ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!
ಸುದ್ದಿ ೧: ಮೇ ೬ ರಿಂದ, ಬುದ್ಧಿ ಜೀವಿಗಳ ಜೊತೆ ಸೇರಿ, ದೇವೇಗೌಡ ಮತ್ತು ಜೆಡಿಎಸ್ನಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭ.ಪ್ರಶ್ನೆ: ರಾಜಕೀಯದಲ್ಲಿನ ಭ್ರಷ್ಟಾಚಾರ ನಿರ್ಮೂಲನ ಅಸಾಧ್ಯ. ಮಹಾತ್ಮ…
ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಕೆಳಕಂಡ ಪದ ವಿಭಜನೆಯನ್ನು ನೋಡಿದೆ ...
ಮಾಡು + ಇಸು = ಮಾಡಿಸು ..
ಮೇ + ಇಸು = ಮೇಯಿಸು ....
ಈ ಪ್ರಯೋಗಗಳು ಸರಿಯೆ ... ಹಿಂದೆ ಎಂದು ಈ ರೀತಿಯ ಪ್ರಯೋಗಗಳನ್ನು ನೋಡಿದ ನೆನಪಿಲ್ಲ ....
…
ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ,…
ಇಂದಿನ ವಿಜಯ ಕರ್ನಾಟಕದಲ್ಲಿನ ಈ ವರದಿಯನ್ನು ಓದಿ.
ಎರಡೂ ಬಾರಿಯೂ ವೆಸ್ಟ್ ಇಂಡೀಸಿನವರೇ ಆಡಿದ್ದಾರೇನೋ ಅನಿಸುತ್ತಿದೆ... ವರದಿಯ ಕೊನೆಯಲ್ಲಿರುವ ಸಂಕ್ಷಿಪ್ತ ಸ್ಕೋರ್ ಅನ್ನು ಓದಿದಾಗ...!
ಆತ್ಮೀಯ ಗೆಳೆಯರೇ!,
ನಮ್ಮ ಆಯಸ್ಸಿನ ಅರ್ಧಭಾಗವನ್ನು ನಾವೆಲ್ಲರೂ ಕಳೆದಿದ್ದೇವೆ. ಜೀವನದ ಯಾವುದೋ ಒಂದು ಘಟ್ಟದಲ್ಲಿ ನಾವೆಲ್ಲಾ ಒಂದೆಡೆ ಜೊತೆಯಾಗಿ ಜೀವನದ ಮಧುರ ಕ್ಷಣಗಳನ್ನು ಆಸ್ವಾದಿಸಿದ್ದೇವೆ.ಕಷ್ಟ,ಸಂಕಟ,ನೋವು,ವಿರಹ,ಸ್ನೇಹ,ಕೋಪ,ದ್ವೇಷದ…
ಪ್ರೇಮಲೋಕ ಚಿತ್ರದ ಜನಪ್ರಿಯ ಹಾಡಿಗೆ ಸಾಹಿತ್ಯ ಬದಲಿಸಿ ಈ ಗೀತೆಯನ್ನು ರಚಿಸಿದ್ದೇನೆ.(ಇದು ಸುಮ್ಮನೆ ಕಾಲಕ್ಷೇಪಕ್ಕೆ ಮಾಡಿದ್ದು)
ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ
ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ್ಬೇಕು
ಮನಸಿನ ಮಾತು…
ಅವನೊಬ್ಬ ಮಾನವೀಯತೆಯ ಶತೃ
ರಕ್ತಪೀಪಾಸು,
ಧರ್ಮಾಂದ,
ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ
ಯಾವುದೋ ಧರ್ಮರಕ್ಷಕನಂತೆ
ತನ್ನನ್ನೇ ತಾನು ರಕ್ಷಿಸಿಕೊಳ್ಳದವನು
ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ
ತಲೆಕೆಟ್ಟವರನ್ನು…
ಏಕೆ ನೆನಪಾಗುವೆ ನೀನು?
ಮನವ ಕಲಕಿ
ರಾತ್ರಿ ನಿದ್ದೆ ಮಾಡಗೊಡದೆ ಹೋಗುವೆ ನೀನು
ಏಕೆ ನೆನಪಾಗುವೆ ನೀನು?\\
ಎಂದೋ ಆದ ಸ್ನೇಹದ ಕುರುಹಾಗಿ
ಮನದ ತುಂಬೆಲ್ಲಾ ನಿನ್ನದೇ ಸವಿಗನಸ ಕಂಡು
ಆ ಕುರುಹೇ ಇಂದು ಹೃದಯದಿ ಮಾಗದ ಗಾಯವಾಗಿಸಿದೆ
ಮತ್ತೆ ಮತ್ತೆ…
ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ
ಮನದಲ್ಲಿ ಹುದುಗಿಹುವುದು ನೂರಾರು ಚಿತ್ರಣ
ಬರೆಯುವುದು ತಿಳಿದಿಹುವುದು ಬರೆಯಲಾಗದು, ಕಾರಣ
ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ
ಬಣ್ಣಗಳ ಕೊರತೆ ಇಲ್ಲ, ಬಣ್ಣಿಸಲು ಸಮಯವಿಲ್ಲ
ಬಣ್ಣ ಕೇಳ ಹೋದರೆ ಅಲ್ಲಿ,…
ಕಳೆದ ತಿಂಗಳುಗಳಿಗೆ ಹೋಲಿಸಿದರೆ ಏಪ್ರಿಲ್ ನಲ್ಲಿ ಒಟ್ಟು ಬರಹಗಳ ಸಂಖ್ಯೆ ಕಡಿಮೆ ಎಂದೆ ಹೇಳಬೇಕು.ಬರಿ 340 ಅಷ್ಟೆ ! ನೆನಪಿಡಿ ಕಳೆದವರ್ಷ ಕೆಲವು ತಿಂಗಳು ಸಾವಿರ ದಾಟಿದೆ.ಆದರೆ ಬರಹ, ಲೇಖನ, ಮತ್ತು ಕವನಗಳು ಗುಣಮಟ್ಟದಲ್ಲಿ ಉತ್ತಮ್ಮವಾಗಿದ್ದವು.…
ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!ಅಫ್ಘಾನಿಸ್ತಾನದಿಂದ ಅಮೇರಿಕಾ ಸೇನೆ ಮರಳುವ ದಿನ ಸನ್ನಿಹಿತವಾಗಿದೆಹಾಗಾಗಿ ಒಸಾಮಾನ ಕೊಲೆಯೂ ಆ ಅಪರಾತ್ರಿಯಲ್ಲಿ ನಡೆದುಹೋಗಿದೆಒಸಾಮಾನಿದ್ದಷ್ಟೂ ದಿನ ಪಾಕಿಗೆ ಅಮೇರಿಕಾ ಭರ್ಜರಿ ಸಹಾಯ…
ನಮ್ಮ ಹಳ್ಳಿಮನೆಯಲ್ಲಿ ಹಾವುಗಳೆಂದರೆ, ಒಂದು ರೀತಿ ಕರೆಯದೇ ಅನಿಯಮಿತವಾಗಿಬರುವ ಅತಿಥಿಗಳೇ ಸರಿ. ಮನೆಯೊಳಗೆ ಬೆಕ್ಕುಗಳು, ಮನೆ ಮುಂದೆ ನಾಯಿ ಇದ್ದಂತೆ, ಹಾವುಗಳೂ ಮನೆಯ ಫಾಸಲೆಯ ಜೀವಿಗಳೆಂದೇ ಹೇಳಬಹುದಾದಷ್ಟು ಅವು ಸಾಮಾನ್ಯವಾಗಿದ್ದವು. ಒಂದೇ…
ವಾಕ್ಪಥದ ಮೂರನೆಯ ಹೆಜ್ಜೆ
ಮೇ ೦೮, ಭಾನುವಾರ, ಬೆಳಗ್ಗೆ ೧೦ - ೧೨ಸ್ಥಳ : ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ.ಕಾರ್ಯಕ್ರಮದ ವಿವರ
--->ಆಗಮನ : ೧೦ ರಿಂದ ೧೦:೧೫
ಈ ಬಾರಿಯ ಗೋಷ್ಠಿಯ …