ಅದು ಮಳೆಗಾಲದ ಕಪ್ಪು ಬಿಳುಪಿನ ಮಬ್ಬು ಮಬ್ಬಾದ ಒಂದು ಸಂಜೆ. ಸೂರ್ಯನು ಮೋಡಗಳ ಮಧ್ಯದಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತ, ಆಗೊಮ್ಮೆ ಈಗೊಮ್ಮೆ ತನ್ನ ಇರುವಿಕೆಯನ್ನ ತೋರಲೋ ಎಂಬಂತೆ ಆ ಕಪ್ಪು ಬಿಳುಪಿನ ಸಂಜೆಯ ಮೇಲೆ ತನ್ನ ಬಣ್ಣ ಬಣ್ಣದ…
ಮೈಸೂರಿನ ಮಾನಸಗಂಗೋತ್ರಿಯ ಓಲ್ಡ್ ಪಿ.ಜಿ ಹಾಸ್ಟೆಲ್ ನಲ್ಲಿ 2008 (ನಾನು ಎಂ.ಎಸ್ಸಿ ಓದುತ್ತಿದ್ದ ಸಮಯ) ರಲ್ಲಿ ಒಂದು ಗುಲ್ಲೆದ್ದಿತ್ತು. ತುಂಬಾ ವಿಶಾಲವಾಗಿರುವ ಹಾಸ್ಟೆಲ್ ಚೌಕಾಕಾರವಿದ್ದು ಹಲವು ಮೂಲೆಗಳಿವೆ. ರಾತ್ರಿಯಾದಂತೆ ಆ ಮೂಲೆಗಳಿಗೆ…
‘ಐ ಮೇರೆ ವತನ್ ಕೆ ಲೋಗೋ……..’ ರೂಪುಗೊಂಡದ್ದು ಹೀಗೆ - ಲಕ್ಷ್ಮೀಕಾಂತ ಇಟ್ನಾಳ. ಅದು 1963 ರ ದಿನಗಳು. ಕವಿ ಪ್ರದೀಪ್ ‘ಐ ಮೇರೆ ವತನ್ ಕೆ ಲೋಗೋ’ ಬರೀತಾರೆ, ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ…
……....... ೧. ಬುದ್ಧಿ ಬಲಿಯುತ್ತಿರುವ ಹುಡುಗನೊಬ್ಬ ವಾಹನ ಚಾಲನೆಯ ಬಗ್ಗೆ ಕುತೂಹಲಿಗನಾಗಿ ರಸ್ತೆಯ ನಿಯಮಗಳನ್ನು ಓದಿಕೊಂಡ ದಿನವೇ ಅವನ ತಂದೆಯೇ, ಈ ದಿಕ್ಕಿನಲ್ಲಿ ಚಲಿಸಬಾರದು ಎಂದು ಬೋರ್ಡಿರುವ ದಿಕ್ಕಿಗೆ…
ಆತ್ಮೀಯ ಸಂಪದಿಗ ಮಿತ್ರರೇ,
ನನ್ನ ಸೇವಾಕಾಲದ ಅನುಭವಗಳನ್ನು 'ಸೇವಾಪುರಾಣ' ಶೀರ್ಷಿಕೆಯಲ್ಲಿ ಸರಣಿ ಲೇಖನಗಳಾಗಿ ಪ್ರಕಟಿಸಿದಾಗ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹವನ್ನು ನಾನು ಮರೆಯಲಾರೆ. ಅದರಲ್ಲೂ ತುರ್ತು ಪರಿಸ್ಥಿತಿ ಕಾಲದ ನನ್ನ…
ಸಂಸತ್ತಿನ ಸಂಕ್ಷಿಪ್ತ ಚಳಿಗಾಲದ ಅಧಿವೇಶನದ ದಿನಗಳು ಸಹ ಸಂಸದರ ವಾಡಿಕೆಯ ತಾತ್ಸಾರಕ್ಕೆ ಬಲಿಯಾಗುತ್ತಿವೆ. ಇದು ನಮ್ಮ ರಾಜಕೀಯಸ್ಥರ ಬುದ್ಧಿ-ವಿದ್ಯೆಗಳ ಸೂಚ್ಯಾಂಕವೇ? ರಾಜಕೀಯ, ದೇಶದ ಸಾಮಾಜಿಕಾರ್ಥಿಕ ಮುನ್ನಡೆಗೆ ಸಾಧನವಗಬೇಕು; ಆದರಲ್ಲಿ…
೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ. (ತಡವಾಗಿದ್ದಕ್ಕೆ ಕ್ಷಮೆ ಇರಲಿ)ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್…
ಟೂಜಿ ಸ್ಪೆಕ್ಟ್ರಮ್:ಮಾನ ಹರಾಜುಟೂಜಿ ಸ್ಪೆಕ್ಟ್ರಮ್ ಹರಾಜು ಮೂಲಕ ಕನಿಷ್ಠವೆಂದರೂ ನಲುವತ್ತು ಸಾವಿರ ಕೋಟಿ ಗಳಿಸಿ,ತನ್ನ ವಿತ್ತ ಕೊರತೆಯನ್ನು ಕಡಿಮೆ ಮಾಡುವ ಕನಸು ಕೇಂದ್ರ ಸರಕಾರದ್ದಾಗಿತ್ತು.ನ್ಯಾಯಾಲಯವು ಟೂಜಿ ಲೈಸೆನ್ಸ್ ರದ್ದು ಗೊಳಿಸಿ,…
ಬದುಕು ನಾವಂದುಕೊಂಡಂತೆ ಯಾವತ್ತೂ ನಡೆಯುವುದಿಲ್ಲ ಎಂದು ಸಾಮಾನ್ಯವಾಗಿ ಎಲ್ಲರ ಬಾ ಯಲ್ಲೂ ಕೇಳೋ ಮಾತು. ಅದೇಕೋ ಏನೋ ಬದುಕಿನ ಅನುಭವಗಳು ಕೆಲವೊಮ್ಮೆ ನಮ್ಮನ್ನು ಉದ್ದೇಶಪೂರ್ವಕವಾಗಿಯೇ ಮೋಸಗೊಳಿಸುತ್ತದೆ. ಹೌದು, ಹಲವು ಬಾರಿ ನಾವು…
"ನಾಳೆಯಿಂದ ಬೆಳಗ್ಗೆ ಎದ್ದಾಗ ಬ್ಲಾಕ್ ಟೀ, ನಂತರ ನಾಸ್ಟಾಕ್ಕೆ ಇಡ್ಲಿ, ಮಧ್ಯಾಹ್ನ ೩ ಚಪಾತಿ ಪಲ್ಯ, ಸಾಯಂಕಾಲ ಫ್ರುಟ್ ಜ್ಯೂಸ್, ರಾತ್ರಿ ಮುದ್ದೆ ಸಾರು, ಸ್ವಲ್ಪ ವಾಕ್ ಮಾಡಿ ಮಲಗಿ, ಬೆಳಗ್ಗೆ ಬೇಗ ಎದ್ದು ಜಾಗಿಂಗ್ ಮಾಡೋಣ ಅಂತ ಇದೀನಿ" ಅಂದಳು…
ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ.
ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು.
೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ…
ದಿನನಿತ್ಯ ನಮ್ಮ ಸುತ್ತಲೂ ಅನೇಕ ರೀತಿಯ ಸ್ವಭಾವದ ಜನರನ್ನು ನಾವು ಕಾಣುತ್ತೀರುತ್ತೇವೆ. ನಮ್ಮ ನೆರೆ-ಹೊರೆ, ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವಾಗ , ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ, ಕೆಲಸದ ಕಛೇರಿಯಲ್ಲಿ ಹೀಗೆ ಎತ್ತ ಹೋದರೂ…
ಭಾರತದ 1.2 ಮಿಲಿಯನ್ ಜನರಲ್ಲಿ ಧರ್ಮ ಗುರುಗಳಿದ್ದಾರೆ, ಚಿಂದಿ ಹಾಯುವವರಿದ್ದಾರೆ, ರಾಜಕಾರಣಿಗಳಿದ್ದಾರೆ. ಕೊಲೆಗಡುಕರಿದ್ದಾರೆ, ನಟರಿದ್ದಾರೆ, ತಲೆ ಹಿಡುಕರಿದ್ದಾರೆ, ರೈತರಿದ್ದಾರೆ, ಪ್ರಖರ ಪಂಡಿತರೂ ಇದ್ದಾರೆ. ಹೀಗೆ ಹಲವು ಮಂದಿ ಒಂದಿಲ್ಲೊಂದು…
ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು…
-“ಇವರನ್ನು ಯಾಕೆ ಅರೆಸ್ಟ್ ಮಾಡಿದ್ದೀರಿ?”
- “ಇವರು ಕೇಂದ್ರ ಸರ್ಕಾರದ ವಿರುದ್ಧವಾಗಿ ದೇಶದ್ರೋಹದ ಕೆಲಸಮಾಡ್ತಾ ಇದಾರೆ ಸ್ವಾಮಿ”
-“ಇವರು ದೇಶದ್ರೋಹದ ಕೆಲಸ ಮಾಡ್ತಾ ಇದಾರೆ ಅನ್ನೋದಕ್ಕೆ ಸಾಕ್ಷಿ ಇದೆಯಾ?”
-“ಸಾಕ್ಷಿ ಇದೆ ಸ್ವಾಮಿ”
-“ಏನು…
ಯಾಕೋ ಕೈ ಚಡಪಡಿಸುತ್ತಿತ್ತು. ಏನನ್ನಾದರೂ ಬರಿ ಬರಿ ಎಂದು. ಆದರೆ ಅದ್ಯಾಕೋ ಗೊತ್ತಿಲ್ಲ!! ತುಂಬಾ ದಿನ ಆಗಿ ಹೋಗಿತ್ತು ಬರೆಯಲು ಬಿಟ್ಟು. ಮತ್ತೆ ಕೈ ಪೆನ್ ಹಿಡಿ ಎಂದು ಚಡಪಡಿಸುತ್ತಿತ್ತು. ಸತತವಾಗಿ ಕಥೆಗಳನ್ನು ಬರೆದುದರಿಂದಲೋ ಏನೋ ಮನಸಿನಲ್ಲಿ…