ಮುಂಬೈನ ಕುರ್ಲಾ ಕಡೆ ಹೋಗುವ ದಾರಿಯಲ್ಲಿ ಹಿಂದೆ ’ಕಮಾನಿಯೆಂಬ ಸ್ಟೀಲ್ ಕಾರ್ಖಾನೆ' ಯಿತ್ತು. ನಂತರ ಆದ ಕಾರ್ಮಿಕರ ಆಂದೋಳನದ ನಂತರ ಈ ಘಟಕ ಮುಚ್ಚಲ್ಪಟ್ಟಿತು. ಅದರ ಮತ್ತೊಂದು ಚಿಕ್ಕ ಉಪಶಾಖೆ ಠಾಣೆಯಲ್ಲಿ ಇದೆ ಅಂತ ಕೇಳಿದ್ದೇನೆ. ಈಗ…
ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ,
ಭವ ಬಂಧನವಿರುವವರೆಗೂ ಬಾಡಿ ಬಾಗಿಸಿ ದುಡಿವ ಜೊತೆಗೆ
ಭಕ್ತಿ ಭಾವವೆಂಬ ಬಾಡಿಗೆ ಭರಿಸುವ ಬದಲಿಗೆ
ಬಾಡಿಯು ಬಾಡುವವರೆಗೂ ಭವದ ಬಯಕೆಗಳನ್ನು ಭರಿಸಲೆಂದೇ
ಬೇಡುತ್ತಲೋ. ಬಡಿಯುತ್ತಲೋ ಭಂಡ ಬಾಳು ಬಾಳುವವನ…
ಬಂದ್ ವಿರುದ್ಧ ಹೇಳಿಕೆ ನೀಡಿದ ಮೂಬೈ ಯುವತಿಯರಿಬ್ಬರನ್ನು ಪೊಲಿಸರು ಬಂಧಿಸಿ ಜಮಾನಿನ ಮೇಲೆ ಬಿಡುಗಡೆ ಮಾಡಿರುವ ಸುದ್ದಿ, ತುಂಬಾ ಗಲಾಟೆ ಮಾಡಿದೆ. ನಾನು ಸಹ, ಸಮಕಾಲೀನ ಘಟನೆಗಳ ಕುರಿತು ವ್ಯಾಖ್ಯಾನಿಸುವ ಹವ್ಯಾಸದವ; ಜಾಲತಾಣದಲ್ಲೂ, ಚೂರು-ಪಾರು…
ಮೊನ್ನೆ ಮೊನ್ನೆ, ನಮ್ಮ ಅಕ್ಕನ ಮಗಳ ಮದುವೆಗೆ ಕೊಳ್ಳೇಗಾಲದಲ್ಲಿರುವ ವಾಸವಿ ಮಹಲ್ ಗೆ ಮದುವೆಯ ಮೊದಲ ದಿನದ ಸಂಜೆ ಹೋದ ತಕ್ಷಣವೇ ಒಂದಷ್ಟು ಕೆಲಸ ಗೊತ್ತು ಮಾಡಿದರು. ಅದರಲ್ಲಿ ಪ್ರಮುಖವಾಗಿ ತಿಂಡಿ, ಅಡುಗೆ ಸಾಮಾನುಗಳನ್ನು ಇಟ್ಟಿದ್ದ ಕೋಣೆಯನ್ನು…
ನಾನು , ನಾನು ಮತ್ತು ನಾನುಹೋಟೆಲ್ ನಲ್ಲಿ ಕಾಫಿ ಕುಡಿಯುತ್ತಲೆ ಎದುರಿಗಿರುವ ಸ್ನೇಹಿತರ ಜೊತೆ ಮಾತನಾಡುತ್ತಿದ್ದೆ“ನೋಡಿ ಇವರಿಗೆಲ್ಲ ಎಷ್ಟು ಕೊಬ್ಬು, ಹಣ ಮಾತ್ರ ಪಡೆಯುತ್ತಾರೆ, ಅದು ಕಡಿಮೆ ಏನಿಲ್ಲ ಒಂದು ಕಾಫಿಗೆ ಹನ್ನೆರಡು ರೂಪಾಯಿ, ಕಾಫಿ…
ಬಾಳಾ ಸಾಹೇಬ್ ಠಾಕ್ರೆ ಹೆಸರು ಕೇಳಿದೊಡನೆ ದೇಶಪ್ರೇಮಿಗಳಲ್ಲೇನೋ ಪುಳಕ, ಆತ ನಿಜವಾದ ಹುಲಿ ಎಂಬ ಉದ್ಗಾರ. ಮಹಾರಾಷ್ಟ್ರ ಕಂಡ ಅದ್ಭುತ ಸಂಘಟನಾ ಚತುರ. ಹಿಂದುಗಳ ಸ್ವಾಭಿಮಾನ ಬಡಿದೆಬ್ಬಿಸಲು ಶ್ರಮಿಸಿದ ನೇತಾರ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ…
ದಿನಾಂಕ: 20 ನವೆಂಬರ್ ಮಂಗಳವಾರದಿಂದ- 23 ಶುಕ್ರವಾರದವರೆಗೆ.ಸ್ಥಳ:ರಂಗಶಂಕರನಾಟಕ:ಸಾಲ್ಟ್ ಬುಶ್ - ಚಿಲ್ಡ್ರನ್ಸ್ ಚಿಯರಿಂಗ್ ಕಾರ್ಪೆಟ್ಸ್ಸಮಯ:ಇಳಿಸಂಜೆ 7.30ರಿಂದ.ಪ್ರೇಕ್ಷಕರೆಲ್ಲರಿಗೂ ಒಂದು ಅನನ್ಯ ಅನುಭವ ನೀಡುವ ನಾಟಕ ಇದಾಗಿದೆ.
ಅಡ್ಡೂರು ಕೃಷ್ಣರಾಯರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸದ ಹಸ್ತಪ್ರತಿಯನ್ನು ಅವರಿಂದ ಕೇಳಿ ಪಡೆದು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಪದಿಗರಿಗೆಲ್ಲ ಅಡ್ಡೂರು ಕೃಷ್ಣರಾಯರು 'ಕೃಷಿ ಸಂಪದ'ದ ಮೂಲಕ ಹಾಗೂ ಇತ್ತೀಚೆಗೆ ಸಂಪದದ ಮೂಲಕವೇ…
ಇದೆಂತಹ ಕನ್ನಡ ರಾಜ್ಯೋತ್ಸವದ ತಿಂಗಳು ಈ ನವೆಂಬರ್ ಅಂದರೆ ನನಗೆ ಅರ್ಥವೆ ಆಗುತ್ತಿಲ್ಲ. ಸಾವಿರವೊ ಲಕ್ಷವೊ ಹಣ ಶೇಖರಿಸುವುದು, ಕಡೆಗೆ ತಿಂಗಳ ಕಡೆಯ ಒಂದು ದಿನ, ಯಾರೊ ಆರ್ಕೆಷ್ಟ್ರಾದವರನ್ನು ಕರೆಸಿ ಕೆಟ್ಟದಾಗಿ ಚಲನಚಿತ್ರಗಳ ಗೀತೆಗಳನ್ನು ರಾತ್ರಿ…
ಬಂತು ವಿಂಡೋಸ್ ಫೋನ್8ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಸ್ಮಾರ್ಟ್ಫೋನ್ ವಿಂಡೋಸ್ 8 ಶುಕ್ರವಾರ ಮಾರಾಟಕ್ಕೆ ಲಭ್ಯವಾಯಿತು.ಈ ಮೊದಲು ಇದ್ದ ವಿಂಡೋಸ್ 7 ಸ್ಮಾರ್ಟ್ಫೋನ್ ಹೆಚ್ಚು ಜನಪ್ರಿಯವಾಗಿರಲಿಲ್ಲ.ವಿಂಡೋಸ್ 8 ಹೊಸ ಫೋನ್,ಹೊಸ ಆಪರೇಟೀಂಗ್…
Download the original attachment
ಸಪ್ತಪದಿ
ಗಂಡು ಹೆಣ್ಣುಗಳ ಅನುರಾಗಕೆ
ಹಾಕುವ ಒಂದು ಶ್ರೀಕಾರ ಅದು
ಎಂದಿಗೂ ಮುರಿಯಲಾಗದ
ಒಂದು ಅನುಬಂಧ
***
ಕಷ್ಟ ಸುಖಗಳು
ಎಲ್ಲರ ಜೀವನದಲ್ಲಿಯೂ
ಬರುವಂತಹವೆ
ಅವುಗಳಿಗೆ …
ಇದು ಮುಂಬೈನ ಪ್ರಭಾದೇವಿಯಲ್ಲಿರುವ 'ನೆಹೄ ನಕ್ಷತ್ರ ವೀಕ್ಷಣಾಲಯ'. ದೇಶದಲ್ಲೇ ಕೊಲ್ಕಟ್ಟ ನಂತರ ಇದೇ ಎರಡನೆಯದು. ಇತ್ತೀಚೆಗೆ ನಾವು ಅಲ್ಲಿಗೆ ತಾರೆಗಳನ್ನು ವೀಕ್ಷಿಸಲು ಹೋಗಿದ್ದಾಗ, ಅಲ್ಲಿನ ಕೆಲವು ದೃಶ್ಯಗಳನ್ನು ನನ್ನ ಕ್ಯಾಮರಾದಲ್ಲಿ…