“ಶಂಕರಾಚಾರ್ಯರು ನರೆಂದ್ರ ಮೋದಿಗಿಂತಲೂ ದೊಡ್ಡ ಕೊಲೆಗಡುಕ” ಎಂಬ ಹೇಳಿಕೆಯನ್ನು ಸಾಹಿತಿಯೊಬ್ಬರು ಉದುರಿಸಿದ್ದಾರೆ. ಅವರು ಯಾರನ್ನು ಮೆಚ್ಚಿಸಲು ಹೀಗೆ ಹೇಳಿದ್ದಾರೆ ಎಂಬುದನ್ನು ಅವರೇ ಹೇಳಬೇಕು.ಕೆಲವರಿಗೆ ಮೋದಿಯನ್ನು ಬೈದರೆ ಸಂತೋಷ, ಅವರ ಕಣ್ಣಿಗೆ…
‘ಭೂಮಿಗೆ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯಿದೆ ದುರಾಶೆಗಳನ್ನಲ್ಲ’ ಕೇಳಿ ಕೇಳಿ ಕ್ಲೀಷೆಯಾಗಿರುವ ಮಾತು. ‘ಪರಿಸರ ಉಳಿಸಿ ಮರ ಗಿಡ ಬೆಳಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’.. ಇಂತಹ ಹತ್ತು ಹಲವು ಮಾತುಗಳನ್ನು ‘ಪರಿಸರ ದಿನ’ದ…
ಮಹಾರಾಷ್ಟ್ರದ ಮರಾಠವಾಡಾದ ಲಾತುರ್ನಿಂದ ವಿದರ್ಭದ ನಾಗಪುರಕ್ಕೆ ೫೨೫ ಕಿಮೀ ದೂರದ ಪಾದಯಾತ್ರೆಯನ್ನು ಜನವರಿ ೨೦೧೨ರಲ್ಲಿ ಮುನ್ನಡೆಸಿದವರು ರೈತರ ಶೇತ್ಕಾರಿ ಸಂಘಟನೆಯ ಮಾಜಿ ಅಧ್ಯಕ್ಷ ಹಾಗೂ ಈಗಿನ ಶಾಸಕ ಪಾಷಾ ಪಟೇಲ್.ಹಾದಿಯುದ್ದಕ್ಕೂ…
ಲಲಿತಾ ಸಹಸ್ರನಾಮ ೯೨-೯೬
Kulāṅganā कुलाङ्गना (92)
೯೨. ಕುಲಾಂಗನಾ
ದೇವಿಯು ಪತಿವ್ರತೆಯರ ಕುಟುಂಬದ ವಂಶಜಳು. ಪತಿವ್ರತಾ ಸ್ತ್ರೀಯರು ತಾವು ಹುಟ್ಟಿದ ವಂಶದ ಹಾಗು ತನ್ನ ಪತಿಯ ವಂಶದ ಎರಡೂ ವಂಶಗಳ ಮರ್ಯಾದೆಗಳನ್ನು ಕಾಪಾಡುತ್ತಾರೆ.…
ಗಂಗೋತ್ರಿಯ ಹೋಟೆಲ್ 'ಮಂದಾಕಿನಿ' ಕೊಠಡಿಯ ಕಿಟಿಕಿಯಿಂದ ಒಮ್ಮೆ ಹೊರಗಡೆ ನೋಡಿದೆ, ಹಸಿರು ಬೆಟ್ಟಗಳ ಸಾಲು. ಕೊರೆಯುವ ಚಳಿ. ಬೆಂಗಳೂರಿನಂತಲ್ಲದೆ ಅಲ್ಲಿಯದೇ ಆದ ಸಂಸ್ಕೃತಿ, ಜನಗಳು, ಮನೆಗಳು, ರಸ್ತೆ ಎಲ್ಲವೂ ಹೊಸ ಲೋಕವೊಂದನ್ನು ನನ್ನೊಳಗೆ…
ಇತ್ತೀಚೆಗೆ ಮೈಸೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಚನ್ನಪಟ್ಟಣದ ಬಳಿ ಸೈಕಲಿನಲ್ಲಿ ಎಳನೀರು ಮಾರುವವನ ಕಂಡು ಕಾರು ನಿಲ್ಲಿಸಿದೆವು. ಕಾಯಿ ಕೊಚ್ಚಲು ಆತ ಶುರುಮಾಡಿದಂತೆ ಒಬ್ಬ ಚಿಕ್ಕ ಹುಡುಗ ಅವನ ಪಕ್ಕ ಬಂದು ನಿಂತ. ದೂರ ಸರೀಲೇ, ಕತ್ತೆ ಮಗನೆ…
ಸನ್. ೨೦೧೩ ರ, ೨೫, ಮೇ, ಶನಿವಾರ ೧೦ ವರ್ಷ ವಯಸ್ಸಿನ ಹುಡುಗ 'ವೆಲಿಮ್ಗ್ದನ್ ವ್ಯೂ' ಎಂಬ ಹೊಸದಾಗಿ ನಿರ್ಮಿಸಿದ ಬಹುಮಹಡಿ ಕಟ್ಟಡದ (ಮುಂಬೈ ಸೆಂಟ್ರೆಲ್ ರೈಲ್ವೆ ನಿಲ್ದಾಣಕ್ಕೆ ಸಮೀಪದ) ೧೬ ನೆಯ ಮಹಡಿಯ ಫ್ಲಾಟ್ ನ ಕಿಟಕಿಯಿಂದ (ಕಿಟಕಿಗೆ…
SUmUಕತೆ: ಭಾಗ - ೪ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%AA/22-5-2013/40941
SUmUಕತೆ: ಭಾಗ - ೩ ಲಿಂಕ್ :- http://sampada.net/blog/sumu%E0%B2…
ರಾಷ್ಟ್ರಕವಿ ಕುವೆಂಪು ಅವರ ಅತ್ಯುತ್ತಮ ರಚನೆಗಳಲ್ಲೊಂದು 'ಮಲೆಗಳಲ್ಲಿ ಮದುಮಗಳು'. ಇದನ್ನು ನಾಟಕ ರೂಪದಲ್ಲಿ 'ಕರ್ನಾಟಕ ಕಲಾಗ್ರಾಮ, ಬೆಂಗಳೂರು', ಇಲ್ಲಿ ೧ ತಿಂಗಳ ಕಾಲ ತೋರಿಸಲ್ಪಟ್ಟಿತು.ಮೊದಮೊದಲು ನಾಟಕಕ್ಕೆ ಜನ ಕಮ್ಮಿ, ದಿನ ಕಳೆದಂತೆ…
ಹಣ್ಣಿನ ಹೆಸರು: ಲೊಂಗನ್ (Longan); ಈ ಹಣ್ಣನ್ನು ಈ ಹಿಂದೆ ಯಾರಾದರೂ ಪರಿಚಯಿಸಿದ್ದರೊ ಗೊತ್ತಿಲ್ಲ. ಸಿಂಗಪುರದಲ್ಲಿ ಸಾಧಾರಣ ಕಾಣುವ ಹಣ್ಣಾದ ಕಾರಣ ಈ ಕಿರು ಪರಿಚಯ.ಉಷ್ಣವಲಯದ ಹಣ್ಣುಗಳಲ್ಲೊಂದಾದ ಈ ಹಣ್ಣು ಸಿಂಗಪುರದಂತ ಭೂಮಧ್ಯ ರೇಖೆಯ…
೩೪. ಶ್ರೀ ಲಲಿತಾ ಸಹಸ್ರನಾಮ ೮೫ರಿಂದ ೮೯ನೇ ನಾಮಗಳ ವಿವರಣೆಯ ಲೇಖನದಲ್ಲಿ http://sampada.net/blog/%E0%B3%A9%E0%B3%AA-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%…
ನನ್ನ ಮಗ ರಾಮನಾಗಲಿಲ್ಲ
ತ್ರೇತಾಯುಗದಲಿ,
ಘನಘೋರ ತಪಸ್ಸಿಗೆ ಆತ್ಮಲಿಂಗ ಪಡೆಯಲು
ರಾವಣನ ತಪಶಕ್ತಿಗೆ ಹಿರಿ ಹಿರಿ ಹಿಗ್ಗಿದ್ದಳು
ರಾವಣಮಾತೆ, ಕೈಕೇಶಿ
ಶಕ್ತಿ ಸಂಪತ್ತಿನ ಮದವೇರಿ
ಹೆಣ್ಣಿಗಾಗಿ ದಶಮುಖಗಳು ತರಗೆಲೆಗಳು
ಕರಗಿ ಮಮ್ಮಲ ಮರುಗಿದಳು
ಯಾವ…
ಚತುರ್ವರ್ಣಗಳು
ಹಿಂದಿನ ಸಂಚಿಕೆಯಲ್ಲಿ ಮನುಷ್ಯರೆಲ್ಲರೂ ಸಮಾನರೆಂಬುದನ್ನು ವೇದ ಮಂತ್ರದ ಆಧಾರದಿಂದ ವಿಚಾರಮಾಡಿದ್ದೇವೆ. ಆದರೂ ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳಿವೆಯಲ್ಲಾ!…
ಕಾಸಿಲ್ಲದೆಯು ಕೈಲಾಸ ತೋರುವ ಅಪರೂಪದ ತಾಣ!ನಮಗೆ ನಿಮಗೆಲ್ಲ ತಿಳಿದ ಹಾಗೆ ಸಿಂಗಪುರ ವಾಣಿಜ್ಯ ಕೇಂದ್ರವಾಗಿ ಮಾತ್ರವಲ್ಲದೆ, ಒಂದು ಪ್ರಮುಖ ಪ್ರವಾಸಿ ತಾಣವಾಗಿಯು ಹೆಸರುವಾಸಿ. ಅದರಲ್ಲೂ ನಮ್ಮ ದೇಶದಿಂದ, ಅದರಲ್ಲೂ ಇತ್ತೀಚೆಗೆ ಹೆಚ್ಚೆಚ್ಚು…
ಹಾಸನ ನಗರದ ಸ್ಟೇಡಿಯಮ್ಮಿನಲ್ಲಿ ಒಂದು ಆಧುನಿಕ ಶೌಚಾಲಯ ನಿರ್ಮಾಣವಾಗಿ ೪-೫ ವರ್ಷಗಳಾಗಿವೆ. ಆಗ ಈ ಕಾಮಗಾರಿಗೆ ಸುಮಾರು ೫-೧೦ ಲಕ್ಷ ರೂ. ಖರ್ಚು ತೋರಿಸಿರಬಹುದು, ಅಥವ ಇನ್ನೂ ಹೆಚ್ಚು ತೋರಿಸಿರಲೂಬಹುದು. ಅದನ್ನು ಇದುವರೆವಿಗೂ…