June 2010

  • June 05, 2010
    ಬರಹ: anilkumar
    (೩೪) ಕಲಾಭವನ ಮೂಲಭೂತವಾಗಿ ಭೂತದ ಭವನ. ಅಂದರೆ ಹಿಂದೆ ಇದ್ದ ಮಹಾಮಹಿಮ ಕಲಾಗುರುಗಳ ವ್ಯಕ್ತಿತ್ವಗಳ ನೆನಪಿನ ಸಲುವಾಗಿಯೇ ಇನ್ನೂ ಅಲ್ಲೇ ಇದ್ದವರಿದ್ದರು. ಪ್ರತಿಯೊಬ್ಬರೂ ಹಿಂದೆ ಆದುದರ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು. "ಬರೋಡ ಸೂಡೋ-…
  • June 05, 2010
    ಬರಹ: anilkumar
    (೯೧) ಆಗಾಗ, ಕೆಲವೊಮ್ಮೆ, ಹಲವು ಸಲ ಮತ್ತು ಎಲ್ಲ ಕಾಲಕ್ಕೂ ನಾವು ಬೇಸರಪಡುವುದೇಕೆ? ಈ ಪ್ರಶ್ನೆಯನ್ನು ನಿರಂತರವಾಗಿ, ನಿಯಮಿತವಾಗಿ ಕೇಳಿಕೊಂಡರೆ, ಆ ಕ್ರಿಯೆಯ ಒಳಗೇ ಉತ್ತರ ಅಡಕವಾಗಿಬಿಟ್ಟಿರುತ್ತದೆ! (೯೨) ನಾವಿಬ್ಬರೂ ಪರಸ್ಪರ ಅಪರಿಚಿತರಾದರೂ ಸಹ…
  • June 05, 2010
    ಬರಹ: ಭಾಗ್ವತ
           ಅವಳ ಈ ಮನಸ್ಸೇ  ಹೀಗೆ...       ಏನೆಲ್ಲ  ಹೂತಿಟ್ಟು  ಬೇಯಿಸುತ್ತದೆ.       ಬಾಡಿಗೆ ಮನೆಯ ಮುರುಕು       ಗೇಟಿನ ಹಿಂದೆ ನಿಂತ  ಅವಳಿಗೆ        ಮದುವೆಗೆ ಮುಂಚಿನ        ದಿನದ ಕನಸುಗಳ ನೆನಪು.........        ರಸ್ತೆಯಂಚಿನಲಿ…
  • June 05, 2010
    ಬರಹ: h.a.shastry
    ಹರಿದುಬಂತು ನಾಲ್ಕು ಲಕ್ಷ ಕೋಟಿ ಬಂಡವಾಳಕೊಡಬೇಕಿನ್ನವರಿಗೆ ನಾವ್ ಭೂಮಿ ಭಾಳಭಾಳ!ಜೊತೆಗೆ ನೀರು ಮತ್ತು ಕರೆಂಟ್ ಕೂಡ ನೀಡಬೇಕುತೆರಿಗೆ, ಶುಲ್ಕ ಎಲ್ಲವನ್ನು ಮಾಫಿ ಮಾಡಬೇಕುನೀಡೋಣ, ಮಾಡೋಣ, ನಮಗೇ ಲಾಭ ತಾನೆ?ಕೈಗಾರಿಕೆಯಿಂದ ರಾಜ್ಯ ಬೆಳೆವುದು…
  • June 05, 2010
    ಬರಹ: vasanth
    ಸತ್ತ ದೇಹದಲಿ ಬಚ್ಚಿಟ್ಟ ಆಸೆಗಳನ್ನು ಹೊತ್ತು ಹಗಳಿರುಳು ಅಲೆದಲೆದು ಮುಕ್ತಿ ಕಾಣದೆ ಪ್ರೇತವಾಗಿ ಅಲೆಯುತ್ತಿದ್ದೇನೆ.   ಹಸಿ ಹಸಿಯಾದ ಆಸೆಗಳು ಬಿಸಿಯಾಗಿ ಉಕ್ಕುತ್ತವೆ ಹನಿ ಹನಿ ನೀರಿನಂತೆ ಸೋರಿ ಹೋದರು ಯಾರಿಗು ಕಾಣುತ್ತಿಲ್ಲ.   ಬತ್ತದ…
  • June 05, 2010
    ಬರಹ: suresh nadig
    ಹೀರೋ ರಂಗ ಹಾಗೂ ಹೀರೋಯಿನ್ ರಂಗಿಯದೂ ಹಲವು ವರ್ಷಗಳ ಲವ್.  ಅದರಲ್ಲೂ ಚೆಡ್ಡಿ ರಂಗ ಅಂದರೆ ಸಾಕು, ಅದೇ ನಮ್ ರಂಗಿ ಪಿರುತಿ ಮಾತ್ತಾನಲ್ಲಾ ಅವನ್ ಕಣ್ಲಾ ಅನ್ನುವಷ್ಟರ ಮಟ್ಟಿಗೆ ಹಳ್ಳಿಯಲ್ಲಿ ರವಷ್ಟು ಪೇಮಸ್.   ರಂಗ ಚಡ್ಡಿ ಬನೀನ್ ಆಕ್ಕೊಂಡು…
  • June 04, 2010
    ಬರಹ: ನಿರ್ವಹಣೆ
    ಎಲ್ಲ ಓದುಗರ ಗಮನಕ್ಕೆ, ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ:   ಪುಟಗಳಲ್ಲಿ: "ನಿರ್ವಾಹಕರ ಗಮನಕ್ಕೆ ತನ್ನಿ" ಪ್ರತಿಕ್ರಿಯೆಗಳಲ್ಲಿ: "ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್…
  • June 04, 2010
    ಬರಹ: prasannakulkarni
    ಇದು ಯಾರೋ ಹಚ್ಚಿದ ದೀಪದ ಬೆಳಕಿನ ನೇರಕ್ಕೆ ಸಾಗುವುದಿಲ್ಲ. ತನಗೆ ಬೇಕಾದ ಬೆಳಕನ್ನು ತಾನೇ ಕ೦ಡುಕೊಳ್ಳುತ್ತದೆ. ಮನದೊಳಗೆ ತುಳಿಕೇಳುವ ತುಡಿತ ತನ್ನನ್ನೇ ದಹಿಸಿ ಹರಡಿಕೊಳ್ಳುವುದು ಈ ಬೆಳಕನ್ನ ತನ್ನ ಸುತ್ತಲೂ. ಇದರಡಿಯಲ್ಲಿ ಅನ್ಯರ ಅಭ್ಯ೦ಜನವಾದರೇ…
  • June 04, 2010
    ಬರಹ: vasanth
      "ಹುಟ್ಟು " ಎಂಬುದೊಂದು  ಅಗೋಚರವಾದ ಆದಾರ ಸಹಿತವಾದ ಅನುಭೂತಿಯಾಗಿದೆ. "ಸಾವು" ಎಂಬುದೊಂದು ತುಂಬಾ ಬೇಸರವಾದ ಮನಸ್ಸಿಗೆ ಬೇಡವಾದ ನಿರಧಾರದಂತಿರುತ್ತದೆ.   ಹುಟ್ಟಿದಾಗಿನಿಂದ ಸಾಯುವ ತನಕ ನಮ್ಮ ಜೀವನ ನೀರಿನಿಂದ ತೆಗೆದ ಮೀನಿನಂತಾಗಿರುತ್ತದೆ…
  • June 04, 2010
    ಬರಹ: yammarmanvi
    ಹಿಂದೂ ಧರ್ಮ ಮತ್ತು ಗೋ ಮಾಂಸ ಸೋಮವಾರ - ಮೇ -31-2010  ಹಿಂದೂಗಳು ಎಂದಾದರೂ ಗೋಮಾಂಸ ಸೇವಿಸಿದ್ದರೇ ಎಂದು ಪ್ರಶ್ನಿಸಿದಲ್ಲಿ, ಬ್ರಾಹ್ಮಣರಾಗಲೀ ಬ್ರಾಹ್ಮಣೇತರರಾಗಲೀ ಎಲ್ಲ ಹಿಂದೂಗಳು ಒಕ್ಕೊರಲಿನಿಂದ ಇಲ್ಲವೇ ಇಲ್ಲ ಎಂದು ಉತ್ತರಿಸುತ್ತಾರೆ. ಒಂದು…
  • June 04, 2010
    ಬರಹ: h.a.shastry
      ’ಸಂಪದ’ದಲ್ಲೊಂದುಕಡೆ ಮಿತ್ರ ವೆಂಕಟೇಶಮೂರ್ತಿ ಅವರು ನನ್ನನ್ನು ಈ ಕೆಳಗಿನಂತೆ ಪ್ರಶ್ನಿಸಿದರು: <ಆಹ್ವಾನ ಪತ್ರಿಕೆಯಲ್ಲಿ "ಅತಿಥಿಗಳು" ಎ೦ದು ಬಳಸುವ ಬಗ್ಗೆ.. "ಅತಿಥಿಗಳು" ಅ೦ದರೆ ಕರೆಯದೇ ಬರುವವರು ಎ೦ಬ ಅರ್ಥ ಬರುವುದಿಲ್ಲವೇ? "ಅಭ್ಯಾಗತರು…
  • June 04, 2010
    ಬರಹ: Harish Athreya
            ನಾಳೆಗೆ ಪುಟ್ಟಣ್ಣ ಮರೆಯಾಗಿ ೨೫ ವರ್ಷಗಳಾಗುತ್ತೆ. ಹಾಗಾಗಿ ಈ ಪುಟ್ಟ ಬರಹ . ಕನ್ನಡದಲ್ಲಿ ನಿರ್ದೇಶಕನಿಗೆ ತಾರ ಮೆರುಗನ್ನು ತ೦ದುಕೊಟ್ಟವರು ಪುಟ್ಟಣ್ಣ ಕಣಗಾಲ್. ಇಡೀ ಭಾರತೀಯ ಚಿತ್ರರ೦ಗ ಕನ್ನಡದೆಡೆಗೆ ಮುಖ ಮಾಡಿ ನೋಡುವ೦ತೆ ಮಾಡಿದ್ದು…
  • June 04, 2010
    ಬರಹ: asuhegde
    ನನಗನ್ನಿಸುತ್ತೆ, ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿಂತ,   ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿಂತ,   ಮಾತುಗಳೊಂದಿಗೆ ನಮ್ಮೊಡನೆ…
  • June 04, 2010
    ಬರಹ: gundachandru
    ಸುರಿ ಸುರಿವ ಮಳೆಯಲ್ಲಿ, ಸರ ಸರನೆ ಮುನ್ನುಗ್ಗಿ, ಭರ ಭರನೆ ಬರುತಿರುವ ಅಶ್ರುಧಾರೆಯ ಅಳಿಸಿ, ಸುಡು ಸುಡುವ ಎದೆಯ, ಎಡವದೆಲೆ ನಡೆಸಿ, ಓಡೋಡಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ... ಚಿಟ-ಪಟ ಜಡಿ ಮಳೆಯಲ್ಲಿ, ಪಟ-ಪಟ ನುಡಿವ ಮಾತಿನಮಲ್ಲಿ ಕೆಟ್ಟ…
  • June 04, 2010
    ಬರಹ: girish.rajanal
    ಬಿ ಎಮ್ ಟಿ ಸಿ ಗೊಂದು ಬಹಿರಂಗ ಓಲೆ...ಬಿ ಎಮ್ ಟಿ ಸಿ ಒನ್ದು ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು, ಇವತ್ತು ಬೆಂಗಳೂರು ಜನರ ಜೀವನಾಡಿಯಾಗಿದೆ.ದಿನಾಲು ಸುಮಾರು ಲಕ್ಶ್ಯ ಜನರನ್ನು ಸಾಗಿಸುವ ಸಾರಿಗೆ ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತವೆ. ಯಾವಾಗಲು…
  • June 04, 2010
    ಬರಹ: anilkumar
    (೩೨)      ಕಲಾಕೃತಿಗಳನ್ನು ನೋಡುವಾಗ ನಾವು ಏಕೆ ಛಾಯಾಚಿತ್ರದಷ್ಟು ನೈಜವಿರುವ ಚಿತ್ರಗಳನ್ನೇ ಇಷ್ಟಪಡುತ್ತೇವೆ ಎಂಬುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಅಮೂರ್ತ ಚಿತ್ರಗಳು ನಮಗೇಕೆ ಇಷ್ಟವಾಗುವುದಿಲ್ಲ? ಎಂಬ ಪ್ರಶ್ನೆ ಕೂಡ!      ಕಲಾಭವನದಲ್ಲಿ…
  • June 04, 2010
    ಬರಹ: kannadiga
    ನಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ ೩ ಮತ್ತು ೪ ರಂದು ಬೆಂಗಳೂರಿನಲ್ಲಿ "ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ" ನಡೀತಿದೆ. ನಾನಾ ಕಂಪನಿಗಳು ಓಟ್ಟಾರೆಯಾಗಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳ ಹಾಕ್ತಿದ್ದಾರೆ.ಪ್ರತಿಯೊಬ್ಬ…
  • June 04, 2010
    ಬರಹ: nagavalli.nagaraj
      ಹಳೆಯ ಚಿತ್ರಗೀತೆಗಳ ಭಾವಪೂರ್ಣ ರಾಗಸಂಯೋಜನೆಯನ್ನು ಎಷ್ಟು ಹೊಗಳಿದರೂ ಸಾಲದು. ಈ ಒಂದು ಚಿತ್ರಗೀತೆಯಲ್ಲಿ ಅಪ್ಪಟ ಹಿಂದೋಳ ರಾಗವನ್ನು ಬಳಸಿಕೊಂಡು ಸಂಗೀತ ನಿರ್ದೇಶಕರು ನಮಗೊಂದು ಅತಿ ಮಧುರ ಚಿತ್ರಗೀತೆಯನ್ನು ನೀಡಿರುವರು
  • June 04, 2010
    ಬರಹ: naasomeswara
     ವಿಶ್ವಪರಿಸರ ದಿನಾಚರಣೆ - ೨೦೧೦  ಅಸಂಖ್ಯ ಪ್ರಭೇದಗಳು- ಒಂದು ಭೂಮಿ- ಒಂದು ಭವಿಷ್ಯ   ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ದಿನ. ನಮ್ಮ ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸಲೆಂದೇ ಮೀಸಲಾಗಿರುವ ದಿನ. ಇಂತಹ ಮೊದಲ ದಿನವನ್ನು ೧೯೭೩ರಲ್ಲಿ…