November 2012

  • November 08, 2012
    ಬರಹ: Jayanth Ramachar
    ಗೋವರ್ಧನರಾಯರ ಮನೆಯಲ್ಲಿ ಗಲಾಟೆ ತಾರಕಕ್ಕೇರಿತ್ತು. ಸುನಂದಮ್ಮ ಒಂದು ಕಡೆ ಏನೂ ಮಾತಾನಾಡದೆ ಗಂಡನ ಕೋಪವನ್ನು ನೋಡುತ್ತಾ ಅಡಿಗೆ ಮನೆಯ ಹೊಸ್ತಿಲಲ್ಲಿ ತಮ್ಮ ಸೆರಗನ್ನು ಮುಖಕ್ಕೆ ಅಡ್ಡ ಹಿಡಿದು ಮೂಕವಾಗಿ ನಿಂತಿದ್ದರು. ಗೋವರ್ಧನರಾಯರು ಮಗನನ್ನು…
  • November 08, 2012
    ಬರಹ: prasannakulkarni
    ಇವಳು ಎದ್ದಳೋ... ಬೆಳಗು...ಮಲಗಿದಳೋ... ರಾತ್ರಿ...ಅತ್ತಳೋ... ಭೀತಿ...ನಕ್ಕಳೋ... ಖುಶಿ ಖಾತ್ರಿ....!!ಎದ್ದು ಹೊರಟಳೋ... ಕಾಲಚಕ್ರದ ಓಟ...ಸ್ತಬ್ಧ ನಿ೦ತಳೋ... ಸಮಾದಿಸ್ಥ ನೋಟ...ಹಾಡಿದಳೋ... ಉರಿದ೦ತೆ ಗುಡಿ ದೀಪ...ಆಡಿದಳೋ... ಯುವ ವಸ೦ತನ…
  • November 08, 2012
    ಬರಹ: ಆರ್ ಕೆ ದಿವಾಕರ
     ಪ್ರೊ. ಆರ್. ಗುರುರಾಜಾರಾಯರ ಆಪ್ತ ಬಂಧುಗಳು, ಆತ್ಮೀಯ ನಿಕಟವರ್ತಿಗಳು, ಶನಿವಾರ ನವೆಂಬರ್ 10ರಂದು, ಹನುಮಂತನಗರದಲ್ಲಿ ಸಂಸ್ಮರಣ ಸಂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ರಾಯರ ಜನ್ಮಶತಮಾನೋತ್ಸವ, ಇದು. ಪ್ರೊ. ರಾಯರದು ಪ್ರಭಾವಶಾಲೀ ವ್ಯಕ್ತಿತ್ವ…
  • November 08, 2012
    ಬರಹ: Maalu
      ಬಿಸ್ಲಲ್ ನಾನು ದಣದ್  ಬನ್ದಾಗ ಬಾಯಾರ್ಕೇಲಿ ಬಾಯ್ ಬಿಟ್ಟಾಗ ನೆರ್ಳಾಗ್ ಬಂದು ನೀರ್ ಕೊಡ್ತೀಯ ನನ್ ಯೆಂಡ್ತಿ ನೀನು ತಿಮ್ಮಿ!   ಅಸ್ವಾದಾಗ ತುತ್ತನ್ ಇಟ್ಟು ಬೇಕಾದಾಗ ಮುತ್ತನ್ ಕೊಟ್ಟು ನನ್ ಜೀವ್ನಕ್ ನೀನು ಅಸ್ರಾಡ್ತೀಯ ನನ್ ಯೆಂಡ್ತಿ  ನೀನು…
  • November 08, 2012
    ಬರಹ: srinivasps
    ನಲ್ಲೆ,ನನ್ನ ತರಕಾದ ಕೆನ್ನೆಯಬಗ್ಗೆ ತಕರಾರು ಎತ್ತಬೇಡಗಡ್ಡ ಬೆಳೆಯದಂತೆತಪ್ಪದೇ ಮುಲಾಮುಹಚ್ಚದಿದ್ದದ್ದುನಿನ್ನ ತಪ್ಪಲ್ಲವೇ?-ಶ್ರೀ 
  • November 07, 2012
    ಬರಹ: jayaprakash M.G
      ಹಗಲುಗನಸಿನ ಹಾಲು ಗಲ್ಲದ ಹುಡುಗು ಚೇಷ್ಟೆಯ ದುಡುಕು ಬುದ್ಧಿಯ ಕುಣಿವ ಚಿಣ್ಣರ ದಣಿವ ಮರೆಸುವ ಬಣ್ಣದ ಲೋಕದ ಇಂದ್ರಜಾಲದ ಮಂತ್ರ ಶಕ್ತಿಯ ತಂತ್ರ ಯುಕ್ತಿಯ ಅಭೇದ್ಯ ಕೋಟೆಯ ಅಜೇಯ ರಾಜನ ಕೀಲು ಕುದುರೆಯ ಮಂತ್ರ ಕೋಲಿನ ಅಡುಗೋಲಜ್ಜಿಯ ಜನಪದ  ಕಥೆಗಳ…
  • November 07, 2012
    ಬರಹ: mmshaik
    ಹೊತ್ತಿ ಉರಿಯುತ್ತವೆ ಗುಡಿಸಲಿನಲ್ಲಿ ದೀಪಗಳು ಹೊತ್ತಿ ಬೆಳಕಾಗುತ್ತವೆ ಮಹಲಿನಲ್ಲಿ ದೀಪಗಳು.. ಒಲೆ ಉರಿಸಲು ಹೊಯ್ದಾಡುತ್ತವೆ ನಿಜ‌ ಘಾಟು ವಾಸನೆಗೆ ಹೆದರುತ್ತವೆ ಕನಸಿನಲ್ಲಿ ದೀಪಗಳು ನನ್ನಲ್ಲಿ ಉರಿಯುತ್ತಿರುವ‌ ಅಗ್ನಿಗೇನೂ ಹೊಸದಲ್ಲ ಬೆ0ದು…
  • November 07, 2012
    ಬರಹ: mmshaik
                     UÀd¯ï--4                ----                  UÀd¯ï--4                ----   £Á£ÉµÉÆÖà PÀëtUÀ¼À£ÀÄß CvÀÄÛ-CvÀÄÛ PÀgÉ¢¢ÝzÉ ¸ÁQ ªÀÄÆqÀ°®è MAzÀÆ ¥ÀÆtðavÀæªÀÇ ºÁ¼É PÀgÉ¢¢ÝzÉ ¸ÁQ.  …
  • November 07, 2012
    ಬರಹ: Dattatri H M
    ಒಂದು ಒಳ್ಳೆಯ ಪ್ರವಾಸಿ ತಾಣ. ಬಹಳ ಜನರಿಗೆ ಗೊತ್ತಿಲ್ಲ. ಬಹುಶಃ ಗೊತ್ತಿಲ್ಲದಿದ್ದುದರಿಂದಲೇ ಅದು ಒಳ್ಳೆಯ ತಾಣವಾಗಿ ಉಳಿದಿದೆಯೋ ಏನೋ!? ಹೋಗಿಬರುವುದಾದರೆ ಗೂಗಲಿಸಿ. ಸಾಕಷ್ಟು ಮಾಹಿತಿಗಳು ಲಭ್ಯವಿದೆ - ಅಂತರ್ಜಾಲದಲ್ಲಿ.
  • November 07, 2012
    ಬರಹ: Maalu
      ಹಸಿದ ಹಲವು ಹೊಟ್ಟೆಗಳಿಗೆ ತುತ್ತ ಬಡಿಸಿ ಹಸಿವ ತಣಿಸಿದಂತೆ;   ದುಡಿದ ದಿನದ ಸಂಜೆಯಲ್ಲಿ  ಮದಿರೆ ಕುಡಿಸಿ ಮತ್ತ ತರಸುವಂತೆ;   ಹೊಸೆದು ನನ್ನೆದೆಗೆ  ಎದೆಯ ಗೆಳೆಯ ಬಂದು ಮುತ್ತ ಸುರಿಸು! ಹೊಸ ಆಸೆಗಳನು ಬಿಡದೆ ವಿಧಿಯು ದಿನವು ನಮಗೆ ಎಸೆಯುವಂತೆ…
  • November 07, 2012
    ಬರಹ: ಆರ್ ಕೆ ದಿವಾಕರ
    ಮಾನವ ಪ್ರಾಣಿಯೊಂದಕ್ಕೆ ಎಷ್ಟೇ ಬುದ್ಧಿವಂತಿಕೆಯಿದ್ದರೇನು; ಪ್ರಬುದ್ಧತೆಯಿಲ್ಲದಿದ್ದರೆ ಅದು ಸಮಾಜಕ್ಕೆ ಯಾವ ರೀತಿಯಿಂದಲೂ ಪ್ರಯೋಜನಕ್ಕೆ ಬರುವುದಿಲ್ಲ; ಅತಿಯಾದರೆ ಮತ್ತೂ ಕ್ಷೋಭೆಯನ್ನೇ ತಂದೀತು. ಇದು ಸತ್ಯದಲ್ಲಿ ಸತ್ಯ. ಆದರೆ ಈ ಸತ್ಯವನ್ನು…
  • November 07, 2012
    ಬರಹ: venkatesh
    'ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ್' ಆಯೋಜಿಸಿದ ಅಧ್ಯಾತ್ಮಿಕ ಪ್ರವಚನ, ಭಜನೆ ಮತ್ತು ಸಂಕೀರ್ತನೆಗಳನ್ನು ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ.ಸೊಸೈಟಿಯಲ್ಲಿ ೨೦೧೨ ರ, ನವೆಂಬರ್,   ೫, ೬, ೭ ರಂದು ನೆರೆವೇರಿಸಲಾಗುತ್ತಿದೆ. ಇಂದು…
  • November 07, 2012
    ಬರಹ: Maalu
      ಹೌದು ಹೌದು ಹೌದು! ಹೆಣ್ಗಳಿಹರು ಇಲ್ಲಿ ಕೋಟಿ ಕೋಟಿ ಕೋಟಿ! ಆದರೆ... ನಿನ್ನಂಥಹ ಬ್ಯೂಟಿ  ಆಗಿಲ್ಲ ಏಕೊ ಗೆಳತಿ ಇನ್ನೂ ನನಗೆ ಭೇಟಿ!                 ****** ಸಿಕ್ಕಿ ಸಿಗದ ಹಾಗೆ ಇರುವುದು ಹುಡುಗಿಯರ ರೀತಿ! ಹುಡುಗರ ಕಥೆಯೇ ಬೇರೆ...! ಆ…
  • November 07, 2012
    ಬರಹ: rjewoor
    ನಿನ್ನೊಲವಿನ  ಈ ಕ್ಷಣ..ಆ ಕ್ಷಣ.ಕೇವಲ `ಅರೆ' ಕ್ಷಣ... ಕ್ಷಣಾರ್ಧದಲ್ಲಿ ಬಂದಿಳಿದುಹೋಗುವಳು ನೀನು.. ನಿನ್ನೊಲವಿನ  ಈಕ್ಷಣಆ ಕ್ಷಣ.. ಕೇವಲ ಅರೆಕ್ಷಣ.. ನೀನು ಕನಸು...ನಾನುಮನಸ್ಸು... ನಿನ್ನೊಲವಿನ ಈ ಕ್ಷಣ..ಕೇವಲ..ಕೇವಲ..ಸದಾ ನಾ ಕಳೆದು…
  • November 06, 2012
    ಬರಹ: mnsantu_7389
    ಈ ಪ್ರೀತಿ ಪ್ರೇಮದ ಮಧ್ಯ ಹೊದ್ದ ಹಾಸಿಗೆ ಒದ್ದೆ,ಹರಿದ ಕಣ್ಣೀರ ಕೋಡಿಗೆ.ಕಣ್ಣೀರ ಹನಿಯುಕೆನ್ನೆ ಸವರಿ ತುಟಿಗಿಳಿದಾಗನಾನದನ ನೆಕ್ಕಿದೆ.ಅದರ ರುಚಿ ಬರೀ ಉಪ್ಪು-ಉಪ್ಪು ,ಆಗ ತಟ್ಟನೆ ಅರಿವಾಯ್ತು
  • November 06, 2012
    ಬರಹ: Mohan V Kollegal
    ಆ ಕಲ್ಯಾಣ ಮಂಟಪದ ವೇದಿಕೆಯ ಎಡಗಡೆಗೆ ಹುಡುಗಿಯ ಕೊಠಡಿ ಮತ್ತು ಬಲಗಡೆಗೆ ಹುಡುಗನ ಕೊಠಡಿಯಿತ್ತು. ಹುಡುಗಿಯ ಕಡೆಯವನಾದ ನಾನು, ಸ್ನಾನಕ್ಕೆಂದು ಹುಡುಗನ ಕೊಠಡಿಯಲ್ಲಿರುವ ಸ್ನಾನದ ಮನೆ ಕಡೆ ಹೊರಟೆ. ಅಷ್ಟಕ್ಕೇ ಹುಡುಗನ ಗೆಳೆಯ 'ಹೆಲೋ, ನಾನು…
  • November 06, 2012
    ಬರಹ: ksraghavendranavada
    ಏನೂ ಮಾಡದೇ ಇರುವುದಕ್ಕಿ೦ತ ಏನನ್ನಾದರೂ ಮಾಡುವುದು ಸಾವಿರ ಪಾಲು ಉತ್ತಮವೆ೦ಬ ನಾವಡ ಉವಾಚವಿದೆ.. ಏನನ್ನಾದರೂ ಮಾಡುತ್ತಲೇ ಇರುವುದು ವ್ಯಕ್ತಿಯೋರ್ವನ ಸತತ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ…