ತಂಜಾವೂರಿನ ಶಿಲ್ಪಕಲೆ, ಚಿತ್ರಕಲೆ ವಿಶ್ವಪ್ರಸಿದ್ಧ. ಅದರಲ್ಲೂ ಶ್ರೀ.ಕೃಷ್ಣನ ಚಿತ್ರವಂತು ತಕ್ಷಣ ನಮ್ಮ ನೆನೆಪಿಗೆ ಬರುವಂತಹದು. ಈ ವಸ್ತುಸಂಗ್ರಹಾಲಯದಲ್ಲಿ ಅದೆಷ್ಟು ದೇವಿ ದೇ ತೆಗಳ ಮೂರ್ತಿಗಳು ಇದ್ದವು ; ಅವುಗಳಲ್ಲಿ ಸುಮಾರು ಶಿಲ್ಪಗಳನ್ನು…
ಪ್ರಿಯ ಓದುಗರೇ,
ಕನ್ನಡ ನಾಡಿನಲ್ಲಿ ಹುಟ್ಟಿದಕ್ಕೆ ನನಗೆ ತುಂಬಾ ಖುಷಿ ಇದೆ. ಕನ್ನಡ ಕವಿಗಳು ಸಾಹಿತಿಗಳು ಬರೆದ ತುಂಬಾ ಕಥೆ, ಕವನ ಕಾದಂಬರಿ ಗಳನ್ನ ಓದಿದ್ದೇನೆ.
ಪ್ರತಿ ಒಬ್ಬರಲ್ಲೂ ಇರುವಂತೆ ನನಗು ಏನಾದರು ಬರೆಯುವ ಆಸೆ ತವಕ ಮಿಡಿತ ನನ್ನ…
ದಸರಾ ಹಬ್ಬ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಮನೆ ಮನೆಗಳಲ್ಲೂ ಬೊಂಬೆಗಳನ್ನು ಕೂಡಿಸುತ್ತಾರೆ. ಇದನ್ನು ನೋಡಲು ಕಣ್ಣಿಗೆ ಹಬ್ಬ. ಪ್ರತಿಮನೆಯ ಬೊಂಬೆಗಳ ಪ್ರದರ್ಶನವೂ ಪ್ರತ್ಯೇಕ, ಹಾಗು ವೈವಿಧ್ಯಮಯ. ಈ ಸಲ ನಾವು ನವರಾತ್ರಿ…
ದಿಲ್ ಡೂಂಢತಾ ಹೈ ಫಿರ್ ವಹೀ.. ಹಿಂದಿ ಮೂಲ : ಗುಲ್ಜಾರ ( ಚಿತ್ರ : ಮೌಸಮ್) ಕನ್ನಡ ಅನುವಾದ : ಲಕ್ಷ್ಮೀಕಾಂತ ಇಟ್ನಾಳಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿsssಕುಳಿತಿರುವೆ ಧ್ಯಾನದಿssss ನಿನ್ನದೇ…
'ಶ್ರೀ. ಪಾರ್ಥ ಸಾರಥಿ ದೇವಸ್ಥಾನ, ಪಾರ್ಥನಿಗೆ ಸಾರಥಿಯಾದ ಕೃಷ್ಣನ ದೇವಾಲಯವನ್ನು (ವೆಂಕಟಕೃಷ್ಣ ದೇವಾಲಯವೆಂದು ಕರೆಯಲ್ಪಡುತ್ತಿದೆ) ಪಲ್ಲವ ವಂಶದ ಮೊದಲನೆಯ ನರಸಿಂಹವರ್ಮ ನಿರ್ಮಿಸಿದ್ದರು. ಚೆನ್ನೈನ ಉಪನಗರವಾದ ಟ್ರಿಪ್ಲಿಕೇನ್…
ಈಗ ಸ್ವಾತಂತ್ರ್ಯವಿದೆ-----------------------ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲುಆದರೆ
ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತುಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲುಆದರೆಅಪ್ಪನ ಕೈ ಬೆರಳ ಹಿಡಿದು ನಡೆಯುವ…