May 2013

  • May 31, 2013
    ಬರಹ: sainathbalakrishna
    'ನಾ ಕಂಡಂತೆ ಚೇತನ - ಬಾಗ – ೨’,  ಕೇನ - ಮೊದಲನೆಯ ಖಂಡ ,  ಕೃತಿ ರಚನೆ - ಸಾಯಿನಾಥ ಬಾಲಕೃಷ್ಣ, ಬೆಂಗಳೂರು, 31.05.2013 ‘ Kenopanishat – Part – I’ presented in Kannada verse. By  Sainath Balakrishna, Bangalore, 31.05.…
  • May 31, 2013
    ಬರಹ: nageshamysore
    ಆವತ್ತು ಬೀಷಾನ್ ಎಂಆರ್ಟಿಯ ಆಚೆ ಟ್ರೈನಿಂದಿಳಿದು ಹೋಗುತ್ತಿದ್ದ ಹಾಗೆ , ಬಹಳ ದಿನದಿಂದ ಕಾಣದೆ ಮಾಯವಾಗಿದ್ದ ಗುಬ್ಬಣ್ಣ ಕಣ್ಣಿಗೆ ಬಿದ್ದಾಗ ಬಹಳ ಖುಷಿಯಾಗಿದ್ದಂತೆ ಕಂಡ; ಯಾವುದೊ ಭಯಂಕರ ಅರ್ಜೆಂಟಿನಲ್ಲಿ ಇದ್ದವನಂತೆ ಕಾಣುತಿದ್ದ...
  • May 31, 2013
    ಬರಹ: ಸುಧೀ೦ದ್ರ
      ಆಫೀಸಿನಲಿ ಪ್ರತಿದಿನ ಚೆನ್ನಾಗಿ ಕೆಲಸ ಮಾಡು, ವರ್ಕ್ ಹಾರ್ಡು ಸಮಯದ ಅರಿವಿಲ್ಲದೆ ರಾತ್ರಿ ಹತ್ತು-ಹನ್ನೊಂದಾದ ಮೇಲೆ ಹೊರ್ಡು ಹೊರಟಾಗ ಮರೆಯದೆ ಸ್ವೈಪ್ ಮಾಡು ID ಕಾರ್ಡು ಜೊತೆಯಲೇ ಬರುವನು ಸೆಕ್ಯೂರಿಟಿ ಗಾರ್ಡು (ರಾತ್ರಿ ಮನೆ ಸೇರಿದ ಮೇಲೆ )…
  • May 31, 2013
    ಬರಹ: Vasant Kulkarni
    ಮೊನ್ನೆ ಮಧ್ಯಾಹ್ನ ಹೀಗೇ ಏನೋ ಕೆಲಸದಲ್ಲಿ ತೊಡಗಿದ್ದಾಗ ನನ್ನ ಮೊಬೈಲು ಗುಣುಗುಟ್ಟಿತು. ಮತ್ತೇನೋ ಹೊಸ ಜಾಹೀರಾತಿನ ಎಸ್ ಎಮ್ ಎಸ್ ಇರಬಹುದು ಅನಿಸಿ ಅದನ್ನು ತಕ್ಷಣ ನೋಡಲಿಲ್ಲ. ನಂತರ ನೋಡಿದಾಗ ಮಿತ್ರನೊಬ್ಬ ಒಂದು ಮೆಸೇಜ್ ಅನ್ನು ಕಳುಹಿಸಿದ್ದ.…
  • May 31, 2013
    ಬರಹ: makara
    http://www.manblunder.com/2009/08/lalitha-sahasranamam-98.html Samayācāra-tatparā समयाचार-तत्परा (98) ೯೮. ಸಮಯಾಚಾರ-ತತ್ಪರಾ           ಲಲಿತಾಂಬಿಕೆಯನ್ನು ಕುಂಡಲಿನೀ ಚಕ್ರಗಳಲ್ಲಿ ಪೂಜಿಸುವುದು -  ಮೂಲಾಧಾರ ಚಕ್ರದಿಂದ…
  • May 31, 2013
    ಬರಹ: venkatesh
    (MUMBAI HEROES-A Mumbai Mirror Initiative :) ಒಬ್ಬ ನಿಜವಾದ ವೈದ್ಯನೊಬ್ಬನ 'ಸಮಾಜ ಮುಖಿ ಜೀವನ'ದ ಅತ್ಯುತ್ತಮ ಉದಾಹರಣೆ :   ಮುಂಬೈನ ಉಪನಗರ (ಪ) ಮೀರಾ-ಬೈಂದರ್ ನಲ್ಲಿ 'ಆಯುರ್ವೇದ ಡಾ. ಉದಯ್ ಮೋದಿ', (೪೩) ಮಡದಿ 'ಕಲ್ಪನ', ಇಬ್ಬರು…
  • May 31, 2013
    ಬರಹ: nageshamysore
    ಈಚೆಗೆ ಯಾರೊ ಗೆಳೆಯರು 'ಗುದ್ದಿ ಕಳಿಸಿದ' ಮಿಂಚಂಚೆಯಲ್ಲಿ (ಕ್ಷಮಿಸಿ - ಫಾರ್ವಡಿನ ವಿಕೃತಾನುವಾದ , ಒದ್ದು ಕಳಿಸಿದ್ದೊ ಗುದ್ದಿ ಕಳಿಸಿದ್ದೊ ಗೊಂದಲವಿದ್ದರು ಕೊನೆಗೆ ಗುದ್ದನ್ನೆ ಬಳಸಿದೆ) ನಮ್ಮವೆ ಭಾರತೀಯ ಅಡುಗೆ ಮೂಲ ಸಾಮಾಗ್ರಿಗಳ ಹಿರಿಮೆಯನ್ನು…
  • May 31, 2013
    ಬರಹ: ಗಣೇಶ
    1980-85ರ ಸಮಯದಲ್ಲಿ ನೆಂಟರಿಷ್ಟರೊಡನೆ ಬೆಂಗಳೂರು ಸುತ್ತಾಟ ಅಂದರೆ- ಕಬ್ಬನ್ ಪಾರ್ಕ್, ವಿಧಾನ ಸೌಧ, ಲಾಲ್ ಬಾಗ್ ತೋರಿಸುವುದು. ಸ್ವಲ್ಪ ಹಿರಿಯರಾದರೆ- ಬಸವನಗುಡಿ, ಗವಿಗಂಗಾಧರೇಶ್ವರ ಟೆಂಪ್‌ಲ್; ವಿಜ್ಞಾನದಲ್ಲಿ ಆಸಕ್ತಿ ಉಳ್ಳವರಾದರೆ ಮ್ಯೂಸಿಯಂ…
  • May 30, 2013
    ಬರಹ: ಸುಮ ನಾಡಿಗ್
    ‍ವಿಜಯವಾಣಿ ಪತ್ರಿಕೆಯಲ್ಲಿ 'ಸಂಪದ ‍ಶ್ರಾವ್ಯ' Android application ಕುರಿತು ಒಂದು ಪುಟ್ಟ ಟಿಪ್ಪಣಿ ಪ್ರಕಟಗೊಂಡಿದೆ. ನೀವು ನೋಡಿದಿರ? ‍‍ ಲಿಂಕ್ ಇಲ್ಲಿದೆ: http://www.epapervijayavani.in/Details.aspx?id=6179&boxid=…
  • May 30, 2013
    ಬರಹ: smitha melkote
    ನಮಸ್ಕಾರ  ಗೆಳೆಯರೇ  ....  ನನ್ನ  ದೋಸೆ  ಲೇಖನ   ಓದಿದ್ದೀರಿ,   ಮನದಲ್ಲೇ  ಮಂಡಿಗೆ  ಅನ್ನುವ ಹಾಗೆ   ದೋಸೆ  ತಿಂದ  ಕನಸು  ಕಂಡು  ನಂತರ  ನನಸಲ್ಲೂ ಮಾಡಿ ( ಯಾರಾರು ಮಾಡಿಕೊಟ್ಟಲ್ಲಿ )  ತಿoದಿರಲೂ ಬಹುದು !!!!  ಈಗ  ನಾನು  ಇನ್ನೊಂದು  …
  • May 29, 2013
    ಬರಹ: ಸುಧೀ೦ದ್ರ
    SUmUಕತೆ: ಭಾಗ - ೬ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%AC/28-5-2013/41004 SUmUಕತೆ: ಭಾಗ - ೫ ಲಿಂಕ್ :- http://sampada.net/b... SUmUಕತೆ:…
  • May 29, 2013
    ಬರಹ: Manjunath.mk
    ಭಾವವೇ ಪ್ರೀತಿಯಾದಾಗ.... ಭಾವವೇ ನಗುವಾದಾಗ .... ಭಾವವೇ ಮೌನವಾದಾಗ .... ಭಾವವೇ  ಶಾಂತಿಯದಾಗ .... ಭಾವವೇ  ನಿವೇದನೆಯದಾಗ..... ಭಾವವೇ  ಅನುಸಂಧನವದಾಗ ..... ಭಾವವೇ   ಸಹಾನುಭೂತಿಯದಾಗ .... ಭಾವವೇ   ವಾತ್ಸಲ್ಯವದಾಗ....... ಭಾವವೇ  …
  • May 29, 2013
    ಬರಹ: venkatesh
    ’ಮೈಸೂರ್ ಅಸೋಸಿಯೇಷನ್ ನಲ್ಲಿ’ :   ಮುಂಬೈನ ಹಿರಿಯ ಕನ್ನಡ ಸಂಸ್ಥೆ, ’ಮೈಸೂರ್ ಅಸೋಸಿಯೇಷನ್’, ಹಾಗೂ ’ಕರ್ನಾಟಕ ಜಾನಪದ ಅಕ್ಯಾಡೆಮಿ, ಬೆಂಗಳೂರು’, ಜಂಟಿಯಾಗಿ ೨೦೧೩ ರ ಮೇತಿಂಗಳ ೧೫ ರಂದು ’ಕರ್ನಾಟಕ ಜಾನಪದ ಕಲಾ ಸಂಭ್ರಮ’ವೆಂಬ ಸುಂದರ…
  • May 29, 2013
    ಬರಹ: vshastry
    ನನ್ನ ಪಾಲಿಗೆ ಅದೊಂದು ಕರಾಳ ದಿನವೆನ್ನಬೇಕು. ಹತ್ತು ವರ್ಷವಿದ್ದ ಮನೆಯಿಂದ ನನ್ನನ್ನು ಹೊರಹಾಕಿದ್ದರು. ನನ್ನ ಸೃಷ್ಟಿಯಿಂದ ಇಲ್ಲಿಯವರೆಗೆ ಇದ್ದಿದ್ದು ಇದೊಂದೆ ಮನೆ. ಹತ್ತು ವರ್ಷಕ್ಕೇ ಹಳಸಿ ಹೋದನೆ ನಾನು? ನನ್ನನ್ನೇಕೆ ಹೊರದಬ್ಬಿದರು? ಎಂದಾದರೂ…
  • May 29, 2013
    ಬರಹ: makara
    Samayāntasthā समयान्तस्था (97) ೯೭. ಸಮಯಾಂತಸ್ಥಾ           ದೇವಿಯು ಸಮಯಾ ತತ್ವದ ಕೇಂದ್ರವಾಗಿದ್ದಾಳೆ. ಸಮಯಾ ಎಂದರೆ ಮಾನಸಿಕ ಪೂಜೆ, ಕುಲಾ ಎಂದರೆ ಬಾಹ್ಯ ಪೂಜೆ. ಮಾನಸಿಕ ಪೂಜೆಯು ಬಾಹ್ಯ ಪೂಜೆಗಳಿಗಿಂತ ಹೆಚ್ಚು ಶಕ್ತಿಯುತವಾದುದು.…
  • May 28, 2013
    ಬರಹ: nageshamysore
    ಮಾರಾಟದರ ಲೆಕ್ಕಿಸುವ ಲೆಕ್ಕಾಚಾರ....! ವಾಣಿಜ್ಯ ಜಗತ್ತಿನಲ್ಲಿ ಕೆಲಸ ಮಾಡುವವರು ಏನು ಕೆಲಸ ಮಾಡುತ್ತಾರೆಂಬ ಕುತೂಹಲ, ಆ ಜಗದಲಿ ತಡಕಾಡದ ಎಷ್ಟೊ ಜನಗಳಿಗಿರಬಹುದು. ಅಲ್ಲೆ ಕೆಲಸ ಮಾಡುವ ಎಷ್ಟೊ ಜನಗಳಿಗೂ ಎಲ್ಲ ತಿಳಿದಿರುವುದೆಂದು ಹೇಳುವಂತಿಲ್ಲ.…
  • May 28, 2013
    ಬರಹ: ಸುಧೀ೦ದ್ರ
    SUmUಕತೆ: ಭಾಗ - ೫ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%AB/27-5-2013/40986 SUmUಕತೆ: ಭಾಗ - ೪ ಲಿಂಕ್ :- http://sampada.net/b... SUmUಕತೆ:…
  • May 28, 2013
    ಬರಹ: ಕಾರ್ಯಕ್ರಮಗಳು
    ಇದೇ ಭಾನುವಾರದಂದು ಡಾ.ಕೆ.ಎನ್‍.ಗಣೇಶಯ್ಯನವರ 'ಕಲ್ದವಸಿ' ಎಂಬ ಕಥಾಸಂಕಲನ ಮತ್ತು 'ಕನಕ ಮುಸುಕು' ಕಾದಂಬರಿಯ ಬಿಡುಗಡೆ ಸಮಾರಂಭವಿದೆ. ಅಂಕಿತ ಪುಸ್ತಕ ಪ್ರಕಾನದ ಈ ಸಮಾರಂಭ ಇಂಡಿಯನ್‍ ಇನ್ಸ್ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ ನಲ್ಲಿ ನಡೆಯಲಿದೆ.…
  • May 28, 2013
    ಬರಹ: Manasa G N
      ಮೊನ್ನೆ ಸರ್ಕಾರಿ ಕಛೇರಿಯಲ್ಲಿ  "ಸರ್ಕಾರದ ಕೆಲಸ ದೇವರ ಕೆಲಸ"  ಎಂಬ ಫಲಕ ನೋಡಿದಾಗೆಯೇ ನಸುನಗು  ಶುರುವಾಯಿತು.  ಆ ದೊಡ್ಡ ಸರತಿಸಾಲಿನಲ್ಲಿ ಪುಣ್ಯಕ್ಕೆ ನನ್ನ ನಗುವನ್ನು ಯಾರು ಗಮನಿಸಲ್ಲಿಲ್ಲ.ನಗುವಿಗೆ ಕಾರಣ ನೆನಪಾದ ಗಾದೆ  "ದೇವರು ವರ…
  • May 28, 2013
    ಬರಹ: kavinagaraj
         ಬಿಜಾಪುರ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿದ್ದವರೊಬ್ಬರು ಮಾಡಿದ ಅವ್ಯವಹಾರದ ಪ್ರಸಂಗ ಉಲ್ಲೇಖನೀಯವಾದುದು. ಪ್ರತಿ ತಿಂಗಳೂ ೩೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಬಿಡುಗಡೆ ಮಾಡುವಾಗ ೫೦ ಅಂಗಡಿಗಳಿಗೆ ಅಕ್ಕಿ…