ಆಸೆ ದೋಸೆ ಆಸೆ.. ಹೇಳಲಾರೆ ನಾನು ತಾಳಲಾರೆ !!!!
ಲೇಖನಿಯಲ್ಲಿ ದೋಸೆ ಪದ ಮೂಡುವಾಗಲೂ ನನ್ನ ಬಾಯಲ್ಲಿ ನೀರು ಸುರಿಸುವಂತಾ ಅದ್ಭುತ ಶಕ್ತಿ ಇರುವ ತಿಂಡಿ !!! ಫೋನ್ ನಲ್ಲಿ ನನಗೆ ಯಾರೋ ದೋಸೆ ಮಾಡುತಿದ್ದಾರೆ ತಿಂಡಿಗೆ…
ತಮ್ಮ ಎದುರಿಗೆ ಶಿಖರದಷ್ಟೇ ಎತ್ತರವಿದ್ದ ಅಡಚಣೆಗಳನ್ನು ಗೆದ್ದು ಜಗದ ತುತ್ತ ತುದಿಯನ್ನು ಮೆಟ್ಟಿ ನಿಂತರು ಇಬ್ಬರು ಪರ್ವತಾರೋಹಿಗಳು. ಒಬ್ಬಾಕೆ ಸೌದಿ ಅರೇಬಿಯಾ ಮೂಲದ ೨೭ ರ ತರುಣಿಯಾದರೆ, ಜಪಾನ್ ದೇಶದ ೮೦ ವಯಸ್ಸಿನ ಹಿರಿಯ ಮತ್ತೊಬ್ಬ.
“…
ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬ೦ದಿರುವ ಈ ಸಮಯದಲ್ಲಿ ರಾಜಕೀಯವಾಗಿ ಲೆಕ್ಕಕ್ಕೆ ಉ೦ಟು ಆಟಕ್ಕಿಲ್ಲ ಎ೦ಬ೦ತಿರುವ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಚುನಾವಣೆಯೊ೦ದಿಗೆ ಹೊಸ…
ವೇದದಲ್ಲಿ ಹೇಳಿರುವ ಸಂಧ್ಯೋಪಾಸನೆ ಬಗ್ಗೆ ಬರೆಯಬೇಕಾಗಿದೆ, ಆದರೆ ಸಂಧ್ಯೋಪಾಸನೆ ಎಂದೊಡನೆ “ಇದು ಜನಿವಾರ ಹಾಕಿಕೊಂಡಿರುವ ಹಿಂದು ಸಮಾಜದ ಒಂದು ವರ್ಗಕ್ಕೆ” ಎಂಬ ಭಾವನೆ ಬರುವುದು ಸಹಜ. ಕಾರಣ ಅದೆಷ್ಟೋ ಶತಮಾನಗಳಿಂದ ಹಿಂದು ಸಮಾಜದಲ್ಲಿ ಜಾತಿ…
ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕದ ಹಿಂದಿ ಅವತರಣಿಕೆ 'ಬಿಕರೆ ಬಿಂಬ್' ಇದೇ ತಿಂಗಳ 24,25 ರಂದು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ಗಿರೀಶ್ ಕಾರ್ನಾಡ್ ಮತ್ತು ಕೆ.ಎಂ.ಚೈತನ್ಯ ನಿರ್ದೇಶನ ಮತ್ತು ಆರುಂಧತಿ ನಾಗ್ ಪ್ರಮುಖ…
ಮತ್ತೆ ಬಂದಿದೆ ಮಾವಿನ ಹಬ್ಬ!
ಪ್ರತಿವರ್ಷದಂತೆ ರಂಗಶಂಕರದಲ್ಲಿ ಈ ಬಾರಿಯೂ ಮಾವಿನ ಹಣ್ಣಿನ ಪಾರ್ಟಿ ನಡೆಯಲಿದೆ.
ಜೂನ್ 2 ರಂದು 12ರಿಂದ 5ರವರೆಗೆ ನಡೆಯಲಿರುವ ಈ ಪಾರ್ಟಿಯಲ್ಲಿ ಪಾಲ್ಗೊಳ್ಳುವವರು 1 ಕೆ.ಜಿ ಮಾವಿನಹಣ್ಣಿನೊಂದಿಗೆ ರಂಗಶಂಕರಕ್ಕೆ…
ಹೌದು ಹಲವಾರು 'ಅನಂತ ನೆನ್ನೆಗಳು' ತಾನೇ ನಮಗೆ ಅತ್ಯುಪಯೋಗಿ 'ಇಂದು' ಎಂದು ಅನ್ನಿಸಿಕೊಂಡು 'ನೆನ್ನೆ ಇಂದುಗಳೇ,' 'ಗೊತ್ತು ಗುರಿಯಿಲ್ಲದ ನಾಳೆ'ಗಳಾಗುವುದು ! ಪಾಠ ಕಲಿಯಲು ನಾವು ಬಳಸುವುದು 'ಪಂಚತಂತ್ರದ ಕಥೆ'ಗಳನ್ನು; 'ಭಾಗವತ', 'ರಾಮಾಯಣ' '…
ಕಡಲ ತೀರದಿಅವನ ಹೆಸರು ಬರೆದೆಅಲೆ ಬಂದು ಅಳಿಸಿತು...ಒಡಲ ಆಳದಿ ಇನ್ನುಅಲೆಗಳು ಏಳುವುದಿಲ್ಲ...!!ಮಿನುಗುವ ನಕ್ಷತ್ರಕೆಅವನ ಹೆಸರಿಟ್ಟೆಮೋಡ ಬಂದು ಮರೆಸಿತು...ಹೊಳೆವ ಕಣ್ಣುಗಳಲಿನ್ನುಮೋಡ ಕಟ್ಟುವುದಿಲ್ಲ...!!ಮುಡಿದ ಮಲ್ಲಿಗೆ ಗಂಧಅವಗೆ ಮುಡಿಪೆಂದೆ…
“ಗೋಹತ್ಯೆ ಕುರಿತು ಕುರ್’ ಆನಿನಲ್ಲಿ ಏನು ಹೇಳಿದೆ?” ಎಂದು ‘ಸಂಪದ’ ದಲ್ಲಿ ಪ್ರಕಟವಾದ ಲೇಖನಕ್ಕೆ ಪೂರಕವಾಗಿ ಮತ್ತು ತಪ್ಪು ತಿಳಿವಳಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಲೇಖನ. ಹಾಗೆಯೇ, “ಇತರರ ಶ್ರದ್ಧಾವಿಷಯಗಳಲ್ಲಿ ಅವರ ಅಸಹನೆ, ಕರುವನ್ನು…
ಈ ಪ್ರಸಂಗವೂ ನೆನಪಿಗೆ ಬಂದದ್ದು ಶ್ರೀಯುತ ಕವಿ ನಾಗರಾಜರು ಅವರು ಬರೆದಿರುವ ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧ ಲೇಖನಕ್ಕೆ ನನ್ನ ಪ್ರತಿಕ್ರಿಯೆಗೆ ಅವರು ಮರುಪ್ರತಿಕ್ರಿಯಿಸಿ ಚರಂಡಿ ಕಳೆದ ಪ್ರಸಂಗದ ಬಗ್ಗೆ…
ನನ್ನ ಹರೆಯದ ಮಗ ಕೇಳುತ್ತಾನೆಕಲಿಯಬೇಕಾ ಅಪ್ಪ ಲೆಕ್ಕ?"ಏನುಪಯೋಗ,ಎರಡು ತುಣುಕು ರೊಟ್ಟಿಒಂದಕ್ಕಿಂತ ಹೆಚ್ಚೆಂದು ಅರಿಯಲೇನು?ಅದನು ಬದುಕೇ ಬಿಡದೆ ಕಲಿಸದೇನು?ನನ್ನ ಹರೆಯದ ಮಗ ಕೇಳುತ್ತಾನೆಕಲಿಯಲೇನು ಕನ್ನಡವನು ನಾನು?ಏನುಪಯೋಗ,ಭಾಷೆ ಮರೆತ ಆಡಳಿತ…
ನಮ್ಮಲ್ಲಿ ಆಗಾಗ್ಗೆ ಬರೆದ ಕವನ, ಲೇಖನ, ಬರಹಗಳನ್ನು ಸಿಂಗಪುರದ ಗೆಳೆಯರ ಬಳಗದ ಜತೆ ಹಂಚಿಕೊಳ್ಳುವುದು ಸಾಮಾನ್ಯದ ರೂಢಿ. ಹೀಗೆ ಒಮ್ಮೆ ಕವನವೊಂದನ್ನು ಹಂಚಿಕೊಂಡಾಗ ಅದನ್ನು ಓದಿ ಪ್ರತಿಕ್ರಿಯಿಸಿದ ವಾಣಿ ರಾಮದಾಸ್ ರವರು, ಒಳ್ಳೆಯ ಕವನದ ಕುರಿತು…
SUmUಕತೆ: ಭಾಗ - ೩ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%A9/20-5-2013/40929
SUmUಕತೆ: ಭಾಗ - ೨ ಲಿಂಕ್ :- http://sampada.net/blog/sumu%E0%B2…
ಕೋಕಂ ಕುಡಿಯಿರಿ, ಕೋಲಾ ಬಿಡಿ ಅಂತ ಕಳೆದ ಬೇಸಿಗೆಯಲ್ಲಿ ಹೇಳಿದ್ದೆ. ಕೆಲವರಾದರೂ ಪ್ರಾರಂಭಿಸಿರಬಹುದು ಅಂದುಕೊಳ್ಳುತ್ತೇನೆ. ಆ ಲೇಖನ ಬರೆದಾಗ ನನ್ನ ಬಳಿ ೫ನೇ ಕಣ್ಣು (ಶ್ರೀಧರ್ಜಿ ಹೇಳಿದ ಕ್ಯಾಮರಾ ಕಣ್ಣು) ಇಲ್ಲದಿದ್ದುದರಿಂದ ಫೋಟೋಗಳನ್ನು…
ಶ್ರೀಯುತ ಕವಿ ನಾಗರಾಜ್ ಅವರು ಬರೆದಿರುವ ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧ http://sampada.net/%E0%B2%85%E0%B2%B0%E0%B3%8D%E0%B2%A5-%E0%B2%95%E0%B2%B3%E0%B3%86%E0%B2%A6%E0%B3%81%E0%B2%95%E0%B3%8A%…