ಪಾದಾರ್ಪಣೆ

ಪಾದಾರ್ಪಣೆ

ಬರಹ

ಪ್ರಪ್ರಥಮವಾಗಿ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು


 


ಸಂಪದಿಗರೆಲ್ಲರಿಗು ನಮಸ್ಕಾರಗಳು,


 


ನನಗೆ ಮುಂಚಿನಿಂದಲು ಓದುವ ಗೀಳು ಅಧಿಕ..ಬ್ಲಾಗ್ ಓದಲು ಶುರು ಮಾಡಿದ ನಂತರ ಕಂಡದ್ದು ಈ ಸಂಪದ.


ಸಂಪದದಲ್ಲಿ ಬರೆಯುವ ಅ.ಸು.ಹೆಗ್ಡೆ, ಮಂಜುನಾಥ,ರಾಘವೇಂದ್ರ ನಾವಡ, ಪ್ರಸನ್ನ.ಕೋಮಲ್, ಚಾಮರಾಜ ಸವಡಿ


ಇವರ ಲೇಖನಗಳು ಮನಸ್ಸಿಗೆ ಮುದ ನೀಡುವುದು. ಕೋಮಲ್ ರವರ ಪ್ರತಿಯೊಂದು ಲೇಖನವು ನಗೆಗಡಲಿನಲಿ


ತೇಲಿಸುವುದು.