಿರೀಕ್ಷೆ...........
ಧನ ಕನಗಳ ಧಾರೆಯೆರೆಯುವುದೊಂದೇ
ದಾನವಲ್ಲವಯ್ಯ
ದಾನದಿ ವಿಧಗಳು ಹಲವಾರು;
ಅನಾಥನ ತಲೆ ನೇವರಿಸಿ
ಪ್ರೀತಿಯಿಂದೆರಡು ಮಾತನ್ನಾಡುವುದು
ವಾತ್ಸಲ್ಯ ದಾನ
ತಾನೆದ್ದು ನಿಂತು
ಹಿರಿಯರ ಕುಳ್ಳಿರಿಸುವುದು
ಗೌರವ ದಾನ
ಸಖಿಯೆಡೆಗೆ ಮುಗುಳ್ನಕ್ಕು
ಪ್ರೀತಿಯ…