"ಕನ್ನಡವನ್ನು ಮಾತೃಭಾಷೆಯಾಗಿಸಿಕೊಂಡವರು ಸಹ ಇಂದು ಆಂಗ್ಲ ವ್ಯಾಮೋಹ ಬೆಳೆಸಿಕೊಂಡಿದ್ದಾರೆ... ಇದನ್ನು ಹೇಳಿದವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರು.
ಇಲ್ಲ ಸ್ವಾಮಿ, ನಾನು ಕನ್ನಡದ ವ್ಯಾಮೋಹ ನೋಡಿದ್ದೇನೆ.…
ಇಂಗ್ಲೀಷ್ ಬ್ಲಾಗ್ ಗಳಲ್ಲಿ ಸಾಕಷ್ಟು ಜಾಹೀರಾತು ಕಾಣಸಿಗುತ್ತದೆ. ಆದರೆ ಕನ್ನಡ ಬ್ಲಾಗ್ ಗಳಿಗೆ ಜಾಹೀರಾತುದಾರರೇ ಇಲ್ಲ. ಗೂಗಲ್ ನವರು ಆಡ್ ಕೊಟ್ಟರೂ, ಮಾರನೆಯ ದಿನವೇ ಅದು ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಉತ್ತರ ಬರುತ್ತದೆ. ಪತ್ರಿಕೆಗಳಿಗಿಂತ…
ಕಳೆದ ಒಂದೆರಡು ದಿನದಿಂದ ಅಕ್ಟೋಬರ್ನಲ್ಲಿ ಹೋಗಬೇಕಾದ ಪ್ರವಾಸಕ್ಕಾಗಿ ಸ್ಥಳಗಳನ್ನು ಆಯ್ದುಕೊಳ್ಳಲೆಣೆಸಿದಾಗ ಹೊಳೆದದ್ದು ಕೊಡಗು. ಆದರೆ ಕೊಡಗಿನ ಬಗ್ಗೆ ನನಗೆ ಅಂತಹ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಕಾರಣ ಕೊಡಗು ಕೂಡ ಕೇರಳದಂತೆ ಕಾಡನ್ನೆಲ್ಲ ಆಪೋಶನ…
ದಿನವಿಡೀ ಶಾಲೆಯಲ್ಲಿ ಪಾಠ ಕೇಳಿ ದಣಿದಿದ್ದ ತಿಮ್ಮ ಮನೆಯೆಡೆಗೆ ದಾಪಗಾಲು ಹಾಕುತ್ತ ನಡೆದ. ಸ೦ದಿ ಪ೦ದಿಗಳಲ್ಲಿ ಓಡಾಡುತ್ತ ಮೆನೆಯೆಡೆಗೆ ಹೋಗುವುದು ತಿಮ್ಮನಿಗೆ ಇಷ್ಟ. ದಿನವೂ ಒ೦ದು ಹೊಸ ದಾರಿಯಲ್ಲಿ ಹೋಗಿಬರುತ್ತಿದ್ದ ತಿಮ್ಮ. ಇ೦ದು ಬೇಗ ಮನೆ…
ನನಗೆ ಅನ್ನಿಸೋ ಹಾಗೆ ಇವತ್ತು ಹೊಸತನ್ನು ಹುಡುಕ್ತ ಇದಿವಿ ಅಂತ ಅನ್ಕೊಂದಿದಿವಿ. ಆದರೆ ನಾವು ಮಾಡ್ಲಿಕತ್ತಿದ್ದು ಇತಿಹಾಸದ ಮರು ಅನ್ವೇಷಣೆ ಅನ್ನೋದು ನನ್ನ ಅಂಬೋಣ. ನಾವಂತೂ ಇವಾಗ ಈ ಕಲದಾಗ ನಮ್ಮ ಹಿರಿಯರು ಕಂಡು ಹಿಡಿದಿದ್ದನ್ನೇ…
ಪ್ರಿಯ ಓದುಗರೆ,
ಇದು ನನ್ನ ಮೂದಲ ಕ್ರತಿ.
ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.
ನಾನು ಒಂದು ಕಾರನ್ನು ಕೊಂಡೆ
…
ಫ್ಯಾಷನ್ ಶೋನಲ್ಲಿ
ಹಾಕಲೇ ಇಲ್ಲವೆಂಬಂತೆ
ಬಟ್ಟೆ ತೊಟ್ಟು ಜಗಕ್ಕೆ ಮೈಯೊಡ್ಡುವ
ಚರ್ಮ ಎಲುಬುಗಳ ಸುಂದರಿಯರು(?);
ದಾರಿಯ ಬದಿಯಲ್ಲಿ
ಬಟ್ಟೆಯೇ ನೋಡದ
ರಸ್ತೆ ಅಗೆಯುವ ಕಾರ್ಮಿಕಳ
ಆ ಸಣ್ಣ ಮಗು
ನಗ್ನ ಯಾರಿಲ್ಲಿ??
ಹಾರ್ಲೆಕ್ಸ್, ಬೂಸ್ಟ್ ಕುಡಿದು…
ಕಳೆದ ಒಂದು ವಾರದ ಹಿಂದೆ. ನಮ್ಮ ಮನೆಯಲ್ಲಿನ ಎರಡು ಮೊಬೈಲ್ ಕಳೆದು ಹೋಗಿತ್ತು. ಮನೆಯಲ್ಲಿ ಎಲ್ಲೋ ಇರಬೇಕು ಎಂದುಕೊಂಡು ಮಡದಿ, ಅಪ್ಪ, ನಾನು ಮನೆಯಲ್ಲಿನ ಮೂಲೆ ಮೂಲೆಯನ್ನೂ ಶೋಧಿಸಿದೆವು. ಆದರೆ ಎಲ್ಲೂ ಸಿಗಲಿಲ್ಲ. ದಿನ ನಿತ್ಯ ಮನೆಗೆ ಹಲವರು…
(೨೧೧) ಸ್ಪರ್ಧಾತ್ಮಕ ಮನೋಭಾವವಿರಿಸಿಕೊಳ್ಳಲು ಕ್ರೀಡಾಪಟುವಾಗಬೇಕಿಲ್ಲ, ನಿಖರವಾಗಿ ಬದುಕಲು ವೈದ್ಯರಾಗಬೇಕಿಲ್ಲ, ಆರೋಗ್ಯಪೂರ್ಣವಾಗಿ ಬದುಕಲು ಆಹಾರತಜ್ಞರಾಗಬೇಕಿಲ್ಲ. ಆದ್ದರಿಂದ ವೃತ್ತಿಪರನಾಗಿರುವುದಕ್ಕಿಂತಲೂ ವಿಷಯವೊಂದರ ಆಳಕ್ಕಿಳಿವುದು ಸೂಕ್ತ…
ಮುತ್ಸದ್ದಿಗಳು೧.ಒಂದು ಮುಷ್ಟಿ ಯುದ್ಧದ ಕಣಇಬ್ಬರೂ ಮಲ್ಲರೂ ಜೋರಾಗಿ ಗುದ್ದಿಕೊಳ್ಳುತ್ತಿದ್ದರುಒಬ್ಬ ಕೆಳಗೆ ಬಿದ್ದ. ಇದಿರಲ್ಲಿ ಕುಳಿತವ ಪ್ರೋತ್ಸಾಹಿಸುತ್ತಿದ್ದ"ಹಾಗೇ ಗುದ್ದು ಇನ್ನೂ ಜೋರಾಗಿ, ಬೀಳಿಸು, ಆತನ ಹಲ್ಲು ಮುರಿ"ಅಷ್ಟರಲ್ಲೇ ಬಿದ್ದವನ …
ಪ್ರಪ್ರಥಮವಾಗಿ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು
ಸಂಪದಿಗರೆಲ್ಲರಿಗು ನಮಸ್ಕಾರಗಳು,
ನನಗೆ ಮುಂಚಿನಿಂದಲು ಓದುವ ಗೀಳು ಅಧಿಕ..ಬ್ಲಾಗ್ ಓದಲು ಶುರು ಮಾಡಿದ ನಂತರ ಕಂಡದ್ದು ಈ ಸಂಪದ.
ಸಂಪದದಲ್ಲಿ ಬರೆಯುವ ಅ.ಸು.ಹೆಗ್ಡೆ, ಮಂಜುನಾಥ,ರಾಘವೇಂದ್ರ…
ಗಣಪ ಭೂಮಿಗೆ ಬಂದಾಗ ಮಾನವರು ಸಂಪ್ರದಾಯಗಳನ್ನು ತಿರುಚಿ ಕ್ರುತಿಮ ವಿಧಾನಗಳಿಂದ ಹೇಗೆ ಸಜ್ಜನರನ್ನು ಹಿಂಸಿಸುತ್ತಾರೆ ಗೊತ್ತೆ?.
ಅಂತಹ ಪ್ರಶ್ನೆಗಳಿಗೆ ಉತ್ತರವನ್ನು ಅವರ ತಾಯಿ ಪಾರ್ವತಮ್ಮ ಹೇಳಬೇಕು ನಮ್ಮನ್ನು ಆಶೀರ್ವದಿಸಬೇಕು. ನಿಮಗೆ ಸರಿ ಎಂದು…
ಸಖೀ,
ನಿನ್ನ ನಡೆನನ್ನೀ ಮನಕೆಮೋಹಕವೆನಿಸಿತ್ತುಲತೆಯಂತೆ,
ನಿನ್ನ ಕುಡಿನೋಟದಮುಗುಳ್ನಗುವೆನ್ನಘಾಸಿಮಾಡಿತಂದುಬಾಣದಂತೆ,
ನಿನ್ನ ಸವಿನುಡಿಗಳುನನ್ನ ಕಿವಿಗಳಿಗೆಕೇಳಿಬಂದವಂದುಕೋಗಿಲೆ ಗಾನದಂತೆ,
ಜಾಗೃತನಾಗಿದ್ದೆನಾನು ನಿನ್ನಪ್ರೀತಿಯಲೆಂದೂಬೀಳದಂತೆ,…
ದಿನಾಂಕ ೧೬ / ೦೯ / ೨೦೧೦ ರ - ೯ ಗಂಟೆಯ ಸಿ, ಏನ್ , ಏನ್. ಪ್ರೈಮ್ ಟೈಮ್ ನ್ಯೂಸ್ ನೋಡಿ ನಿಜವಾಗಲು ಗಾಬರಿಯಾಯ್ತು, ಅಲ್ಲ ಈ ಮಾಧ್ಯಮದವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲವೇ.
ಇಲ್ಲಿ ರಾಜದೀಪ್ ಸರ್ ದೇಸಾಯಿ ಎಂಬ (ಮೇಡಂ ಬಾಲ) ಮತ್ತೊಂದು…