July 2013

  • July 31, 2013
    ಬರಹ: gopinatha
    " ಜತೆಯೋದು" ಮತ್ತು "ಗಂಡಸರ ಅಡುಗೆ"   ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ…
  • July 31, 2013
    ಬರಹ: gururajkodkani
    ೧) ರಾಜಕಾರಣಿಗಳ ಧ್ಯೇಯವಾಕ್ಯ 'ಗುಡಿಸಲು ಮುಕ್ತ ಭಾರತ..' ಇವರು'ಗುಡಿಸುತ್ತಿರುವ'ರೀತಿಗೇ ಗೊತ್ತಾಯ್ತು, ನಿಜಕ್ಕೂ ಇದು, 'ಗುಡಿಸಲು,....ಮುಕ್ತ ಭಾರತ..!!' ********************************   ೨)ತಪ್ತ ಮನಸಿನ ಬೇಗುದಿಗೆ ಗುಪ್ತ…
  • July 31, 2013
    ಬರಹ: Premashri
    ಮಳೆಗಾಲದಲಿ ಎಲ್ಲೆಲ್ಲೂ ನೀರು, ತುಂಬಿ ಹಳ್ಳ ನದಿಗಳು ಕಡಲ ಸೇರಿ ಉಪ್ಪಾಗುತಿದೆ ಬೆಪ್ಪ ಮನುಜ, ತನ್ನ ಸಂಖ್ಯೆಯನ್ನಷ್ಟೇ ಹೆಚ್ಚಿಸಿ, ಇದ್ದ ಕೆರೆಬಾವಿಗಳನು ಮುಚ್ಚಿಸಿ, ಹೋರಾಡುವನು ಹನಿ ನೀರಿಗಾಗಿ ಮತ್ತೆ ಬೇಸಿಗೆಯಲಿ
  • July 30, 2013
    ಬರಹ: sada samartha
    ಹೊಂಬೆಳಕು ಕಲ್ಕತ್ತೆಯೊಳು ಕಾಳೀಮಂದಿರ ಅಲ್ಲಿಹ ಪರಮಹಂಸ ರಾಮಕೃಷ್ಣರಿಂದಾದ ನರೇಂದ್ರನು ಸ್ವಾಮಿ ವಿವೇಕಾನಂದ ||ಪ|| ಗುರುಬಲದೊಂದಿಗೆ ಯೋಗದ ಬಲ್ಮೆ ಮಾತೆಯ ಕರುಣಾ ಹರಕೆ ದೇಶದ ಸಜ್ಜನ ಬಂಧುಗಳೆಲ್ಲರ ಮನದಾಳದ ಹಾರೈಕೆ…
  • July 30, 2013
    ಬರಹ: nageshamysore
    ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾಲಿಸುವವರಿಗೆ),…
  • July 30, 2013
    ಬರಹ: addoor
    ನಮ್ಮ ರೂಪಾಯಿ ಬೆಲೆ ಕುಸಿಯುತ್ತಿದೆ, ಗಮನಿಸಿದ್ದೀರಾ? ಕೇವಲ ಎರಡು ತಿಂಗಳ ಅವಧಿಯಲ್ಲಿ (೨೦೧೩ ಮೇ ಮೊದಲ ವಾರದಿಂದ ಜುಲಾಯಿ ಮೊದಲ ವಾರಕ್ಕೆ) ಶೇಕಡಾ ೧೫ರಷ್ಟು ಕುಸಿತ! ಒಂದು ಡಾಲರಿಗೆ ೫೩ ರೂಪಾಯಿ ಇದ್ದದ್ದು ೬೧ ರೂಪಾಯಿಗೆ ಕುಸಿದಿದೆ. ಕಳೆದ ಎರಡು…
  • July 30, 2013
    ಬರಹ: ಸಾತ್ವಿಕ್ ಹ೦ದೆ ಪಿ ಎಸ್
    ಕನ್ನಡ ನವೋದಯ ಸಾಹಿತ್ಯ ಕಾಲದಲ್ಲಿ  ಒ೦ದಷ್ಟು ಜಾತಿ ಅಸಮಾನತೆ ಬಗ್ಗೆ ಬರೆದರು ... ಇಲ್ಲೊ೦ದು ಮಾತು ... ಠೀಕೆ ಅ೦ತ ನಿ೦ತಾಗ ಕುವೆ೦ಪು ಏನು... ಕಾರ೦ತರಾದರೇನು??   ಹೀಗೊಮ್ಮೆ "ಕುಪ್ಪಳಿ"ಗೆ ಹೋಗಿದ್ದೆ  .  ಅಲ್ಲಿಯ      guest-house  ನ…
  • July 29, 2013
    ಬರಹ: kamala belagur
      ನಂಬಿಕೆ ಜೀವನದ ಮೂಲಾಧಾರ. ಪ್ರತಿಯೊಂದು ಜೀವಿಗೂ ಸಹ ತನ್ನ ಸುರಕ್ಷತೆಯ ಬಗೆಗಿನ ಅರಿವು ಇದ್ದೇ ಇರುತ್ತದೆ. ಇವತ್ತು ಮಲಗಿ ನಾಳೆ ಏಳುತ್ತೇನೆಯೆಂಬ  ಭರವಸೆಯ ಮೇಲೆಯೇ ಮನುಷ್ಯ ಬದುಕುತ್ತಾನೆ. ಇಡೀ ಜಗತ್ತಿಗೇ ಬೆಳಕನ್ನಿತ್ತು ಪೋಷಿಸುವ ಸೂರ್ಯನು…
  • July 29, 2013
    ಬರಹ: Premashri
    ಹುಣ್ಣಿಮೆಯ  ನವ ನೀತ  ನಗು ! ಕುಹಕವನರಿಯದ ಮೋಹಕ ನಗು ! ನಿದ್ದೆಯಲೂ ಹಾಲುಗ ಲ್ಲದ ಸೂಜಿಗಲ್ಲ ನಗು ! ಅಳುವ ಮರೆತು ಕ್ಷಣದಿ ನಗುವ ಮಗು ! ನೋಡುಗರ ಮೊಗ ಮೊಗದಲ್ಲೂ ಪ್ರತಿಫಲಿ ಸುವ ಹೊನ್ನ ನಗು ! ಸಾಂಕ್ರಾಮಿಕವಾಗಲಿ ನಿನ್ನ ಸ್ನಿಗ್ಧ…
  • July 27, 2013
    ಬರಹ: gopinatha
    ಸ್ತ್ರೀಯರಲ್ಲಿ  ಏನು ವಿಷೇಶತೆ ಇದೆ..???   ಗಂಡ ಹೆಂಡತಿ ಟೀವಿ ನೋಡುತ್ತಾ ಇದ್ದರು. ಪತ್ನಿ ಹೇಳಿದಳು "ನನಗೆ ಸಾಕಾಯ್ತು, ತುಂಬಾನೇ ಹೊತ್ತಾಯ್ತಲ್ಲ, ನಾನಿನ್ನು ಮಲಗಲು ಹೊರಡುವೆ". ಅವಳೆದ್ದು ಅಡುಗೆ ಮನೆಗೆ ಹೋಗಿ ಬೆಳಗಿನ ತಿಂಡಿಗಾಗಿ…
  • July 27, 2013
    ಬರಹ: gopinatha
    ತ್ಯಾಂಪ... ತ್ಯಾಂಪಿ ಕೋಪವೆಂಬುದು ಕೇಳು.....   ಕೋಪವೆಂಬುದು ಕೇಳು..... ದಿಗ್ಗನೆದ್ದೆ. ಎಂತದೋ ಒಂದು ಸದ್ದು ಗುಂಝ್ಝ್ ...ಅಂತ... ಏನಿದು? ಗೊತಾಯ್ತು, ನನ್ನ ಜಂಗಮವಾಣಿಯದ್ದು ಅದು., ನಿನ್ನೆ ಸಂಜೆಯ ಖಾಸಗಿ ಸಮಾರಂಭಕ್ಕಾಗಿ…
  • July 27, 2013
    ಬರಹ: ಕಾರ್ಯಕ್ರಮಗಳು
    ನವ್ಯ ಕಾಲದ ಪ್ರಮುಖ ಬರಹಗಾರ 'ಕಾಮರೂಪಿ' ಎಂದೇ ಪ್ರಸಿದ್ಧರಾದ ಎಂ.ಎಸ್‍..ಪ್ರಭಾಕರ ಅವರ ಕತೆಗಳು, ಕಾದಂಬರಿಗಳು, ಕವನಗಳು ಹಾಗೂ ಬ್ಲಾಗ್‍ ಬರಹಗಳ ಸಮಗ್ರ ಸಂಪುಟ 28 ಜುಲೈ 2013ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ…
  • July 27, 2013
    ಬರಹ: gopinatha
    ಮಧುರ ಒಲವಿನ ರಾಗ   ಹೊಳೆವ ಚಂದ್ರನ ಮೊಗವು ಚುಕ್ಕೆಗಳ ಬಾನಲ್ಲಿ ಸಖಿಯ ಸುಂದರ ನೆನಪು ನೀಡಿತಿಲ್ಲಿ ಕರೆವ ಕೋಗಿಲೆ ದನಿಯು, ತಂಗಾಳಿ ಬೀಸಲ್ಲಿ ಇನಿಯನುಸಿರಿನ ಬಿಸುಪು ತೀಡಿತಿಲ್ಲಿ   ಪುಟಿವ ಪ್ರಣಯದ ನಾದ ಮೈ ಮನದ ಆಳದಲೂ ಪ್ರೇಮ ಭಾವದ…
  • July 27, 2013
    ಬರಹ: gopinatha
    ಹೀಗೊಂದು ಪ್ರೇಮ ಸಲ್ಲಾಪ   ಅವಳು : ಈ ಮಧುರ ದಿನಕ್ಕಾಗಿ ವಂದನೆಗಳು  ಇವ: ಸರಿ ಬಿಡು  ಅವಳು; ನಾನು ನಿನ್ನನ್ನೊಂದು ಪ್ರಶ್ನೆ ಕೇಳಲೇ?  ಇವ: ಧಾರಾಳವಾಗಿ  ಅವಳು : ಆದರೆ ಪ್ರಾಮಾಣಿಕವಾಗಿ ಹೇಳುತ್ತಿಯಾ, ನಾನು ನಿನ್ನನ್ನೆನಾದರು…
  • July 26, 2013
    ಬರಹ: manju787
    ಸುಂದರ ಸೂರ್ಯೋದಯ, ಬೆಟ್ಟದಂಚಿನಿಂದ ಇಣುಕುತ್ತಿದ್ದ ರವಿ, ಭೂರಮೆಯ ಅಂಗಾಂಗಗಳಿಗೆಲ್ಲ ಬಂಗಾರದ ಬಣ್ಣವ ತುಂಬುತ್ತಾ ಉದಯಿಸಿ ಬರುತ್ತಿದ್ದ.  ಗಾವುದ ದೂರದ ಗದ್ದೆ ಬಯಲುಗಳೆಲ್ಲ ಹಸಿರ ತೊನೆಯ ತೊಯ್ದಾಡಿಸುತ್ತ ಆ ಬಂಗಾರದ ಬಣ್ಣದ ಸವಿಯನ್ನು…
  • July 26, 2013
    ಬರಹ: hariharapurasridhar
      [ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸದ ನೇರ ಮಾತುಗಳು ] ಪೀಠಿಕೆ ವೇದವೆಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು  ಬೆಸೆದು  ಸಮತ್ವದಲ್ಲಿ ನಡೆಸಿಕೊಂಡು ಹೋಗುವ ಜೀವನವಿಜ್ಞಾನ. ವೇದವನ್ನೇ ಏಕೆ ಅನುಸರಿಸಬೇಕು? ಅದಕ್ಕೆ ಹೊರತಾಗಿ…
  • July 26, 2013
    ಬರಹ: bhalle
      ಜುಲೈ ೨೩ ೨೦೧೩ ಸಂಜೆ ೪:೨೧   "ಯವ್ವಾ ನೋಯ್ತಿದೆ ... ಅಯ್ಯೋ ..." ಎಂಬ ಕೂಗಾಟ ಕೇಳಿಸಿತ್ತು ಗುಡಿಸಲ ಹೊರಗೆ ... ಸಿದ್ದ ಹೊರಗೆ ಶತಪಥ ತಿರುಗುತ್ತಿದ್ದ ... ಸಿದ್ದನ ಅಪ್ಪಯ್ಯ ದೊಡ್ಡಸಿದ್ದ ಮೂಲೆಯಲ್ಲಿ ಕುಂತು ನಿರಾಳವಾಗಿ ಕಿವಿಗೆ ಕಡ್ಡಿ…
  • July 25, 2013
    ಬರಹ: ಗಣೇಶ
    ಲಾಲ್‌ಬಾಗ್ ಸೆಕ್ಯುರಿಟಿ - ಸ್ವಾತಂತ್ರ್ಯ ದಿನಾಚರಣೆ ದಿನ ಹತ್ತಿರ ಬಂದ ಹಾಗೆ ಭಯೋತ್ಪಾದನೆಯ ಭೀತಿ. ದೇವಾಲಯ, ಸರ್ಕಾರಿ ಕಟ್ಟಡಗಳು, ಐತಿಹಾಸಿಕ ಸ್ಥಳಗಳು..., ಎಲ್ಲದರ ರಕ್ಷಣೆಯ ಜವಾಬ್ದಾರಿ ಜಾಸ್ತಿಯಾಗುವುದು. ಸುಮಾರು ೨೪೦ ಎಕ್ರೆ ವಿಸ್ತೀರ್ಣದ…
  • July 25, 2013
    ಬರಹ: partha1059
    ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5)   ಎಲ್ಲ ಮೂಲಧಾತುಗಳು ಪ್ರೋಟಾನು ನ್ಯೂಟ್ರಾನು ಎಲೆಕ್ಟ್ರಾನುಗಳೆಂಬ ಒಂದೆ ವಸ್ತುಗಳಿಂದಾಗಿದೆ ಎನ್ನುತ್ತದೆ ಪರಮಾಣು ವಿಜ್ಞಾನ ಆ ಮೂಲಧಾತುಗಳನ್ನೆ ಕೊಂಚ ಅತ್ತಿತ್ತ ಸರಿಸಿ ಇದು ಕಭ್ಭಿಣ ಇದು ಚಿನ್ನ…
  • July 25, 2013
    ಬರಹ: kavinagaraj
         ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ ದೇವರ ವಿಗ್ರಹದ…