May 2011

  • May 03, 2011
    ಬರಹ: Balachandra
     ಹಂಡೆಯಲ್ಲಿ ನೀರನ್ನು ಕಾಸಿಕೊಳ್ಳಿ ಬುನ್ಡೆಯಲಿ  ಸ್ವಚ್ಚತೆಯ ತುಂಬಿಕೊಳ್ಳಿ ಸಿದ್ದವಾಗಿರಲಿ ಬಚ್ಚಲಲಿ ಎಣ್ಣೆ ಸೀಗೆ  ಮುಚ್ಚು ಮರೆ ಇಲ್ಲದೆಯೇ ಎರೆದುಕೊಳ್ಳಿ   ತೊಳೆಯುತ್ತಲಿರಲು ಹಬೆಯ ಜಲವು ಕಳೆಯುತ್ತಲಿರಲು ಮೈಮನದ ಮಲವು ಅಂಗಾಂಗವೆಲ್ಲಾ ಹರಿದು…
  • May 03, 2011
    ಬರಹ: Jayanth Ramachar
    ಒಂದೊಮ್ಮೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಇಂದಾಗಿದೆ ಕಾಂಕ್ರೀಟಿನ ನಗರಿ ಬೆಂಗಳೂರು ಎತ್ತ ನೋಡಿದರು ಹಸಿರಿನಿಂದ ಕಂಗೊಳಿಸುತ್ತಿದ್ದ ಊರು ಇಂದಾಗಿದೆ ಬೃಹತ್ ಕಟ್ಟಡಗಳ ತವರೂರು..   ಜನಗಳೇ ಇಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು ಇಂದು…
  • May 03, 2011
    ಬರಹ: prasannakulkarni
    ಇದೇನು ವಿಹ೦ಗಮ ಸೂರ್ಯೋದಯದ ದೃಶ್ಯವೋ?ಅಲ್ಲ, ಅವಳ ವಿಶಾಲ ಲಲಾಟದ ದು೦ಡು ಕು೦ಕುಮ...!ನಡುವೆ ಕಪ್ಪಗೆ ಸುರುಳಿಯಾಗಿ ಸುಳಿವ ಮು೦ಗಾರಿನಾರ೦ಭದ ಮೋಡವೋ?ಅಲ್ಲ, ಅವಳ ನಲಿವ ಮು೦ಗುರುಳು...!ಹಾರುತ್ತಿಹೆನು ರೆಕ್ಕೆ ಬಿಚ್ಚಿ ನಾನಲ್ಲಿ...! ವಿಸ್ತಾರವಾದ…
  • May 02, 2011
    ಬರಹ: bapuji
    ಬಾನಲ್ಲಿ ಮೊಡುವಾಗ,ಚುಕ್ಕಿವು ಹೇಳಿತಂತೆ ನೀನಿರದೆ ನಾನು ಹೇಗೆಯಿರಲಿ ಅಂತಂತೆ   ಹೊವೊಂದು ಅರಳುವಾಗ ಮಧುವು, ಹೇಳಿತಂತೆ, ನೀನರದ ಸಿಹಿಯು ಹೇಗೆಯಿರೂವುದಂತೆ   ಕನಸೊಂದು ಬೀಳುವಾಗ ನೆನಪಾಗ ಹೇಳಿತಂತೆ ನೀನರದೆ ನಾನು ಹೇಗೆ ಬರಲಿ ಅಂತಂತೆ   ಕಣ್ಣಿಂದ…
  • May 02, 2011
    ಬರಹ: bapuji
    ಮುಗುಳುನಗೆಯಾಗಿ, ಒಲವು ಸುಳಿಯುತೀಗ, ಮೌನ ಹೇಳಲು, ಮಾತು ಶರಣಾಯಿತಾಗ, ಕಣ್ಣ ಕೊನೆಯಲ್ಲಿ ನಿನ್ನ ಮಿಂಚಾದ ನೋಟ ಚೆನ್ನ, ಸುಳಿಯಲ್ಲಿ ಸಿಕ್ಕ ಮೀನ, ಹಾಗಾದೆ ನಾನು ಚಿನ್ನ , ಇರುಳಲ್ಲಿ ನೀನು ಇಣುಕಿ, ಮರೆಯಾದೆ ಏಕೆ ಕೆಣಕಿ, ಕನಸಲ್ಲಿ ಬಾರಾದೆ,…
  • May 02, 2011
    ಬರಹ: bapuji
    ಮರೆತು ಕುಂತನೇ ನಗೆಯ ದೈವ, ತುಟಿಯ ಅಂಚಲಿ ಮಾತ ಹೇಳುವ, ನೋಡು ನೋಡುತ ಮೈಯ ಮರೆಸುತ, ಏನು ಹೇಳದೇ ಮನವ ಕಾಡುವ !!! ಇಳೆಯ ತಣಿಸಲು ಬರುವ ಮಳೆಯು ಇರುಳ ಅಳಿಸಲು ಬರುವ ಶಶಿಯು ಅಪ್ಪಿಹಿಡಿಯುವ ಇನಿಯ ಆತುರ ಇದಕೆ ನೀನೇನಾ ,,,, ಉತ್ತರಾ? ಉತ್ತರಾ?…
  • May 02, 2011
    ಬರಹ: bapuji
    ದೂರಾದೆ ಏಕೆ ಒಲವೇ , ದೂರದೆ ಬದುಕುತಿರುವೇ ನಿನ್ನೊಲುಮೆ ಮಾತು ಮಾಯೇ, ಸಣ್ಣ ದನಿಯಲಿ ಹೇಳುತಿರುವೇ, ಮನದಂಗಳದ ತೋಟದಲ್ಲಿ, ನೀನಾದೆ ಹೂವಬಳ್ಳಿ ಕಂಪ ಸೂಸಿ ಬೀರೂ!ತಿರುವೆ, ಒಲವಿನ ಹೂವನಗೆಯ, ನಭದಲ್ಲಿನ ಚಂದ್ರ ಬಿಂದು, ಅಳುಕಿಲ್ಲದೆ ನಗುವ ಹಾಗೆ,…
  • May 02, 2011
    ಬರಹ: bapuji
    ಕೊಂದೆ ಬಿಡುವುದು,ನಿನ್ನ ಆ ಸ್ಪರ್ಶವು, ಹೇಳದೆ ಹೋಗುವೆ, ನಾ ಪ್ರೀತಿಯ ವಿಷಯವು ಕಾಣದೆ ಕರಗುವೆ ನಾ ಮೋಡದ ಮರೆಯಲಿ, ಮೆಲ್ಲಗೆ ಸುರಿಯುವೆ ನಾ ಪ್ರೀತಿಯ ಮಳೆಯಾಗಿ, ಹನಿಯಾಗಿ ಬರುವೆ ನಿನ್ನ ಅನುರಾಗಕೆ, ಕೆಂದಾವರೆ ಕೆನ್ನೆ ಸವರಿ, ಜಾರುವೇ ಮೆಲ್ಲಗೆ,…
  • May 02, 2011
    ಬರಹ: RENUKA BIRADAR
    ಈ ಸುಂದರ ಸಂಜೆಯಲ್ಲಿ ಕಾಡಿದೆ ನಿನ್ನ ನೆನಪು. ಸ್ವಾತಿ ಮುತ್ತಿನ ಹಾಗೆ  ಧರೆಗಿಳಿಯುತ್ತಿರುವ ಮಳೆ ಹನಿಗಳಲ್ಲಿ ನಿನ್ನ ಚಿಟ-ಪಟ ಮಾತುಗಳ ತನನಂ. ಹುಡುಕುತ್ತಿವೆ ನನ್ನೀ ನಯನಗಳು ನಿನ್ನ ಆಗಮನದ ಸೂಚನೆಯನ್ನು. ಆಲಿಸುತ್ತಿವೆ ಕರ್ಣಗಳು ನಿನ್ನ …
  • May 02, 2011
    ಬರಹ: kavinagaraj
    ತಡ ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು | ನಿಂದೆ ಮೂದಲಿಕೆ ಸಾಲಾಗಿ ಎರಗಿರಲು ಬದುಕಿನರ್ಥ ತಿಳಿದೇನು ಫಲ ಮೂಢ ||   ಬೇಟೆ ಮದಭರಿತ ಯೌವನವ ಮುಪ್ಪು ತಿನ್ನುವುದು ಸಾಕೆಂಬ ಭಾವವನು ಬೇಕೆಂಬುದಳಿಸುವುದು |…
  • May 02, 2011
    ಬರಹ: siddhkirti
         ಹನಿ ಹನಿ ಮಳೆ  ನೆನೆದ ಮುಂದಲೆ ಹಣೆಯ ಮೇಲೆ ಜಾರಿ ಕಣ್ರೆಪ್ಪೆಯ ಮೇಲುರುಳಿ... .   ಸರಳ ಮೂಗ ಮೇಲೆ ಸರ್ರ ಭರ್ರನೆ ಜಾರಿ  ಗುಲಾಬಿ ತುಟಿಗೆ  ಪ್ರೀತಿಯ ಮುತ್ತಿಟ್ಟು   ಸುಂದರ ಮಿಲನಕೆ  ಕಾಯುವ ಚಿಪ್ಪೆಯ ಎದೆಗೆ ಅಪ್ಪಿ  ಮುತ್ತಾಗಿ ಹುಟ್ಟಿ…
  • May 02, 2011
    ಬರಹ: partha1059
                                            ಒಸಾಮ ಬಿನ್ ಲಾಡನ್ ಇನ್ನಿಲ್ಲ !!!ಈ ದಿನ ಬೆಳಗ್ಗೆ  ಟಿ.ವಿ. ವಾಹಿನಿಗಳು ಒಸಮಾಬಿನ್ ಲಾಡನ್ ಎಂಬ ಭಯೋತ್ಪಾದಕನ ಅಂತ್ಯವನ್ನು ಪ್ರಸಾರ ಮಾಡುತ್ತಿದ್ದವು. ಪಾಕಿಸ್ತಾನದ ಇಸ್ಲಾಮಭಾದ್ ಹೊರವಲಯದಲ್ಲಿ…
  • May 02, 2011
    ಬರಹ: Premashri
    ಚಂದಮಾಮ ನೀ ನೋಡಲೆಷ್ಟು ಚಂದ ಆದರೇಕೆ ಸಣ್ಣಗಾಗುವೆ ದಿನದಿನ ಇಲ್ಲವಾಗುವೆ ಒಂದುದಿನ ಮತ್ತೆ  ಮೂಡಿಬರುವೆ ದೊಡ್ಡದಾಗುವೆ ಒಂದು ದಿನ   ನೀ  ಇರುವೆ  ಬಲುದೂರ ಮನಕೆ ತೀರ ಹತ್ತಿರ ಸಂಭ್ರಮಿಸುವೆವು ನಿನ್ನ ಕಡಲ ತೀರದಿ ಬೆಳದಿಂಗಳೂಟದಿ   ತಾರೆಗಳ  …
  • May 02, 2011
    ಬರಹ: Jayanth Ramachar
    ನನ್ನ ಸಹೋದ್ಯೋಗಿ ಒಬ್ಬನಿದ್ದಾನೆ. ಆತ ಕನ್ನಡ ಹಾಗೂ ಡಾ.ರಾಜ್ ವೀರಾಭಿಮಾನಿ. ಆತನ ಭಾಷಾಭಿಮಾನ ಹೇಗಿದೆಯಂದರೆ ಆತ ಅಷ್ಟೇನೂ ಓದಿಕೊಂಡಿಲ್ಲ. ಆತನಿಗೆ ಸರಿಯಾಗಿ ಕನ್ನಡ ಪದಜೋಡನೆಯೂ ಬರುವುದಿಲ್ಲ. ಆದರೆ ಆತನ ಮೈಮನಸ್ಸು ಎಲ್ಲ ಕನ್ನಡ ತುಂಬಿದೆ. ಆತ…
  • May 02, 2011
    ಬರಹ: bhalle
      ಚೆಲುವಿ ಮತು ಚೆಲುವ ನಡುವಿನ ಪ್ರೇಮ ಸಂಭಾಷಣೆಯೊಂದು ಕವನವಾಗಿ ಹೊಮ್ಮಿದೆ. ಯೌವ್ವನದಲ್ಲಿ ಆರಂಭವಾದ ಭಾವನೆ ಮಧ್ಯ ಬದುಕಿನಲ್ಲೂ ಹರಿದು ಅರವತ್ತರ ಶಾಂತಿಗೆ ಮಗದೊಮ್ಮೆ ಹಸೆಮಣೆ ಏರುವವರೆಗೂ ಸಾಗುತ್ತದೆ. ಅವರ ನಡುವಿನ ಪ್ರೀತಿ-ಪ್ರೇಮ ಯಾವ…
  • May 02, 2011
    ಬರಹ: hamsanandi
    ಇದು ರಮ್ಯ ಚೈತ್ರ ಕಾಲ. ವಸಂತ ಕಾಲ. ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ.
  • May 01, 2011
    ಬರಹ: hariharapurasridhar
    ರಚನೆ: ಹರಿಹರಪುರಶ್ರೀಧರ್ ಗಾಯಕಿ: ಶ್ರೀಮತಿ ಲಲಿತಾ ರಮೇಶ್ ಇಷ್ಟು ದಿನ ನೆಚ್ಚಿ ನಂಬಿ ಕಷ್ಟ ಪಟ್ಟು ಪಟ್ಟು ಹಿಡಿದು ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು| ಎಷ್ಟೋ ದಿನ ಗಟ್ಟಿಯಾಗಿ ಕೆಟ್ಟಮಾತುಗಳನು ಆಡಿ ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ…
  • May 01, 2011
    ಬರಹ: shreekant.mishrikoti
    ನಾನು ವಿಂಡೋಸ್ ತರಹದ ಆದರೆ  ಉಚಿತ ಉಬುಂಟು ಲೀನಕ್ಸನ್ನು  ಮೂರ್ನಾಲ್ಕು ವರ್ಷಗಳಿಂದ  ಬಳಸುತ್ತಿದ್ದೇನಷ್ಟೆ .  ಪ್ರತಿ ಆರು  ತಿಂಗಳಿಗೆ  ಹೊಸ ಆವೃತ್ತಿ ಬಿಡುಗಡೆ ಯಾಗುತ್ತದೆ. ಅದನ್ನು ಇಂಟರ್ನೆಟ್ ಮೂಲಕ ಅಪ್ದೇಟ್ ಮಾಡಿಕೊಳ್ಳಬಹುದು. ಬಹುಶಃ ಅದೇ…
  • May 01, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಹಾಸ್ಯ ಮತ್ತು ಸಂಗೀತಕ್ಕೆ ಶತ್ರುಗಳಿಲ್ಲ.ಸಂಗೀತವನ್ನು ಕೇಳಿ ಸವಿಯದವರು ಹೇಗೆ ಇಲ್ಲವೋ,ಹಾಗೇ ಹಾಸ್ಯವನ್ನು ಕೇಳಿ ನಗದವರಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ನಗುವುದನ್ನೇ ಮರೆತಿದಾನೆ.ನಮ್ಮ ದಿನನಿತ್ಯದ ಜೀವನದಲ್ಲಿ ಹಾಸ್ಯ…