November 2012

  • November 18, 2012
    ಬರಹ: Maalu
      ಪ್ರಿಯಾ, ನನ್ನೊಪ್ಪಿಗೆ  ಇಲ್ಲದೆ  ಅಪ್ಪಿದ ತಪ್ಪಿಗೆ  ತೆರಬೇಕಲ್ಲವೆ  ಸುಂಕ! ತುಟಿ ತುಟಿಯೊತ್ತಿನ  ಮುತ್ತನು ಕೊಟ್ಟು  ತಪ್ಪದೆ ತೀರಿಸು ಲೆಕ್ಕ! *** ಕೊಟ್ಟರಾಯಿತೆ ಒಡಲಿಗೆ ಅಷ್ಟು ತುತ್ತುಘಳಿಗೆಗೊಂದು ಮುತ್ತು?ಕೊಡದಾದೆ ಇದುವರೆಗೆಒಲವನೆದೆಗೆ…
  • November 17, 2012
    ಬರಹ: saraswathichandrasmo
      ಮೊದಲು ಸಂಪದದಲ್ಲಿ ಲೇಖನ ಪ್ರಕಟಗೊಂಡ ಮೇಲೂ ಎಡಿಟ್ ಮಾಡುವ ಅವಕಾಶವಿತ್ತು. ಆದರೆ ಈಗ ತಪ್ಪಾಗಿದ್ದನ್ನು ಎಡಿಟ್ ಮಾಡಲಿಕ್ಕೆ ಆಗುತ್ತಿಲ್ಲ ಹಾಗು ಸೇವ್ ಮಾಡುವಾಗ ಒಂದೇ ಲೇಖನ  ಎರಡುಸಲ ಪ್ರಕಟಗೊಂಡರೆ ಒಂದನ್ನು ಡಿಲೀಟ್ ಮಾಡವುದು ಹೇಗೆ ಎಂದು…
  • November 17, 2012
    ಬರಹ: rameshbas
    ಜೀವನ ಸಂಗಾತಿಯ ಆಯ್ಕೆಗು ಮತ್ತು  ೨೦೧೨ ನೇ ನೊಬೆಲ್ ಪ್ರಶಸ್ತಿಗೆ ಏನು ಸಂಬಂಧ ಅಂತ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಬದುಕಿನಲ್ಲಿ ಪ್ರತಿ ಹೆಜ್ಜೆಗು ನಾವು ಹಲವಾರು ಕವಲುದಾರಿಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ…
  • November 17, 2012
    ಬರಹ: hpn
    ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ. ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ. ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ. ಬೆಳಕಿನ ಸ್ವರೂಪ ಕತ್ತಲೆಯಿಂದಲೇ. ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ. ಒಲವಿನ ಆಶ್ರಯದಲ್ಲಿ ಬೆಳಕು…
  • November 17, 2012
    ಬರಹ: partha1059
    ಫೇಸ್ ಬುಕ್ ನಲ್ಲಿ ಚಂದನ ರಾಮಣ್ಣ ಅನ್ನುವರು ಬರೆದಿದ್ದರು :    ನ್ಯಾಯಾಧೀಶರು: ನಿನ್ನೆ, ನಿನ್ನ ಹೆಂಡತಿ ಮೇಲೆ 25 ಸಲ ಕೈ ಮಾಡಿದಕ್ಕೆ ನಿಂಗೆ ಖಂಡಿತ ಶಿಕ್ಷೆ ಆಗತ್ತೆ ಆರೋಪಿ: ಸ್ವಾಮಿ, ನಾನು ಒಂದೇ ಸಲ ಹೊಡೆದದ್ದು .. ಟಿವಿ9 ನೋರು 25 ಸಲ…
  • November 16, 2012
    ಬರಹ: saraswathichandrasmo
      ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ.   ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ.   ಬದಲಾದಳೇ…
  • November 16, 2012
    ಬರಹ: saraswathichandrasmo
      ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ.   ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ.   ಬದಲಾದಳೇ…
  • November 16, 2012
    ಬರಹ: kpbolumbu
    ಇರವುನಿನ್ನಿರವು ಹಗಲಿರುಳೂಮರೆಯಿಸಿತು ಇನ್ನೆಲ್ಲವನೂನನ್ನ ಯೋಚನೆಯೆಲ್ಲಾ ಬತ್ತಿಹೋಯಿತುಮಾತಿರದ ಮೌನದ ಹಿಂದೆಅಡಗಿದ್ದ ನೋವನು ಮರೆಸಿಮುಗ್ಧ ತುಟಿಗಳ ನಡುವೆ ನಗೆಯ ತಂದಿತುಕಾರಣವ ಅರಿತೂಗುಟ್ಟು ಕಾಪಿಡುವಾಗಅರಿತು ಅರಿಯದ ನೋವು ನನ್ನದಾಯಿತುನೆರಳ…
  • November 16, 2012
    ಬರಹ: kpbolumbu
    ಅವಕಾಶವಾದಬಿಗಿತ ಸಡಿಲಿಸು ಕೊಂಚಜಾವ ಹರಿಯಿತು, ಬೇಗಕಣ್ಣ ರೆಪ್ಪೆಗಳನೀಗ ತೆರೆದುಕೊಳಲೇಉಸಿರು ಏರಿಳಿಯುತಿದೆಬೆಳಕು ಹಬ್ಬುತಿದೆ, ಬೇಗಕಣ್ಣ ತೆರೆದೊಮ್ಮೆ ನೋಡಿಕೊಳಲೇಬೆವರು ಹನಿಯುತಿದೆಬದಿಗೊಮ್ಮೆ ಸರಿ, ಬೇಗಎದ್ದು ಕಾರ್ಯಗಳ ಮಾಡಿಕೊಳಲೇ
  • November 16, 2012
    ಬರಹ: kpbolumbu
    ವ್ರಣನಿನ್ನನರಿತೆನು ಎಂದುತಿಳಿದಿದ್ದೆ ನಾನಂದುನಮ್ಮ ದೇಹಗಳ ನಾವರಿತುಕೊಂಡ ಹಾಗೆಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆಇನ್ನೊಂದು ಸ್ಪರ್ಶದಲಿ ನೋವನೀವಂತೆಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನುಭ್ರಮೆ ಕಳಚಿತೊಂದು ದಿನತಿಳಿಯಲಾರದೆ ಹೋದೆನನ್ನ…
  • November 16, 2012
    ಬರಹ: manoranjan.dn
      “ಇಲ್ಲಾ ಸರ್, ಆ ಹುಡುಗಿ ಇವನನ್ನ ತಿರುಗಿ ಕೂಡ ನೋಡ್ತಾ ಇರಲಿಲ್ಲ, ಇವನೆ ಇಲ್ಲದೆಲ್ಲ ಕಲ್ಪನೆ ಮಾಡಿಕೊಂಡು ಏನೇನೊ ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ಸರ್.” ಅಂತ ಹೇಳಿ ಆ ಕಾಲೇಜು ಹುಡುಗ ಮಾತು ನಿಲ್ಲಿಸಿದ ಪಕ್ಕದಲ್ಲಿ ಮತ್ತೆರಡು ಕಾಲೇಜು…
  • November 16, 2012
    ಬರಹ: Maalu
      ಮಿರ ಮಿರ ಮಿರುಗುವ ಮೋಹದ ಮೋರೆ  ಹಣ್ಣಾಗಲಿದೆ ಮಣ್ಣಾಗಲಿದೆ  ನಾಳೆಗೆ ನೀರೆ! ಆ ಕಥೆ ಬೇರೆ !   ನಗುವಿನ ರೂಪದ ಮಾಯೆಯ ಜಾಲ  ಸೊಬಗನು ಸಾರುವ ತೊಗಲಿನ ಚೀಲ  ತೂಗುತ ಹಾರುವ ಹೆರಳಿನ ಮಾಲ  ಮೊಗದಲಿ ಉಳಿಸದು ಕರಾಳ ಕಾಲ!    ಹುಂಬನ  ಮಾಡುವ ಸಿಹಿ…
  • November 16, 2012
    ಬರಹ: ಮಮತಾ ಕಾಪು
    ವಾರಕ್ಕೆಮುಂಚೆಯೇ  ಬಾಳೆಗೊನೆ ಕಡಿದಿಟ್ಟು  ಹಬ್ಬದ  ಸಮಯಕ್ಕೆ ಸರಿಯಾಗಿ  ಹಣ್ಣಾಗಲೆಂದು  ಅದಕ್ಕೆ ಊದುಕಡ್ಡಿಯನ್ನಿಟ್ಟು ಕಟ್ಟಿ ಇಟ್ಟರೆಂದರೆ ಬಿಚ್ಚೋದು ಹಬ್ಬದ ದಿನವೇ. ಮಕ್ಕಳೆಲ್ಲಾ ಸೇರಿ  ಬಣ್ಣ ಬಣ್ಣದ  ಕಾಗದಗಳಿಂದ  ಗೂಡುದೀಪಗಳನ್ನು …
  • November 16, 2012
    ಬರಹ: ಮಮತಾ ಕಾಪು
    ಮಾತು ಆಡಿದಷ್ಟೂ ಮುಗಿಯದ  ವಿಷಯಗಳು. ನಕ್ಕ ಷ್ಟೂ  ಹೆಚ್ಚುತ್ತಿದ್ದ ಹಾಸ್ಯಗಳು. ಅದೆಷ್ಟು ಚೆನ್ನಾಗಿದ್ದವು ಆ ದಿನಗಳು.  ಒಂಭತ್ತು ಗಂಟೆಯ ತರಗತಿಗೆ ಹಾಜರಾಗುತ್ತಿದ್ದದ್ದು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಎಲ್ಲರೂ ಆಯ್ಕೆ…
  • November 16, 2012
    ಬರಹ: ksraghavendranavada
    ೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು ೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು ೩. ಪ್ರಾಣಿಗಳೇ ಮಾನವನ ಅತ್ಯುತ್ತಮ…
  • November 15, 2012
    ಬರಹ: sada samartha
    ಭಕ್ತಿ ಗೀತೆಗಳು - ವೀರಾಂಜನೇಯ ಭಕ್ತಿ ಕುಸುಮಾಂಜಲಿ ೨ ವೀರಾಂಜನೇಯ ಸುಪ್ರಭಾತ|| ಏಳಯ್ಯ ಬೆಳಗಾಯಿತು ||ಏಳಯ್ಯ ಬೆಳಗಾಯಿತು | ವೀರಾಂಜನೇಯ | ಏಳಯ್ಯ ಬೆಳಗಾಯಿತು ||ಮೂಡಣವು ಅರಳಿತು | ಹಕ್ಕಿ ಕೊರಳುಲಿಯಿತು  ||ಏಳಯ್ಯ ಬೆಳಗಾಯಿತು | ವೀರಾಂಜನೇಯ |…
  • November 15, 2012
    ಬರಹ: Prakash Narasimhaiya
                              ನಮ್ಮ ಗುರುನಾಥರು ಯಾವಾಗಲು ಈ ಮಾತನ್ನು ಹೇಳುತ್ತಿದ್ದರು.  ಜೀವನದಲ್ಲಿ ಮೂರು                                               "ಮ"ಗಳನ್ನು  ಜ್ಞಾಪಕದಲ್ಲಿ ಇಟ್ಟುಕೊಂಡಿರಬೇಕು.  ಇದು ನಮಗೆ…
  • November 15, 2012
    ಬರಹ: kamath_kumble
      ಕತ್ತಲೆಯೇ ತುಂಬಿದ ಕರಿರಾತ್ರಿಯಿದ್ದರೂ  ಬೆಳಗ್ಗಿನ ಸೂರ್ಯೋದಯದ ಭರವಸೆಯೇ ಈ ಜೀವನ    ಸಾಲದ ಸುಳಿಯಲಿ ಈದಿನ ನಷ್ಟವಿದ್ದರೂ   ನಾಳಿನ ಲಾಭದ ಆಸೆಯೇ ಈ ಜೀವನ ನಾಳಿನ ಗಳಿಗೆಯನು ಇವತ್ತೇ ರುಚಿನೋಡಿ ಅನುಭವಿಸಲಾಗದು ನಾಳಿನ ಸ್ವರಗಳಿಗೆ ಎಲ್ಲೆ …
  • November 15, 2012
    ಬರಹ: kavinagaraj
        ರಾಗ: ಸಾವೇರಿ ಅರಿಯದೆ ಕುವರಿಯನಿತ್ತೆ | ಸರ್ವ | ಸುರರೊಳು ಲಾಘವವೆತ್ತೆ | ಸರಸಿಜಭವ ಸುರ | ವರರು ಬೋಧಿಸೆ ಲೋಕ | ಗುರುವೆಂದು ಕೇಳ್ದತಿ | ಮರುಳಾಗಿ ಗೊರವಗಾನರಿಯದೆ  ||ಪ|| ವರ ವ್ಯಾಘ್ರ ಚರ್ಮವನ್ನುಟ್ಟು | ವಿಷ | ಧರ ಭೂಷಣಂಗಳನಿಟ್ಟು |…
  • November 15, 2012
    ಬರಹ: venkatesh
    ನಾವು ಸಮುದ್ರದ ಹತ್ತಿರ ಹೋಗಲು ಸಾಧ್ಯವಾಗದೆ, ನಮ್ಮ ಹೋಟೆಲ್ ಕಿಟಕಿಯಿಂದಲೇ ’ವಿವೇಕಾನಂದ ರಾಕ್” ವೀಕ್ಷಿಸಿದೆವು. ಹಾಗೆಯೇ ಬೆಳಗಿನ ಸೂರ್ಯೋದಯವನ್ನು ಸಹಿತ !           -ಚಿತ್ರ ಹಾಗೂ ವರದಿ : -ಹೊರಂಲವೆಂ -ಮುಂಬೈ.