February 2013

  • February 28, 2013
    ಬರಹ: Shobha Kaduvalli
      ಒಂದು ಅಂತರ ರಾಷ್ಟ್ರೀಯ ವಿದ್ಯಾರ್ಥಿ ಕೂಟದಲ್ಲಿ ಅಮೇರಿಕ, ಜರ್ಮನಿ, ಜಪಾನ್ ಮತ್ತು ಭಾರತ ದೇಶದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಅಳೆಯಲು ಈ ಪ್ರಶ್ನೆಯನ್ನು ಕೇಳಲಾಯಿತು:  “5 ರ ಮಧ್ಯೆ 4ನ್ನು ಹೇಗೆ ಬರೆಯುವುದು?” (ಹೌ ಟು ರೈಟ್ 4, ಇನ್…
  • February 28, 2013
    ಬರಹ: Shobha Kaduvalli
     ಪದ್ಮನಾಭ ಮತ್ತು ನೇತ್ರ ಇಬ್ಬರೇ ಮಕ್ಕಳು ದೊಡ್ಡಮ್ಮನಿಗೆ.  ನೇತ್ರಳಿಗಿಂತ  ಕಿರಿಯವ ಒಬ್ಬ ಇದ್ದ.  ಆದರೆ ಅವನು ನಾಲ್ಕು ವರ್ಷಗಳ ಹಿಂದೆ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಕ್ಕೆ ಬಲಿಯಾಗಿದ್ದ.  ದೊಡ್ಡಪ್ಪ ತಮ್ಮ ಜೀವಿತ ಕಾಲದಲ್ಲಿ ಕಷ್ಟ ಪಟ್ಟು…
  • February 28, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • February 28, 2013
    ಬರಹ: ನಿರ್ವಹಣೆ
    ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಮ್ಯೂನಿಸ್ಟ್ ಆಂದೋಲನದ ಆದ್ಯ ಸಂಘಟಕ ಹಾಗೂ ಕೃಷಿ ಪರಿಣತ ಅಡ್ಡೂರು ಶಿವಶಂಕರ ರಾಯರ “ನೆನಪು – ನಮನ” ಕಾರ್ಯಕ್ರಮವನ್ನು ೧ ಮಾರ್ಚ್ ೨೦೧೩ನೇ ಶುಕ್ರವಾರ ಸಂಜೆ ೪.೩೦ಕ್ಕೆ ಏರ್ಪಡಿಸಲಾಗಿದೆ.…
  • February 28, 2013
    ಬರಹ: ವೀರಣ್ಣ ಮಂಠಾಳಕರ್
    ಇಂದಿನ ರಾಜಕೀಯ ಇಚ್ಛಾಶಕ್ತಿಗಳಿಗೆ ದೇಶದ ಅಭಿವೖದ್ಧಿಯ ಚಿಂತನೆಗಳಿಲ್ಲ. ತಮ್ಮ ಸ್ವಾಥ೯ಕ್ಕಾಗಿ ರಾಜಕಾರಣ ಮಾಡುವ ದುರುದ್ದೇಶ, ತಮ್ಮ ಕುಟುಂಬ ಶ್ರೇಯೋಭಿವೖದ್ಧಿಗೆ ಮಾತ್ರ ಜನರ ಕಣ್ಣೀರೊರೆಸುವ ತಂತ್ರ, ಮೊಸಳೆ ಕಣ್ಣೀರಿಟ್ಟು ಪ್ರಚಾರ ಗಿಟ್ಟಿಸುವ…
  • February 28, 2013
    ಬರಹ: ಕಾರ್ಯಕ್ರಮಗಳು
    ಕಲಾತ್ಮಕ ಕಾರ್ಯಕ್ರಮಗಳನ್ನು ನಡೆಸುವ ಸರಣಿಯಲ್ಲಿ,"ಕ್ಷಿತಿಜ್" 2012 ರವರೆಗೆ  7 ರಾಷ್ಟ್ರೀಯ ಹಾಗೂ 10 ಅಂತರರಾಷ್ಟ್ರೀಯ ಮಕ್ಕಳ ಕಲಾ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಕ್ಷಿತಿಜ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿಶ್ವದೆಲ್ಲೆಡೆಯಿಂದ,…
  • February 28, 2013
    ಬರಹ: bapuji
    ನಿ ಇರದ ಬಾಳಿನಲ್ಲಿ - ಭಾವಗೀತೆ - ಡಾ . ರಾಜ್ ಕುಮಾರ್ ದನಿ ಇರದ ಬಾಳಿನಲ್ಲಿ ಕೊಳಲಾದೆ ನೀನು ನಿನ್ನೊಲುಮೆ ರಾಗವ ನುಡಿಸಿಮರುಳಾದೆ ನಾನು ಕನಸಿನಲೂ ನಿನ್ನದೆ ರೂಪುಶೃಂಗಾರ ಸುಮವಾಗಿಬಯಕೆ ಶ್ರುತಿ ಭಾವಗಳಲ್ಲಿಸಂಬಂಧ ಇನಿದಾಗಿ ಸಂಗೀತ ಎದೆಯೊಳು…
  • February 28, 2013
    ಬರಹ: viru
    ಏನಾದರೂ ಆಗಲಿ ನೆನಪೊಂದೆ ಇರಲಿ ಬದುಕಲಿ ಇರಲಿ ಮರೆಯದ ಸವಿನೆನಪೊಂದೆ ಇರಲಿ   ಏನಾದರೂ ಆಗಲಿ ನಗುವೊಂದೆ ಇರಲಿ ಜೀವನದಲ್ಲಿ ಇರಲಿ ಮರೆಯದ ಮುಖದ ನಗುವೊಂದೆ ಇರಲಿ   ಏನಾದರೂ ಆಗಲಿ ಪ್ರೀತಿಯೊಂದೆ ಇರಲಿ ಹೃದಯದಲ್ಲಿ ಇರಲಿ ಬಾಳಲ್ಲಿ ಮರೆಯದ…
  • February 28, 2013
    ಬರಹ: Maalu
      -ಮಾಲು ನಮ್ಮ ದೇಶ ಭಾರತ... ವಿವಿಧ ವೇಷ  ವಿವಿಧ ಭಾಷೆ  ನಮ್ಮದೆಂದು  ಸಾರುತಾ... ಕನ್ನಡ ನಾಡಲ್ಲೆ  ಮಡಿವೆ, ಮಾತೆ ಭುವನೇಶ್ವರಿಯ  ಕನ್ನಡವನು  ಆಡುತಾ... -ಮಾಲು 
  • February 27, 2013
    ಬರಹ: hvravikiran
      “ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?”. ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ,…
  • February 27, 2013
    ಬರಹ: makara
    ಒಬ್ಬ ಪ್ರಸಿದ್ದ ಸಂಗೀತ ವಿದ್ವಾಂಸನಿದ್ದ, ಅವನೊಂದು ದಿನ ತನ್ನ ಶಿಷ್ಯನೊಬ್ಬನ ಕಾಲಿಗೆ ಸಾಷ್ಟಾಂಗ ಪ್ರಣಾಮವೆರಗಿ ಅಡ್ಡ ಬಿದ್ದ. ಇದನ್ನು ಗಮನಿಸಿದ ಇನ್ನೊಬ್ಬ ಶಿಷ್ಯ, "ಇದೇನು ಗುರುಗಳೇ ನೀವು ಯಾರಿಗೂ ತಲೆ ಬಾಗಿದವರಲ್ಲ, ಅಂಥಾದ್ದರಲ್ಲಿ ಇವನ…
  • February 27, 2013
    ಬರಹ: RaghavendraJoshi
    ಪಾಪ,ಪುಣ್ಯ,ದೇವರು,ದಿಂಡರುಸ್ವರ್ಗ,ನರಕ,ಗರುಡ ಪುರಾಣ-ಎಲ್ಲ ಗೋಜಲು ಗೋಜಲುಅನಿಸಿದ ಕ್ಷಣಕಾಲು ನೆಲಕ್ಕೆ ತಾಗುತ್ತವೆ.ಜೆನ್ ಕತೆಗಳ ಮಧ್ಯೆಹಾಯ್ಕುವಿನ ಶೃಂಗಾರದಲಿಪದ್ಯ ಹೊಳೆಯದೆತಲೆಕೆಡಿಸಿಕೊಂಡಾಗಎಲ್ಲೋ ಹಾಳೆ ತಿರುವಿದ ಸದ್ದು. ಅವಳ…
  • February 27, 2013
    ಬರಹ: Shobha Kaduvalli
    “ಸವಿತಾ... ಸವಿತಾ...”  ಯಾರೋ ದೂರದಿಂದ ಕರೆಯುತ್ತಿರುವಂತೆನಿಸಿ ಬೆಚ್ಚಿ ಕಣ್ಣು ತೆರೆದವಳಿಗೆ ಎಲ್ಲಿರುವೆನೆಂಬುದು ಅರಿವಾಗಲು ಕೆಲವು ಕ್ಷಣಗಳೇ ಬೇಕಾಯಿತು.   ದೊಡ್ಡಮ್ಮ ಕೆಳಗಿನಿಂದ ಕರೆಯುತ್ತಿದ್ದರು.  ವಾಚ್ ನೋಡಿದರೆ ಘಂಟೆ 2…
  • February 27, 2013
    ಬರಹ: sasi.hebbar
     “ಇವತ್ತು ಇಲ್ಲಿ ಸುಮಾರು 15,000 ಹಕ್ಕಿಗಳು ಇದಾವೆ!”      “ಇದಕ್ಕಿಂತಾ ಜಾಸ್ತಿ ಯಾವತ್ತಾದರೂ ಇರುತ್ತಾವಾ?”      “ಒಂದೊಂದು ಸಲ 40,000 ಹಕ್ಕಿಗಳೂ ಇಲ್ಲಿ ಬಂದು ಸೇರುತ್ತವೆ” ನಾವು ಕುಳಿತಿದ್ದ ದೋಣಿಯ ಅಂಬಿಗ ಹೀಗೆಂದಾಗ ನಮಗಂತೂ ಅಚ್ಚರಿಯೋ…
  • February 27, 2013
    ಬರಹ: kavinagaraj
     ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು…
  • February 27, 2013
    ಬರಹ: Premashri
    ಓಡಲಾಗದಿದ್ದರೇನುನಡೆದು ಸಾಗುವೆನುಕಣ್ಣು ಮಂಜಾದರೇನುಸುಲೋಚನ ಧರಿಸುವೆನುಹಬೆಯಾಡುವ ಕಾಫಿಯ ಹೀರುತಕವಿತೆಯೋದುವಾನಂದವಿಲ್ಲದಿರೇನುಕಿಟಿಕಿಯಾಚೆ ಹಸುರು ರಾಜಿಸುತಿದೆಹೃದಯದೊಳಗಿನ ಬೆಳಕಿನಂತೆ !
  • February 27, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • February 27, 2013
    ಬರಹ: usharani
    ಕಾಲಾಯ ತಸ್ಮ್ಯೆ ನಮ: -ಕಾಲ ಯಾರನ್ನೂ ಕಾಯುವುದಿಲ್ಲ. ಅದಕ್ಕೆ ಎಲ್ಲರೂ ತಲೆಬಾಗಬೇಕು.ಒಂದೊಂದು ನಿಮಿಷಕ್ಕೂ ಅಷ್ಟು ಮಹತ್ವವಿದೆ. “ಮುತ್ತು ಜಾರಿದರೆ, ಹೊತ್ತು ಮೀರಿದರೆ ಮತ್ತೆದೊರಕದು”. ಕಾಲದ ನಿರಂತರತೆಯಲ್ಲಿ ಋತುಗಳು ಬದಲಾದಂತೆ, ಗಿಡ ಮರ,ಮನುಷ್ಯ…
  • February 27, 2013
    ಬರಹ: bapuji
      ಕನಸಂತೆ ಇಂದು ಬಂದೋಃದೆ ನೀನು, ನೆನಪಲ್ಲಿ ಮತ್ತೇಕೆ ಉಳಿದೆ, ಕಾಡುತ್ತ ಸಾಗೋ ಕಣ್ಣಂಚ ಕಪ್ಪ, ಬಳಿಬಂದು ತೀಡಲೇ ಒಮ್ಮೆ ನಾ ಒಮ್ಮೆ ?   ಎಂದೋ ಸುರಿದೋಃದ ಮಳೆಯ, ಹನಿಯೊಂದು, ಇಂದೇಕೆ ಎಳೆಯ ಮೇಲೆ ಮೂಡಿದೆ, ತಂಪೆಡರ ತಂಗಾಳಿ ಬೀಸಿ ಬಂದು, ಇಂದೇಕೆ…