May 2013

  • May 24, 2013
    ಬರಹ: makara
    ಲಲಿತಾ ಸಹಸ್ರನಾಮ ೮೧-೮೨ Mahā-pāśupatāstrāgni-nirdagdhāsura-sainikā महा-पाशुपतास्त्राग्नि-निर्दग्धासुर-सैनिका (81) ೮೧. ಮಹಾ-ಪಾಶುಪತಾಸ್ತ್ರಾಗ್ನಿ-ನಿರ್ದಗ್ಧಾಸುರ-ಸೈನಿಕಾ           ದೇವಿಯು ಅಸುರರ ಸೈನ್ಯವನ್ನು…
  • May 24, 2013
    ಬರಹ: smitha melkote
    ಆಸೆ  ದೋಸೆ ಆಸೆ..   ಹೇಳಲಾರೆ  ನಾನು  ತಾಳಲಾರೆ !!!!   ಲೇಖನಿಯಲ್ಲಿ  ದೋಸೆ  ಪದ  ಮೂಡುವಾಗಲೂ  ನನ್ನ  ಬಾಯಲ್ಲಿ  ನೀರು  ಸುರಿಸುವಂತಾ  ಅದ್ಭುತ ಶಕ್ತಿ ಇರುವ  ತಿಂಡಿ !!! ಫೋನ್ ನಲ್ಲಿ  ನನಗೆ  ಯಾರೋ  ದೋಸೆ  ಮಾಡುತಿದ್ದಾರೆ   ತಿಂಡಿಗೆ…
  • May 24, 2013
    ಬರಹ: venkatesh
    'ಚಿನಕುರುಳಿ' ಈಗ ಚೆನ್ನಾಗಿ ಪ್ರಾಜೆಕ್ಟ್ ಮಾಡೋದನ್ನ ಕಲ್ಕೊಂಡಿದೆ ಅನ್ಸತ್ತೆ. ಯಾಕಾಡ್ತಾರಪ್ಪ ಈ ಮಾನಗೆಟ್ಟ 'ಐಪಿಎಲ್ ಕ್ರಿಕೆಟ್' ಮ್ಯಾಚ್ನಾ ಅದರೆಲ್ಲಾದರು ಮಾನ ಮರ್ಯಾದೆ ಇದ್ಯಾ, ಕಲಿಯಕ್ಕೆನಾದ್ರು ಇದ್ಯಾ. ಮಕ್ಕಳಿಗೆ ಈಗ್ಲೇ ಇವೆಲ್ಲಾ ಕಾಮನ್,…
  • May 24, 2013
    ಬರಹ: abdul
    ತಮ್ಮ ಎದುರಿಗೆ ಶಿಖರದಷ್ಟೇ ಎತ್ತರವಿದ್ದ ಅಡಚಣೆಗಳನ್ನು ಗೆದ್ದು ಜಗದ ತುತ್ತ ತುದಿಯನ್ನು ಮೆಟ್ಟಿ ನಿಂತರು ಇಬ್ಬರು ಪರ್ವತಾರೋಹಿಗಳು. ಒಬ್ಬಾಕೆ ಸೌದಿ ಅರೇಬಿಯಾ ಮೂಲದ ೨೭ ರ ತರುಣಿಯಾದರೆ, ಜಪಾನ್ ದೇಶದ ೮೦ ವಯಸ್ಸಿನ ಹಿರಿಯ ಮತ್ತೊಬ್ಬ.      “…
  • May 23, 2013
    ಬರಹ: spr03bt
    ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬ೦ದಿರುವ ಈ ಸಮಯದಲ್ಲಿ ರಾಜಕೀಯವಾಗಿ ಲೆಕ್ಕಕ್ಕೆ ಉ೦ಟು ಆಟಕ್ಕಿಲ್ಲ ಎ೦ಬ೦ತಿರುವ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಚುನಾವಣೆಯೊ೦ದಿಗೆ ಹೊಸ…
  • May 23, 2013
    ಬರಹ: viveknayak
    ಮೊದಲ ಮಳೆಗೆ ಮೈಯೊಡ್ಡಿ .. ನಿಂತಿದ್ದೆ ತೇವಗೊಂಡಿದ್ದು ಮನಸು .. ಆದರು ಸೋನೆ ಮಳೆಯ ಎಳೆ ಬಿಸಿಲು ಮೈಯನ್ನು ಸೋಕಿತು.. ಕಾಯುತ್ತ ನಿಂತಿರುವೆ ಮಳೆಯಲಿ ಮತ್ತೆ ಮನಸು ಅಂದಿತು " ಮಳೆಯೊಳಗೆ ನಿಂತ ನಿನ್ನ ಮೈಯೊಳಗೆ ನಾನಿಲ್ಲ " ಏಕೆಂದರೆ ' ಈ ಜಗದೊಳಗೆ…
  • May 23, 2013
    ಬರಹ: makara
    ಲಲಿತಾ ಸಹಸ್ರನಾಮ ೭೭-೮೦ Kāmeśvara-mukhāloka-kalpita-śrīgaṇeśvarā कामेश्वर-मुखालोक-कल्पित-श्रीगणेश्वरा (77) ೭೭.ಕಾಮೇಶ್ವರ-ಮುಖಾಲೋಕ-ಕಲ್ಪಿತ-ಶ್ರೀಗಣೇಶ್ವರಾ         ಕಾಮೇಶ್ವರನೆಡೆಗೆ ಲಲಿತೆಯ ಕೇವಲ ಒಂದು ಕಣ್ಣೋಟದಿಂದ…
  • May 23, 2013
    ಬರಹ: hariharapurasridhar
      ವೇದದಲ್ಲಿ ಹೇಳಿರುವ ಸಂಧ್ಯೋಪಾಸನೆ ಬಗ್ಗೆ ಬರೆಯಬೇಕಾಗಿದೆ, ಆದರೆ ಸಂಧ್ಯೋಪಾಸನೆ ಎಂದೊಡನೆ “ಇದು ಜನಿವಾರ ಹಾಕಿಕೊಂಡಿರುವ ಹಿಂದು ಸಮಾಜದ ಒಂದು ವರ್ಗಕ್ಕೆ” ಎಂಬ ಭಾವನೆ ಬರುವುದು ಸಹಜ. ಕಾರಣ ಅದೆಷ್ಟೋ ಶತಮಾನಗಳಿಂದ ಹಿಂದು ಸಮಾಜದಲ್ಲಿ ಜಾತಿ…
  • May 23, 2013
    ಬರಹ: hema hebbagodi
    ಗಿರೀಶ್‍ ಕಾರ್ನಾಡರ  'ಒಡಕಲು ಬಿಂಬ' ನಾಟಕದ ಹಿಂದಿ ಅವತರಣಿಕೆ 'ಬಿಕರೆ ಬಿಂಬ್‍' ಇದೇ ತಿಂಗಳ 24,25 ರಂದು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ಗಿರೀಶ್‍ ಕಾರ್ನಾಡ್‍ ಮತ್ತು ಕೆ.ಎಂ.ಚೈತನ್ಯ ನಿರ್ದೇಶನ ಮತ್ತು ಆರುಂಧತಿ ನಾಗ್‍ ಪ್ರಮುಖ…
  • May 23, 2013
    ಬರಹ: ಕಾರ್ಯಕ್ರಮಗಳು
    ಮತ್ತೆ ಬಂದಿದೆ ಮಾವಿನ ಹಬ್ಬ! ಪ್ರತಿವರ್ಷದಂತೆ ರಂಗಶಂಕರದಲ್ಲಿ ಈ ಬಾರಿಯೂ ಮಾವಿನ ಹಣ್ಣಿನ ಪಾರ್ಟಿ ನಡೆಯಲಿದೆ. ಜೂನ್‍ 2 ರಂದು 12ರಿಂದ 5ರವರೆಗೆ ನಡೆಯಲಿರುವ  ಈ ಪಾರ್ಟಿಯಲ್ಲಿ ಪಾಲ್ಗೊಳ್ಳುವವರು 1 ಕೆ.ಜಿ ಮಾವಿನಹಣ್ಣಿನೊಂದಿಗೆ ರಂಗಶಂಕರಕ್ಕೆ…
  • May 23, 2013
    ಬರಹ: venkatesh
      ಹೌದು ಹಲವಾರು 'ಅನಂತ ನೆನ್ನೆಗಳು' ತಾನೇ ನಮಗೆ ಅತ್ಯುಪಯೋಗಿ 'ಇಂದು' ಎಂದು ಅನ್ನಿಸಿಕೊಂಡು 'ನೆನ್ನೆ ಇಂದುಗಳೇ,' 'ಗೊತ್ತು ಗುರಿಯಿಲ್ಲದ ನಾಳೆ'ಗಳಾಗುವುದು ! ಪಾಠ ಕಲಿಯಲು ನಾವು ಬಳಸುವುದು 'ಪಂಚತಂತ್ರದ ಕಥೆ'ಗಳನ್ನು;  'ಭಾಗವತ', 'ರಾಮಾಯಣ' '…
  • May 23, 2013
    ಬರಹ: Dileep Hegde
    ಕಡಲ ತೀರದಿಅವನ ಹೆಸರು ಬರೆದೆಅಲೆ ಬಂದು ಅಳಿಸಿತು...ಒಡಲ ಆಳದಿ ಇನ್ನುಅಲೆಗಳು ಏಳುವುದಿಲ್ಲ...!!ಮಿನುಗುವ ನಕ್ಷತ್ರಕೆಅವನ ಹೆಸರಿಟ್ಟೆಮೋಡ ಬಂದು ಮರೆಸಿತು...ಹೊಳೆವ ಕಣ್ಣುಗಳಲಿನ್ನುಮೋಡ ಕಟ್ಟುವುದಿಲ್ಲ...!!ಮುಡಿದ ಮಲ್ಲಿಗೆ ಗಂಧಅವಗೆ ಮುಡಿಪೆಂದೆ…
  • May 22, 2013
    ಬರಹ: abdul
    “ಗೋಹತ್ಯೆ ಕುರಿತು ಕುರ್’ ಆನಿನಲ್ಲಿ ಏನು ಹೇಳಿದೆ?” ಎಂದು ‘ಸಂಪದ’ ದಲ್ಲಿ ಪ್ರಕಟವಾದ ಲೇಖನಕ್ಕೆ ಪೂರಕವಾಗಿ ಮತ್ತು ತಪ್ಪು ತಿಳಿವಳಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಲೇಖನ. ಹಾಗೆಯೇ, “ಇತರರ ಶ್ರದ್ಧಾವಿಷಯಗಳಲ್ಲಿ ಅವರ ಅಸಹನೆ, ಕರುವನ್ನು…
  • May 22, 2013
    ಬರಹ: makara
      ಲಲಿತಾ ಸಹಸ್ರನಾಮ ೭೨-೭೬ Bhaṇḍasainya-vadhodhyukta-śakthivikrama-harṣitā भण्डसैन्य-वधोध्युक्त-शक्थिविक्रम-हर्षिता (72) ೭೨.ಭಂಡಸೈನ್ಯ-ವಧೋಧ್ಯುಕ್ತ-ಶಕ್ಥಿವಿಕ್ರಮ-ಹರ್ಷಿತಾ             ದೇವಿಯ ಶಕ್ತಿಗಳು (ಸೈನ್ಯವು)…
  • May 22, 2013
    ಬರಹ: makara
               ಈ ಪ್ರಸಂಗವೂ ನೆನಪಿಗೆ ಬಂದದ್ದು ಶ್ರೀಯುತ ಕವಿ ನಾಗರಾಜರು ಅವರು ಬರೆದಿರುವ ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧ ಲೇಖನಕ್ಕೆ ನನ್ನ ಪ್ರತಿಕ್ರಿಯೆಗೆ ಅವರು ಮರುಪ್ರತಿಕ್ರಿಯಿಸಿ ಚರಂಡಿ ಕಳೆದ ಪ್ರಸಂಗದ ಬಗ್ಗೆ…
  • May 22, 2013
    ಬರಹ: modmani
    ನನ್ನ ಹರೆಯದ ಮಗ ಕೇಳುತ್ತಾನೆಕಲಿಯಬೇಕಾ ಅಪ್ಪ ಲೆಕ್ಕ?"ಏನುಪಯೋಗ,ಎರಡು ತುಣುಕು ರೊಟ್ಟಿಒಂದಕ್ಕಿಂತ ಹೆಚ್ಚೆಂದು ಅರಿಯಲೇನು?ಅದನು ಬದುಕೇ ಬಿಡದೆ ಕಲಿಸದೇನು?ನನ್ನ ಹರೆಯದ ಮಗ ಕೇಳುತ್ತಾನೆಕಲಿಯಲೇನು ಕನ್ನಡವನು ನಾನು?ಏನುಪಯೋಗ,ಭಾಷೆ ಮರೆತ ಆಡಳಿತ…
  • May 22, 2013
    ಬರಹ: nageshamysore
    ನಮ್ಮಲ್ಲಿ ಆಗಾಗ್ಗೆ ಬರೆದ ಕವನ, ಲೇಖನ, ಬರಹಗಳನ್ನು ಸಿಂಗಪುರದ ಗೆಳೆಯರ ಬಳಗದ ಜತೆ ಹಂಚಿಕೊಳ್ಳುವುದು ಸಾಮಾನ್ಯದ ರೂಢಿ. ಹೀಗೆ ಒಮ್ಮೆ ಕವನವೊಂದನ್ನು ಹಂಚಿಕೊಂಡಾಗ ಅದನ್ನು ಓದಿ ಪ್ರತಿಕ್ರಿಯಿಸಿದ ವಾಣಿ ರಾಮದಾಸ್ ರವರು, ಒಳ್ಳೆಯ ಕವನದ ಕುರಿತು…
  • May 22, 2013
    ಬರಹ: ಸುಧೀ೦ದ್ರ
    SUmUಕತೆ: ಭಾಗ - ೩ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%A9/20-5-2013/40929 SUmUಕತೆ: ಭಾಗ - ೨ ಲಿಂಕ್ :- http://sampada.net/blog/sumu%E0%B2…
  • May 21, 2013
    ಬರಹ: ಗಣೇಶ
     ಕೋಕಂ ಕುಡಿಯಿರಿ, ಕೋಲಾ ಬಿಡಿ ಅಂತ ಕಳೆದ ಬೇಸಿಗೆಯಲ್ಲಿ ಹೇಳಿದ್ದೆ. ಕೆಲವರಾದರೂ ಪ್ರಾರಂಭಿಸಿರಬಹುದು ಅಂದುಕೊಳ್ಳುತ್ತೇನೆ. ಆ ಲೇಖನ ಬರೆದಾಗ ನನ್ನ ಬಳಿ ೫ನೇ ಕಣ್ಣು (ಶ್ರೀಧರ್‌ಜಿ ಹೇಳಿದ ಕ್ಯಾಮರಾ ಕಣ್ಣು) ಇಲ್ಲದಿದ್ದುದರಿಂದ ಫೋಟೋಗಳನ್ನು…
  • May 21, 2013
    ಬರಹ: makara
             ಶ್ರೀಯುತ ಕವಿ ನಾಗರಾಜ್ ಅವರು ಬರೆದಿರುವ ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧ http://sampada.net/%E0%B2%85%E0%B2%B0%E0%B3%8D%E0%B2%A5-%E0%B2%95%E0%B2%B3%E0%B3%86%E0%B2%A6%E0%B3%81%E0%B2%95%E0%B3%8A%…