ಓ ನಲ್ಮೆಯ ಗೆಳತಿ ,
ನೀನೇ ನನ್ನ ಹೃದಯದ ಒಡತಿ ,
ಪ್ರೇಮಪಾಶ ಬಚ್ಚಿಟ್ಟು ,ಇನ್ನೆಷ್ಟು ದಿನ ಕಾಯುತಿ ?
ಬಿಡು ನಿನ್ನ ತಂದೆಯ ಭೀತಿ ,
ಹೀಗೆ ಹೆದರಿದರೆ ಜಯಗಳಿಸೀತೆ ನಮ್ಮ ಪ್ರೀತಿ ?
ಮನಬಿಚ್ಚಿ ಹೇಳು ನಮ್ಮಿಬ್ಬರ ಸಂಗತಿ,
ಒಪ್ಪುತಾರೆ ಅನ್ನೊ…
ಇಷ್ಟು ದಿನ ನಾ...!ಇಷ್ಟು ದಿನ ನಾ ಏಕಾಂಗಿಹೇಗೋ ಏನೋ ಬದುಕುತಲಿದ್ದೆಬಾಳ ಪಥದಲಿ ನೀ ಜೊತೆಯಾಗಿನನ್ನೀ ಪಯಣಕೆ ಹೊಸ ಗತಿಯ ತಂದೆನನ್ನ ಮೊಗದಲಿ ನಗುವನು ತಂದೆನನ್ನೀ ಮನಕೆ ಶಾಂತಿಯ ತಂದೆತನು ಮನ ಅರಳಿಸೋ ಪ್ರೀತಿಯ ತಂದೆನನ್ನೀ ಬಾಳಿಗೆ ಹೊಸ ಅರ್ಥವ ನೀ…
ಸ್ನೇಹಿತರೇ.. ದಯವಿಟ್ಟು ಗಮನಿಸಿ..!!
ಇಂಗ್ಲೀಷ್ ಹೇಳಿಕೊಡಲು ಸಾಧ್ಯವಿರುವ ತರಬೇತುದಾರರು ದಯವಿಟ್ಟು ಇಲ್ಲಿ ಗಮನಿಸಿ..http://sl.techsathya.in/career
ಮೇಲಿನ ಕೊಂಡಿ ತೆರೆದುಕೊಳ್ಳದ ಪಕ್ಷದಲ್ಲಿ.. ಈ ಕೆಳಗಿನ ಮೂಲ ತಾಣವಿಳಾಸವನ್ನ ನೀವು…
ಅಕ್ಷಯ ತೃತೀಯ ಎಂದರೆ ಚಿನ್ನ ಬೆಳ್ಳಿ ಅಂಗಡಿಗಳು ನವ ವಧುವಿನಂತೆ ಸಿಂಗಾರಗೊಂಡು ಸಿದ್ಧವಾಗಿ ನಿಲ್ಲುತ್ತವೆ. ತಿಂಗಳಿಗಿಂತ ಮೊದಲೇ ಕಾಯ್ದಿರಿಸುವಿಕೆ,ವಿಶೇಷವಾದ ರಿಯಾಯಿತಿ, ವಿಶೇಷ ಆಕರ್ಷಣೆ, ವಿಶೇಷ ಕೊಡುಗೆಗಳು ಹೀಗೆ ಜನರನ್ನು ಆಕರ್ಷಿಸಲು …
********************************************ಗಾರೆ ಕೆಲಸದವರು ಗೋಡೆಗಳ ಕಟ್ಟುತ್ತಿದ್ದಾರೆ ಇಟ್ಟಿಗೆ ಜೋಡಿಸಿಇನ್ನೇನು ಮಾಡನ್ನೂ ಹಾಕಿಬಿಡುತ್ತಾರೆ, ಇನ್ನೆರೆಡು ದಿನದಲ್ಲಿ ಕೈ ಕೂಡಿಸಿ,ಅದರ ಬಿಲ್ಡರ್ ಎದುರಿಗೆ…
೯ ಸೆಪ್ಟೆಂಬರ್ ೨೦೦೧ರಂದು ಅಮೇರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಇಡೀ ಜಗತ್ತಿಗೆ ಒಂದು ಕಥೆ ಕೇಳಿಸಿದ್ದ.
೧ ಮೇ ೨೦೧೧ ರಿಂದ ಅಮೇರಿಕಾದ ಇಂದಿನ ಅಧಕ್ಷ ಬರಾಕ್ ಒಬಾಮಾ ಹೊಸದೊಂದು ಕಥೆಯನ್ನು ಕೇಳಿಸುತ್ತಿದ್ದಾನೆ.
ಬಹುಷಃ ನಮ್ಮ ಡಾ.…
ಪೀಟರ್ ಗೆ ೩೨ ವರ್ಷವಾದರೂ ಇನ್ನೂ ಮದುವೆ ಆಗಿರಲಿಲ್ಲ.
ಒಮ್ಮೆ ಪೀಟರ್ ನ ಸ್ನೇಹಿತ ಕೇಳಿದ , "ಯಾಕೋ ಪೀಟರ್ ಇನ್ನೂ ಮಾಡುವೆ ಮಾಡಿಕೊಂಡಿಲ್ಲ, ನಿನಗೆ ಇಷ್ಟವಾಗುವ ಹುಡುಗಿ ಸಿಕ್ಕಿಲ್ವ?
ಅದಕ್ಕೆ ಪೀಟರ್ ಹೇಳಿದ ನನಗೆ ಇಷ್ಟವಾದ ಹುಡುಗಿಯರು ಬಹಳಷ್ಟು…
ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಪೀಠೋಪಕರಣಗಳ…
ಯುಗ ಯುಗಗಳಿಂದ
ಜೀವದ ಆಟಕೆ
ದೈವದ ಅಂಕುಶ
ಶತಶತಮಾನದಿಂದ
ಮಾನವನ ಕಾರ್ಯಕ್ಕೆ
ಪ್ರಳಯದ ಅಂಕುಶ
ದಶ ದಶಕದಿಂದ,
ಸಾಧನೆಯ ನೆನಪಿಗೆ
ಮರೆವಿನ ಅಂಕುಶ
ಓ ಮನುಜನೇ,
ಆ ಭಗವಂತನ ನಿಯಮ
ಅದ ಮರೆತಿರೆ
ಅಂತರಾಳದ ’ಗರ್ವ”ವೇ
ನಿನಗೆ ಅಂಕುಶ !!
ನಾವುಗಳು ಅಭಿಮಾನಶೂನ್ಯರೇ..?
ಅನೇಕ ಬಾರಿ ಈ ಪ್ರಶ್ನೆ ಕೇಳಿಕೊ೦ಡಿದ್ದೇನಾದರೂ ಅಷ್ಟೇ ಬಾರಿ ಹೌದೆನ್ನಿಸಿದ್ದೂ ಇದೆ. ನಾವೇಕೆ ಹೀಗೆ ಎ೦ದು ತಿಳಿಯುವುದೇ ಇಲ್ಲ." ಇಬ್ಬರೂ ತಮಿಳಿನಲ್ಲಿ ಮಾತನಾಡುತ್ತಿದ್ದರೇ ಅವರು ತಮಿಳಿಯನ್ನರು;…
ಹಣದಿಂದಲೇ ಜಗತ್ತು ಎನ್ನುವರೆಲ್ಲ
ಹಣದ್ ಹಿಂದೆ ಜನರೇಕೆ ಬೀಳುವರಲ್ಲ.
ಹಣವಿದ್ದರೆ ಬಂಧು ಬಳಗಗಳೆಲ್ಲ
ಹಣವಿಲ್ಲದಿದ್ದರೆ ಸಂಬಂಧಗಳೆ ಇಲ್ಲ
ಹಣದ ಎದುರು ಭಾವನೆಗೆ ಅರ್ಥ ಇಲ್ಲ
ಹಣಕೆಂದು ಗುಣ ನೀತಿ ಮರೆತಿಹರಲ್ಲ.
ಹಣದಿಂದಲೆ ಸಕಲ ಹರುಷಗಳಂತೆ…
ಹಾವುಗಳ ಬಗ್ಗೆ ಬರೆಯಬೇಕೆಂದು ಎಷ್ಟೋ ದಿನದಿಂದ ಅಂದುಕೊಳ್ತಿದ್ದೆ.ಸಮಯ ಸಿಗ್ತಾನೆ ಇರಲಿಲ್ಲ.ಇವತ್ತು ಶಶಿಧರ ಹೆಬ್ಬಾರ ಹಾಲಾಡಿ ಇವರ ಹಾವುಗಳ ಪ್ರಕರಣ ಓದಿದ ಮೇಲೆ ಬರೆಯದಿರಲು ಆಗೋದೇ ಇಲ್ಲ ಅನಿಸ್ತು..ಅವರ ಲೇಖನಕ್ಕೆ ಪ್ರತಿಕ್ರಿಯೆ ಬರೆವಾಗ ನೆನಪಾದ…
ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ…
ಚೆಲುವೆಯೆ ನಿನ್ನ ನೋಡಲುಚೆಲುವೆಯೇ ನಿನ್ನ ನೋಡಲು,ಮನಸಾಯಿತು ಮಾತಾಡಲು,ಮಾತಾಡಿಸಿ, ಮನ ಕಲುಕಿಸಿ,ಬರುವೆ ನೀ ನನ್ನ ಜೊತೆಯೆಂದು,ಮರೆತೆನು ನಾ ನನ್ನದೆಲ್ಲವ,ಅರಿಯಲು ಹೊರಟೆ ನಿನ್ನದೆಲ್ಲವ,ಕಳೆದೆನು ಸಮಯ, ಕಲಿಕೆಯಗಳಿಸಲು ನನ್ನ ಮನದ ರಮೆಯ,ಬಂದೆನು…
ನಿರ್ಜೀವ ಕಲ್ಲಿನಲಿ
ಶಿಲಾಬಾಲೆಯ ಜೀವ ತುಂಬಿ
ಸೌಂದರ್ಯದ ಕಣ್ಮಣಿ ಎಂಬ
ಹೆಸರಿಟ್ಟವನೇ ಕವಿ
ನೀಲಿ ಆಗಸದಲಿ
ಭಾವನೆಗಳ ಮೋಡ ಬಿತ್ತಿ
ಖುಷಿಯ ಮುಂಗಾರು
ಮಳೆ ಸುರಿಸುವವನೆ ಕವಿ
ಗುಲಾಬಿ ಹೂವಿನಲಿ
ಪ್ರೇಯಸಿಯ ಮುಖ…