May 2011

  • May 04, 2011
    ಬರಹ: asuhegde
    ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!   ಸುದ್ದಿ ೧: ಮೇ ೬ ರಿಂದ, ಬುದ್ಧಿ ಜೀವಿಗಳ ಜೊತೆ ಸೇರಿ, ದೇವೇಗೌಡ ಮತ್ತು ಜೆಡಿಎಸ್‍ನಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭ.ಪ್ರಶ್ನೆ: ರಾಜಕೀಯದಲ್ಲಿನ ಭ್ರಷ್ಟಾಚಾರ ನಿರ್ಮೂಲನ ಅಸಾಧ್ಯ. ಮಹಾತ್ಮ…
  • May 04, 2011
    ಬರಹ: keshavHSK
      ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಕೆಳಕಂಡ ಪದ ವಿಭಜನೆಯನ್ನು ನೋಡಿದೆ ...   ಮಾಡು + ಇಸು =  ಮಾಡಿಸು .. ಮೇ + ಇಸು = ಮೇಯಿಸು .... ಈ ಪ್ರಯೋಗಗಳು ಸರಿಯೆ ... ಹಿಂದೆ ಎಂದು ಈ ರೀತಿಯ ಪ್ರಯೋಗಗಳನ್ನು ನೋಡಿದ ನೆನಪಿಲ್ಲ ....  …
  • May 04, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಬೇಲೂರಿನಲಿ ಶಿಲೆ ಕಲೆಯಾಗಿ ಅರಳಿದ ಬಗೆಯ ಕಂಡು ವಿದೇಶಿಗನು ಅಚ್ಚರಿಗೊಂಡು ಹೊಗಳಲು,ನನ್ನ ಮನ ಹೆಮ್ಮೆಯಿಂದ ಬೀಗಿದಾದರೂ ಏಕೆ? ಅನ್ಯಭಾಷೆಯ ಟಿವಿವಾಹಿನಿಯಲ್ಲಿ,ಕನ್ನಡದ ಹಾಡೊಂದ ಕೇಳಿ,ಮೆಚ್ಚಿ ಚಪ್ಪಾಳೆ ತಟ್ಟಲು ಹೆಮ್ಮೆ ಎನಿಸಿದ್ದು ಏಕೆ?…
  • May 04, 2011
    ಬರಹ: hamsanandi
    ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ,…
  • May 04, 2011
    ಬರಹ: asuhegde
    ನೆನಪಾದಾಗ… ಮನನೊಂದಾಗ…! (ಭಾವಾನುವಾದದ ಪ್ರಯತ್ನ) ನೆನಪಾಗುತಿಹುದುನೆನಪಾಗುತಿಹುದುನಿನ್ನ ನೆನಪಾಗುತಿಹುದುನಿನ್ನ ನೆನಪಾಗುತಿಹುದುನೆನಪಾದಾಗಮನನೊಂದಾಗಪ್ರಾಣವೇ ಹೋದಂತಿಹುದು||ನೆನಪಾಗುತಿಹುದುನಿನ್ನ ನೆನಪಾಗುತಿಹುದು||ಮೊದಲರಿತಿರಲೇ ಇಲ್ಲನಿನ್ನ…
  • May 04, 2011
    ಬರಹ: asuhegde
      ಇಂದಿನ ವಿಜಯ ಕರ್ನಾಟಕದಲ್ಲಿನ ಈ ವರದಿಯನ್ನು ಓದಿ.   ಎರಡೂ ಬಾರಿಯೂ ವೆಸ್ಟ್ ಇಂಡೀಸಿನವರೇ ಆಡಿದ್ದಾರೇನೋ ಅನಿಸುತ್ತಿದೆ...  ವರದಿಯ ಕೊನೆಯಲ್ಲಿರುವ ಸಂಕ್ಷಿಪ್ತ ಸ್ಕೋರ್ ಅನ್ನು ಓದಿದಾಗ...!          
  • May 04, 2011
    ಬರಹ: Nagendra Kumar K S
      ಆತ್ಮೀಯ ಗೆಳೆಯರೇ!,   ನಮ್ಮ ಆಯಸ್ಸಿನ ಅರ್ಧಭಾಗವನ್ನು ನಾವೆಲ್ಲರೂ ಕಳೆದಿದ್ದೇವೆ. ಜೀವನದ ಯಾವುದೋ ಒಂದು ಘಟ್ಟದಲ್ಲಿ ನಾವೆಲ್ಲಾ ಒಂದೆಡೆ ಜೊತೆಯಾಗಿ ಜೀವನದ ಮಧುರ ಕ್ಷಣಗಳನ್ನು ಆಸ್ವಾದಿಸಿದ್ದೇವೆ.ಕಷ್ಟ,ಸಂಕಟ,ನೋವು,ವಿರಹ,ಸ್ನೇಹ,ಕೋಪ,ದ್ವೇಷದ…
  • May 04, 2011
    ಬರಹ: ASHOKKUMAR
    ಮದುವೆ:ಅಂತರ್ಜಾಲ ಕವರೇಜ್  
  • May 04, 2011
    ಬರಹ: Jayanth Ramachar
    ಪ್ರೇಮಲೋಕ ಚಿತ್ರದ ಜನಪ್ರಿಯ ಹಾಡಿಗೆ ಸಾಹಿತ್ಯ ಬದಲಿಸಿ ಈ ಗೀತೆಯನ್ನು ರಚಿಸಿದ್ದೇನೆ.(ಇದು ಸುಮ್ಮನೆ ಕಾಲಕ್ಷೇಪಕ್ಕೆ ಮಾಡಿದ್ದು) ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ್ಬೇಕು ಮನಸಿನ ಮಾತು…
  • May 04, 2011
    ಬರಹ: prashasti.p
    ಕಿಟಕಿ ಮರೆಯಿಂದ ಪುಟ್ಟಮಗುವೊಂದು ಇಣುಕಿ ನೋಡಿ ನಕ್ಕಾಗ ನನ್ನೆತ್ತಿಕೊಳುವೆಯಾ, ಪಪ್ಪಿಕೊಡುವೆಯಾ ಎಂದುಲಿದಂತಾದಾಗ|1|   ಹಗೆ ಮೋಸವರಿಯದ ಮುಗ್ಧ ನಗೆಯದು ತೊದಲ ನುಡಿಯುವ ಶುದ್ಧ ತುಟಿಯದು ಕಣ್ಮುಚ್ಚಾಲೆಯೆಂಬಂತೆ ಇಣುಕಿತು ನಂ ಬಸ್ಸ ಕಿಟಕೀಂದ…
  • May 04, 2011
    ಬರಹ: prashasti.p
    ಕಾರ್ಮುಗಿಲುಗಳ ತಾಯೆ ಮನತಣಿಸಲು ಮಳೆವೀಯೆ ನಿನ್ನ ಕರೆಯೆ ದೀಪಕವರಿಯೆ ಸ್ತುತಿಸಲೊಳ್ಳೆ ರೂಪಕವರಿಯೆ ಮನ ಮುದುಡೋ ಮೊದಲು ಮಣ್ಣಿನ ಮಕ್ಕಳ ಕಾಯೆ|1|   ಬಿತ್ತಿದ ಬೀಜಗಳೊಣತುತಲಿಹವು ನೀರಾಕರಗಳು ಬತ್ತುತಲಿಹವು ಹಸಿರರಸುತಲಿಹ ಹಸಿದ ರಾಸುಗಳು ಧಗೆ…
  • May 04, 2011
    ಬರಹ: Nagendra Kumar K S
      ಅವನೊಬ್ಬ ಮಾನವೀಯತೆಯ ಶತೃ ರಕ್ತಪೀಪಾಸು, ಧರ್ಮಾಂದ, ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ ಯಾವುದೋ ಧರ್ಮರಕ್ಷಕನಂತೆ ತನ್ನನ್ನೇ ತಾನು ರಕ್ಷಿಸಿಕೊಳ್ಳದವನು ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ ತಲೆಕೆಟ್ಟವರನ್ನು…
  • May 04, 2011
    ಬರಹ: Nagendra Kumar K S
    ಏಕೆ ನೆನಪಾಗುವೆ ನೀನು?   ಮನವ ಕಲಕಿ ರಾತ್ರಿ ನಿದ್ದೆ ಮಾಡಗೊಡದೆ ಹೋಗುವೆ ನೀನು ಏಕೆ ನೆನಪಾಗುವೆ ನೀನು?\\ ಎಂದೋ ಆದ ಸ್ನೇಹದ ಕುರುಹಾಗಿ ಮನದ ತುಂಬೆಲ್ಲಾ ನಿನ್ನದೇ ಸವಿಗನಸ ಕಂಡು ಆ ಕುರುಹೇ ಇಂದು ಹೃದಯದಿ ಮಾಗದ ಗಾಯವಾಗಿಸಿದೆ ಮತ್ತೆ ಮತ್ತೆ…
  • May 03, 2011
    ಬರಹ: sgangoor
     ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ ಮನದಲ್ಲಿ ಹುದುಗಿಹುವುದು ನೂರಾರು ಚಿತ್ರಣ ಬರೆಯುವುದು ತಿಳಿದಿಹುವುದು ಬರೆಯಲಾಗದು, ಕಾರಣ ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ   ಬಣ್ಣಗಳ ಕೊರತೆ ಇಲ್ಲ, ಬಣ್ಣಿಸಲು ಸಮಯವಿಲ್ಲ ಬಣ್ಣ ಕೇಳ ಹೋದರೆ ಅಲ್ಲಿ,…
  • May 03, 2011
    ಬರಹ: partha1059
    ಕಳೆದ ತಿಂಗಳುಗಳಿಗೆ ಹೋಲಿಸಿದರೆ ಏಪ್ರಿಲ್ ನಲ್ಲಿ ಒಟ್ಟು ಬರಹಗಳ ಸಂಖ್ಯೆ ಕಡಿಮೆ ಎಂದೆ ಹೇಳಬೇಕು.ಬರಿ 340 ಅಷ್ಟೆ ! ನೆನಪಿಡಿ ಕಳೆದವರ್ಷ ಕೆಲವು ತಿಂಗಳು ಸಾವಿರ ದಾಟಿದೆ.ಆದರೆ ಬರಹ, ಲೇಖನ, ಮತ್ತು ಕವನಗಳು ಗುಣಮಟ್ಟದಲ್ಲಿ ಉತ್ತಮ್ಮವಾಗಿದ್ದವು.…
  • May 03, 2011
    ಬರಹ: asuhegde
      ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!ಅಫ್ಘಾನಿಸ್ತಾನದಿಂದ ಅಮೇರಿಕಾ ಸೇನೆ ಮರಳುವ ದಿನ ಸನ್ನಿಹಿತವಾಗಿದೆಹಾಗಾಗಿ ಒಸಾಮಾನ ಕೊಲೆಯೂ ಆ ಅಪರಾತ್ರಿಯಲ್ಲಿ ನಡೆದುಹೋಗಿದೆಒಸಾಮಾನಿದ್ದಷ್ಟೂ ದಿನ ಪಾಕಿಗೆ ಅಮೇರಿಕಾ ಭರ್ಜರಿ ಸಹಾಯ…
  • May 03, 2011
    ಬರಹ: sasi.hebbar
    ನಮ್ಮ ಹಳ್ಳಿಮನೆಯಲ್ಲಿ ಹಾವುಗಳೆಂದರೆ, ಒಂದು ರೀತಿ ಕರೆಯದೇ ಅನಿಯಮಿತವಾಗಿಬರುವ ಅತಿಥಿಗಳೇ ಸರಿ. ಮನೆಯೊಳಗೆ ಬೆಕ್ಕುಗಳು, ಮನೆ ಮುಂದೆ ನಾಯಿ ಇದ್ದಂತೆ, ಹಾವುಗಳೂ ಮನೆಯ ಫಾಸಲೆಯ ಜೀವಿಗಳೆಂದೇ ಹೇಳಬಹುದಾದಷ್ಟು ಅವು ಸಾಮಾನ್ಯವಾಗಿದ್ದವು. ಒಂದೇ…
  • May 03, 2011
    ಬರಹ: Harish Athreya
    ವಾಕ್ಪಥದ ಮೂರನೆಯ ಹೆಜ್ಜೆ ಮೇ ೦೮, ಭಾನುವಾರ, ಬೆಳಗ್ಗೆ ೧೦ - ೧೨ಸ್ಥಳ :  ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ.ಕಾರ್ಯಕ್ರಮದ ವಿವರ --->ಆಗಮನ : ೧೦ ರಿಂದ ೧೦:೧೫ ಈ ಬಾರಿಯ ಗೋಷ್ಠಿಯ  …
  • May 03, 2011
    ಬರಹ: Premashri
       ಎಲ್ಲಿಂದಲೋ ಅಚ್ಚರಿ ಎನಿಸುವುದನು ತಂದು  ಪೇರಿಸುವರು ಚೆಲುವು ಇದೆಂದು ಕೂಡಿಸಿಡುವರು ಎಲ್ಲವನು ಚೊಕ್ಕವಾಗಿಡುವರು ಎ‍‍ಷ್ಟು ಸೊಗಸೆಂದು ಬೀಗುವರು ಥೂಳು ಕೊಡವಿ  ಉಜ್ಜಿ ಮೆರುಗುಗೊಳಿಸುವರು ಅರಿವಿಲ್ಲದೆ ತಮ್ಮೊಳಗನು ನವಿರು ಭಾವಗಳನು  ಉಜ್ಜಿ…