(೩೪)
ಕಲಾಭವನ ಮೂಲಭೂತವಾಗಿ ಭೂತದ ಭವನ. ಅಂದರೆ ಹಿಂದೆ ಇದ್ದ ಮಹಾಮಹಿಮ ಕಲಾಗುರುಗಳ ವ್ಯಕ್ತಿತ್ವಗಳ ನೆನಪಿನ ಸಲುವಾಗಿಯೇ ಇನ್ನೂ ಅಲ್ಲೇ ಇದ್ದವರಿದ್ದರು. ಪ್ರತಿಯೊಬ್ಬರೂ ಹಿಂದೆ ಆದುದರ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು. "ಬರೋಡ ಸೂಡೋ-…
(೯೧) ಆಗಾಗ, ಕೆಲವೊಮ್ಮೆ, ಹಲವು ಸಲ ಮತ್ತು ಎಲ್ಲ ಕಾಲಕ್ಕೂ ನಾವು ಬೇಸರಪಡುವುದೇಕೆ? ಈ ಪ್ರಶ್ನೆಯನ್ನು ನಿರಂತರವಾಗಿ, ನಿಯಮಿತವಾಗಿ ಕೇಳಿಕೊಂಡರೆ, ಆ ಕ್ರಿಯೆಯ ಒಳಗೇ ಉತ್ತರ ಅಡಕವಾಗಿಬಿಟ್ಟಿರುತ್ತದೆ!
(೯೨) ನಾವಿಬ್ಬರೂ ಪರಸ್ಪರ ಅಪರಿಚಿತರಾದರೂ ಸಹ…
ಹರಿದುಬಂತು ನಾಲ್ಕು ಲಕ್ಷ ಕೋಟಿ ಬಂಡವಾಳಕೊಡಬೇಕಿನ್ನವರಿಗೆ ನಾವ್ ಭೂಮಿ ಭಾಳಭಾಳ!ಜೊತೆಗೆ ನೀರು ಮತ್ತು ಕರೆಂಟ್ ಕೂಡ ನೀಡಬೇಕುತೆರಿಗೆ, ಶುಲ್ಕ ಎಲ್ಲವನ್ನು ಮಾಫಿ ಮಾಡಬೇಕುನೀಡೋಣ, ಮಾಡೋಣ, ನಮಗೇ ಲಾಭ ತಾನೆ?ಕೈಗಾರಿಕೆಯಿಂದ ರಾಜ್ಯ ಬೆಳೆವುದು…
ಹೀರೋ ರಂಗ ಹಾಗೂ ಹೀರೋಯಿನ್ ರಂಗಿಯದೂ ಹಲವು ವರ್ಷಗಳ ಲವ್. ಅದರಲ್ಲೂ ಚೆಡ್ಡಿ ರಂಗ ಅಂದರೆ ಸಾಕು, ಅದೇ ನಮ್ ರಂಗಿ ಪಿರುತಿ ಮಾತ್ತಾನಲ್ಲಾ ಅವನ್ ಕಣ್ಲಾ ಅನ್ನುವಷ್ಟರ ಮಟ್ಟಿಗೆ ಹಳ್ಳಿಯಲ್ಲಿ ರವಷ್ಟು ಪೇಮಸ್.
ರಂಗ ಚಡ್ಡಿ ಬನೀನ್ ಆಕ್ಕೊಂಡು…
ಎಲ್ಲ ಓದುಗರ ಗಮನಕ್ಕೆ,
ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ:
ಪುಟಗಳಲ್ಲಿ:
"ನಿರ್ವಾಹಕರ ಗಮನಕ್ಕೆ ತನ್ನಿ"
ಪ್ರತಿಕ್ರಿಯೆಗಳಲ್ಲಿ:
"ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್…
ಇದು ಯಾರೋ ಹಚ್ಚಿದ ದೀಪದ ಬೆಳಕಿನ ನೇರಕ್ಕೆ ಸಾಗುವುದಿಲ್ಲ. ತನಗೆ ಬೇಕಾದ ಬೆಳಕನ್ನು ತಾನೇ ಕ೦ಡುಕೊಳ್ಳುತ್ತದೆ. ಮನದೊಳಗೆ ತುಳಿಕೇಳುವ ತುಡಿತ ತನ್ನನ್ನೇ ದಹಿಸಿ ಹರಡಿಕೊಳ್ಳುವುದು ಈ ಬೆಳಕನ್ನ ತನ್ನ ಸುತ್ತಲೂ. ಇದರಡಿಯಲ್ಲಿ ಅನ್ಯರ ಅಭ್ಯ೦ಜನವಾದರೇ…
"ಹುಟ್ಟು " ಎಂಬುದೊಂದು
ಅಗೋಚರವಾದ
ಆದಾರ ಸಹಿತವಾದ
ಅನುಭೂತಿಯಾಗಿದೆ.
"ಸಾವು" ಎಂಬುದೊಂದು
ತುಂಬಾ ಬೇಸರವಾದ
ಮನಸ್ಸಿಗೆ ಬೇಡವಾದ
ನಿರಧಾರದಂತಿರುತ್ತದೆ.
ಹುಟ್ಟಿದಾಗಿನಿಂದ
ಸಾಯುವ ತನಕ
ನಮ್ಮ ಜೀವನ
ನೀರಿನಿಂದ ತೆಗೆದ
ಮೀನಿನಂತಾಗಿರುತ್ತದೆ…
ಹಿಂದೂ ಧರ್ಮ ಮತ್ತು ಗೋ ಮಾಂಸ
ಸೋಮವಾರ - ಮೇ -31-2010
ಹಿಂದೂಗಳು ಎಂದಾದರೂ ಗೋಮಾಂಸ ಸೇವಿಸಿದ್ದರೇ ಎಂದು ಪ್ರಶ್ನಿಸಿದಲ್ಲಿ, ಬ್ರಾಹ್ಮಣರಾಗಲೀ ಬ್ರಾಹ್ಮಣೇತರರಾಗಲೀ ಎಲ್ಲ ಹಿಂದೂಗಳು ಒಕ್ಕೊರಲಿನಿಂದ ಇಲ್ಲವೇ ಇಲ್ಲ ಎಂದು ಉತ್ತರಿಸುತ್ತಾರೆ. ಒಂದು…
’ಸಂಪದ’ದಲ್ಲೊಂದುಕಡೆ ಮಿತ್ರ ವೆಂಕಟೇಶಮೂರ್ತಿ ಅವರು ನನ್ನನ್ನು ಈ ಕೆಳಗಿನಂತೆ ಪ್ರಶ್ನಿಸಿದರು:
<ಆಹ್ವಾನ ಪತ್ರಿಕೆಯಲ್ಲಿ "ಅತಿಥಿಗಳು" ಎ೦ದು ಬಳಸುವ ಬಗ್ಗೆ.. "ಅತಿಥಿಗಳು" ಅ೦ದರೆ ಕರೆಯದೇ ಬರುವವರು ಎ೦ಬ ಅರ್ಥ ಬರುವುದಿಲ್ಲವೇ? "ಅಭ್ಯಾಗತರು…
ನಾಳೆಗೆ ಪುಟ್ಟಣ್ಣ ಮರೆಯಾಗಿ ೨೫ ವರ್ಷಗಳಾಗುತ್ತೆ. ಹಾಗಾಗಿ ಈ ಪುಟ್ಟ ಬರಹ . ಕನ್ನಡದಲ್ಲಿ ನಿರ್ದೇಶಕನಿಗೆ ತಾರ ಮೆರುಗನ್ನು ತ೦ದುಕೊಟ್ಟವರು ಪುಟ್ಟಣ್ಣ ಕಣಗಾಲ್. ಇಡೀ ಭಾರತೀಯ ಚಿತ್ರರ೦ಗ ಕನ್ನಡದೆಡೆಗೆ ಮುಖ ಮಾಡಿ ನೋಡುವ೦ತೆ ಮಾಡಿದ್ದು…
ನನಗನ್ನಿಸುತ್ತೆ,
ನಮ್ಮನ್ನು ಅಪಾರ್ಥ
ಮಾಡಿಕೊಂಡು,ನುಡಿದರೆ
ಎಲ್ಲಿ ನೋವಾದೀತೋ
ಎಂದು ಮೌನಿಯಾಗಿಯೇ
ಇರುವವರಿಗಿಂತ,
ನಮ್ಮನ್ನು ಅಪಾರ್ಥ
ಮಾಡಿಕೊಂಡು,ನುಡಿದರೆ
ಎಲ್ಲಿ ನೋವಾದೀತೋ
ಎಂದು ಮೌನಿಯಾಗಿಯೇ
ಇರುವವರಿಗಿಂತ,
ಮಾತುಗಳೊಂದಿಗೆ ನಮ್ಮೊಡನೆ…
ಬಿ ಎಮ್ ಟಿ ಸಿ ಗೊಂದು ಬಹಿರಂಗ ಓಲೆ...ಬಿ ಎಮ್ ಟಿ ಸಿ ಒನ್ದು ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು, ಇವತ್ತು ಬೆಂಗಳೂರು ಜನರ ಜೀವನಾಡಿಯಾಗಿದೆ.ದಿನಾಲು ಸುಮಾರು ಲಕ್ಶ್ಯ ಜನರನ್ನು ಸಾಗಿಸುವ ಸಾರಿಗೆ ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತವೆ. ಯಾವಾಗಲು…
(೩೨)
ಕಲಾಕೃತಿಗಳನ್ನು ನೋಡುವಾಗ ನಾವು ಏಕೆ ಛಾಯಾಚಿತ್ರದಷ್ಟು ನೈಜವಿರುವ ಚಿತ್ರಗಳನ್ನೇ ಇಷ್ಟಪಡುತ್ತೇವೆ ಎಂಬುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಅಮೂರ್ತ ಚಿತ್ರಗಳು ನಮಗೇಕೆ ಇಷ್ಟವಾಗುವುದಿಲ್ಲ? ಎಂಬ ಪ್ರಶ್ನೆ ಕೂಡ!
ಕಲಾಭವನದಲ್ಲಿ…
ನಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ ೩ ಮತ್ತು ೪ ರಂದು ಬೆಂಗಳೂರಿನಲ್ಲಿ "ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ" ನಡೀತಿದೆ. ನಾನಾ ಕಂಪನಿಗಳು ಓಟ್ಟಾರೆಯಾಗಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳ ಹಾಕ್ತಿದ್ದಾರೆ.ಪ್ರತಿಯೊಬ್ಬ…
ಹಳೆಯ ಚಿತ್ರಗೀತೆಗಳ ಭಾವಪೂರ್ಣ ರಾಗಸಂಯೋಜನೆಯನ್ನು ಎಷ್ಟು ಹೊಗಳಿದರೂ ಸಾಲದು. ಈ ಒಂದು ಚಿತ್ರಗೀತೆಯಲ್ಲಿ ಅಪ್ಪಟ ಹಿಂದೋಳ ರಾಗವನ್ನು ಬಳಸಿಕೊಂಡು ಸಂಗೀತ ನಿರ್ದೇಶಕರು ನಮಗೊಂದು ಅತಿ ಮಧುರ ಚಿತ್ರಗೀತೆಯನ್ನು ನೀಡಿರುವರು
ವಿಶ್ವಪರಿಸರ ದಿನಾಚರಣೆ - ೨೦೧೦
ಅಸಂಖ್ಯ ಪ್ರಭೇದಗಳು- ಒಂದು ಭೂಮಿ- ಒಂದು ಭವಿಷ್ಯ
ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ದಿನ. ನಮ್ಮ ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸಲೆಂದೇ ಮೀಸಲಾಗಿರುವ ದಿನ. ಇಂತಹ ಮೊದಲ ದಿನವನ್ನು ೧೯೭೩ರಲ್ಲಿ…