September 2010

  • September 20, 2010
    ಬರಹ: pramods1729
    1.ಸಾಯೋವರೆಗು ಮನುಷ್ಯ್ಂಗೆ ಕಾಡೋದು ಒಂದೆ ವಸ್ತು .."ಅರ್ಥ".. ಜೊತೆಗೆ ಇದ್ದಾಗ ಸುಮ್ನೆ ಇರಲ್ಲ ... ಇಲ್ದೆ ಇದ್ದಾಗ ಸುಮ್ನೆ ಇರಕ್ಕೆ ಬಿಡಲ್ಲ ... !!!!   2. ಜ್ಯೋತಿಷ್ಯ ಎನ್ನುವುದು ಕಟ್ಟುಕಥೆ... ಹೇಳುವವನು ದಡ್ದ .... ಕೇಳುವವನು ಶತದಡ್ಡ…
  • September 20, 2010
    ಬರಹ: Nitte
    ಸಾಧನೆಗೆ ಮಿತಿಯಿಲ್ಲ, ಸಾಧಿಸೋ ಛಲದ ಮೂಲವದು ದುಡುಕು ಸಿದ್ದಾ೦ತ... ಅಮಲೇರಿದ ಪ್ರಶ್ನೆಗಳೆಲ್ಲಕ್ಕು ಸಿಧ್ದ ಉತ್ತರವೆಲ್ಲವೂ ಬರಿ ನಿಮಿಷ ವೇದಾ೦ತ... ಹುಟ್ಟೋ ಸೂರ್ಯ ಸು೦ದರ, ಮುಳುಗೋ ಸೊರ್ಯನೂ ಬಲು ಸು೦ದರ... ಬಾಡಿಗೆಯ ಬೆಳಕ ಬೀರೋ ಚ೦ದ್ರನೋ ಬಲು…
  • September 20, 2010
    ಬರಹ: venkatesh
    ಪ್ರತಿ ವರ್ಷದಂತೆ, ೨೦೧೦ ರ ’ಗಣೇಶೋತ್ಸವ”  ವನ್ನು ಮುಂಬೈನ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ "ಮೈಸೂರ್ ಅಸೋಸಿಯೇಷನ್ " ನಲ್ಲಿ ಸಂಭ್ರಮದಿಂದ ನೆರೆವೇರಿಸಲಾಯಿತು. ಶುಕ್ರವಾರ, (೧೦-೦೯-೨೦೧೦) ರಂದು ಆರಂಭವಾದ  " ’ಸ್ವರ್ಣಗೌರಿ ಪ್ರತಿಷ್ಠಾಪನ…
  • September 20, 2010
    ಬರಹ: Ranjana
          ಬರದಿರುವೆ    ಓಲವಿನ ಓಲೆ ನಿನ್ನೆದಯ  ಹಾಳೆಯ ಮೇಲೆ ನುಡಿಯೆಲ್ಲ   ಚುಂಬನ ಲೀಲೆ ಅನುರಾಗದ   ಹೂವಿನ ಮಾಲೆ.......
  • September 20, 2010
    ಬರಹ: Ranjana
    ರಾತ್ರಿಯಲ್ಲಿ ಮಿಂಚುವ ಮಿಂಚು ಹುಳುವಿನಂತೆ ಪ್ರೀತಿ ಮಿಂಚಿತು ಬಾಳ ಕಾಳ ರಾತ್ರಿಯಲ್ಲಿ   ಕಾರ್ಮೋಡಗಳ ನಡುವೆ ಮಿಂಚು ಸುಳಿದಂತೆ ಬಾಳಿನಲ್ಲಿ   ಪ್ರೀತಿ ಸುಳಿದಿದೆ ಆದರೆ , ಆ ಮಿಂಚು  ಸುಳಿವುದು ಕ್ಷಣಿಕ ಮಾತ್ರ ಪ್ರೀತಿಯ ಮಿಂಚು ಯಾವಾಗ ಬರುವುದು…
  • September 20, 2010
    ಬರಹ: Ranjana
              ಮಾತು ಮರೆಸುವುದು             ನೋವನ್ನು       ಮೌನ ಕೊಲ್ಲುವದು        ಮನಸನ್ನು   ಮಾತು ಮೌನದ ಅಂತರದಲ್ಲಿ ಭಾವನೆಗಳು ಕರಗಿ ನೀರಾದವು
  • September 20, 2010
    ಬರಹ: nagenagaari
      ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • September 20, 2010
    ಬರಹ: kiran.N
      ನೀ ಮುಡಿದು  ಮಲ್ಲಿಗೆ ಬಾ ನಡೆದು  ಮೆಲ್ಲಗೆ ಬೇಕಿದೆ ಸಿಹಿ ಅಪ್ಪುಗೆ  ಕೇಳಬೇಕೇ ನಿನ್ನ ಒಪ್ಪಿಗೆ ?   ನೀ ಮುಡಿದು  ಮಲ್ಲಿಗೆ ಬಾ ನಡೆದು  ಮೆಲ್ಲಗೆ ಬೇಕಿದೆ ಸಿಹಿ ಅಪ್ಪುಗೆ  ಕೇಳಬೇಕೇ ನಿನ್ನ ಒಪ್ಪಿಗೆ…
  • September 20, 2010
    ಬರಹ: prasannasp
    ನಿಮ್ಮ ಬ್ಲಾಗ್ ಓದುಗರಿಗೆ ಪ್ರತೀ ಬಾರಿ ನಿಮ್ಮ ಬ್ಲಾಗಿಗೆ ಬಂದು ಹೊಸ ಬರಹಗಳನ್ನು ಓದುವುದಕ್ಕೆ ತೊಂದರೆಯಾಗುತ್ತಿರಬಹುದು. ಅದಕ್ಕಾಗಿ ನೀವು ಅವರಿಗೆ ನಿಮ್ಮ ಹೊಸ ಬರಹಗಳನ್ನು ಇ-ಮೇಲ್ ಮೂಲಕ ತಲುಪಿಸಬಹುದು. ಅದಕ್ಕಾಗಿ ಒಂದಿಷ್ಟು ಸಿದ್ಧತೆಗಳನ್ನು…
  • September 20, 2010
    ಬರಹ: MADVESH K.S
    ಪ್ರಿಯ ಓದುಗರೆ,   ಇದು ನನ್ನ ಮೂದಲ ಕ್ರತಿ.   ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.           ಜೀವನದ ಕಾರು     ನಾನು…
  • September 20, 2010
    ಬರಹ: manasakeelambi
    ದಿನಾ೦ಕ ೧೮ ಮತ್ತು ೧೯ ರ೦ದು ತಮಿಳುನಾಡಿನ ಚೆನ್ನೈ ನಲ್ಲಿ ,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸ೦ಘ-ಚೆನ್ನೈ ಇವರ ಸಹಯೋಗದಲ್ಲಿ  ಕರ್ನಾಟಕ ಸ೦ಘದ ಆವರಣದಲ್ಲಿ ಎರಡು ದಿನಗಳ ’ಪ್ರಥಮಕನ್ನಡ ಸಾಹಿತ್ಯ ಮತ್ತು ಸಾ೦ಸ್ಕ್ರುತಿಕ ಸಮಾವೇಶವನ್ನು…
  • September 20, 2010
    ಬರಹ: komal kumar1231
    ನೋಡ್ರಲಾ ನಮ್ಮೂರ್ನಾಗೆ ಯಾರೇ ಹೆಣ್ಣು ಮಕ್ಕಳಿಗೆ ಅವಮಾನವಾದ್ರೂ ನಾವು ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕು. ಹೆಣ್ಣು ಮಕ್ಕಳನ್ನು ಸಿಲ್ಕ್ ಸ್ಮಿತಾ, ಡಿಸ್ಕೊ ಶಾಂತಿ ಮಾಡಿದಂಗೆ ಮಾಡಬೇಕು ಕಲಾ ಅಂದಾ ಗೌಡಪ್ಪ. ಏ ಥೂ  ರಾಣಿ ಚೆನ್ನಮ್ಮನ…
  • September 20, 2010
    ಬರಹ: pramods1729
    ಕಗ್ಗತ್ತಲ ಆಸರೆಯಲಿತುಂತುರು ಹನಿಗಳ ಮಧ್ಯೆಹೊರಟಿದೆ ಹುಡುಕುತಅಂತ್ಯವ..ಜೀವನದಲಿ ಬೇಸತ್ತ ಒಂದು ಜೀವಬಣ್ಣಬಣ್ಣದ ಜಗವ ಹಳಿಯುತಏಕಾಂಗಿಯಾದ ನೋವಿನಲಿಭಾರವಾದ ಹೆಜ್ಜೆಯನಿಡುತಸಾಗಿತ್ತು ಸಾವಿನ ದುರ್ಗದೆಡೆ ಹೊರೆ ಹೊತ್ತ ಹೃದಯಆರ್ಜಿತ ಶ್ರದ್ಧೆಯು…
  • September 20, 2010
    ಬರಹ: vani shetty
    ಸುಳಿವೇ ಕೊಡದೆ ಥಟ್ಟನೆ ನೆನಪಾಗಿ ನೋವ ತರುವೆ..ಕಾಣದ ಕೈಗೆಟುಕದ ಕಲ್ಪನೆಗೆಕಾಯುತ್ತಲಿರುವಂತೆ ಮಾಡುವೆ!ಸುತ್ತ ಕಗ್ಗತ್ತಲೆಂದು ತಿಳಿದೂ..ಮತ್ತೆ ಕಣ್ಣರಳಿಸಿ ನೋಡಿದೆ.ಊಹೂಂ, ಕಾಣುತ್ತಿಲ್ಲ ಕಣ್ಣಿಗೆ..ನೆರಳಾಗುತ್ತಿಲ್ಲ ನೆನಪಿಗೆ....!   ಹೌದು!…
  • September 19, 2010
    ಬರಹ: mdsmachikoppa
           ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ…
  • September 19, 2010
    ಬರಹ: h.a.shastry
      (ಪುಟ್ಟರಾಜ ಗವಾಯಿಗಳ ನಿಧನದ ಶೋಕಾಚರಣೆ ಜಾರಿಯಲ್ಲಿದ್ದಾಗ್ಗ್ಯೂ ಸಮಾರಂಭ ಏರ್ಪಡಿಸಿ ಕುಡಿದು ನರ್ತಿಸಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಈ ಅಣಕವಾಡುಗಳು ಸಮರ್ಪಿತ) ಕಿಮ್ಸ್ ಕೀ ಕಸಮ್ ಹೇ ಜೈ ಜೈ ಶಿವ್ ಶಂಕರ್ಗವಾಯಿ ಗಯೇ ಡೋಂಟ್…
  • September 19, 2010
    ಬರಹ: Iynanda Prabhukumar
    ನನ್ನ ಪರಿಚಿತರ ಮನೆಗೊಮ್ಮೆ ಹೋಗಿದ್ದೆ. ಅವರ ಮನೆಯ ಬಳಿ ತಲಪುತ್ತಲೇ ಅವರು ತಮ್ಮ ಪಕ್ಕದ ಮನೆಯವನೊ೦ದಿಗೆ ಜಗಳವಾಡುತ್ತಿರುವುದು ಕಂಡುಬಂತು. ಸ್ವಲ್ಪ ಹೊತ್ತು ಬಿಟ್ಟು ತಿರುಗಿ ಬರೋಣಾ ಎಂದುಕೊಳ್ಳುತ್ತಿರುವಷ್ಟರಲ್ಲೇ ನೆರೆಯಾತ, "ಹೋಗೋ ಬೋ…ಮಗನೇ…"…
  • September 19, 2010
    ಬರಹ: kavinagaraj
                ಮೂಢ ಉವಾಚ -33   ಧೃತರಾಷ್ಟ್ರನಾ ಮೋಹ ಮಕ್ಕಳನೆ ನುಂಗಿತುಪುತ್ರವ್ಯಾಮೋಹವದು ನೀತಿಯನೆ ತಿಂದಿತುಮನಮೋಹಕ ಮೋಹ ಬಿಗಿದೀತು ಸಂಕಲೆಯಸುತ್ತೀತು ಭವಬಂಧನದ ಪಾಶ ಹೇ ಮೂಢನನದೆಂಬ ನನ್ನವರೆಂಬ ಭಾವವದು ಮೋಹಪರದಾಟ ತೊಳಲಾಟ ಸಂಕಟಗಳ…
  • September 19, 2010
    ಬರಹ: Tejaswi_ac
      ಸುಮ್ಮನಿರಬಾರದೇ ನೀನೊಮ್ಮೆ   ಸುಮ್ಮನಿರು ಎಂದು ಹೇಳಿದರೂ ಕೇಳದು ಮನ,  ವಟ-ವಟನೆ ಸದಾ ಮಾತಾಡುವ ಚಂಚಲ ಮನ  ನಿನ್ನ ಈ ಸ್ವಭಾವದಿಂದ ಬೇಸರಸಿದ್ದಾರೆ ಜನ        ಇರದ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಂಡು,  ನಡೆಯದ ಘಟನೆಗಳ ತನ್ನ ಕಲ್ಪನೆಯಲಿ…
  • September 19, 2010
    ಬರಹ: antara
    ಮೌಲಿಕವಾದದ್ದನ್ನು, ಸುಂದರವೆನಿಸಿದ್ದನ್ನು, ಮನಸ್ಸಿಗೆ ಮುದನೀಡಿದ್ದನ್ನು, ಅನುಭವಿಸಿದಾಗ ತೀರಾ ಆತ್ಮೀಯರಾದವರೊಂದಿಗೆ ಹೇಳಿಕೊಳ್ಳ ಬಯಸುತ್ತದೆ ಈ  ಮನಸ್ಸು... ಏಕೇನ್ನುವಿರೋ? ತೀರಾ ಆಪ್ತರೊಂದಿಗೆ ಮಾತ್ರಾ ಒಂಚೂರು ಬಿಡದೆ ಹೇಳಿ ಬಿಡುತ್ತದೆ…