May 2011

  • May 01, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ ಶ್ರಮಜೀವಿಗೂ ಕೂಡ ಬಂತು ಆಕಳಿಕೆ ಜಗವೆಲ್ಲ ಆಗಿಹುದು ಆಗೋಚರದ ವಶಕ್ಕೆ ಹೀಗಿರಲು ನಡೆಯಿತು ಅಚ್ಚರಿಯ ವಿದ್ಯಮಾನ. ಮೋಡ ಚದುರಿತು ಬಿಟ್ಟು ಬಿಗುಮಾನ…
  • May 01, 2011
    ಬರಹ: saraswathichandrasmo
    ಚಿನ್ನವೆಂದರೆ ಹುಡುಗನಿಗೆ ಇತ್ತು ತಿರಸ್ಕಾರ ಧರಿಸಿದವರಿಂದ ಇರುತ್ತಿದ್ದ ಮಾರುದೂರ ಮದುವೆಯಲ್ಲೂ ಬೇಡವೆಂದ ಬೆಳ್ಳಿ ಬಂಗಾರ ಅರಿತವಳಾದರೆ ಸಾಕೆಂದ, ಮಾತು ಬೆಳ್ಳಿ ಮೌನ ಬಂಗಾರ.   ಮದುವೆಯಾಯಿತು ಸತಿಗೋ ಚಿನ್ನದ ಆಸೆ ಅಪಾರ ಉಳಿಸಿದಳು ಅದಕೆಂದೆ ಹಣ,…