ಪ್ರತಿ ವರ್ಷದಂತೆ, ೨೦೧೦ ರ ’ಗಣೇಶೋತ್ಸವ” ವನ್ನು ಮುಂಬೈನ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ "ಮೈಸೂರ್ ಅಸೋಸಿಯೇಷನ್ " ನಲ್ಲಿ ಸಂಭ್ರಮದಿಂದ ನೆರೆವೇರಿಸಲಾಯಿತು. ಶುಕ್ರವಾರ, (೧೦-೦೯-೨೦೧೦) ರಂದು ಆರಂಭವಾದ " ’ಸ್ವರ್ಣಗೌರಿ ಪ್ರತಿಷ್ಠಾಪನ…
ರಾತ್ರಿಯಲ್ಲಿ ಮಿಂಚುವ ಮಿಂಚು ಹುಳುವಿನಂತೆ ಪ್ರೀತಿ ಮಿಂಚಿತು ಬಾಳ ಕಾಳ ರಾತ್ರಿಯಲ್ಲಿ
ಕಾರ್ಮೋಡಗಳ ನಡುವೆ ಮಿಂಚು ಸುಳಿದಂತೆ ಬಾಳಿನಲ್ಲಿ ಪ್ರೀತಿ ಸುಳಿದಿದೆ ಆದರೆ ,
ಆ ಮಿಂಚು ಸುಳಿವುದು ಕ್ಷಣಿಕ ಮಾತ್ರ
ಪ್ರೀತಿಯ ಮಿಂಚು ಯಾವಾಗ ಬರುವುದು…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
ನೀ ಮುಡಿದು ಮಲ್ಲಿಗೆ
ಬಾ ನಡೆದು ಮೆಲ್ಲಗೆ
ಬೇಕಿದೆ ಸಿಹಿ ಅಪ್ಪುಗೆ
ಕೇಳಬೇಕೇ ನಿನ್ನ ಒಪ್ಪಿಗೆ ?
ನೀ ಮುಡಿದು ಮಲ್ಲಿಗೆ
ಬಾ ನಡೆದು ಮೆಲ್ಲಗೆ
ಬೇಕಿದೆ ಸಿಹಿ ಅಪ್ಪುಗೆ
ಕೇಳಬೇಕೇ ನಿನ್ನ ಒಪ್ಪಿಗೆ…
ನಿಮ್ಮ ಬ್ಲಾಗ್ ಓದುಗರಿಗೆ ಪ್ರತೀ ಬಾರಿ ನಿಮ್ಮ ಬ್ಲಾಗಿಗೆ ಬಂದು ಹೊಸ ಬರಹಗಳನ್ನು ಓದುವುದಕ್ಕೆ ತೊಂದರೆಯಾಗುತ್ತಿರಬಹುದು. ಅದಕ್ಕಾಗಿ ನೀವು ಅವರಿಗೆ ನಿಮ್ಮ ಹೊಸ ಬರಹಗಳನ್ನು ಇ-ಮೇಲ್ ಮೂಲಕ ತಲುಪಿಸಬಹುದು. ಅದಕ್ಕಾಗಿ ಒಂದಿಷ್ಟು ಸಿದ್ಧತೆಗಳನ್ನು…
ಪ್ರಿಯ ಓದುಗರೆ,
ಇದು ನನ್ನ ಮೂದಲ ಕ್ರತಿ.
ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.
ಜೀವನದ ಕಾರು
ನಾನು…
ದಿನಾ೦ಕ ೧೮ ಮತ್ತು ೧೯ ರ೦ದು ತಮಿಳುನಾಡಿನ ಚೆನ್ನೈ ನಲ್ಲಿ ,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸ೦ಘ-ಚೆನ್ನೈ ಇವರ ಸಹಯೋಗದಲ್ಲಿ ಕರ್ನಾಟಕ ಸ೦ಘದ ಆವರಣದಲ್ಲಿ ಎರಡು ದಿನಗಳ ’ಪ್ರಥಮಕನ್ನಡ ಸಾಹಿತ್ಯ ಮತ್ತು ಸಾ೦ಸ್ಕ್ರುತಿಕ ಸಮಾವೇಶವನ್ನು…
ನೋಡ್ರಲಾ ನಮ್ಮೂರ್ನಾಗೆ ಯಾರೇ ಹೆಣ್ಣು ಮಕ್ಕಳಿಗೆ ಅವಮಾನವಾದ್ರೂ ನಾವು ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕು. ಹೆಣ್ಣು ಮಕ್ಕಳನ್ನು ಸಿಲ್ಕ್ ಸ್ಮಿತಾ, ಡಿಸ್ಕೊ ಶಾಂತಿ ಮಾಡಿದಂಗೆ ಮಾಡಬೇಕು ಕಲಾ ಅಂದಾ ಗೌಡಪ್ಪ. ಏ ಥೂ ರಾಣಿ ಚೆನ್ನಮ್ಮನ…
ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ…
ನನ್ನ ಪರಿಚಿತರ ಮನೆಗೊಮ್ಮೆ ಹೋಗಿದ್ದೆ. ಅವರ ಮನೆಯ ಬಳಿ ತಲಪುತ್ತಲೇ ಅವರು ತಮ್ಮ ಪಕ್ಕದ ಮನೆಯವನೊ೦ದಿಗೆ ಜಗಳವಾಡುತ್ತಿರುವುದು ಕಂಡುಬಂತು. ಸ್ವಲ್ಪ ಹೊತ್ತು ಬಿಟ್ಟು ತಿರುಗಿ ಬರೋಣಾ ಎಂದುಕೊಳ್ಳುತ್ತಿರುವಷ್ಟರಲ್ಲೇ ನೆರೆಯಾತ, "ಹೋಗೋ ಬೋ…ಮಗನೇ…"…
ಸುಮ್ಮನಿರಬಾರದೇ ನೀನೊಮ್ಮೆ
ಸುಮ್ಮನಿರು ಎಂದು ಹೇಳಿದರೂ ಕೇಳದು ಮನ, ವಟ-ವಟನೆ ಸದಾ ಮಾತಾಡುವ ಚಂಚಲ ಮನ ನಿನ್ನ ಈ ಸ್ವಭಾವದಿಂದ ಬೇಸರಸಿದ್ದಾರೆ ಜನ ಇರದ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಂಡು, ನಡೆಯದ ಘಟನೆಗಳ ತನ್ನ ಕಲ್ಪನೆಯಲಿ…
ಮೌಲಿಕವಾದದ್ದನ್ನು, ಸುಂದರವೆನಿಸಿದ್ದನ್ನು, ಮನಸ್ಸಿಗೆ ಮುದನೀಡಿದ್ದನ್ನು, ಅನುಭವಿಸಿದಾಗ ತೀರಾ ಆತ್ಮೀಯರಾದವರೊಂದಿಗೆ ಹೇಳಿಕೊಳ್ಳ ಬಯಸುತ್ತದೆ ಈ ಮನಸ್ಸು... ಏಕೇನ್ನುವಿರೋ? ತೀರಾ ಆಪ್ತರೊಂದಿಗೆ ಮಾತ್ರಾ ಒಂಚೂರು ಬಿಡದೆ ಹೇಳಿ ಬಿಡುತ್ತದೆ…