November 2012

  • November 25, 2012
    ಬರಹ: ನಾಗರಾಜ ಭಟ್
          ಅದು ಮಳೆಗಾಲದ ಕಪ್ಪು ಬಿಳುಪಿನ ಮಬ್ಬು ಮಬ್ಬಾದ ಒಂದು ಸಂಜೆ.  ಸೂರ್ಯನು ಮೋಡಗಳ ಮಧ್ಯದಲ್ಲಿ  ಕಣ್ಣು ಮುಚ್ಚಾಲೆ ಆಟ ಆಡುತ್ತ, ಆಗೊಮ್ಮೆ ಈಗೊಮ್ಮೆ ತನ್ನ ಇರುವಿಕೆಯನ್ನ ತೋರಲೋ  ಎಂಬಂತೆ ಆ ಕಪ್ಪು ಬಿಳುಪಿನ ಸಂಜೆಯ ಮೇಲೆ ತನ್ನ ಬಣ್ಣ ಬಣ್ಣದ…
  • November 25, 2012
    ಬರಹ: Mohan V Kollegal
      ಮೈಸೂರಿನ ಮಾನಸಗಂಗೋತ್ರಿಯ ಓಲ್ಡ್ ಪಿ.ಜಿ ಹಾಸ್ಟೆಲ್ ನಲ್ಲಿ 2008 (ನಾನು ಎಂ.ಎಸ್ಸಿ ಓದುತ್ತಿದ್ದ ಸಮಯ) ರಲ್ಲಿ ಒಂದು ಗುಲ್ಲೆದ್ದಿತ್ತು. ತುಂಬಾ ವಿಶಾಲವಾಗಿರುವ ಹಾಸ್ಟೆಲ್ ಚೌಕಾಕಾರವಿದ್ದು ಹಲವು ಮೂಲೆಗಳಿವೆ. ರಾತ್ರಿಯಾದಂತೆ ಆ ಮೂಲೆಗಳಿಗೆ…
  • November 25, 2012
    ಬರಹ: lpitnal@gmail.com
    ‘ಐ ಮೇರೆ ವತನ್ ಕೆ ಲೋಗೋ……..’ ರೂಪುಗೊಂಡದ್ದು ಹೀಗೆ                               - ಲಕ್ಷ್ಮೀಕಾಂತ ಇಟ್ನಾಳ.    ಅದು 1963 ರ ದಿನಗಳು. ಕವಿ ಪ್ರದೀಪ್ ‘ಐ ಮೇರೆ ವತನ್ ಕೆ ಲೋಗೋ’ ಬರೀತಾರೆ,  ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ…
  • November 24, 2012
    ಬರಹ: K.VISHANTH RAO
                        ……....... ೧. ಬುದ್ಧಿ ಬಲಿಯುತ್ತಿರುವ ಹುಡುಗನೊಬ್ಬ ವಾಹನ ಚಾಲನೆಯ ಬಗ್ಗೆ ಕುತೂಹಲಿಗನಾಗಿ ರಸ್ತೆಯ ನಿಯಮಗಳನ್ನು ಓದಿಕೊಂಡ ದಿನವೇ ಅವನ ತಂದೆಯೇ, ಈ ದಿಕ್ಕಿನಲ್ಲಿ ಚಲಿಸಬಾರದು ಎಂದು ಬೋರ್ಡಿರುವ ದಿಕ್ಕಿಗೆ…
  • November 24, 2012
    ಬರಹ: kavinagaraj
      ಆತ್ಮೀಯ ಸಂಪದಿಗ ಮಿತ್ರರೇ,      ನನ್ನ ಸೇವಾಕಾಲದ ಅನುಭವಗಳನ್ನು 'ಸೇವಾಪುರಾಣ' ಶೀರ್ಷಿಕೆಯಲ್ಲಿ ಸರಣಿ ಲೇಖನಗಳಾಗಿ ಪ್ರಕಟಿಸಿದಾಗ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹವನ್ನು ನಾನು ಮರೆಯಲಾರೆ. ಅದರಲ್ಲೂ ತುರ್ತು ಪರಿಸ್ಥಿತಿ ಕಾಲದ ನನ್ನ…
  • November 24, 2012
    ಬರಹ: ಆರ್ ಕೆ ದಿವಾಕರ
    ಸಂಸತ್ತಿನ ಸಂಕ್ಷಿಪ್ತ ಚಳಿಗಾಲದ ಅಧಿವೇಶನದ ದಿನಗಳು ಸಹ ಸಂಸದರ ವಾಡಿಕೆಯ ತಾತ್ಸಾರಕ್ಕೆ ಬಲಿಯಾಗುತ್ತಿವೆ. ಇದು ನಮ್ಮ ರಾಜಕೀಯಸ್ಥರ ಬುದ್ಧಿ-ವಿದ್ಯೆಗಳ ಸೂಚ್ಯಾಂಕವೇ? ರಾಜಕೀಯ, ದೇಶದ ಸಾಮಾಜಿಕಾರ್ಥಿಕ ಮುನ್ನಡೆಗೆ ಸಾಧನವಗಬೇಕು; ಆದರಲ್ಲಿ…
  • November 24, 2012
    ಬರಹ: mamatha.k
    ದಿನಾಂಕ:     27 ನವೆಂಬರ್ ಮಂಗಳವಾರ ಹಾಗೂ 28 ಬುಧವಾರಸ್ಥಳ:ರಂಗಶಂಕರನಾಟಕ:ಸಾಗರ ಕನ್ಯಕಾ-(ದಿ ಲೇಡಿ ಫ್ರಂ ದಿ ಸೀ )ಟಿಕೆಟ್‌ ದರ : ರೂ.200 ಮಾತ್ರ.
  • November 23, 2012
    ಬರಹ: modmani
    ೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ. (ತಡವಾಗಿದ್ದಕ್ಕೆ ಕ್ಷಮೆ ಇರಲಿ)ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್…
  • November 23, 2012
    ಬರಹ: ASHOKKUMAR
    ಟೂಜಿ ಸ್ಪೆಕ್ಟ್ರಮ್:ಮಾನ ಹರಾಜುಟೂಜಿ ಸ್ಪೆಕ್ಟ್ರಮ್ ಹರಾಜು ಮೂಲಕ ಕನಿಷ್ಠವೆಂದರೂ ನಲುವತ್ತು ಸಾವಿರ ಕೋಟಿ ಗಳಿಸಿ,ತನ್ನ ವಿತ್ತ ಕೊರತೆಯನ್ನು ಕಡಿಮೆ ಮಾಡುವ ಕನಸು ಕೇಂದ್ರ ಸರಕಾರದ್ದಾಗಿತ್ತು.ನ್ಯಾಯಾಲಯವು ಟೂಜಿ ಲೈಸೆನ್ಸ್ ರದ್ದು ಗೊಳಿಸಿ,…
  • November 23, 2012
    ಬರಹ: ಮಮತಾ ಕಾಪು
    ಬದುಕು ನಾವಂದುಕೊಂಡಂತೆ ಯಾವತ್ತೂ  ನಡೆಯುವುದಿಲ್ಲ  ಎಂದು  ಸಾಮಾನ್ಯವಾಗಿ  ಎಲ್ಲರ ಬಾ ಯಲ್ಲೂ ಕೇಳೋ ಮಾತು.  ಅದೇಕೋ ಏನೋ ಬದುಕಿನ ಅನುಭವಗಳು ಕೆಲವೊಮ್ಮೆ  ನಮ್ಮನ್ನು ಉದ್ದೇಶಪೂರ್ವಕವಾಗಿಯೇ  ಮೋಸಗೊಳಿಸುತ್ತದೆ. ಹೌದು, ಹಲವು ಬಾರಿ ನಾವು…
  • November 22, 2012
    ಬರಹ: ಗಣೇಶ
    "ನಾಳೆಯಿಂದ ಬೆಳಗ್ಗೆ ಎದ್ದಾಗ ಬ್ಲಾಕ್ ಟೀ, ನಂತರ ನಾಸ್ಟಾಕ್ಕೆ ಇಡ್ಲಿ, ಮಧ್ಯಾಹ್ನ ೩ ಚಪಾತಿ ಪಲ್ಯ, ಸಾಯಂಕಾಲ ಫ್ರುಟ್ ಜ್ಯೂಸ್, ರಾತ್ರಿ ಮುದ್ದೆ ಸಾರು, ಸ್ವಲ್ಪ ವಾಕ್ ಮಾಡಿ ಮಲಗಿ, ಬೆಳಗ್ಗೆ ಬೇಗ ಎದ್ದು ಜಾಗಿಂಗ್ ಮಾಡೋಣ ಅಂತ ಇದೀನಿ" ಅಂದಳು…
  • November 22, 2012
    ಬರಹ: modmani
    ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ. ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು. ೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ…
  • November 22, 2012
    ಬರಹ: H A Patil
    ಅಶ್ರುಧಾರೆ ಆನಂದ ಭಾಷ್ಫ ಇವೆರೆಡೂ ಕಣ್ಣುಗಳಿಂದ ಸುರಿವ ಭಾವಾಭಿವ್ಯಕ್ತಿಯ ಸ್ರವಗಳು ಒಂದು ದುಃಖದ ಅಭಿವ್ಯಕ್ತಿಯಾದರೆ  ಇನ್ನೊಂದು ಸುಖದ ಅಭಿವ್ಯಕ್ತಿ        ***   ಕೇದಿಗೆಯ ಅಂಚಿಗೆ ಮುಳ್ಳುಗಳ ಬೇಲಿ ಕೇದಿಗೆಯ ದಳಕೆ ಮುಳ್ಳು ಅದರ…
  • November 22, 2012
    ಬರಹ: ಮಮತಾ ಕಾಪು
    ದಿನನಿತ್ಯ ನಮ್ಮ ಸುತ್ತಲೂ ಅನೇಕ ರೀತಿಯ  ಸ್ವಭಾವದ  ಜನರನ್ನು  ನಾವು  ಕಾಣುತ್ತೀರುತ್ತೇವೆ.  ನಮ್ಮ ನೆರೆ-ಹೊರೆ, ಬೀದಿಗಳಲ್ಲಿ  ನಡೆದುಕೊಂಡು ಹೋಗುತ್ತಿರುವಾಗ , ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ, ಕೆಲಸದ ಕಛೇರಿಯಲ್ಲಿ ಹೀಗೆ  ಎತ್ತ ಹೋದರೂ…
  • November 22, 2012
    ಬರಹ: kahale basavaraju
    ಭಾರತದ 1.2 ಮಿಲಿಯನ್​ ಜನರಲ್ಲಿ ಧರ್ಮ ಗುರುಗಳಿದ್ದಾರೆ, ಚಿಂದಿ ಹಾಯುವವರಿದ್ದಾರೆ, ರಾಜಕಾರಣಿಗಳಿದ್ದಾರೆ. ಕೊಲೆಗಡುಕರಿದ್ದಾರೆ, ನಟರಿದ್ದಾರೆ, ತಲೆ ಹಿಡುಕರಿದ್ದಾರೆ, ರೈತರಿದ್ದಾರೆ, ಪ್ರಖರ ಪಂಡಿತರೂ ಇದ್ದಾರೆ. ಹೀಗೆ ಹಲವು ಮಂದಿ ಒಂದಿಲ್ಲೊಂದು…
  • November 22, 2012
    ಬರಹ: Prakash Narasimhaiya
                           ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ   ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು…
  • November 21, 2012
    ಬರಹ: hariharapurasridhar
    -“ಇವರನ್ನು ಯಾಕೆ ಅರೆಸ್ಟ್ ಮಾಡಿದ್ದೀರಿ?” - “ಇವರು ಕೇಂದ್ರ ಸರ್ಕಾರದ ವಿರುದ್ಧವಾಗಿ ದೇಶದ್ರೋಹದ ಕೆಲಸಮಾಡ್ತಾ ಇದಾರೆ ಸ್ವಾಮಿ” -“ಇವರು ದೇಶದ್ರೋಹದ ಕೆಲಸ ಮಾಡ್ತಾ ಇದಾರೆ ಅನ್ನೋದಕ್ಕೆ ಸಾಕ್ಷಿ ಇದೆಯಾ?” -“ಸಾಕ್ಷಿ ಇದೆ ಸ್ವಾಮಿ” -“ಏನು…
  • November 21, 2012
    ಬರಹ: ksraghavendranavada
    ಕಾಲದ ಕನ್ನಡಿ: ಹುಚ್ಚರ ಮದುವೆಯಲ್ಲಿ ಉ೦ಡವನೇ ಜಾಣ!! ಅ೦ತೂ ಇ೦ತೂ ಕೆಜಿಪಿ. ಯಡಿಯೂರಪ್ಪ ನವರ ತೆಕ್ಕೆಗೆ ಬಿದ್ದಿದೆ. ಧನ೦ಜಯ ಕುಮಾರ್ ಅಧ್ಯಕ್ಷರಾಗಿಯೂ ಕೆಜಿಪಿಯ ಹಳೇ ಮಾಲೀಕರಾಗಿದ್ದ ಪ್ರಸನ್ನಕುಮಾರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.…
  • November 20, 2012
    ಬರಹ: Jayanth Ramachar
    ಯಾಕೋ ಕೈ ಚಡಪಡಿಸುತ್ತಿತ್ತು. ಏನನ್ನಾದರೂ ಬರಿ ಬರಿ ಎಂದು. ಆದರೆ ಅದ್ಯಾಕೋ ಗೊತ್ತಿಲ್ಲ!! ತುಂಬಾ ದಿನ ಆಗಿ ಹೋಗಿತ್ತು ಬರೆಯಲು ಬಿಟ್ಟು. ಮತ್ತೆ ಕೈ ಪೆನ್ ಹಿಡಿ ಎಂದು ಚಡಪಡಿಸುತ್ತಿತ್ತು. ಸತತವಾಗಿ ಕಥೆಗಳನ್ನು ಬರೆದುದರಿಂದಲೋ ಏನೋ ಮನಸಿನಲ್ಲಿ…