September 2010

  • September 19, 2010
    ಬರಹ: mnsrao
    "ಕನ್ನಡವನ್ನು ಮಾತೃಭಾಷೆಯಾಗಿಸಿಕೊಂಡವರು ಸಹ ಇಂದು ಆಂಗ್ಲ ವ್ಯಾಮೋಹ ಬೆಳೆಸಿಕೊಂಡಿದ್ದಾರೆ...  ಇದನ್ನು ಹೇಳಿದವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರು. ಇಲ್ಲ ಸ್ವಾಮಿ, ನಾನು ಕನ್ನಡದ ವ್ಯಾಮೋಹ ನೋಡಿದ್ದೇನೆ.…
  • September 19, 2010
    ಬರಹ: komal kumar1231
    ಇಂಗ್ಲೀಷ್ ಬ್ಲಾಗ್ ಗಳಲ್ಲಿ ಸಾಕಷ್ಟು ಜಾಹೀರಾತು ಕಾಣಸಿಗುತ್ತದೆ.  ಆದರೆ ಕನ್ನಡ ಬ್ಲಾಗ್ ಗಳಿಗೆ ಜಾಹೀರಾತುದಾರರೇ ಇಲ್ಲ. ಗೂಗಲ್ ನವರು ಆಡ್ ಕೊಟ್ಟರೂ, ಮಾರನೆಯ ದಿನವೇ ಅದು ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಉತ್ತರ ಬರುತ್ತದೆ. ಪತ್ರಿಕೆಗಳಿಗಿಂತ…
  • September 18, 2010
    ಬರಹ: prasca
    ಕಳೆದ ಒಂದೆರಡು ದಿನದಿಂದ ಅಕ್ಟೋಬರ್ನಲ್ಲಿ ಹೋಗಬೇಕಾದ ಪ್ರವಾಸಕ್ಕಾಗಿ ಸ್ಥಳಗಳನ್ನು ಆಯ್ದುಕೊಳ್ಳಲೆಣೆಸಿದಾಗ ಹೊಳೆದದ್ದು ಕೊಡಗು. ಆದರೆ ಕೊಡಗಿನ ಬಗ್ಗೆ ನನಗೆ ಅಂತಹ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಕಾರಣ ಕೊಡಗು ಕೂಡ ಕೇರಳದಂತೆ ಕಾಡನ್ನೆಲ್ಲ ಆಪೋಶನ…
  • September 18, 2010
    ಬರಹ: mayakar
    ದಿನವಿಡೀ ಶಾಲೆಯಲ್ಲಿ ಪಾಠ ಕೇಳಿ ದಣಿದಿದ್ದ ತಿಮ್ಮ ಮನೆಯೆಡೆಗೆ ದಾಪಗಾಲು ಹಾಕುತ್ತ ನಡೆದ. ಸ೦ದಿ ಪ೦ದಿಗಳಲ್ಲಿ ಓಡಾಡುತ್ತ ಮೆನೆಯೆಡೆಗೆ ಹೋಗುವುದು ತಿಮ್ಮನಿಗೆ ಇಷ್ಟ. ದಿನವೂ ಒ೦ದು ಹೊಸ ದಾರಿಯಲ್ಲಿ ಹೋಗಿಬರುತ್ತಿದ್ದ ತಿಮ್ಮ. ಇ೦ದು ಬೇಗ ಮನೆ…
  • September 18, 2010
    ಬರಹ: shivaram_shastri
      [ಈ ಸಾಲುಗಳು ವ್ಯಂಗ್ಯಚಿತ್ರವೊಂದರಿಂದ ಪ್ರೇರಿತ]       ಒಮ್ಮೊಮ್ಮೆ ನಮಗೆ ಅನಿಸುತ್ತದೆ, ಇದೆಂಥ ಅಸ್ತಿತ್ವ ನಮ್ಮಿಬ್ಬರದು? ತಿಳಿಯದು ಎಂದು ಹುಟ್ಟಿದೆವು ನಾವು; ನಮಗೂ ಇದೆಯೇ ಸಾವು?   ಕೂಡಿ ಓಡಾಡುವೆವು ಅನುಕ್ಷಣ; ಆದರೇನು? ಒಮ್ಮೆಯೂ ಪ್ರೀತಿ…
  • September 18, 2010
    ಬರಹ: Chikku123
      ಮೊದಲನೆಯದ್ದು http://sampada.net/article/27008                                         ಮುಂದುವರೆಯುವುದು  
  • September 18, 2010
    ಬರಹ: ramachandra.vaidya
                   ನನಗೆ ಅನ್ನಿಸೋ ಹಾಗೆ ಇವತ್ತು ಹೊಸತನ್ನು ಹುಡುಕ್ತ ಇದಿವಿ ಅಂತ ಅನ್ಕೊಂದಿದಿವಿ. ಆದರೆ ನಾವು ಮಾಡ್ಲಿಕತ್ತಿದ್ದು ಇತಿಹಾಸದ ಮರು ಅನ್ವೇಷಣೆ ಅನ್ನೋದು ನನ್ನ ಅಂಬೋಣ. ನಾವಂತೂ ಇವಾಗ ಈ ಕಲದಾಗ ನಮ್ಮ ಹಿರಿಯರು ಕಂಡು ಹಿಡಿದಿದ್ದನ್ನೇ…
  • September 18, 2010
    ಬರಹ: MADVESH K.S
    ಪ್ರಿಯ ಓದುಗರೆ,   ಇದು ನನ್ನ ಮೂದಲ ಕ್ರತಿ.   ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.       ನಾನು ಒಂದು ಕಾರನ್ನು ಕೊಂಡೆ  …
  • September 18, 2010
    ಬರಹ: shafi_udupi
    ಫ್ಯಾಷನ್ ಶೋನಲ್ಲಿ  ಹಾಕಲೇ ಇಲ್ಲವೆಂಬಂತೆ ಬಟ್ಟೆ ತೊಟ್ಟು ಜಗಕ್ಕೆ ಮೈಯೊಡ್ಡುವ  ಚರ್ಮ ಎಲುಬುಗಳ ಸುಂದರಿಯರು(?); ದಾರಿಯ ಬದಿಯಲ್ಲಿ ಬಟ್ಟೆಯೇ ನೋಡದ  ರಸ್ತೆ ಅಗೆಯುವ ಕಾರ್ಮಿಕಳ  ಆ ಸಣ್ಣ ಮಗು  ನಗ್ನ ಯಾರಿಲ್ಲಿ?? ಹಾರ್ಲೆಕ್ಸ್, ಬೂಸ್ಟ್ ಕುಡಿದು…
  • September 18, 2010
    ಬರಹ: suresh nadig
    ಕಳೆದ ಒಂದು ವಾರದ ಹಿಂದೆ. ನಮ್ಮ ಮನೆಯಲ್ಲಿನ ಎರಡು ಮೊಬೈಲ್ ಕಳೆದು ಹೋಗಿತ್ತು. ಮನೆಯಲ್ಲಿ ಎಲ್ಲೋ ಇರಬೇಕು ಎಂದುಕೊಂಡು ಮಡದಿ, ಅಪ್ಪ, ನಾನು ಮನೆಯಲ್ಲಿನ ಮೂಲೆ ಮೂಲೆಯನ್ನೂ ಶೋಧಿಸಿದೆವು. ಆದರೆ ಎಲ್ಲೂ ಸಿಗಲಿಲ್ಲ. ದಿನ ನಿತ್ಯ ಮನೆಗೆ ಹಲವರು…
  • September 18, 2010
    ಬರಹ: anilkumar
    (೨೧೧) ಸ್ಪರ್ಧಾತ್ಮಕ ಮನೋಭಾವವಿರಿಸಿಕೊಳ್ಳಲು ಕ್ರೀಡಾಪಟುವಾಗಬೇಕಿಲ್ಲ, ನಿಖರವಾಗಿ ಬದುಕಲು ವೈದ್ಯರಾಗಬೇಕಿಲ್ಲ, ಆರೋಗ್ಯಪೂರ್ಣವಾಗಿ ಬದುಕಲು ಆಹಾರತಜ್ಞರಾಗಬೇಕಿಲ್ಲ. ಆದ್ದರಿಂದ ವೃತ್ತಿಪರನಾಗಿರುವುದಕ್ಕಿಂತಲೂ ವಿಷಯವೊಂದರ ಆಳಕ್ಕಿಳಿವುದು ಸೂಕ್ತ…
  • September 18, 2010
    ಬರಹ: h.a.shastry
    ಸತ್ಯದರ್ಶನ ವಿಶ್ವವೇಕಿದೆ?ಅದರ ಸೃಷ್ಟಿಯ ಹಿಂದೆ ಉದ್ದೇಶವಿದೆಯೆ?ನಾವೇಕಿದ್ದೇವೆ?ನಮಗೇನಾದರೂ ಆದೇಶವಿದೆಯೆ?ಶಿಸ್ತು, ನಿಯಮಗಳಿಗನುಸಾರ ಗತಿಶೀಲವಿಶ್ವ; ಉದ್ದೇಶರಹಿತವಾದರೆ ಇದು ಸಾಧ್ಯವಿಲ್ಲ.ಮಿತಿ, ಆಯಾಮಗಳಧೀನ ಆಬಾಲ-ವೃದ್ಧ; ಆದೇಶಕ್ಕೊಳಪಟ್ಟವರೆ…
  • September 17, 2010
    ಬರಹ: gopinatha
    ಮುತ್ಸದ್ದಿಗಳು೧.ಒಂದು ಮುಷ್ಟಿ ಯುದ್ಧದ ಕಣಇಬ್ಬರೂ ಮಲ್ಲರೂ ಜೋರಾಗಿ ಗುದ್ದಿಕೊಳ್ಳುತ್ತಿದ್ದರುಒಬ್ಬ ಕೆಳಗೆ ಬಿದ್ದ. ಇದಿರಲ್ಲಿ ಕುಳಿತವ ಪ್ರೋತ್ಸಾಹಿಸುತ್ತಿದ್ದ"ಹಾಗೇ ಗುದ್ದು ಇನ್ನೂ ಜೋರಾಗಿ, ಬೀಳಿಸು, ಆತನ ಹಲ್ಲು ಮುರಿ"ಅಷ್ಟರಲ್ಲೇ ಬಿದ್ದವನ …
  • September 17, 2010
    ಬರಹ: ivarnahs
    ನಡು ರಾತ್ರಿಯ ಅನಾಥ ಚಂದ್ರ, ಅನಾಸಕ್ತಿ ಮರೆವು ಇರುವುದೆಲ್ಲದರ ಮೊತ್ತ ಶೂನ್ಯ. ವಿಶ್ರಮಿಸಿಹ ಬಯಕೆ-ಬುಗ್ಗೆ, ಮತ್ತೆ ದಿಕ್ಕು ದೆಸೆಯಿರದ ತಾರಾ ಮೇಳ. ಹರಿಯುತಿಹ ನಿಶ್ಶಬ್ದದ ಒಂಟಿಝರಿ, ಸುತ್ತಲೂ ನಿರಾಸಕ್ತಿ ಯೋಗ. ಬದುಕು, ಕನಸಿನ ಚೂರು- ಭೂಮಿ,…
  • September 17, 2010
    ಬರಹ: harshavardhan …
        ನಮ್ಮ ಪುಟ್ಟಯ್ಯಜ್ಜ ಇನ್ನಿಲ್ಲ. ನಂಬುವುದಾದರೂ ಹೇಗೆ? ಮನಸ್ಸು ವಿಚಲಿತವಾಗಿದೆ. ಕಣ್ಣಿರುವ ನನ್ನಂಥಹ ಅನೇಕರಿಗೆ ಬೆಳಕಾಗಿದ್ದ ಮಾನಧನ ಪುಟ್ಟರಾಜರ ನಿರ್ಗಮನದಿಂದ ಕತ್ತಲೆ ಆವರಿಸಿ, ಮಂಕು ಮಂಕುಕವಿದಂತಾಗಿದೆ. ವೀರನಾರಾಯಣನ ಗದಗ ಸಂಪೂರ್ಣ…
  • September 17, 2010
    ಬರಹ: Jayanth Ramachar
    ಪ್ರಪ್ರಥಮವಾಗಿ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು   ಸಂಪದಿಗರೆಲ್ಲರಿಗು ನಮಸ್ಕಾರಗಳು,   ನನಗೆ ಮುಂಚಿನಿಂದಲು ಓದುವ ಗೀಳು ಅಧಿಕ..ಬ್ಲಾಗ್ ಓದಲು ಶುರು ಮಾಡಿದ ನಂತರ ಕಂಡದ್ದು ಈ ಸಂಪದ. ಸಂಪದದಲ್ಲಿ ಬರೆಯುವ ಅ.ಸು.ಹೆಗ್ಡೆ, ಮಂಜುನಾಥ,ರಾಘವೇಂದ್ರ…
  • September 17, 2010
    ಬರಹ: Siva
    ಗಣಪ ಭೂಮಿಗೆ ಬಂದಾಗ ಮಾನವರು ಸಂಪ್ರದಾಯಗಳನ್ನು ತಿರುಚಿ ಕ್ರುತಿಮ ವಿಧಾನಗಳಿಂದ ಹೇಗೆ ಸಜ್ಜನರನ್ನು ಹಿಂಸಿಸುತ್ತಾರೆ ಗೊತ್ತೆ?. ಅಂತಹ ಪ್ರಶ್ನೆಗಳಿಗೆ ಉತ್ತರವನ್ನು ಅವರ ತಾಯಿ ಪಾರ್ವತಮ್ಮ ಹೇಳಬೇಕು ನಮ್ಮನ್ನು ಆಶೀರ್ವದಿಸಬೇಕು. ನಿಮಗೆ ಸರಿ ಎಂದು…
  • September 17, 2010
    ಬರಹ: asuhegde
    ಸಖೀ, ನಿನ್ನ ನಡೆನನ್ನೀ ಮನಕೆಮೋಹಕವೆನಿಸಿತ್ತುಲತೆಯಂತೆ, ನಿನ್ನ ಕುಡಿನೋಟದಮುಗುಳ್ನಗುವೆನ್ನಘಾಸಿಮಾಡಿತಂದುಬಾಣದಂತೆ, ನಿನ್ನ ಸವಿನುಡಿಗಳುನನ್ನ ಕಿವಿಗಳಿಗೆಕೇಳಿಬಂದವಂದುಕೋಗಿಲೆ ಗಾನದಂತೆ, ಜಾಗೃತನಾಗಿದ್ದೆನಾನು ನಿನ್ನಪ್ರೀತಿಯಲೆಂದೂಬೀಳದಂತೆ,…
  • September 17, 2010
    ಬರಹ: raghusp
    ದಿನಾಂಕ ೧೬ / ೦೯ / ೨೦೧೦ ರ - ೯ ಗಂಟೆಯ ಸಿ, ಏನ್ , ಏನ್. ಪ್ರೈಮ್  ಟೈಮ್ ನ್ಯೂಸ್ ನೋಡಿ ನಿಜವಾಗಲು ಗಾಬರಿಯಾಯ್ತು, ಅಲ್ಲ ಈ ಮಾಧ್ಯಮದವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲವೇ. ಇಲ್ಲಿ ರಾಜದೀಪ್ ಸರ್ ದೇಸಾಯಿ ಎಂಬ (ಮೇಡಂ ಬಾಲ) ಮತ್ತೊಂದು…