ನಾನೊಂದು ಉರಿಯುವ ದೀಪವಾಗಬೇಕು
ಬೆಳಗದಿದ್ದರೂ ನಾ ಜಗವನು
ಸ್ವಲ್ಪ ಸಮಯವಾದರೂ ಉರಿದು
ಕತ್ತಲೆಯನು ತೊಲಗಿಸಬೇಕು
ಚಿಕ್ಕ ದೀಪವಾದರೂ ನಾನು
ಎದುರಿಸಿ ಬಿರುಗಾಳಿಯ ಸುಳಿಯನು
ಸಿಡಿಲು ಮಳೆಯ ಬಿರುಸನು
ಆರದೆ, ಉರಿಯುತಿರಬೇಕು
ಚಿಕ್ಕ …
ನಾನೊಂದು ಉರಿಯುವ ದೀಪವಾಗಬೇಕು
ಬೆಳಗದಿದ್ದರೂ ನಾ ಜಗವನು
ಸ್ವಲ್ಪ ಸಮಯವಾದರೂ ಉರಿದು
ಕತ್ತಲೆಯನು ತೊಲಗಿಸಬೇಕು
ಚಿಕ್ಕ ದೀಪವಾದರೂ ನಾನು
ಎದುರಿಸಿ ಬಿರುಗಾಳಿಯ ಸುಳಿಯನು
ಸಿಡಿಲು ಮಳೆಯ ಬಿರುಸನು
ಆರದೆ, ಉರಿಯುತಿರಬೇಕು
ಚಿಕ್ಕ …
ಮಕ್ಕಳಿಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆ -ನಿನಗೆ ಅಪ್ಪ ಇಷ್ಟಾನೋ?ಅಮ್ಮ ಇಷ್ಟಾನೋ?ಅಂತ!ಮಗು ಈ ಪ್ರಶ್ನೆಗೆ ಉತ್ತರ ಕೊಡೋದಿಲ್ಲ.ಜಾಣ ಮಕ್ಕಳಾದರೋ ಇಬ್ಬರೂ ಇಷ್ಟ ಅನ್ನುತ್ತಾರೆ.ಅವರಿಗೆ ಗೊತ್ತು ಅಪ್ಪ ಅಮ್ಮನ ಮನಸ್ಸು ನೋಯಿಸಬಾರದು ಎಂದು.…
ಇದು ವಿಶೇಷವಾದ ಫೋಟೋಗಳಲ್ಲೊಂದು ಎಂದು ಹೇಳುತ್ತಿರುವುದು ಏತಕ್ಕೆ ಅಂದರೆ, ಮೊನ್ನೆ ನಾವು ಟ್ರಿವೆಂಡ್ರಮ್ ನಿಂದ ಮುಂಬೈಗೆ 'ರಾಜಧಾನಿ ಎಕ್ಸ್ ಪ್ರೆಸ್' ನಲ್ಲಿ ಪ್ರಯಾಣಿಸುತ್ತಿದ್ದೆವು. ಆಗ ದಾರಿಯಲ್ಲಿ 'ಮುರುಡೇಶ್ವರದ ಡೇವಾಲಯದ ರಾಜ ಗೋಪುರ'…
ವನಿತೆಯರು ದೀಪವನು
ಬೆಳಗಿಹರು ಇಲ್ಲಿ
ದಿವ್ಯ ದೀಪಾವಳಿಯ
ಶುಭ ಸಂಜೆಯಲ್ಲಿ
ಜಗದ ಚಿತ್ತಾರವನು
ಬಿಡಿಸಿಹರು ಇಲ್ಲಿ
ಬಣ್ಣ ಬಣ್ಣಗಳ
ರಂಗೋಲೆಯಲ್ಲಿ
ದೇವ ನಮಗೆ ನಿನ್ನ
ಕೃಪೆಯಾಗಲಿ
ದುಃಖ ದುಮ್ಮಾನಗಳ
ಕೊನೆಯಾಗಲಿ
ಸುಖ ಸುಮ್ಮಾನಗಳ …
ಪ್ರತಿ ದೀಪಾವಳಿಯೂ ಬೆಳಕಿನ ಹಬ್ಬವಾಗಲಿ, ಪರಿಸರ ಕಾಳಜಿಯೊಂದಿಗೆ ಹಬ್ಬವನ್ನು ಸಂಭ್ರಮಿಸೋಣ, ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನಾಂಧಕಾರದಿಂದ ಜ್ಞಾನದೆಡೆಗೆ, ದ್ವೇಷ, ಹಿಂಸೆಗಳನ್ನು ತೊರೆದು ಪ್ರೀತಿಯನ್ನು ಸಾರುವ…
ತಮಿಳು ನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದಾ ರಾಕ್, ರಾಷ್ಟ್ರದ, ಹಾಗು ವಿಶ್ವದ ಪರ್ಯಟಕರ ಗಮನ ಸೆಳೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಸನ್.೧೮೯೨ ರಲ್ಲಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರ ತಟದ ಕಲ್ಲಿನ ಮೇಲೆ ಹೋಗಿ ಅಲ್ಲಿ ಕುಳಿತು…
ನೆನಪುಗಳು ಮಾಸದವು
ಕನಸಿನ ಹಾಗೆ!
ಗೆಳೆಯ, ನಾ ನಿನ್ನ
ಮರೆಯುವುದು ಹೇಗೆ?!
ಬೊಗಸೆಯಲಿ ಭರವಸೆಯ
ಹಿಡಿದು ತಂದವನೆ
ಬದುಕಿನಲಿ ನನ್ನೊಡನೆ
ನಡೆವೆ ಎಂದವನೆ
ದೀಪ ಹಚ್ಚುವೆ ಮತ್ತೆ
ನಿನ್ನ ನೆನಪಲ್ಲಿ
ದಿವ್ಯ ದೀಪಾವಳಿಯ
ಈ ಶುಭ ಸಮಯದಲ್ಲಿ
-ಮಾಲು
ರವಿಯು ಮೋಡಿ ಇರುಳು ಕರಗಿ
ಬೆಳಕು ಬಂದಿದೆ ಭೂಮಿಗೆ
ಒಲವ ಕಂದನೇ ಮಡಿಲ ತುಂಬಿ
ಹರುಷ ತಂದಿಹೆ ಬಾಳಿಗೇ.
ನಿನ್ನ ನಗುವೂ ನಿನ್ನ ಅಳುವೂ
ಎಲ್ಲ ನನಗೆ ನೂತನ
ನಿನ್ನ ಹಡೆದೆ , ಅಮ್ಮನಾದೆ
ನನ್ನಲೇನೋ ಹಿರಿತನ.
ಒಡಲ ತುಂಬಾ ಒಲವು ತುಂಬಿ…
ನಮ್ಮ ಮನೆ ನಾಯಿ, ಜಿಮ್ಮಿ. ಅಮ್ಮನ ಮುದ್ದಿನ ಗೆಳೆಯ. ಆವಳೆ ಹೆಚ್ಚು ಸಮಯ ಕಳೆಯೋದು ಅದರ ಜೊತೆ. ಜಿಮ್ಮಿ, ಅವಳ ಮಾತು ಯಾವಗಲು ಕೇಳುತ್ತಾನೆ ಮತ್ತು ಹೆಚ್ಚು ಪ್ರೀತಿ . ಆವನು ಹೆಚ್ಚು ಸೋಮಾರಿಯೆನಲ್ಲ, ಅದರೆ ಅವನದು ಆರಾಮದ ಜೀವೆನ. ನನಗೆ ಅವನ ಮೇಲೆ…
ಬದುಕಿನ ಅನೇಕ ಪ್ರಶ್ನೆಗಳಿಗೆ
ಉತ್ತರಗಳೇ ಇರುವುದಿಲ್ಲ
ಹಾಗೆಯೆ ಅನೇಕ ಸಮಸ್ಯೆಗಳಿಗೆ
ಪರಿಹಾರಗಳೂ ಇರುವುದಿಲ್ಲ
ಪರಿಹಾರವಿಲ್ಲದ ಪ್ರಶ್ನೆ ಸಮಸ್ಯೆಗಳಿಗೆ
ತಲೆ ಕೆಡಿಸಿಕೊಂಡು ಕೂಡ್ರಬಾರದು
ಜೀವನವೊಂದು ನಿರಂತರ ಜಂಗಮ
***
…
ನಾನೇನೋ ಹಾಲಿನಂತಹ ಬೆಳದಿಂಗಳ
ಚೆಲ್ಲಿರುವೇ, ಆದರೆ ಇಲ್ಲಿ ನೀನೊಬ್ಬಳೇ!!
ಎಲ್ಲಿ ನಿನ್ನ ಇನಿಯ? ಎಂದು ಹುಣ್ಣಿಮೆಯ ಚಂದ್ರ
ನನ್ನ ನೋಡಿ ಅಣಕಿಸಿ ನಗುತ್ತಿದ್ದಾನೆ,
ಬೇಗ ಬಾ ಗೆಳೆಯ,,,,,,
ನಿನ್ನೊಂದಿಗಿರುವಾಗ ಎಂದೂ ನೆನಪಾಗದ
ಚಿರವಿರಹಿ ರಾಧೆ…
'ಶ್ರೀ ನಂದನನಾಮ ಸಂವತ್ಸ'ರದ ಆಶ್ವಯುಜಮಾಸ ಶರದೃತುವಿನ ಕೃಷ್ಣಪಕ್ಷದ ದಕ್ಷಿಣಾಯಣಪುಣ್ಯಕಾಲದ, 'ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು'. ನಮ್ಮ ಎಲ್ಲಾ ಸಂಪದದ ಗೆಳೆಯ/ಗೆಳತಿಯರಿಗೂ ಹಾಗೂ ಭಾರತೀಯರಿಗೆಲ್ಲಾ ಆ ಪರಮಾತ್ಮನು ಆಯುರಾರೋಗ್ಯ…
'ಶ್ರೀ ನಂದನನಾಮ ಸಂವತ್ಸ'ರದ ಆಶ್ವಯುಜಮಾಸ ಶರದೃತುವಿನ ಕೃಷ್ಣಪಕ್ಷದ ದಕ್ಷಿಣಾಯಣಪುಣ್ಯಕಾಲದ, 'ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು'. ನಮ್ಮ ಎಲ್ಲಾ ಸಂಪದದ ಗೆಳೆಯ/ಗೆಳತಿಯರಿಗೂ ಹಾಗೂ ಭಾರತೀಯರಿಗೆಲ್ಲಾ ಆ ಪರಮಾತ್ಮನು ಆಯುರಾರೋಗ್ಯ…