ಮೊದಲು ಸಂಪದದಲ್ಲಿ ಲೇಖನ ಪ್ರಕಟಗೊಂಡ ಮೇಲೂ ಎಡಿಟ್ ಮಾಡುವ ಅವಕಾಶವಿತ್ತು.
ಆದರೆ ಈಗ ತಪ್ಪಾಗಿದ್ದನ್ನು ಎಡಿಟ್ ಮಾಡಲಿಕ್ಕೆ ಆಗುತ್ತಿಲ್ಲ ಹಾಗು ಸೇವ್ ಮಾಡುವಾಗ ಒಂದೇ ಲೇಖನ
ಎರಡುಸಲ ಪ್ರಕಟಗೊಂಡರೆ ಒಂದನ್ನು ಡಿಲೀಟ್ ಮಾಡವುದು ಹೇಗೆ ಎಂದು…
ಜೀವನ ಸಂಗಾತಿಯ ಆಯ್ಕೆಗು ಮತ್ತು ೨೦೧೨ ನೇ ನೊಬೆಲ್ ಪ್ರಶಸ್ತಿಗೆ ಏನು ಸಂಬಂಧ ಅಂತ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಬದುಕಿನಲ್ಲಿ ಪ್ರತಿ ಹೆಜ್ಜೆಗು ನಾವು ಹಲವಾರು ಕವಲುದಾರಿಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ…
ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ.
ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ.
ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ.
ಬೆಳಕಿನ ಸ್ವರೂಪ ಕತ್ತಲೆಯಿಂದಲೇ.
ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ.
ಒಲವಿನ ಆಶ್ರಯದಲ್ಲಿ ಬೆಳಕು…
ಫೇಸ್ ಬುಕ್ ನಲ್ಲಿ ಚಂದನ ರಾಮಣ್ಣ ಅನ್ನುವರು ಬರೆದಿದ್ದರು :
ನ್ಯಾಯಾಧೀಶರು: ನಿನ್ನೆ, ನಿನ್ನ ಹೆಂಡತಿ ಮೇಲೆ 25 ಸಲ ಕೈ ಮಾಡಿದಕ್ಕೆ ನಿಂಗೆ ಖಂಡಿತ ಶಿಕ್ಷೆ ಆಗತ್ತೆ ಆರೋಪಿ: ಸ್ವಾಮಿ, ನಾನು ಒಂದೇ ಸಲ ಹೊಡೆದದ್ದು .. ಟಿವಿ9 ನೋರು 25 ಸಲ…
ಓ ಹೆಣ್ಣೇ ನಿನಗದೆಷ್ಟು ರೂಪ
ಮಾತೆಯಾಗಿ ಮಮತೆಯ ಪ್ರತಿರೂಪ
ಮಗಳಾಗಿ ತೋರುವೆ ಅನುಕಂಪ
ಗೃಹಿಣಿಯಾಗಿ ಬೆಳಗುವೆ ನಂದಾದೀಪ.
ಪುರಾತನ ಕಾಲದಲ್ಲಿತ್ತು
ಹೆಣ್ಣಿಗದೆಂಥಾ ಮಾನ್ಯತೆ
ಹೆಣ್ಣು ಪೂಜಿಸಲ್ಪಡುವಲ್ಲಿ
ನೆಲೆಸುವಳೆಂದರು ದೇವತೆ.
ಬದಲಾದಳೇ…
ಓ ಹೆಣ್ಣೇ ನಿನಗದೆಷ್ಟು ರೂಪ
ಮಾತೆಯಾಗಿ ಮಮತೆಯ ಪ್ರತಿರೂಪ
ಮಗಳಾಗಿ ತೋರುವೆ ಅನುಕಂಪ
ಗೃಹಿಣಿಯಾಗಿ ಬೆಳಗುವೆ ನಂದಾದೀಪ.
ಪುರಾತನ ಕಾಲದಲ್ಲಿತ್ತು
ಹೆಣ್ಣಿಗದೆಂಥಾ ಮಾನ್ಯತೆ
ಹೆಣ್ಣು ಪೂಜಿಸಲ್ಪಡುವಲ್ಲಿ
ನೆಲೆಸುವಳೆಂದರು ದೇವತೆ.
ಬದಲಾದಳೇ…
“ಇಲ್ಲಾ ಸರ್, ಆ ಹುಡುಗಿ ಇವನನ್ನ ತಿರುಗಿ ಕೂಡ ನೋಡ್ತಾ ಇರಲಿಲ್ಲ, ಇವನೆ ಇಲ್ಲದೆಲ್ಲ ಕಲ್ಪನೆ ಮಾಡಿಕೊಂಡು ಏನೇನೊ ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ಸರ್.” ಅಂತ ಹೇಳಿ ಆ ಕಾಲೇಜು ಹುಡುಗ ಮಾತು ನಿಲ್ಲಿಸಿದ ಪಕ್ಕದಲ್ಲಿ ಮತ್ತೆರಡು ಕಾಲೇಜು…
ಮಿರ ಮಿರ ಮಿರುಗುವ ಮೋಹದ ಮೋರೆ
ಹಣ್ಣಾಗಲಿದೆ ಮಣ್ಣಾಗಲಿದೆ
ನಾಳೆಗೆ ನೀರೆ! ಆ ಕಥೆ ಬೇರೆ !
ನಗುವಿನ ರೂಪದ ಮಾಯೆಯ ಜಾಲ
ಸೊಬಗನು ಸಾರುವ ತೊಗಲಿನ ಚೀಲ
ತೂಗುತ ಹಾರುವ ಹೆರಳಿನ ಮಾಲ
ಮೊಗದಲಿ ಉಳಿಸದು ಕರಾಳ ಕಾಲ!
ಹುಂಬನ ಮಾಡುವ ಸಿಹಿ…
ವಾರಕ್ಕೆಮುಂಚೆಯೇ ಬಾಳೆಗೊನೆ ಕಡಿದಿಟ್ಟು ಹಬ್ಬದ ಸಮಯಕ್ಕೆ ಸರಿಯಾಗಿ ಹಣ್ಣಾಗಲೆಂದು ಅದಕ್ಕೆ ಊದುಕಡ್ಡಿಯನ್ನಿಟ್ಟು ಕಟ್ಟಿ ಇಟ್ಟರೆಂದರೆ ಬಿಚ್ಚೋದು ಹಬ್ಬದ ದಿನವೇ. ಮಕ್ಕಳೆಲ್ಲಾ ಸೇರಿ ಬಣ್ಣ ಬಣ್ಣದ ಕಾಗದಗಳಿಂದ ಗೂಡುದೀಪಗಳನ್ನು …
ಮಾತು ಆಡಿದಷ್ಟೂ ಮುಗಿಯದ ವಿಷಯಗಳು. ನಕ್ಕ ಷ್ಟೂ ಹೆಚ್ಚುತ್ತಿದ್ದ ಹಾಸ್ಯಗಳು. ಅದೆಷ್ಟು ಚೆನ್ನಾಗಿದ್ದವು ಆ ದಿನಗಳು. ಒಂಭತ್ತು ಗಂಟೆಯ ತರಗತಿಗೆ ಹಾಜರಾಗುತ್ತಿದ್ದದ್ದು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಎಲ್ಲರೂ ಆಯ್ಕೆ…
೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು
೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು
೩. ಪ್ರಾಣಿಗಳೇ ಮಾನವನ ಅತ್ಯುತ್ತಮ…
ಕತ್ತಲೆಯೇ ತುಂಬಿದ ಕರಿರಾತ್ರಿಯಿದ್ದರೂ
ಬೆಳಗ್ಗಿನ ಸೂರ್ಯೋದಯದ ಭರವಸೆಯೇ ಈ ಜೀವನ
ಸಾಲದ ಸುಳಿಯಲಿ ಈದಿನ ನಷ್ಟವಿದ್ದರೂ
ನಾಳಿನ ಲಾಭದ ಆಸೆಯೇ ಈ ಜೀವನ
ನಾಳಿನ ಗಳಿಗೆಯನು ಇವತ್ತೇ ರುಚಿನೋಡಿ ಅನುಭವಿಸಲಾಗದು
ನಾಳಿನ ಸ್ವರಗಳಿಗೆ ಎಲ್ಲೆ …
ನಾವು ಸಮುದ್ರದ ಹತ್ತಿರ ಹೋಗಲು ಸಾಧ್ಯವಾಗದೆ, ನಮ್ಮ ಹೋಟೆಲ್ ಕಿಟಕಿಯಿಂದಲೇ ’ವಿವೇಕಾನಂದ ರಾಕ್” ವೀಕ್ಷಿಸಿದೆವು. ಹಾಗೆಯೇ ಬೆಳಗಿನ ಸೂರ್ಯೋದಯವನ್ನು ಸಹಿತ !
-ಚಿತ್ರ ಹಾಗೂ ವರದಿ :
-ಹೊರಂಲವೆಂ
-ಮುಂಬೈ.