November 2012

  • November 30, 2012
    ಬರಹ: ಮಮತಾ ಕಾಪು
    ಅಮ್ಮಾ, ಲೇಟಾಯ್ತು ತಿಂಡಿ ಕೊಡು..ಕ್ಲಾಸಿಗೆ ಐದು ನಿಮಿಷ ತಡವಾದರೂ ಮಿಸ್ ಬೈಯ್ತಾರೆ. ದಿನಾ ಸರಿಯಾದ ಸಮಯಕ್ಕೆ ಹೋಗುತ್ತಿದ್ದು ಒಂದು ದಿನ ತಡವಾದರೆ ಸ್ನೇಹಿತರಿಗೆ ತಮಾಷೆ ವಿಷಯವಾಗಿಬಿಡ್ತೀನಮ್ಮಾ, ಹೀಗೆ ಅಮ್ಮನ್ನ ಗೋಳು ಹೊಯ್ಕೊಂಡು ಎಲ್ಲವನ್ನೂ…
  • November 30, 2012
    ಬರಹ: ಆರ್ ಕೆ ದಿವಾಕರ
    (ಚಿತ್ರ; ವಿಜಯ ಕನಾಟಕ  ಪತ್ರಿಕೆ ಯ ಲೇಖನದ ಪುಟ)  ಧರ್ಮಗಳು ಬೇಕಾದ್ದೇ ಹೇಳಲಿ, ಕೇಳಿಸಿಕೊಳ್ಳುವ ನಮಗೆ, ಅಂದರೆ ವೈಯಕ್ತಿಕ ವ್ಯಕ್ತಿಗಳಿಗೆ, ಮನುಷ್ಯ ಮಾತ್ರದ ಒಂದು ಸಾಮಾನ್ಯ ತಿಳಿವು - ಕಾಮನ್ ಸೆನ್ಸ್ - ಇರಬೇಕು, ತಾನೆ? ಸಾವು ಎನ್ನುವುದು…
  • November 30, 2012
    ಬರಹ: venkatesh
        ರಾಜೇಂದ್ರ, ರವಿ ಮತ್ತು ರಾಧಾಕೃಷ್ಣ, ಮುಂಬೈನ ಮಾಟುಂಗಾ ರೈಲ್ವೆ ಸ್ಟೇಷನ್ ಹತ್ತಿರದ ಅವರ ರಾಂಡ್ ಸನ್ಸ್ ದಿನಬಳಕೆ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದಾರೆ. ಸಾಂಬಾರ್ ಪೌಡರ್, ರಸಮ್ ಪೌಡರ್, ಅಗರ್ಬತ್ತಿ, ಅಡಿಕೆಪುಡಿ ಇತ್ಯಾದಿ. ದಕ್ಷಿಣ…
  • November 30, 2012
    ಬರಹ: sudatta
    ಇಂದ,        ಹವಾಮಾನ ಹಾಗೂ ಪ್ರಳಯ ಇಲಾಖೆ        ವಿಶ್ವಸಂಸ್ಥೆ                                         ಸಾರ್ವಜನಿಕರ ಗಮನಕ್ಕೆಮಾನ್ಯರೇ,ಎಲ್ಲರಿಗೂ ತಿಳಿದಿರುವಂತೆ ಡಿಸೆಂಬರ್ ೨೧ - ೨೦೧೨ಕ್ಕೆ ವಿಶ್ವ ಪ್ರಳಯ ನಿಗದಿಯಾಗಿತ್ತು. ಆದರೆ…
  • November 29, 2012
    ಬರಹ: Mohan V Kollegal
    ‘ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ
  • November 29, 2012
    ಬರಹ: spr03bt
    ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ಎದುರಾಗುವ ಸಮಸ್ಯೆಗಳಲ್ಲಿ "ಟ್ರಾಫಿಕ್ ಜಾಮ್" ಬಹಳ ದೊಡ್ಡದು. ಇನ್ನು ಪರಿಸರ ಮಾಲಿನ್ಯದ ಬಗ್ಗೆ ಹಾಗು ಇ೦ಧನಕ್ಕಾಗಿ ಜೇಬಿಗೆ ಕತ್ತರಿ ಬೀಳುವ ವಿಚಾರವನ್ನು ಪ್ರತ್ಯೇಕವಾಗಿ…
  • November 29, 2012
    ಬರಹ: ಸುಧೀ೦ದ್ರ
    ಅಂದು ಭಾನುವಾರ. ಬೆಂಗಳೂರಿಗನಾದ ಮೇಲೆ ನನಗೆ ಭಾನುವಾರ ಬೆಳಗಾಗುತ್ತಿದ್ದುದು ಎಂಟು ಒಂಬತ್ತು ಹತ್ತರ ಮೇಲೆಯೆ... ಆದರೆ ಅವತ್ತು ಬೆಳಗಿನ ಜಾವ ನಾಲ್ಕರ ಹೊತ್ತಿಗೆನೆ ನನ್ನ ಗೃತ್ಸಮದ (ನನ್ನ ಚಲಿಸುವ ದೂರವಾಣಿ ಅರ್ಥಾತ್ ಮೊಬೈಲ್ ಫೋನಿಗೆ ನಾನು…
  • November 29, 2012
    ಬರಹ: Jayanth Ramachar
    ಛಳಿ ಛಳಿ ತಾಳೆನು ಈ ಛಳಿಯ...ಅಹ....ಅಹ...ಎಫ್ ಎಂ ನಲ್ಲಿ ತೇಲಿಬರುತ್ತಿದ್ದ ಹಾಡಿಗೂ ನನ್ನ ಪರಿಸ್ಥಿತಿಗೂ ಹೆಚ್ಚೇನೂ ವ್ಯತ್ಯಾಸ ಇರಲಿಲ್ಲ. ರಾಜಹಂಸ(ಹಿಂಸೆ) ಬಸ್ಸಿನಲ್ಲಿ ಎಲ್ಲ ಕಿಟಕಿಗಳೂ ಮುಚ್ಚಿದ್ದರೂ ಅದೆಲ್ಲಿಂದ ಗಾಳಿ ಬರುತ್ತಿತ್ತೋ…
  • November 29, 2012
    ಬರಹ: Vinutha B K
    ಬಿಟ್ಟರೆ ಇವರನ್ನು ಅವರ‌ ಅವರ‌ ಪಾಡಿಗೆ ಇವರ‌ ಮನಸ್ಸು , ಮಾತು ಬೆಣ್ಣೆಯ‌ ಗಡಿಗೆ ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ ಮತ್ತು ಒಪ್ಪದೆ ನೊಡಿ , ಅವ್ರ‌ ಇಷ್ಟ‌  , ಬೇಡಿಕೆಗಳಿಗೆ ಆಗ‌ ಮುಖಗಳಾಗುವವು ಕಾರದ‌ ಸ೦ಡಿಗೆ . ಎಷ್ಟೇಳಿದರು…
  • November 29, 2012
    ಬರಹ: Vinutha B K
    ಬಿಟ್ಟರೆ ಇವರನ್ನು ಅವರ‌ ಅವರ‌ ಪಾಡಿಗೆ ಇವರ‌ ಮನಸ್ಸು , ಮಾತು ಬೆಣ್ಣೆಯ‌ ಗಡಿಗೆ ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ ಮತ್ತು ಒಪ್ಪದೆ ನೊಡಿ , ಅವ್ರ‌ ಇಷ್ಟ‌ , ಬೇಡಿಕೆಗಳಿಗೆ ಆಗ‌ ಮುಖಗಳಾಗುವವು ಕಾರದ‌ ಸ೦ಡಿಗೆ . ಎಷ್ಟೇಳಿದರು…
  • November 29, 2012
    ಬರಹ: ಮಮತಾ ಕಾಪು
    "A Festival of new plays" - ಡಿಸೆಂಬರ್‌ 2012" ಹೊಸ ನಾಟಕಗಳ ಸತತ ಪ್ರದರ್ಶನ. ನಾಟಕಾಸಕ್ತರಿಗೆ ಇದು ಪರ್ವಕಾಲ.
  • November 29, 2012
    ಬರಹ: bhalle
    ರವಿತೇಜ ನಿಸ್ತೇಜನಾಗಿ ಶೂನ್ಯ ದೃಷ್ಟಿ ಬೀರುತ್ತ ಗೋಡೆಯತ್ತ ನೋಡುತ್ತಿದ್ದ ... ಗೋಡೆಯ ಮೇಲೆ ನೇತುಹಾಕಿದ್ದ ಅ ಬಣ್ಣದ ಕಾಗದದ ಚಿತ್ರವನ್ನೇ ನೋಡುತ್ತಿದ್ದ ... ಆ ಚಿತ್ರದ ಫ್ರೇಮ್ ಕಿತ್ತು ಹೋಗಿತ್ತು, ಗಾಜು ಒಡೆದಿತ್ತು .... ಮನೆಯ ಎಲ್ಲೆಡೆ…
  • November 28, 2012
    ಬರಹ: gururaj.krishnappa
      ಮೊದಲಿಗೆ 'ಮೊಬೈಲ್ ಮಾತನ್ನು' ಓದಿ, ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ನಮನಗಳು. ಇದು ಮೊಬೈಲ್ ಮಾತಿನ ಮುಂದುವರಿದ ಭಾಗವಲ್ಲ ! ಆದರೆ ಆ ಇಬ್ಬರು ಪ್ರೇಮಿಗಳು ಮೊಬೈಲ್ ಸಂದೇಶಗಳಲ್ಲಿ ಏನು ಮಾತಾಡಿದರೋ ಅದು ನಿಗೂಢವಾದ ಸಂಗತಿ, ಆ ಸಂದೇಶಗಳು…
  • November 28, 2012
    ಬರಹ: ಮಮತಾ ಕಾಪು
     ಶೈಕ್ಷಣಿಕ ಅಭ್ಯಾಸದ ಜತೆಗೆ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಉತ್ತಮವಾಗಿರುತ್ತದೆ. ಕೇವಲ ಪಾಠದ ಕಡೆಗೆ ಮಾತ್ರ ಗಮನ ಕೊಡದೆ ಯೋಚನಾ ಶಕ್ತಿಯನ್ನು ಹೆಚ್ಚಿಸುವ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು…
  • November 28, 2012
    ಬರಹ: jp.nevara
      ನಾವು ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು ಅವರಿವರಿಂದ ತುಳಿಸಿಕೊಂಡು ಥೂ ಅನಿಸಿಕೊಂಡು ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ ನೋಡು ನೋಡುತ್ತಲೇ ಮೇಲೆದ್ದು ಬಂದವರು   ಎಲ್ಲ ಮೇರೆಗಳನ್ನು ಮೀರಿ ಬಿಗಿಹಿಡಿದು ಕೆಳಸೆಳೆವ ಎಲ್ಲ ಬಂಧಗಳನ್ನು ತೂರಿ…
  • November 28, 2012
    ಬರಹ: jp.nevara
      ನಾವು ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು ಅವರಿವರಿಂದ ತುಳಿಸಿಕೊಂಡು ಥೂ ಅನಿಸಿಕೊಂಡು ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ ನೋಡು ನೋಡುತ್ತಲೇ ಮೇಲೆದ್ದು ಬಂದವರು   ಎಲ್ಲ ಮೇರೆಗಳನ್ನು ಮೀರಿ ಬಿಗಿಹಿಡಿದು ಕೆಳಸೆಳೆವ ಎಲ್ಲ ಬಂಧಗಳನ್ನು ತೂರಿ…
  • November 28, 2012
    ಬರಹ: H A Patil
                                ' ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ' ಎಂದು ಮಾದೇವನ ಮೊಬೈಲ್ ರಿಂಗ್ ಟೋನ್ ರಿಂಗುಣಿಸ ತೊಡಗಿತು. ಅದನ್ನು ಹೊರತೆಗೆದು ಬಟನ್ನ್ನು ಅದುಮಿ ಸಂವಹನಕ್ಕೆ ಸಜ್ಜು ಗೊಳಿಸಿ ಕಿವಿಗೆ ಹಿಡಿದು ಹಲೋ ಎಂದ.      'ಹಲೋ'…
  • November 28, 2012
    ಬರಹ: jp.nevara
      ನಾವು ಮಣ್ಣಿನಲಿ ಮಣ್ಣಾಗಿ  ಹುಟ್ಟಿದವರು  ಅವರಿವರಿಂದ ತುಳಿಸಿಕೊಂಡು  ಥೂ ಅನಿಸಿಕೊಂಡು  ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ  ನೋಡು ನೋಡುತ್ತಲೇ ಮೇಲೆದ್ದು ಬಂದವರು    ಎಲ್ಲ ಮೇರೆಗಳನ್ನು ಮೀರಿ  ಬಿಗಿಹಿಡಿದು ಕೆಳಸೆಳೆವ  ಎಲ್ಲ ಬಂಧಗಳನ್ನು…
  • November 28, 2012
    ಬರಹ: ಆರ್ ಕೆ ದಿವಾಕರ
    ಕಾವೇರಿ ಮಾತು-ಕತೆಗೆ ತ. ನಾ. ಮುಖ್ಯಮಂತ್ರಿ ಬೆಂಗಳೂರಿಗೆ ಬರುವುದು ಸಂತೋಷ. ’ಕುಳಿತು ಬಗೆಹರಿಸಿಕೊಳ್ಳಿ’ - ಇದು ಸುಪ್ರೀಂ ಕೋರ್ಟ್ ಆದೇಶ. ಸದ್ಯ, ತಡವಾದರೂ, ’ಸಂಬಂಧ’ದ ಮಹತ್ವ ಅರ್ಥವಾಯಿತಲ್ಲಾ! ’ಸಂಬಂಧ’ ಎರಡು ನಾಡುಗಳದಲ್ಲ; ನೀರು-ಮಣ್ಣು…