November 2012

  • November 12, 2012
    ಬರಹ: Pramitha
      ನಾನೊಂದು ಉರಿಯುವ ದೀಪವಾಗಬೇಕು ಬೆಳಗದಿದ್ದರೂ ನಾ ಜಗವನು  ಸ್ವಲ್ಪ ಸಮಯವಾದರೂ ಉರಿದು  ಕತ್ತಲೆಯನು ತೊಲಗಿಸಬೇಕು    ಚಿಕ್ಕ ದೀಪವಾದರೂ ನಾನು  ಎದುರಿಸಿ ಬಿರುಗಾಳಿಯ ಸುಳಿಯನು  ಸಿಡಿಲು ಮಳೆಯ ಬಿರುಸನು  ಆರದೆ, ಉರಿಯುತಿರಬೇಕು    ಚಿಕ್ಕ …
  • November 12, 2012
    ಬರಹ: Pramitha
    ನಾನೊಂದು ಉರಿಯುವ ದೀಪವಾಗಬೇಕು ಬೆಳಗದಿದ್ದರೂ ನಾ ಜಗವನು  ಸ್ವಲ್ಪ ಸಮಯವಾದರೂ ಉರಿದು  ಕತ್ತಲೆಯನು ತೊಲಗಿಸಬೇಕು    ಚಿಕ್ಕ ದೀಪವಾದರೂ ನಾನು  ಎದುರಿಸಿ ಬಿರುಗಾಳಿಯ ಸುಳಿಯನು  ಸಿಡಿಲು ಮಳೆಯ ಬಿರುಸನು  ಆರದೆ, ಉರಿಯುತಿರಬೇಕು    ಚಿಕ್ಕ …
  • November 12, 2012
    ಬರಹ: drpshashikalak…
       ಮಕ್ಕಳಿಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆ -ನಿನಗೆ ಅಪ್ಪ ಇಷ್ಟಾನೋ?ಅಮ್ಮ ಇಷ್ಟಾನೋ?ಅಂತ!ಮಗು ಈ ಪ್ರಶ್ನೆಗೆ ಉತ್ತರ ಕೊಡೋದಿಲ್ಲ.ಜಾಣ ಮಕ್ಕಳಾದರೋ ಇಬ್ಬರೂ ಇಷ್ಟ ಅನ್ನುತ್ತಾರೆ.ಅವರಿಗೆ ಗೊತ್ತು ಅಪ್ಪ ಅಮ್ಮನ ಮನಸ್ಸು ನೋಯಿಸಬಾರದು ಎಂದು.…
  • November 12, 2012
    ಬರಹ: venkatesh
      ಇದು ವಿಶೇಷವಾದ ಫೋಟೋಗಳಲ್ಲೊಂದು ಎಂದು ಹೇಳುತ್ತಿರುವುದು ಏತಕ್ಕೆ ಅಂದರೆ, ಮೊನ್ನೆ ನಾವು ಟ್ರಿವೆಂಡ್ರಮ್ ನಿಂದ ಮುಂಬೈಗೆ 'ರಾಜಧಾನಿ ಎಕ್ಸ್ ಪ್ರೆಸ್' ನಲ್ಲಿ ಪ್ರಯಾಣಿಸುತ್ತಿದ್ದೆವು. ಆಗ ದಾರಿಯಲ್ಲಿ 'ಮುರುಡೇಶ್ವರದ ಡೇವಾಲಯದ ರಾಜ ಗೋಪುರ'…
  • November 12, 2012
    ಬರಹ: srinivasps
    ಪ್ರಿಯೆ,ನನ್ನ ಈ ಹೃದಯಇಷ್ಟೊಂದುಸುಂದರವೆಂದುನಿನ್ನ ಕಂಗಳಳೊಳಗೆಇಣುಕಿ ನೋಡುವವರೆಗೂತಿಳಿದೇ ಇರಲಿಲ್ಲ...--ಶ್ರೀ 
  • November 11, 2012
    ಬರಹ: Maalu
      ಭಾನುವಿಗೆ ಮೊದಲೆದ್ದು  ದೀಪ ಹಚ್ಚಿಟ್ಟಿದ್ದು  ಸಿಡಿಸುತ್ತ ಸಿಡಿಮದ್ದು ಬೆಳಕು ಶಬ್ದದ ಸದ್ದು ತಮದೈತ್ಯ ಒಳಗಿದ್ದು ಜ್ಞಾನರವಿ ಮರೆಸಿದ್ದು ನರಕಾರಿ ಕೊಂದಿದ್ದು ಮನುಜಬಯಸಿದ್ದು ವಾಮನರಲ್ಲ ನಾವ್ ತಿವಿಕ್ರಮ  ಪ್ರವೃತ್ತಿಬಲಿಮಸ್ತಕ…
  • November 11, 2012
    ಬರಹ: Maalu
      ವನಿತೆಯರು ದೀಪವನು  ಬೆಳಗಿಹರು ಇಲ್ಲಿ  ದಿವ್ಯ ದೀಪಾವಳಿಯ  ಶುಭ ಸಂಜೆಯಲ್ಲಿ    ಜಗದ ಚಿತ್ತಾರವನು  ಬಿಡಿಸಿಹರು ಇಲ್ಲಿ  ಬಣ್ಣ ಬಣ್ಣಗಳ  ರಂಗೋಲೆಯಲ್ಲಿ    ದೇವ ನಮಗೆ ನಿನ್ನ  ಕೃಪೆಯಾಗಲಿ  ದುಃಖ ದುಮ್ಮಾನಗಳ  ಕೊನೆಯಾಗಲಿ  ಸುಖ ಸುಮ್ಮಾನಗಳ …
  • November 11, 2012
    ಬರಹ: drpshashikalak…
    ಪ್ರತಿ ದೀಪಾವಳಿಯೂ ಬೆಳಕಿನ ಹಬ್ಬವಾಗಲಿ, ಪರಿಸರ ಕಾಳಜಿಯೊಂದಿಗೆ ಹಬ್ಬವನ್ನು ಸಂಭ್ರಮಿಸೋಣ, ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನಾಂಧಕಾರದಿಂದ ಜ್ಞಾನದೆಡೆಗೆ, ದ್ವೇಷ, ಹಿಂಸೆಗಳನ್ನು ತೊರೆದು ಪ್ರೀತಿಯನ್ನು ಸಾರುವ…
  • November 11, 2012
    ಬರಹ: venkatesh
    ತಮಿಳು ನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದಾ ರಾಕ್, ರಾಷ್ಟ್ರದ, ಹಾಗು ವಿಶ್ವದ ಪರ್ಯಟಕರ ಗಮನ ಸೆಳೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಸನ್.೧೮೯೨ ರಲ್ಲಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರ ತಟದ ಕಲ್ಲಿನ ಮೇಲೆ ಹೋಗಿ ಅಲ್ಲಿ ಕುಳಿತು…
  • November 11, 2012
    ಬರಹ: Maalu
      ನೆನಪುಗಳು ಮಾಸದವು ಕನಸಿನ ಹಾಗೆ! ಗೆಳೆಯ, ನಾ ನಿನ್ನ ಮರೆಯುವುದು ಹೇಗೆ?!   ಬೊಗಸೆಯಲಿ ಭರವಸೆಯ  ಹಿಡಿದು ತಂದವನೆ ಬದುಕಿನಲಿ ನನ್ನೊಡನೆ ನಡೆವೆ ಎಂದವನೆ   ದೀಪ ಹಚ್ಚುವೆ ಮತ್ತೆ ನಿನ್ನ ನೆನಪಲ್ಲಿ ದಿವ್ಯ ದೀಪಾವಳಿಯ ಈ ಶುಭ ಸಮಯದಲ್ಲಿ -ಮಾಲು 
  • November 11, 2012
    ಬರಹ: ARUNA G BHAT
        ರವಿಯು ಮೋಡಿ  ಇರುಳು ಕರಗಿ  ಬೆಳಕು ಬಂದಿದೆ ಭೂಮಿಗೆ  ಒಲವ ಕಂದನೇ ಮಡಿಲ ತುಂಬಿ  ಹರುಷ ತಂದಿಹೆ ಬಾಳಿಗೇ.    ನಿನ್ನ ನಗುವೂ ನಿನ್ನ ಅಳುವೂ  ಎಲ್ಲ ನನಗೆ ನೂತನ  ನಿನ್ನ ಹಡೆದೆ , ಅಮ್ಮನಾದೆ  ನನ್ನಲೇನೋ ಹಿರಿತನ.   ಒಡಲ ತುಂಬಾ ಒಲವು ತುಂಬಿ…
  • November 11, 2012
    ಬರಹ: sankalpa728
    ನಮ್ಮ ಮನೆ ನಾಯಿ, ಜಿಮ್ಮಿ. ಅಮ್ಮನ ಮುದ್ದಿನ ಗೆಳೆಯ. ಆವಳೆ ಹೆಚ್ಚು ಸಮಯ ಕಳೆಯೋದು ಅದರ ಜೊತೆ. ಜಿಮ್ಮಿ, ಅವಳ ಮಾತು ಯಾವಗಲು ಕೇಳುತ್ತಾನೆ ಮತ್ತು ಹೆಚ್ಚು ಪ್ರೀತಿ . ಆವನು ಹೆಚ್ಚು ಸೋಮಾರಿಯೆನಲ್ಲ, ಅದರೆ ಅವನದು ಆರಾಮದ ಜೀವೆನ. ನನಗೆ ಅವನ ಮೇಲೆ…
  • November 10, 2012
    ಬರಹ: saraswathichandrasmo
      ಕಾಯಕವೇ ಕೈಲಾಸ ಎನುವ ಶ್ರಮಜೀವಿಗಳಿಗೆ ಕೆಲಸವೊಂದೇ ಸಾಕು  ಇರಲು ನಿಶ್ಚಿಂತೆ.   ಕಾಸಿದ್ದರೆ ಕೈಲಾಸ ಎನುವ ಆಲಸಿಗಳಿಗೆ ಕೆಲಸ ಮಾಡದೆ ಕಾಸುಗಳಿಸುವ ಚಿಂತೆ.     ಶಾರಿಸುತೆ.
  • November 10, 2012
    ಬರಹ: H A Patil
    ಬದುಕಿನ ಅನೇಕ ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ ಹಾಗೆಯೆ ಅನೇಕ ಸಮಸ್ಯೆಗಳಿಗೆ  ಪರಿಹಾರಗಳೂ ಇರುವುದಿಲ್ಲ ಪರಿಹಾರವಿಲ್ಲದ ಪ್ರಶ್ನೆ  ಸಮಸ್ಯೆಗಳಿಗೆ  ತಲೆ ಕೆಡಿಸಿಕೊಂಡು ಕೂಡ್ರಬಾರದು ಜೀವನವೊಂದು ನಿರಂತರ ಜಂಗಮ        ***   …
  • November 10, 2012
    ಬರಹ: Mohan V Kollegal
    ನಾಳೆ ರಜೆ ಕೊಡಲಾಗುವುದಿಲ್ಲವೆಂದು ಚೀರಿಕೊಂಡ ಬಾಸಿನ ಮಾತನ್ನೂ ಧಿಕ್ಕರಿಸಿ, ಮರೆತು, ಖುಷಿಯಿಂದ ಓಡೋಡಿ ಮನೆಗೆ ಬಂದೆ. ಹೆಂಡತಿ ತುಸು ನಾಚಿಕೊಂಡಳು. ಬಾಣಂತಿ ಕೊಠಡಿಗೆ ಕಾಲಿಡುವಷ್ಟರಲ್ಲಿಯೇ 'ಕಾಲು ತೊಳೆಯದೇ ಒಳಗೆ ಬರಬೇಡಿ ಬಾವ, ಅದೆಷ್ಟು ಭೂತ…
  • November 10, 2012
    ಬರಹ: Seema.v.Joshi
    ನಾನೇನೋ ಹಾಲಿನಂತಹ ಬೆಳದಿಂಗಳ ಚೆಲ್ಲಿರುವೇ, ಆದರೆ ಇಲ್ಲಿ ನೀನೊಬ್ಬಳೇ!! ಎಲ್ಲಿ ನಿನ್ನ ಇನಿಯ? ಎಂದು ಹುಣ್ಣಿಮೆಯ ಚಂದ್ರ ನನ್ನ ನೋಡಿ ಅಣಕಿಸಿ ನಗುತ್ತಿದ್ದಾನೆ, ಬೇಗ ಬಾ ಗೆಳೆಯ,,,,,,   ನಿನ್ನೊಂದಿಗಿರುವಾಗ ಎಂದೂ ನೆನಪಾಗದ ಚಿರವಿರಹಿ ರಾಧೆ…
  • November 10, 2012
    ಬರಹ: lpitnal@gmail.com
                                                 “ಯಾರ್ರಿ, ಯಾರ್ರಿ, ಯಾರ್ರಿ”                                                                      - ಲಕ್ಷ್ಮೀಕಾಂತ ಇಟ್ನಾಳ   ಮಗನನ್ನು ಕಣ್ಣ ರೆಪ್ಪೆಗಳಂತೆ ಬೆಳೆಸಿದ…
  • November 10, 2012
    ಬರಹ: venkatesh
    'ಶ್ರೀ ನಂದನನಾಮ ಸಂವತ್ಸ'ರದ ಆಶ್ವಯುಜಮಾಸ ಶರದೃತುವಿನ ಕೃಷ್ಣಪಕ್ಷದ ದಕ್ಷಿಣಾಯಣಪುಣ್ಯಕಾಲದ, 'ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು'. ನಮ್ಮ ಎಲ್ಲಾ ಸಂಪದದ ಗೆಳೆಯ/ಗೆಳತಿಯರಿಗೂ ಹಾಗೂ ಭಾರತೀಯರಿಗೆಲ್ಲಾ ಆ ಪರಮಾತ್ಮನು ಆಯುರಾರೋಗ್ಯ…
  • November 10, 2012
    ಬರಹ: venkatesh
    'ಶ್ರೀ ನಂದನನಾಮ ಸಂವತ್ಸ'ರದ ಆಶ್ವಯುಜಮಾಸ ಶರದೃತುವಿನ ಕೃಷ್ಣಪಕ್ಷದ ದಕ್ಷಿಣಾಯಣಪುಣ್ಯಕಾಲದ, 'ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು'. ನಮ್ಮ ಎಲ್ಲಾ ಸಂಪದದ ಗೆಳೆಯ/ಗೆಳತಿಯರಿಗೂ ಹಾಗೂ ಭಾರತೀಯರಿಗೆಲ್ಲಾ ಆ ಪರಮಾತ್ಮನು ಆಯುರಾರೋಗ್ಯ…