ಆಗ ಬಹುಶಃ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದೀಪಾವಳಿ ಹತ್ತಿರ ಬಂತೆಂದರೆ ಕ್ಲಾಸಿನ ಹುಡುಗರಲ್ಲೆಲ್ಲ ಪಟಾಕಿಯದೇ ಮಾತು. ಪಾಠ ನಡೆಯುತ್ತಿರುವ ಹೊತ್ತೂ ಗುಸುಗುಸು ಎಂದು ಅದನ್ನೇ ಮಾತನಾಡುತ್ತಿದ್ದರು. ಕಳೆದ ವರ್ಷ ಯಾವ ರೀತಿ ಪಟಾಕಿ…
ನಿಮ್ಮ ಮಗುವಿಗೆ ಉತ್ತರಿಸುವ ಮುನ್ನ
ನನ್ನ ಅಕ್ಕ ಕಲಿತವಳು ಮತ್ತು ಶಾಲೆಯೊಂದರಲ್ಲಿ ಕಲಿಸುವ ಕೆಲಸ ಮಾಡುತ್ತಾಳೆ ಅದರೆ ಅವಳ ಮಗ ಕೇಳೋ ಪ್ರಶ್ನೆಗಳಿಗೆ ಕಸಿವಿಸಿಗೋಂಡವಳಂತೆ ವರ್ತಿಸಿದ್ದನ್ನು ನಾ ನೋಡಿದ್ದೆನೆ.ನನ್ನ ಮಗ ಕೇಳೊ ಪ್ರಶ್ನೆಗಳಿಗೆ ಉತ್ತರ…
ಮನೆಯ ಕಂಪ್ಯೂಟರ್ ನಲ್ಲಿ ಮುಳುಗಿರುವ ಮಗಳಿಗೆ ತಾಯಿ ಎದ್ದು ಮನೆಯ ಅಂಗಳದಲ್ಲಿ ದೀಪ ಹಚ್ಚುವಂತೆ ಹೇಳಿದಳು. ಅಮ್ಮನ ಮಾತಿಕೆ ಮಗಳು ಕಿವಿಗೊಡಲೇ ಇಲ್ಲ. ತನ್ನ ಕಾರ್ಯದಲ್ಲೇ ಮುಳುಗಿದ್ದಳು. ಸಲ್ಪದರಲ್ಲೇ ಕರೆಂಟ್ ಹೋಯಿತು.ಅಮ್ಮ ಎದ್ದು ಹೊರಬಂದು…
ಅಂದು ನನ್ನ ಪಾಟಿ ಕರಿಯದು| ಅದರ ಕಟ್ಟು ಬಿಳಿಯದು ||ಬಹಳ ಚಂದ ಇರುವುದು | ಬರಿಯಲಿಕ್ಕೆ ಬರುವುದು ||ಅಪ್ಪ ದುಡ್ಡು ಕೊಟ್ಟರು | ಬಳಪವೊಂದು ತಂದೆನು ||ಅ ಆ ಇ ಈ ಬರೆದೆನು| ಅಮ್ಮನ ಮುಂದೆ ಹಿಡಿದೆನು ||ಅಮ್ಮ ಹಿಗ್ಗಿ ಹೋದಳು | ಉಂಡೆಯೊಂದ ಕೊಟ್ಟಳು…
ಅನಾದಿ ಕಾಲದಿಂದಲೂ ಪ್ರೇಮಿಗಳು ಭೇಟಿಯಾದಾಗ ನಡೆಸುವ ಪ್ರೀತಿ ಸಂಭಾಷಣೆ ಸಾಲದಾಗಿ ತಮ್ಮ ಮನದ ಮಾತುಗಳಿಗೆ ಪರ್ಯಾಯವಾದ ವ್ಯವಸ್ಥೆಯಾಗಿ ಮೇಘ ಸಂದೇಶ/ಪ್ರೇಮ ಪತ್ರ/ದೂರವಾಣಿ ಕರೆಗಳನ್ನು ಬಳಸಿತ್ತುದುದು ಎಲ್ಲರಿಗು ತಿಳಿದ ವಿಚಾರ. ಆದರೆ ಈ ಡಿಜಿಟಲ್…
ಮಕ್ಕಳಾಚರಣೆಯ ದಿನ
ಹೆಣ್ಣುಮಕ್ಕಳಿಗೊಂದು ಜೋಗುಳದ ಗಾನ
ಜೋಗುಳ ಹಾಡದೆ ಇರೊ ತಾಯಿ ಇಲ್ಲ.
ಕೇಳಿ ಮಲಗದೆ ಇರೊ ಮಕ್ಕಳಿಲ್ಲ.
ಅಂತ ನನ್ನ ಅನುಭವ ಹಾಗು ಅನಿಸಿಕೆ. ನಾನು ಕೇಳಿರೊ ಜೋಗುಳದ ಹಾಡುಗಳಲ್ಲಿ ಬಹಳಷ್ಟು ಕೃಷ್ಣ ಹಾಗು ರಾಮರ ಮೇಲೆ. …
ನಿರ್ವಾಹಕರೆ,
ಸಂಪದದಲ್ಲಿ ಇತ್ತೀಚಿಗೆ ಕೆಲವು ದೇವರು ಹಾಗೂ ಧರ್ಮದ ಕುರಿತು ಕೆಲ ಕೀಳು ಬರಹಗಳು, ಲೇಖನಗಳನ್ನು ಬರೆಯುತ್ತಿದ್ದಾರೆ. ಇದರಿಂದ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇಂಥಹ ಬರಹ ಅಥವಾ ಲೇಖನಗಳು ಸಂಪದಕ್ಕೆ ಶೋಭೆ ಅಲ್ಲ.
ಎಲ್ಲ…
ಇದು ವಿಶೇಷವಾದ ಫೋಟೋಗಳಲ್ಲೊಂದು ಎಂದು ಹೇಳುತ್ತಿರುವುದು ಏತಕ್ಕೆ ಅಂದರೆ, ಮೊನ್ನೆ ನಾವು ಟ್ರಿವೆಂಡ್ರಮ್ ನಿಂದ ಮುಂಬೈಗೆ 'ರಾಜಧಾನಿ ಎಕ್ಸ್ ಪ್ರೆಸ್' ನಲ್ಲಿ ಪ್ರಯಾಣಿಸುತ್ತಿದ್ದೆವು. ಆಗ ದಾರಿಯಲ್ಲಿ 'ಮುರುಡೇಶ್ವರದ ಡೇವಾಲಯದ ರಾಜ ಗೋಪುರ'…
ಅವತ್ತು ಶನಿವಾರ, ನಾನು ಧನಂಜಯಣ್ಣ ಮಾಮೂಲಿಗಿಂತ ಸ್ವಲ್ಪ ಮುಂಚೆನೆ ಆಫೀಸ್ ನಿಂದ ಹೊರಟ್ವಿ, ವಾರಾಂತ್ಯ ಅನ್ನೊ ಖುಷಿಯ ಜೊತೆ, ಇನ್ನು ಸೋಮವಾರದಿಂದ ಮೂರು ದಿವಸ ದೀಪಾವಳಿ ರಜ ಅನ್ನೊ ಹುಮ್ಮಸ್ಸು. ತಿಂಗಳ ಹಿಂದೆನೆ ಬಸ್ ಟಿಕೆಟ್ ಬುಕ್ ಮಾಡೊಕೆ…
ಎಲ್ಲೆಲ್ಲು ನಗುವೆ ನಗು ಈ ಲೋಕದಲ್ಲಿ
ಎಲ್ಲೆಲ್ಲೂ ನಗುವೇ ನಗು
ಕುಡಿಯುವವನಿಗೆ ಕುಡಿಯದವನ ಕಂಡು ನಗು
ಕುಡಿಯದವನಿಗೆ ಕುಡಿಸುವಾಸೆ ಕುಡಿಯುವವನಿಗೆ
ಮಾಂಸಹಾರಿಗೆ ಶಾಖಾಹಾರಿಯ ಕಂಡು ನಗು
ಒಮ್ಮೆ ರುಚಿ ತೋರಿಸುವ ಹೆಬ್ಬಯಕೆ ಮಾಂಸಹಾರಿಗೆ
…
ಬರೆಯಬೇಕೆಂದೆ ಅವಳ ಮೇಲೊಂದು ಹೈಕು
ಮರೆತೇ ಬಿಟ್ಟಿದ್ದೆ, ಓ!
ಆಗಲೇ ನನ್ನ ಮನ ಅವಳಿಂದ ಹೈಜಾಕು!
............................................................
ಸಂಧ್ಯೆಯಲಿ ಇಳಿಯುತ್ತಿದ್ದ ಸೂರ್ಯ
ಇವಳಲ್ಲಿ ಏರುತ್ತಿದ್ದ …
ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ…