November 2012

  • November 28, 2012
    ಬರಹ: ಆರ್ ಕೆ ದಿವಾಕರ
    ಶ್ರೀ ವಿದ್ಯಾಪ್ರಸನ್ನತೀರ್ಥರ ತೀರ್ಥರ ಹುಟ್ಟು ಕಾರ್ತಿಕ ಶುದ್ಧ ಹುಣ್ಣಿಮೆಯಂದು. ಅದು ಗುರುನಾನಕ್ ಜಿ ಹುಟ್ಟಿದ ದಿನ ಸಹ. ಈ ತುಲನೆಯೇ ಕೆಲವರಿಗೆ ವಿಸಂಗತವೆನಿಸಬಹುದು; ಬಾಹ್ಯ  ’ನಿಷ್ಠಾವಂತ’ರಂತೂ ಕೆನ್‌ಎ ಮುಟ್ಟಿಕೊಂಡು ’ಶಾಂತಂ; ಪಾಪಂ’ ಎಂದಾರು…
  • November 27, 2012
    ಬರಹ: sada samartha
    ವೀರಾಂಜನೇಯನಿಗೆ ನಮನ - 6 ಜೈ ಹನುಮಂತ ವಾನರವೀರನೇ ಜೈ ಹನುಮಂತ | ಭುವನಧೀರನೇ ಜೈ ಹನುಮಂತ ||ಪ|| ಸಾಗರವನು ಹಾರಿದ ಹನುಮಂತ | ಜಾಂಬವ ಜೈ ಎನ್ನಲು ಬಲವರಿತ | ಏರಿದ ಬಂಡೆಯ ಝಾಡಿಸಿ ನೆಗೆದ | ರಾಮನ ನೆನೆದಾಗಸದಲಿ ಚಿಮ್ಮಿದ || ಅಡೆತಡೆ ಯಾವುದು…
  • November 27, 2012
    ಬರಹ: sada samartha
    ವೀರಾಂಜನೇಯನಿಗೆ ನಮನ - 6 ಜೈ ಹನುಮಂತ ವಾನರವೀರನೇ ಜೈ ಹನುಮಂತ | ಭುವನಧೀರನೇ ಜೈ ಹನುಮಂತ ||ಪ|| ಸಾಗರವನು ಹಾರಿದ ಹನುಮಂತ | ಜಾಂಬವ ಜೈ ಎನ್ನಲು ಬಲವರಿತ | ಏರಿದ ಬಂಡೆಯ ಝಾಡಿಸಿ ನೆಗೆದ | ರಾಮನ ನೆನೆದಾಗಸದಲಿ ಚಿಮ್ಮಿದ || ಅಡೆತಡೆ ಯಾವುದು…
  • November 27, 2012
    ಬರಹ: sada samartha
    ವೀರಾಂಜನೇಯನಿಗೆ ನಮನ - 6ಜೈ ಹನುಮಂತ ವಾನರವೀರನೇ ಜೈ ಹನುಮಂತ |ಭುವನಧೀರನೇ ಜೈ ಹನುಮಂತ ||ಪ||ಸಾಗರವನು ಹಾರಿದ ಹನುಮಂತ |ಜಾಂಬವ ಜೈ ಎನ್ನಲು ಬಲವರಿತ |ಏರಿದ ಬಂಡೆಯ ಝಾಡಿಸಿ ನೆಗೆದ |ರಾಮನ ನೆನೆದಾಗಸದಲಿ ಚಿಮ್ಮಿದ ||ಅಡೆತಡೆ ಯಾವುದು ಗಣನೆಗೆ…
  • November 27, 2012
    ಬರಹ: sada samartha
    ವೀರಾಂಜನೇಯನಿಗೆ ನಮನ - 6ಜೈ ಹನುಮಂತ ವಾನರವೀರನೇ ಜೈ ಹನುಮಂತ |ಭುವನಧೀರನೇ ಜೈ ಹನುಮಂತ ||ಪ||ಸಾಗರವನು ಹಾರಿದ ಹನುಮಂತ |ಜಾಂಬವ ಜೈ ಎನ್ನಲು ಬಲವರಿತ |ಏರಿದ ಬಂಡೆಯ ಝಾಡಿಸಿ ನೆಗೆದ |ರಾಮನ ನೆನೆದಾಗಸದಲಿ ಚಿಮ್ಮಿದ ||ಅಡೆತಡೆ ಯಾವುದು ಗಣನೆಗೆ…
  • November 27, 2012
    ಬರಹ: Mohan V Kollegal
      <p align=justify>ಚೂರು ಕೆಲಸ ಮಾಡದಿದ್ದರೂ, ಚೀರಿ ಚೀರಿಯೇ ಎದೆ ಕಟ್ಟಿದಂತಾಗಿತ್ತು ಶಾಂತಮ್ಮಳಿಗೆ. ಮನೆಯನ್ನು ಅಚ್ಚುಕಟ್ಟುಗೊಳಿಸಲು ಮನೆಯಾಳುಗಳಿಗೆ ಹೇಳುವುದರಲ್ಲಿಯೂ ಇಷ್ಟು ಸುಸ್ತಾಗುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ.…
  • November 27, 2012
    ಬರಹ: Jayanth Ramachar
    ಸಂಜೆಯ ತಂಪಾದ ಬ್ರೀಜ್ಹಿನಲ್ಲಿ.. ಗಾಂಧೀ ಬಜಾರಿನ ವಾಕಿಂಗ್ ಸ್ಟ್ರೀಟಿನಲ್ಲಿ... ಐಸ್ ಕ್ರೀಮಿನ ಅಂಗಡಿಯ ಮುಂದಿನಲ್ಲಿ.. ಕಂಡೆ ಆ ಬ್ಯೂಟಿಯ ನನ್ನ ಕಂಗಳಲ್ಲಿ..   ನಾನಾಗಬಾರದಿತ್ತೆ ಆ ಐಸ್ ಕ್ರೀಮಿನ ಸ್ಪೂನು ಸವಿಯಬಹುದಾಗಿತ್ತು ಆ ಕೆಂಪು ಲಿಪ್ಸಿನ…
  • November 27, 2012
    ಬರಹ: someshn
      ಪಾಳು ಮನೆಯ ಮುಂದೆಒಂದು ಬೋಳು ಮರವ ಕಂಡೆಆ ಬೋಳು ಮರದ ಕೆಳಗೆ ಕೂತುಗೋಳಾಡುತ್ತಿದ್ದ ಒಬ್ಬ ತಂದೆಮುಂದೆ ದಾರಿಯಿಲ್ಲನನಗೆ ಹಿಂದೆ ಗುರುವು ಇಲ್ಲತುಂಡು ಬೀಡಿಯೊಂದೆ ನನ್ನ ಜೀವನದಲ್ಲೆಲ್ಲಾಇದ್ದ ಒಬ್ಬ ಮಗನೂ ನನ್ನ ಮೂಲೆ ಗುಂಪು ಮಾಡಿಬಿಟ್ಟು ಹೊರಟು…
  • November 27, 2012
    ಬರಹ: someshn
      ಅಂದು ಬೇಸರ ಕಳೆಯಲು ಜನರು ಒಂದೆಡೆ ಸೇರಿ ಹರಟೆ ಹೊಡೆದು ಕಾಲ ಕಳೆಯುತ್ತಿದ್ದರು. ಕೆಲವೊಬ್ಬರು ಅದನ್ನು ಸೋಮಾರಿ ಕಟ್ಟೆ ಎಂದರು ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅಲ್ಲಿ ಕೆಲವೊಮ್ಮೆ  ಮುಖ್ಯವಾದ ವಿಷಯಗಳ ಬಗ್ಗೆಯೂ…
  • November 27, 2012
    ಬರಹ: gururaj.krishnappa
      ಮೊದಲಿಗೆ 'ಮೊಬೈಲ್ ಮಾತನ್ನು' ಓದಿ, ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ನಮನಗಳು. ಇದು ಮೊಬೈಲ್ ಮಾತಿನ ಮುಂದುವರಿದ ಭಾಗವಲ್ಲ ! ಆದರೆ ಆ ಇಬ್ಬರು ಪ್ರೇಮಿಗಳು ಮೊಬೈಲ್ ಸಂದೇಶಗಳಲ್ಲಿ ಏನು ಮಾತಾಡಿದರೋ ಅದು ನಿಗೂಢವಾದ ಸಂಗತಿ, ಆ ಸಂದೇಶಗಳು…
  • November 27, 2012
    ಬರಹ: addoor
    ಅಡ್ಡೂರು ಕೃಷ್ಣರಾಯರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸದ ಹಸ್ತಪ್ರತಿಯನ್ನು ಅವರಿಂದ ಕೇಳಿ ಪಡೆದು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಪದಿಗರಿಗೆಲ್ಲ ಅಡ್ಡೂರು ಕೃಷ್ಣರಾಯರು 'ಕೃಷಿ ಸಂಪದ'ದ ಮೂಲಕ ಹಾಗೂ ಇತ್ತೀಚೆಗೆ ಸಂಪದದ ಮೂಲಕವೇ…
  • November 27, 2012
    ಬರಹ: sathishnasa
    ವಂದಿಸಿದರು ಸರಿ, ನಿಂದಿಸಿದರು ಸರಿ ನೀ ದೇವನನು ವಂದಿಸಿದರು, ನಿಂದಿಸಿದರು ಸ್ಮರಿಸಲೇ ಬೇಕವನನು ಇಹನವನೆಂದು ನಂಬಿದರು ನೀ ಅವನನೆ ಸ್ಮರಿಸುವೆ ಇಲ್ಲವವನೆನುವಾಗಲು ನೀ  ಅವನ ಹೆಸರ ಹೇಳುವೆ   ನಿನ್ನಂತೆ ನಡೆದಾಗವನ  ವಂದಿಸುತ ಸ್ಮರಿಸುವುದೇಕೆ…
  • November 26, 2012
    ಬರಹ: Praveen.Kulkar…
    ನೀ ಬಿಟ್ಟಿರುವ ಈ ನನ್ನ ಜೀವ ಅದೆಷ್ಷ್ಟು ದಿನ ಜೀವಿಸುವುದುನೀ ಕೊಟ್ಟಿರುವ ನೋವಿನೊಂದಿಗೆ ಮಣ್ಣಲ್ಲಿ ಮಣ್ಣಾಗುವುದು ಒಂದಿನಹಣ್ಣಾದ ಎಲೆ ತನ್ನ ಮರವನ್ನ ಅದೆಷ್ಟು ದಿನ ಅಂಟಿಕೊಂಡಿರುವುದುತಂಪಾದ ಗಾಳಿಯ ನೆಪ ಸಾಕು ಮಣ್ಣಲ್ಲಿ ಮಣ್ಣಾಗುವುದು ಒಂದಿನ
  • November 26, 2012
    ಬರಹ: spr03bt
      ನನಗೆ ಪುಸ್ತಕ ಓದುವ ಅಭ್ಯಾಸ ಶುರುವಾದದ್ದು ಆರನೇ ತರಗತಿಯಲ್ಲಿದ್ದಾಗ. ಅಲ್ಲಿ೦ದ ಒ೦ದು ವರ್ಷಕ್ಕೆ ನಮ್ಮ ಶಾಲೆ ಗ್ರ೦ಥಾಲಯದ ಸುಮಾರು ಪುಸ್ತಕಗಳನ್ನು ಓದಿದ್ದೆ. ಅವೆಲ್ಲಾ ಪುರಾಣಕ್ಕೆ, ಸ್ವಾತ೦ತ್ರ್ಯ ಹೋರಾಟಕ್ಕೆ ಹಾಗೂ ವಿಜ್ಞಾನಕ್ಕೆ…
  • November 26, 2012
    ಬರಹ: H A Patil
    . ಟೆಲಿವಿಜನ್ ಭಾರತಕ್ಕೆ ಬರುವ ಮೊದಲು ಸಿನೆಮಾ ತಕ್ಷಣ ವಿಕ್ಷಣೆಗೆ ಒದಗುವ ಒಂದು ಮನರಂಜನಾ ಮಾಧ್ಯಮವಾಗಿತ್ತು. ಅದಕ್ಕೂ ಮೊದಲು ನಾಟಕ, ಬಯಲಾಟ, ಸಣ್ಣಾಟ, ಯಕ್ಷಗಾನ ಕಿಳ್ಳಿಕ್ಯಾತರ ಆಟ ಮತ್ತು ತೊಗಲುಗೊಂಬೆಯಾಟಗಳು ಜನ ಸಾಮಾನ್ಯರ ಮನರಂಜನಾ…
  • November 26, 2012
    ಬರಹ: raghumuliya
    ಕೋಗಿಲೆಯ ಇ೦ಚರಕೆ ತನುಮನತೂಗುತಿರಲ೦ಗಳದ ಕೋಳಿಯುಕೂಗುತೆಬ್ಬಿಸಿತೆನ್ನ ನಸುಕಿನ ಜಾಮದೊಳು ಸೊಗದಿ|ಮಾಗಿಯಾ ಚಳಿ ಮೈಯ ಕೊರೆಯುತಬೀಗುತಿರ್ದರು ಸ೦ತಸದಿ ನಾಬೇಗನೇಳುತಲೆಸೆದು ಹೊದಿಕೆಯ ಯೋಚಿಸಿದೆ ಮನದಿ||ಇ೦ದು ತಾರೀಕೆಷ್ಟು ಭೂಮಿಗೆಬ೦ದ…
  • November 25, 2012
    ಬರಹ: partha1059
    ‘ಹಿರಿಯರು ಹೇಳಿರುವ ಮಾತು ಎಂದ ಮಾತ್ರಕ್ಕೆ ಅದನ್ನು ವಿಮರ್ಷಿಸಿದೆ ಸ್ವೀಕರಿಸಬೇಕೆ ಗುರುಗಳೆ?” ನೀರವ ಮೌನ. ಎಲ್ಲ ವಿಧ್ಯಾರ್ಥಿಗಳು  ಗುರುಗಳನ್ನು ಭಯ ಕುತೂಹಲದಿಂದ ನೋಡುತ್ತಿದ್ದರು. ತೀರ ಮುಜುಗರದ ಸನ್ನಿವೇಶ. ಮಾತನಾಡಿದವನು ರಾಜಕುಮಾರ…
  • November 25, 2012
    ಬರಹ: Prakash Narasimhaiya
      ನಾರದ   ಭಕ್ತಿ ಸೂತ್ರ.                          ಜ್ಞಾನವೇ ಆಗಲಿ ಭಕ್ತಿಯೇ ಆಗಲಿ,  ಒಂದು ಬಿಟ್ಟು ಇನ್ನೊಂದು ಇಲ್ಲ.  ಕೆಲವು ಕಡೆ ಭಕ್ತಿ ಮುಂದಾದರೆ, ಕೆಲವು ಕಡೆ ಜ್ಞಾನ ಮುಂದಾಗಬಹುದು.  ಒಂದರ ಹಿಂದೆ ಇನ್ನೊಂದು ಇದ್ದೇ  …