November 2012

  • November 06, 2012
    ಬರಹ: Seema.v.Joshi
    ಅಂದು: ನೆನಪಿನೋಲೆಯ ಓದಲು ಬೇಕು ಒಂದು ಸುಮಧುರ ಮನಸ್ಸು, ಅಂತೆಯೇ ಅದನ್ನು ಬಿಚ್ಚಲೂ ಬೇಕು ಒಂದು ರಸಮಯ ಸಂಜೆ.   ಶಾಂತ ಸಾಗರದಾಚೆ ಬಂಗಾರದೊಕುಳಿಯ ಚೆಲ್ಲಿ ರವಿ ತಾ ಲೀನನಾಗುವಾಗ, ರಂಗೇರಿತು ಈ ಇಳೆ ನಮ್ಮೆಲ್ಲ ನೆನಪುಗಳಿಗೆ ಬಣ್ಣ ಚೆಲ್ಲಿ…
  • November 06, 2012
    ಬರಹ: Mrunalini
    ಹಸಿವು, ಹಸಿವೆಂದರೆ ನೋವು ಹಸಿವೆಂದರೆ ರೋಧನ ಆಲಾಪನೆ ಮಾಡದು ಹೊಟ್ಟೆ, ಆದರೂ ರಾಗದಿ ಬೆರೆತ ಸ್ವರ ಹಹಹ!!! ನಗುವಿರೇಕೆ ನೀವು, ತಿಳಿದೀತೇ ನಿಮಗೆ ಅದರ ದುಃಖ   ದೇಹವು ದಣಿವುದೇಕೆ? ಆಹಾರದ ಬಯಕೆ ಏಕೆ? ಪ್ರಕೃತಿ ನಿಯಮ ಇದು! ಬೇಡವೆಂದು ಜರಿದರು…
  • November 06, 2012
    ಬರಹ: srikanthbarkeer
    ನಲ್ಲೆ ನೀ ಎಲ್ಲೆ. ನಿನಗೋಸ್ಕರ‌ ಕಾದು ಕುಳಿತಿರುವೆ ನಾ ಇಲ್ಲೆ.. ನೀ ಎಲ್ಲೆ..
  • November 06, 2012
    ಬರಹ: Mrunalini
    ಮೌನದ ನಡುವೆ ಮೌನದ ಕದನಮೌನವಿಲ್ಲದ ಕಡೆ ಮೌನದ ತಪನಮೌನದಿಂದ ಮೌನದ ಜನನಮೌನವೆ, ನಿನಗೆ ಇದೋ ಮೌನದ ನಮನ
  • November 06, 2012
    ಬರಹ: sathishnasa
    ಬಿಳಿಯ ಪರದೆಯ ಮೇಲೆ ಚಿಕ್ಕ ಗುರುತನು ಮಾಡೆ ಕಾಣಿಸುವುದದು ಕಣ್ಣಿಗೆ ಬಳಿ ನಿಂತು ನೀನದ ನೋಡೆ ತುಸು ದೂರ ನಿಂತು ನೀ ನೋಡ ಬಯಸಿದರೆ ಅದನು ನೀನಿಟ್ಟಿಹ  ಗುರುತದು ನಿನ್ನಕ್ಷಿಗಳಿಗೆ ಕಾಣುವುದೇನು   ದೂರದಲಿ  ನಿಂತು ನೀ ಗುರುತನು  ನೋಡುವ ತೆರದಿ…
  • November 05, 2012
    ಬರಹ: ಗಣೇಶ
      ಒಂದು ಪುಟ್ಟ ಹಕ್ಕಿ ಸಂಸಾರದ ಕತೆ ಹೇಳುವೆ. ಮೊದಲು ನನಗೆ ಗೊತ್ತಾದದ್ದು ನಮ್ಮ ಬಾತ್‌ರೂಮಿನೊಳಗಿಂದ ಈ ಹಕ್ಕಿಗಳ ಹಾಡು ಕೇಳಿಸಿದಾಗ... ( ಪೇಟೆ ಜೀವನದಲ್ಲಿ ಹಕ್ಕಿ ಹಾಡು ಪರಿಚಯವಿಲ್ಲದವರಿಗಾಗಿ ಕೆಲ ಹಕ್ಕಿಗಳ ಹಾಡು ಇಲ್ಲಿದೆ- http://www.…
  • November 05, 2012
    ಬರಹ: saraswathichandrasmo
      ನೋಡಿದ್ದು ಕಣ್ಣು, ಕೇಳಿದ್ದು ಕಿವಿ, ಮಾತನಾಡಿದ್ದು ನಾಲಿಗೆ, ಪ್ರೀತಿ ವಿಫಲವಾಗಿ, ಉಳಿದದ್ದು ನೋವು, ಮನಸಿನ ಪಾಲಿಗೆ. ಯಾರ ತಪ್ಪು? ಶಿಕ್ಷೆ ಯಾರಿಗೆ?   ಶಾರಿಸುತೆ.  
  • November 05, 2012
    ಬರಹ: Maalu
      ಒಲ್ದಲ್ ಕೆಲ್ಸ ಮಾಡ್ತಿದ್ ನನ್ನ ಕರ್ಕೊಂಡ್ ಬಂದ್ಯಾಕ್ ಇಲ್ಲಿ ತಿಮ್ಮಿ ನಿಮ್ಮೂರ್ ಜನ್ರು ಕೆರ್ಯಾಗ್ ನೀರಿಲ್ಲನ್ದ್ರು  ನಿನ್ನ ಕಣ್ಣಾಗ್ ನೀರೆಂಗ್ ತುಂಬ್ತು ಅಮ್ಮಿ!   ಆಕಾಸ್ದಾಗೆ ಆರೋ ಅಕ್ಕಿ, ಮರ್ದಾಗ್ ಮಾಡ್ಕೊಂತದೆ ಗೂಡ್ನ ನಾನ್…
  • November 05, 2012
    ಬರಹ: Jayanth Ramachar
    ಹೊರಗೆ ಮೋಡ ಕವಿದ ವಾತಾವರಣ....ಹಗಲೇ ರಾತ್ರಿಯಾದಂತೆ ಕತ್ತಲಾವರಿಸಿದೆ...ರೂಮಿನ ಶೀಟಿನ ಮೇಲೆ ಬೀಳುತ್ತಿದ್ದ ಚಿಟಪಟ ಮಳೆಹನಿ...ಸುಯ್ಯನೆ ಬೀಸುತ್ತಿದ್ದ ಗಾಳಿ ಪಾದವನ್ನು ಸೋಕಿ ಅಲ್ಲಿಂದ ಮಂಡಿಗೆ ಹತ್ತಿ...ಅಲ್ಲಿಂದ ನಡುವಿಗೆ ಹತ್ತಿ...ಅಲ್ಲಿಂದ…
  • November 05, 2012
    ಬರಹ: kpbolumbu
    ಈಯತ್ತ ಎಂಕೀತ್ ಸ್ಫೂರ್ತಿಲುನು ಕೊರ್‍ನಾಯೆಈ ಪೆದ್ದಿ ಲೋಕೊನು ಸುಗಿತ್ತೋನುವೆಈಯತ್ತ ಬದ್‍ಕ್‍ಡ್ ಬೊಳುಪು ಕೊರ್‍ದಿನ ಗುರುವುನಿನ್ನವೊಂಜಿ ದಯೆಟ್ಟಿನಿಲ ಸುಖಿ ಯಾನ್‍ಗಾಒಂಜೆತುಳಾ ರಡ್ಡ್‍ನ್ | ರಡ್ಡೆತುಳಾ ಒಂಜೆನ್ |ಸೇರಾದ್ ಸೃಷ್ಟಿನ್ ಈ…
  • November 05, 2012
    ಬರಹ: venkatesh
    ನಾವು ಹೋದಾಗ ಚೆನ್ನೈ ನಲ್ಲಿ ಜಡಿಮಳೆ. ಆದರೂ ಬಿಡದೆ ಮೈಲಾಪುರದ ಆಡ್ಯಾರ್ ನಲ್ಲಿರುವ,  ರಾಮಕೃಷ್ಣಾಶ್ರಮಕ್ಕೆ ಹೋದೆವು. ಬೆಳಿಗ್ಯೆ ೧೧-೩೦ ಕ್ಕೆ ಗರ್ಭ ಗುಡಿಯ ದ್ವಾರವನ್ನು ತೆರೆಯಲಾಗುತ್ತದೆ. ನಂತರ ಶ್ರೀ.ರಾಮಕೃಷ್ಣ ಪರಮಹಂಸರ ಪ್ರತಿಮೆಯ ದರ್ಶನ…
  • November 04, 2012
    ಬರಹ: lpitnal@gmail.com
    ಕಂಬನಿಯ ಮಹಲು(ಗುಲ್ಜಾರ್ ರವರಿಗೆ ಪ್ರೀತಿ ಪೂರ್ವಕ ಅರ್ಪಣೆ)                  - ಲಕ್ಷ್ಮೀಕಾಂತ ಇಟ್ನಾಳಕಂಬನಿಯು ಮಹಲೊಂದು ಕಣ್ಣಲ್ಲಿ ಕಟ್ಟಿಹುದುತಡೆತಡೆದು ತಡೆಹಿಡಿದು ತುಟಿಗಳನು ಬಿಗಿಹಿಡಿದುಪುಟಿಪುಟಿದು ಜಿನುಗಿದ ಹನಿಗಳನು…
  • November 04, 2012
    ಬರಹ: venkatesh
    ಈ ವಿಷ್ಣು  ದೇವಾಲಯದ ಮೇಲ್ವಿಚಾರಣೆಯನ್ನು 'ತಿರುವಾಂಕೂರ್ ರಾಜಪರಿವಾರದ ಟ್ರಸ್ಟ್' ವಹಿಸಿಕೊಂಡಿದೆ. ಈ ಅರಸರನ್ನು ಚೆರಸ್, ಅಥವಾ ಪದ್ಮನಾಭದಾಸರೆಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಇವರು ಮತ್ತು ಇವರ ನಂತರ ಬಂದವರು, ಗುರು ಕುಲ ಶೇಖರ…
  • November 04, 2012
    ಬರಹ: Mohan V Kollegal
    1.ನೀನೆ ಎಂದು ಭ್ರಮಿಸಿ ಅವಳಿಗೆ ಮುತ್ತಿಕ್ಕಿದ್ದೆಈಗ ನಿನಗೂ ಮುತ್ತಿಡಲಾಗದಂತೆ ತುಟಿ ಸುಟ್ಟಿದೆ!2.ಗಾಂಧೀಜಿಯ ಅಹಿಂಸಾತತ್ತ್ವ ಪಾಲಿಸಲುಮಾಂಸ ತಿನ್ನುವುದು ತ್ಯಜಿಸಿದ್ದೇನೆನಮ್ಮಮ್ಮನಿಗೆ ಒಂಥರಾ ಹಿಂಸೆ!3.ಕುಡಿದು ಗಾಡಿ ಓಡಿಸಬೇಡಿ ಎಂದವರುಬಾರ್…
  • November 04, 2012
    ಬರಹ: gururajkodkani
      ಮೊನ್ನೆಯಷ್ಟೇರವಿ ಬೆಳಗೆರೆಯವರ  ’ಪ್ರಮೋದ್ ಮಹಾಜನ್ ಹತ್ಯೆ’ ಪುಸ್ತಕ ಸಮಾರ೦ಭಕ್ಕೆ ಹೋಗಿದ್ದೆ.ಅಲ್ಲಿ ನೆಚ್ಚಿನ ಲೇಖಕನ ಜೊತೆ ಫೋಟೋ ಕೂಡಾ ಅಯಿತು.ಪುಸ್ತಕದ ಬಗ್ಗೆ ನಾಲ್ಕು ಮಾತು ಹೇಳಬೇಕೆನಿಸಿ ಇಲ್ಲಿ ಬರೆಯುತ್ತಿದ್ದೇನೆ    ಬಹುಷ; ಭಾರತೀಯ…
  • November 04, 2012
    ಬರಹ: Maalu
      ಕಣ್ಮುಚ್ಕೊಂಡು ಕೈ ಮುಕ್ಕೊಂಡು ದ್ಯಾವರ್ ಗುಡಿಯಾಗ್ ಇದ್ರೆ ನಾನೇನ್ ಮಾಡ್ಲಿ ದ್ಯಾವರ್ ಬದ್ಲು ತಿಮ್ಮೀ ಕಣ್ಮುಂದ್ ಬಂದ್ರೆ!   ಪಾಪ ಬತ್ತೈತಂತ ಕಣ್ಬುಟ್ ನೋಡ್ದ್ರೆ ತಟ್ಟೇಲ್ ಬೆಳ್ಗೊ ದೀಪ  ಮೂಗ್ತಿ ಆಕಿದ್ ದ್ಯಾವ್ತೆ ಮುಕ್ದಲ್ ಕಾಣ್ತು ತಿಮ್ಮೀ…
  • November 04, 2012
    ಬರಹ: venkatesh
          ಭಾರತೀಯರಿಗೆ 'ಕಂಪೆನಿ ಸರ್ಕಾರ'ವೆಂದು ಜನಪ್ರಿಯರಾದ ಇಂಗ್ಲೀಷರು, ಸನ್. ೧೬೦೦ ರಲ್ಲೇ  ವ್ಯಾಪಾರಕ್ಕಾಗಿ ಬಂದು, ಗುಜರಾತಿನ, 'ಸೂರತ್ ನಗರ'ದಲ್ಲಿ ಅಲ್ಲಿನ ಸುಲ್ತಾನನ ಅಪ್ಪಣೆಪಡೆದು,  ತಮ್ಮ ವ್ಯಾಪಾರಗಳನ್ನು ರೂಢಿಕೊಳ್ಳುತ್ತಾ ಸಾಗಿದರು…
  • November 04, 2012
    ಬರಹ: venkatesh
    ಅಮೇರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯ ರಾಜಧಾನಿಯಲ್ಲಿ ಜರುಗಿದ 'ವಿಶ್ವ ಧರ್ಮಗಳ ಮಹಾನ್ ಸಮ್ಮೆಳ'ನದಲ್ಲಿ ಭಾರತದ ಯತಿಯೊಬ್ಬ ಎದ್ದು ನಿಂತು, ಭಾರತದ ಮಹಾನತೆಗಳ ಬಗ್ಗೆ ಒಂದು ದಿವ್ಯ ಸಂದೇಶವನ್ನು ಕೊಡುವುದರ ಮೂಲಕ, ಅದುವರೆವಿಗೂ ತಪ್ಪು…
  • November 04, 2012
    ಬರಹ: modmani
    ನಾ ನಿನ್ನವಳಲ್ಲ... ನಿನ್ನ ನೆನಪಲೆ ಕಳೆದುಹೋದವಳಲ್ಲ.ಹಂಬಲಿಸಿ ಕಾದಿರುವೆ  ಕಳೆದುಹೋಗಲುನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆಇಡಿಸಾಗರದ ಮಧ್ಯೆ  ಹಿಮಚಕ್ಕೆಯಂತೆ.ನೀ ನನ್ನ ಪ್ರೀತಿಸುವುದ ನಾ ಬಲ್ಲೆ.ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ ಆದರೂ …