November 2012

  • November 15, 2012
    ಬರಹ: hpn
    ಆಗ ಬಹುಶಃ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದೀಪಾವಳಿ ಹತ್ತಿರ ಬಂತೆಂದರೆ ಕ್ಲಾಸಿನ ಹುಡುಗರಲ್ಲೆಲ್ಲ ಪಟಾಕಿಯದೇ ಮಾತು. ಪಾಠ ನಡೆಯುತ್ತಿರುವ ಹೊತ್ತೂ ಗುಸುಗುಸು ಎಂದು ಅದನ್ನೇ ಮಾತನಾಡುತ್ತಿದ್ದರು. ಕಳೆದ ವರ್ಷ ಯಾವ ರೀತಿ ಪಟಾಕಿ…
  • November 15, 2012
    ಬರಹ: yashavantha
    ನಿಮ್ಮ ಮಗುವಿಗೆ ಉತ್ತರಿಸುವ ಮುನ್ನ ನನ್ನ ಅಕ್ಕ ಕಲಿತವಳು ಮತ್ತು ಶಾಲೆಯೊಂದರಲ್ಲಿ ಕಲಿಸುವ ಕೆಲಸ ಮಾಡುತ್ತಾಳೆ ಅದರೆ ಅವಳ ಮಗ ಕೇಳೋ ಪ್ರಶ್ನೆಗಳಿಗೆ ಕಸಿವಿಸಿಗೋಂಡವಳಂತೆ ವರ್ತಿಸಿದ್ದನ್ನು ನಾ ನೋಡಿದ್ದೆನೆ.ನನ್ನ ಮಗ ಕೇಳೊ ಪ್ರಶ್ನೆಗಳಿಗೆ ಉತ್ತರ…
  • November 14, 2012
    ಬರಹ: kamath_kumble
    ಮನೆಯ ಕಂಪ್ಯೂಟರ್ ನಲ್ಲಿ ಮುಳುಗಿರುವ ಮಗಳಿಗೆ ತಾಯಿ ಎದ್ದು ಮನೆಯ ಅಂಗಳದಲ್ಲಿ ದೀಪ ಹಚ್ಚುವಂತೆ ಹೇಳಿದಳು. ಅಮ್ಮನ ಮಾತಿಕೆ ಮಗಳು ಕಿವಿಗೊಡಲೇ ಇಲ್ಲ. ತನ್ನ ಕಾರ್ಯದಲ್ಲೇ ಮುಳುಗಿದ್ದಳು. ಸಲ್ಪದರಲ್ಲೇ ಕರೆಂಟ್ ಹೋಯಿತು.ಅಮ್ಮ ಎದ್ದು ಹೊರಬಂದು…
  • November 14, 2012
    ಬರಹ: kaulgudns
    ಅಂದು ನನ್ನ ಪಾಟಿ ಕರಿಯದು| ಅದರ ಕಟ್ಟು ಬಿಳಿಯದು ||ಬಹಳ ಚಂದ ಇರುವುದು | ಬರಿಯಲಿಕ್ಕೆ ಬರುವುದು ||ಅಪ್ಪ ದುಡ್ಡು ಕೊಟ್ಟರು | ಬಳಪವೊಂದು ತಂದೆನು ||ಅ ಆ ಇ ಈ ಬರೆದೆನು| ಅಮ್ಮನ ಮುಂದೆ ಹಿಡಿದೆನು ||ಅಮ್ಮ ಹಿಗ್ಗಿ ಹೋದಳು | ಉಂಡೆಯೊಂದ ಕೊಟ್ಟಳು…
  • November 14, 2012
    ಬರಹ: gururaj.krishnappa
    ಅನಾದಿ ಕಾಲದಿಂದಲೂ ಪ್ರೇಮಿಗಳು ಭೇಟಿಯಾದಾಗ ನಡೆಸುವ ಪ್ರೀತಿ ಸಂಭಾಷಣೆ ಸಾಲದಾಗಿ ತಮ್ಮ ಮನದ ಮಾತುಗಳಿಗೆ ಪರ್ಯಾಯವಾದ ವ್ಯವಸ್ಥೆಯಾಗಿ ಮೇಘ ಸಂದೇಶ/ಪ್ರೇಮ ಪತ್ರ/ದೂರವಾಣಿ ಕರೆಗಳನ್ನು ಬಳಸಿತ್ತುದುದು  ಎಲ್ಲರಿಗು ತಿಳಿದ ವಿಚಾರ. ಆದರೆ ಈ ಡಿಜಿಟಲ್…
  • November 14, 2012
    ಬರಹ: saraswathichandrasmo
      ಮಕ್ಕಳಾಚರಣೆಯ ದಿನ ಹೆಣ್ಣುಮಕ್ಕಳಿಗೊಂದು ಜೋಗುಳದ ಗಾನ   ಜೋಗುಳ ಹಾಡದೆ ಇರೊ ತಾಯಿ ಇಲ್ಲ. ಕೇಳಿ ಮಲಗದೆ ಇರೊ ಮಕ್ಕಳಿಲ್ಲ. ಅಂತ ನನ್ನ ಅನುಭವ ಹಾಗು ಅನಿಸಿಕೆ.  ನಾನು ಕೇಳಿರೊ ಜೋಗುಳದ ಹಾಡುಗಳಲ್ಲಿ ಬಹಳಷ್ಟು ಕೃಷ್ಣ ಹಾಗು ರಾಮರ ಮೇಲೆ.  …
  • November 14, 2012
    ಬರಹ: Maalu
    ಹೌದು, ಹೆಣ್ಣು...ಯಾರದೋ ಗೋಡೆಯ ಪಟವಾಗುತ್ತಾಳೆ ಒಮ್ಮೊಮ್ಮೆ ಬೇಡದವರ ಬಾಳ ಪುಸ್ತಕದ  ಪುಟವಾಗುತ್ತಾಳೆ ಹಾಗೆಯೆ ...ಹಲವರಿಗೆ ದಿಟವ ಹೇಳಿಅವರ ಕೈಗೆಟುಕದೆ ಕಟುವಾಗುತ್ತಾಳೆ!-ಮಾಲು
  • November 14, 2012
    ಬರಹ: Jayanth Ramachar
    ನಿರ್ವಾಹಕರೆ, ಸಂಪದದಲ್ಲಿ ಇತ್ತೀಚಿಗೆ ಕೆಲವು  ದೇವರು ಹಾಗೂ ಧರ್ಮದ ಕುರಿತು ಕೆಲ ಕೀಳು ಬರಹಗಳು, ಲೇಖನಗಳನ್ನು ಬರೆಯುತ್ತಿದ್ದಾರೆ. ಇದರಿಂದ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇಂಥಹ ಬರಹ ಅಥವಾ ಲೇಖನಗಳು ಸಂಪದಕ್ಕೆ ಶೋಭೆ ಅಲ್ಲ. ಎಲ್ಲ…
  • November 14, 2012
    ಬರಹ: jayaprakash M.G
      ಲಂಕಾನಗರಂ ನಯನ ಮನೋಹರಂ ವಿಹಂಗಮ ದೃಶ್ಯದಿ ತಲ್ಲೀನ ಹನುಮ ಅಭೇದ್ಯ ಲಂಕೆಯ ಅಜೇಯ ರಾವಣ ಸಿರಿಯಲಿ ತೇಲುವ ಸುವರ್ಣ ನಗರಿ ಉತ್ಕಟ ರಕ್ಷಿತ ನವ ದಿಕ್ತಟ  ಲಂಕೆ ಅಷ್ಟ ಪ್ರಹರದ ಪಹರೆಯ ಪ್ರಹರಿ   ಲಂಕಿಣಿ ಜಾಣ್ಮೆಯ ಲಂಕೆಯ ರಕ್ಷಣೆ ನವನವ ರಕ್ಷಣ ತಂತ್ರ…
  • November 13, 2012
    ಬರಹ: Mohan V Kollegal
    ನೆಟ್ಟಗೆ ನಡೆದರೆ ಹಣೆ ಬಡಿಯುವ
  • November 13, 2012
    ಬರಹ: venkatesh
    ಇದು ವಿಶೇಷವಾದ ಫೋಟೋಗಳಲ್ಲೊಂದು ಎಂದು ಹೇಳುತ್ತಿರುವುದು ಏತಕ್ಕೆ ಅಂದರೆ, ಮೊನ್ನೆ ನಾವು ಟ್ರಿವೆಂಡ್ರಮ್ ನಿಂದ ಮುಂಬೈಗೆ 'ರಾಜಧಾನಿ ಎಕ್ಸ್ ಪ್ರೆಸ್' ನಲ್ಲಿ ಪ್ರಯಾಣಿಸುತ್ತಿದ್ದೆವು. ಆಗ ದಾರಿಯಲ್ಲಿ 'ಮುರುಡೇಶ್ವರದ ಡೇವಾಲಯದ ರಾಜ ಗೋಪುರ'…
  • November 13, 2012
    ಬರಹ: manoranjan.dn
      ಅವತ್ತು ಶನಿವಾರ, ನಾನು ಧನಂಜಯಣ್ಣ ಮಾಮೂಲಿಗಿಂತ ಸ್ವಲ್ಪ ಮುಂಚೆನೆ ಆಫೀಸ್ ನಿಂದ ಹೊರಟ್ವಿ, ವಾರಾಂತ್ಯ ಅನ್ನೊ ಖುಷಿಯ ಜೊತೆ, ಇನ್ನು ಸೋಮವಾರದಿಂದ ಮೂರು ದಿವಸ ದೀಪಾವಳಿ ರಜ ಅನ್ನೊ ಹುಮ್ಮಸ್ಸು. ತಿಂಗಳ ಹಿಂದೆನೆ ಬಸ್ ಟಿಕೆಟ್ ಬುಕ್ ಮಾಡೊಕೆ…
  • November 13, 2012
    ಬರಹ: bhalle
      ಎಲ್ಲೆಲ್ಲು ನಗುವೆ ನಗು ಈ ಲೋಕದಲ್ಲಿ ಎಲ್ಲೆಲ್ಲೂ ನಗುವೇ ನಗು    ಕುಡಿಯುವವನಿಗೆ ಕುಡಿಯದವನ ಕಂಡು ನಗು ಕುಡಿಯದವನಿಗೆ ಕುಡಿಸುವಾಸೆ ಕುಡಿಯುವವನಿಗೆ   ಮಾಂಸಹಾರಿಗೆ ಶಾಖಾಹಾರಿಯ ಕಂಡು ನಗು ಒಮ್ಮೆ ರುಚಿ ತೋರಿಸುವ ಹೆಬ್ಬಯಕೆ ಮಾಂಸಹಾರಿಗೆ  …
  • November 13, 2012
    ಬರಹ: Maalu
      ಹಸಿರಾಡಿಸಿ ಹೂವರಳಿಸಿ  ಹದ ಮಾಡಿಸಿ ಎದೆಯ  ಜೊತೆಗೂಡಿಸಿ ಹೊಸ ಹಾಡಿಗೆ  ಗಿಳಿ ಕೋಕಿಲ ಉಲಿಯ    ಕಾಲಿಟ್ಟಿದೆ ಕದ ತಟ್ಟಿದೆ  ಹಸನಾಗಿಹ ಹರಯ   ನಲಿವೊಂದನೆ ಹರಿಸುವ ಬಾಳೆಂಬುವ  ತೊರೆಯ  ತುಂಬಲು ತಾ ಸೆಲೆಯೊಂದನು  ನನ್ನೊಲವಿನ ಗೆಳೆಯ -ಮಾಲು   
  • November 13, 2012
    ಬರಹ: lpitnal@gmail.com
    ಸಂಪದಿಗ ಮಿತ್ರರಿಗೆ ದೀಪಾವಳಿಯ ಶುಭಾಶಯಗಳೊಂದಿಗೆ, ಹಮ್ ನೆ ದೇಖೀ ಹೈ ಉನ್ ಆಂಖೋಂ ಕಿ ಮಹಕತೀ ಖುಶ್ಬೂ.......                   ಮೂಲ ಹಿಂದಿ: ಗುಲ್ಜಾರ್  (ಚಿತ್ರ: ಖಾವೋಶಿ )                      ಕನ್ನಡಕ್ಕೆ: ಲಕ್ಷ್ಮೀಕಾಂತ…
  • November 12, 2012
    ಬರಹ: thatsaadavi
      ಬರೆಯಬೇಕೆಂದೆ ಅವಳ ಮೇಲೊಂದು ಹೈಕು ಮರೆತೇ ಬಿಟ್ಟಿದ್ದೆ, ಓ! ಆಗಲೇ ನನ್ನ ಮನ ಅವಳಿಂದ ಹೈಜಾಕು! ............................................................ ಸಂಧ್ಯೆಯಲಿ ಇಳಿಯುತ್ತಿದ್ದ ಸೂರ್ಯ  ಇವಳಲ್ಲಿ ಏರುತ್ತಿದ್ದ …
  • November 12, 2012
    ಬರಹ: sada samartha
    ಹೇಗಿದೆ ದೀಪಾವಳಿ ಹಬ್ಬ ಸಜ್ಜನ ಬಂಧುಗಳೇ ನೀವೆನ್ನಿರಿಹೇಗಿದೆ ದೀಪಾವಳಿ ಹಬ್ಬ ||ಹಚ್ಚಿದ ದೀಪಗಳೆಲ್ಲವು ಬೆಳಗಲಿಎನ್ನುವವರಲಿ ನಾನೊಬ್ಬ ||ಪ||ತೈಲಭ್ಯಂಗದ ನರಕ ಚತುರ್ದಶಿಊಟಕೆ ಬೂರೆಯ ಕಡುಬಿರಲಿ ||ಮನಮೆಚ್ಚಿನ ಸೊಸೆ ಅಳಿಯರ ಜೊತೆಯಲಿಮನೆತನವೆಂಬುದು…
  • November 12, 2012
    ಬರಹ: Prakash Narasimhaiya
                             ಭಗವಂತ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ   ಉಡುಗೊರೆಗಳನ್ನು ನೀಡುತ್ತಾನೆ.  ಕೆಲವು ಕಣ್ಣಿಗೆ                   ಕಾಣುವಂತದ್ದು,  ಮತ್ತೆ ಕೆಲವು ಕಣ್ಣಿಗೆ ಕಾಣದ್ದು.     ಕಾಣುವ ವಸ್ತುಗಳು ತಾತ್ಕಾಲಿಕ ಹಾಗೂ…
  • November 12, 2012
    ಬರಹ: kavinagaraj
             ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ…