ಗೋವರ್ಧನರಾಯರ ಮನೆಯಲ್ಲಿ ಗಲಾಟೆ ತಾರಕಕ್ಕೇರಿತ್ತು. ಸುನಂದಮ್ಮ ಒಂದು ಕಡೆ ಏನೂ ಮಾತಾನಾಡದೆ ಗಂಡನ ಕೋಪವನ್ನು ನೋಡುತ್ತಾ ಅಡಿಗೆ ಮನೆಯ ಹೊಸ್ತಿಲಲ್ಲಿ ತಮ್ಮ ಸೆರಗನ್ನು ಮುಖಕ್ಕೆ ಅಡ್ಡ ಹಿಡಿದು ಮೂಕವಾಗಿ ನಿಂತಿದ್ದರು. ಗೋವರ್ಧನರಾಯರು ಮಗನನ್ನು…
ಪ್ರೊ. ಆರ್. ಗುರುರಾಜಾರಾಯರ ಆಪ್ತ ಬಂಧುಗಳು, ಆತ್ಮೀಯ ನಿಕಟವರ್ತಿಗಳು, ಶನಿವಾರ ನವೆಂಬರ್ 10ರಂದು, ಹನುಮಂತನಗರದಲ್ಲಿ ಸಂಸ್ಮರಣ ಸಂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ರಾಯರ ಜನ್ಮಶತಮಾನೋತ್ಸವ, ಇದು. ಪ್ರೊ. ರಾಯರದು ಪ್ರಭಾವಶಾಲೀ ವ್ಯಕ್ತಿತ್ವ…
ಹಗಲುಗನಸಿನ ಹಾಲು ಗಲ್ಲದ
ಹುಡುಗು ಚೇಷ್ಟೆಯ ದುಡುಕು ಬುದ್ಧಿಯ
ಕುಣಿವ ಚಿಣ್ಣರ ದಣಿವ ಮರೆಸುವ
ಬಣ್ಣದ ಲೋಕದ ಇಂದ್ರಜಾಲದ
ಮಂತ್ರ ಶಕ್ತಿಯ ತಂತ್ರ ಯುಕ್ತಿಯ
ಅಭೇದ್ಯ ಕೋಟೆಯ ಅಜೇಯ ರಾಜನ
ಕೀಲು ಕುದುರೆಯ ಮಂತ್ರ ಕೋಲಿನ
ಅಡುಗೋಲಜ್ಜಿಯ ಜನಪದ ಕಥೆಗಳ…
ಒಂದು ಒಳ್ಳೆಯ ಪ್ರವಾಸಿ ತಾಣ. ಬಹಳ ಜನರಿಗೆ ಗೊತ್ತಿಲ್ಲ.
ಬಹುಶಃ ಗೊತ್ತಿಲ್ಲದಿದ್ದುದರಿಂದಲೇ ಅದು ಒಳ್ಳೆಯ ತಾಣವಾಗಿ ಉಳಿದಿದೆಯೋ ಏನೋ!?
ಹೋಗಿಬರುವುದಾದರೆ ಗೂಗಲಿಸಿ. ಸಾಕಷ್ಟು ಮಾಹಿತಿಗಳು ಲಭ್ಯವಿದೆ - ಅಂತರ್ಜಾಲದಲ್ಲಿ.
ಮಾನವ ಪ್ರಾಣಿಯೊಂದಕ್ಕೆ ಎಷ್ಟೇ ಬುದ್ಧಿವಂತಿಕೆಯಿದ್ದರೇನು; ಪ್ರಬುದ್ಧತೆಯಿಲ್ಲದಿದ್ದರೆ ಅದು ಸಮಾಜಕ್ಕೆ ಯಾವ ರೀತಿಯಿಂದಲೂ ಪ್ರಯೋಜನಕ್ಕೆ ಬರುವುದಿಲ್ಲ; ಅತಿಯಾದರೆ ಮತ್ತೂ ಕ್ಷೋಭೆಯನ್ನೇ ತಂದೀತು. ಇದು ಸತ್ಯದಲ್ಲಿ ಸತ್ಯ. ಆದರೆ ಈ ಸತ್ಯವನ್ನು…
'ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ್' ಆಯೋಜಿಸಿದ ಅಧ್ಯಾತ್ಮಿಕ ಪ್ರವಚನ, ಭಜನೆ ಮತ್ತು ಸಂಕೀರ್ತನೆಗಳನ್ನು ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ.ಸೊಸೈಟಿಯಲ್ಲಿ ೨೦೧೨ ರ, ನವೆಂಬರ್, ೫, ೬, ೭ ರಂದು ನೆರೆವೇರಿಸಲಾಗುತ್ತಿದೆ. ಇಂದು…
ಹೌದು ಹೌದು ಹೌದು!
ಹೆಣ್ಗಳಿಹರು ಇಲ್ಲಿ
ಕೋಟಿ ಕೋಟಿ ಕೋಟಿ!
ಆದರೆ...
ನಿನ್ನಂಥಹ ಬ್ಯೂಟಿ
ಆಗಿಲ್ಲ ಏಕೊ ಗೆಳತಿ
ಇನ್ನೂ ನನಗೆ ಭೇಟಿ!
******
ಸಿಕ್ಕಿ ಸಿಗದ ಹಾಗೆ
ಇರುವುದು
ಹುಡುಗಿಯರ ರೀತಿ!
ಹುಡುಗರ ಕಥೆಯೇ ಬೇರೆ...!
ಆ…
ಈ ಪ್ರೀತಿ ಪ್ರೇಮದ ಮಧ್ಯ ಹೊದ್ದ ಹಾಸಿಗೆ ಒದ್ದೆ,ಹರಿದ ಕಣ್ಣೀರ ಕೋಡಿಗೆ.ಕಣ್ಣೀರ ಹನಿಯುಕೆನ್ನೆ ಸವರಿ ತುಟಿಗಿಳಿದಾಗನಾನದನ ನೆಕ್ಕಿದೆ.ಅದರ ರುಚಿ ಬರೀ ಉಪ್ಪು-ಉಪ್ಪು ,ಆಗ ತಟ್ಟನೆ ಅರಿವಾಯ್ತು
ಏನೂ ಮಾಡದೇ ಇರುವುದಕ್ಕಿ೦ತ ಏನನ್ನಾದರೂ ಮಾಡುವುದು ಸಾವಿರ ಪಾಲು ಉತ್ತಮವೆ೦ಬ ನಾವಡ ಉವಾಚವಿದೆ.. ಏನನ್ನಾದರೂ ಮಾಡುತ್ತಲೇ ಇರುವುದು ವ್ಯಕ್ತಿಯೋರ್ವನ ಸತತ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ…