November 2012

  • November 10, 2012
    ಬರಹ: srinivasps
    ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ
  • November 10, 2012
    ಬರಹ: srinivasps
    ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ
  • November 10, 2012
    ಬರಹ: venkatesh
    ತಂಜಾವೂರಿನ ಶಿಲ್ಪಕಲೆ, ಚಿತ್ರಕಲೆ ವಿಶ್ವಪ್ರಸಿದ್ಧ. ಅದರಲ್ಲೂ ಶ್ರೀ.ಕೃಷ್ಣನ ಚಿತ್ರವಂತು ತಕ್ಷಣ ನಮ್ಮ ನೆನೆಪಿಗೆ ಬರುವಂತಹದು. ಈ ವಸ್ತುಸಂಗ್ರಹಾಲಯದಲ್ಲಿ ಅದೆಷ್ಟು ದೇವಿ ದೇ ತೆಗಳ ಮೂರ್ತಿಗಳು ಇದ್ದವು ; ಅವುಗಳಲ್ಲಿ ಸುಮಾರು ಶಿಲ್ಪಗಳನ್ನು…
  • November 10, 2012
    ಬರಹ: Maalu
      ಗುಡಿಯಾಗ್ ಇರೋ ದ್ಯಾವರ್ಗ್ ಮಾಡ್ಸಿ ಆಲು ಮೊಸರ್ ಸ್ನಾನ! ಇಕ್ಕತಾರ್ ಅವನ್ಮುಂದ್ ತಿನ್ನಾಕ್ಕಂತ ತುಪ್ಪ್ದಲ್ ಅದ್ ಬಣ್ದನ್ನ!   ಗುಡಿಯಾಗ್ ಮುಂದಾ ಬಿಕ್ಸಾ ಎತ್ತಾ ಕುಂತ್ಕನ್ಡವ್ರೊಟ್ಟೆಗ್ ದೋಕ! ಮತ್ತಾ ಕಿಸ್ನ ಬೂಮ್ಯಾಗ್ ಬತ್ತಾನಂತೆ  ಕೇಳ್ತೀನ್…
  • November 10, 2012
    ಬರಹ: hamsanandi
          ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ ತ- ನ್ನಂಗದರ್ಧದಲ್ಲಿನಿಯೆಯನ್ನಿಟ್ಟು ಅಂಗನೆಯ ಸಂಗವನು ಬಿಟ್ಟ ಬೈರಾಗಿಗಳ ಶೃಂಗದಲ್ಲಿಯೆ ನೆಲೆವಡೆದಿರಲು ಶಿವನು ಅಂಗಜನ ಹಾವುನಂಜುರಿಯುಳ್ಳ  ಬಾಣಗಳ ಚುಂಗು ಚುಚ್ಚಿಸಿಕೊಂಡ ಸಾಮಾನ್ಯರು…
  • November 10, 2012
    ಬರಹ: vishwa g
      ಪ್ರಿಯ ಓದುಗರೇ, ಕನ್ನಡ ನಾಡಿನಲ್ಲಿ ಹುಟ್ಟಿದಕ್ಕೆ ನನಗೆ ತುಂಬಾ ಖುಷಿ ಇದೆ. ಕನ್ನಡ ಕವಿಗಳು ಸಾಹಿತಿಗಳು ಬರೆದ ತುಂಬಾ ಕಥೆ, ಕವನ ಕಾದಂಬರಿ ಗಳನ್ನ ಓದಿದ್ದೇನೆ.  ಪ್ರತಿ ಒಬ್ಬರಲ್ಲೂ ಇರುವಂತೆ ನನಗು ಏನಾದರು ಬರೆಯುವ ಆಸೆ ತವಕ ಮಿಡಿತ ನನ್ನ…
  • November 09, 2012
    ಬರಹ: vishwa g
    (Bachelors room - ರಾಜೇಶ್ ಅಂಡ್ ಸುಧಾಕರ್ )
  • November 09, 2012
    ಬರಹ: sada samartha
    ವೀರಾಂಜನೇಯ ಭಕ್ತಿ ಕುಸುಮಾಂಜಲಿ ೧ : ನಲಿನಲಿದ ವೀರಾಂಜನೇಯ :ಮಲೆನಾಡ ಸೆರಗ ನಭ ಚುಂಬಿಸುವ ವೃಕ್ಷಗಳತಳದಿ ಜಲಧಾರೆ ಭೋರೆಂದು ಬಳುಕುತಲಿರುವಸಲಿಲದಿಕ್ಕೆಲ ಸುತ್ತ ಬೆಳೆದ ಹಸಿರಿನ ಮೇಲೆನಲಿನಲಿದ ವೀರಾಂಜನೇಯ ||1||ಅಲ್ಲಿ ಗಿಳಿವಿಂಡುಗಳ…
  • November 09, 2012
    ಬರಹ: saraswathichandrasmo
      ಹೆಣ್ಣು-ಹೊನ್ನು-ಮಣ್ಣು ಮೇಲೇಕೆ ಎಲ್ಲರ ಕಣ್ಣು ಹಿಂದೆ ಬಿದ್ದವರು ಮಣ್ಣು ಸೇರಿದರು ತಿಳಿದೂ ನಡೆಸುವರೇಕೆ? ಅದಕ್ಕಾಗಿ ಹೋರಾಟ ಕಲಿಯಲಿಲ್ಲವೇಕೆ ಹಳೆಯ ತಪ್ಪಿನಿಂದ ಪಾಠ.   ಶಾರಿಸುತೆ
  • November 09, 2012
    ಬರಹ: hvravikiran
    @ಮಾರಾಟದ ಸರಕು@ಮನೆಯೊಳಗೆ ನಡೆಯುತ್ತಿತ್ತು ಮಾರಾಮಾರಿ,ಶಾಂತಿ ಸ್ಪೂರ್ತಿಯೂ ಬಂತು ಅವಳನ್ನು ಮಾರಿ !!         ***@ಭೂಕಂಪ @ದಿನವೂ ತೊಪತೊಪನೆ ಉದುರುವ ಪಾತ್ರೆಗಳ ಸದ್ದಿನೊಡನೆ ರಾಜಿ ಮಾಡಿಕೊಂಡಾತನಿಗೆ ಭೂಕಂಪ ಮಹದೆನಿಸಲೇ ಇಲ್ಲ…
  • November 09, 2012
    ಬರಹ: Chikku123
    ಬೆಳಕಿನಾ ಹಬ್ಬ ಬಂದಿದೆ ಮತ್ತೊಮ್ಮೆ.....ಅಮ್ಮನಿಗೆ ಕೋಡುಬಳೆ, ಕರ್ಜಿಕಾಯಿ ಮಾಡುವ ಸಂಭ್ರಮ. ಅಪ್ಪನಿಗೆ ಮಾವಿನ ಸೊಪ್ಪು, ಬಾಳೆದಿಂಡು, ದಿನಸಿ ಸಾಮಾನು, ಮಕ್ಕಳಿಗೆ ಬಟ್ಟೆ, ಪಟಾಕಿ ತರುವ ಕೆಲಸ.  ಅಜ್ಜಿಗೆ ದೇವರ ಕೋಣೆಯನ್ನ ಸ್ವಚ್ಛಗೊಳಿಸುವ ಕಾಯಕ…
  • November 09, 2012
    ಬರಹ: venkatesh
    ದಸರಾ ಹಬ್ಬ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಮನೆ ಮನೆಗಳಲ್ಲೂ  ಬೊಂಬೆಗಳನ್ನು ಕೂಡಿಸುತ್ತಾರೆ. ಇದನ್ನು ನೋಡಲು ಕಣ್ಣಿಗೆ ಹಬ್ಬ. ಪ್ರತಿಮನೆಯ ಬೊಂಬೆಗಳ ಪ್ರದರ್ಶನವೂ ಪ್ರತ್ಯೇಕ, ಹಾಗು ವೈವಿಧ್ಯಮಯ. ಈ ಸಲ ನಾವು ನವರಾತ್ರಿ…
  • November 09, 2012
    ಬರಹ: kpbolumbu
    ನುವ್ವೇಗ ನಾಕಿಂತ ಸ್ಫೂರ್ತಿಲು ಇಚ್ಚಿನವಾಡುನೀದೈನ ಲೋಕಮುತೊ ಋಣಮು ನಾದುಗಾನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡುನೀದೈನ ದಯಮುಲೊ ಸುಖಮು ನಾದುಗಾಒಕ್ಕಟಿಲೊ ರೆಂಡುನಿ | ರೆಂಡುಲೊ ಒಕ್ಕಟಿನಿ |ಚೇರಿಂಚು ಸೃಷ್ಟಿನಿ ನುವ್ವು ಚೇಯಗಾ ಅನ್ನಿಟಿಲೊ…
  • November 09, 2012
    ಬರಹ: Premashri
    ನಿರಾಶೆಯ ಕಂಗಳಲ್ಲಿಕನಸುಗಳನು ಬಿತ್ತುತಹಚ್ಚೋಣ  ಸ್ಪೂರ್ತಿಯಾ ಹಣತೆಮುರಿದ ಸಂಬಂಧಗಳನ್ನುನವಿರಾಗಿ ಬೆಸೆಯುತಹಚ್ಚೋಣ  ಸ್ನೇಹದಾ ಹಣತೆಬರಿದಾದ ಹೃದಯಕೆಪ್ರೀತಿಯ ತೋರುತಹಚ್ಚೋಣ  ಪ್ರೇಮದಾ ಹಣತೆಮೇಲುಕೀಳು ಭೇದಭಾವ ತೊರೆದುಮಾನವೀಯತೆ ಮೆರೆಯುತಹಚ್ಚೋಣ …
  • November 09, 2012
    ಬರಹ: ksraghavendranavada
    ಏನೇ ಹೇಳು ನೀನು.. ಏನೋ ಆಗಿದ್ದೆ ನಾನು! ನಿನ್ನಿ೦ದಾಗಿ ಹೀಗಾಗಿರುವೆ ನಾನು... ಒಪ್ಪತಕ್ಕ ಮಾತಲ್ಲವೇನೇ?   ಇಲ್ಲಾರೀ..ತವರೂರ ಬಿಟ್ಟು ಹೊರಟಾಗ ನನ್ನ ಭಾವವಾಗಿದ್ದವರು ನೀವು ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ! ನನ್ನೊಳಗಿನ ಮೌನಕ್ಕೆ…
  • November 08, 2012
    ಬರಹ: lpitnal@gmail.com
    ದಿಲ್ ಡೂಂಢತಾ ಹೈ ಫಿರ್ ವಹೀ..               ಹಿಂದಿ ಮೂಲ   : ಗುಲ್ಜಾರ ( ಚಿತ್ರ : ಮೌಸಮ್)               ಕನ್ನಡ ಅನುವಾದ : ಲಕ್ಷ್ಮೀಕಾಂತ ಇಟ್ನಾಳಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿsssಕುಳಿತಿರುವೆ  ಧ್ಯಾನದಿssss ನಿನ್ನದೇ…
  • November 08, 2012
    ಬರಹ: saraswathichandrasmo
      ಸಹಜ ಮರೆವು ದೇವರು ಕೊಟ್ಟ ವರವು ಮರಯಲಾಗದಂತಿದ್ದರೆ ನಾವು ಜೀವನದ ಕಹಿ ನೋವು ಮರೀಚಿಕೆಯಾಗುತಿತ್ತು ನಲಿವು ಬದುಕಿಗಿಂತ ಪ್ರಿಯವೆನಿಸುತಿತ್ತು ಸಾವು.   ಶಾರಿಸುತೆ
  • November 08, 2012
    ಬರಹ: venkatesh
          'ಶ್ರೀ. ಪಾರ್ಥ ಸಾರಥಿ ದೇವಸ್ಥಾನ, ಪಾರ್ಥನಿಗೆ ಸಾರಥಿಯಾದ ಕೃಷ್ಣನ ದೇವಾಲಯವನ್ನು (ವೆಂಕಟಕೃಷ್ಣ ದೇವಾಲಯವೆಂದು ಕರೆಯಲ್ಪಡುತ್ತಿದೆ)  ಪಲ್ಲವ ವಂಶದ ಮೊದಲನೆಯ ನರಸಿಂಹವರ್ಮ ನಿರ್ಮಿಸಿದ್ದರು. ಚೆನ್ನೈನ ಉಪನಗರವಾದ ಟ್ರಿಪ್ಲಿಕೇನ್…
  • November 08, 2012
    ಬರಹ: partha1059
    ಈಗ ಸ್ವಾತಂತ್ರ್ಯವಿದೆ-----------------------ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲುಆದರೆ ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತುಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲುಆದರೆಅಪ್ಪನ ಕೈ ಬೆರಳ ಹಿಡಿದು ನಡೆಯುವ…