ಅಂದು:
ನೆನಪಿನೋಲೆಯ ಓದಲು ಬೇಕು
ಒಂದು ಸುಮಧುರ ಮನಸ್ಸು,
ಅಂತೆಯೇ ಅದನ್ನು ಬಿಚ್ಚಲೂ ಬೇಕು
ಒಂದು ರಸಮಯ ಸಂಜೆ.
ಶಾಂತ ಸಾಗರದಾಚೆ ಬಂಗಾರದೊಕುಳಿಯ
ಚೆಲ್ಲಿ ರವಿ ತಾ ಲೀನನಾಗುವಾಗ,
ರಂಗೇರಿತು ಈ ಇಳೆ ನಮ್ಮೆಲ್ಲ
ನೆನಪುಗಳಿಗೆ ಬಣ್ಣ ಚೆಲ್ಲಿ…
ಹಸಿವು, ಹಸಿವೆಂದರೆ ನೋವು
ಹಸಿವೆಂದರೆ ರೋಧನ
ಆಲಾಪನೆ ಮಾಡದು ಹೊಟ್ಟೆ, ಆದರೂ ರಾಗದಿ ಬೆರೆತ ಸ್ವರ
ಹಹಹ!!! ನಗುವಿರೇಕೆ ನೀವು, ತಿಳಿದೀತೇ ನಿಮಗೆ ಅದರ ದುಃಖ
ದೇಹವು ದಣಿವುದೇಕೆ? ಆಹಾರದ ಬಯಕೆ ಏಕೆ?
ಪ್ರಕೃತಿ ನಿಯಮ ಇದು! ಬೇಡವೆಂದು ಜರಿದರು…
ಬಿಳಿಯ ಪರದೆಯ ಮೇಲೆ ಚಿಕ್ಕ ಗುರುತನು ಮಾಡೆ
ಕಾಣಿಸುವುದದು ಕಣ್ಣಿಗೆ ಬಳಿ ನಿಂತು ನೀನದ ನೋಡೆ
ತುಸು ದೂರ ನಿಂತು ನೀ ನೋಡ ಬಯಸಿದರೆ ಅದನು
ನೀನಿಟ್ಟಿಹ ಗುರುತದು ನಿನ್ನಕ್ಷಿಗಳಿಗೆ ಕಾಣುವುದೇನು
ದೂರದಲಿ ನಿಂತು ನೀ ಗುರುತನು ನೋಡುವ ತೆರದಿ…
ಒಂದು ಪುಟ್ಟ ಹಕ್ಕಿ ಸಂಸಾರದ ಕತೆ ಹೇಳುವೆ. ಮೊದಲು ನನಗೆ ಗೊತ್ತಾದದ್ದು ನಮ್ಮ ಬಾತ್ರೂಮಿನೊಳಗಿಂದ ಈ ಹಕ್ಕಿಗಳ ಹಾಡು ಕೇಳಿಸಿದಾಗ... ( ಪೇಟೆ ಜೀವನದಲ್ಲಿ ಹಕ್ಕಿ ಹಾಡು ಪರಿಚಯವಿಲ್ಲದವರಿಗಾಗಿ ಕೆಲ ಹಕ್ಕಿಗಳ ಹಾಡು ಇಲ್ಲಿದೆ- http://www.…
ಹೊರಗೆ ಮೋಡ ಕವಿದ ವಾತಾವರಣ....ಹಗಲೇ ರಾತ್ರಿಯಾದಂತೆ ಕತ್ತಲಾವರಿಸಿದೆ...ರೂಮಿನ ಶೀಟಿನ ಮೇಲೆ ಬೀಳುತ್ತಿದ್ದ ಚಿಟಪಟ ಮಳೆಹನಿ...ಸುಯ್ಯನೆ ಬೀಸುತ್ತಿದ್ದ ಗಾಳಿ ಪಾದವನ್ನು ಸೋಕಿ ಅಲ್ಲಿಂದ ಮಂಡಿಗೆ ಹತ್ತಿ...ಅಲ್ಲಿಂದ ನಡುವಿಗೆ ಹತ್ತಿ...ಅಲ್ಲಿಂದ…
ನಾವು ಹೋದಾಗ ಚೆನ್ನೈ ನಲ್ಲಿ ಜಡಿಮಳೆ. ಆದರೂ ಬಿಡದೆ ಮೈಲಾಪುರದ ಆಡ್ಯಾರ್ ನಲ್ಲಿರುವ, ರಾಮಕೃಷ್ಣಾಶ್ರಮಕ್ಕೆ ಹೋದೆವು. ಬೆಳಿಗ್ಯೆ ೧೧-೩೦ ಕ್ಕೆ ಗರ್ಭ ಗುಡಿಯ ದ್ವಾರವನ್ನು ತೆರೆಯಲಾಗುತ್ತದೆ. ನಂತರ ಶ್ರೀ.ರಾಮಕೃಷ್ಣ ಪರಮಹಂಸರ ಪ್ರತಿಮೆಯ ದರ್ಶನ…
ಈ ವಿಷ್ಣು ದೇವಾಲಯದ ಮೇಲ್ವಿಚಾರಣೆಯನ್ನು 'ತಿರುವಾಂಕೂರ್ ರಾಜಪರಿವಾರದ ಟ್ರಸ್ಟ್' ವಹಿಸಿಕೊಂಡಿದೆ. ಈ ಅರಸರನ್ನು ಚೆರಸ್, ಅಥವಾ ಪದ್ಮನಾಭದಾಸರೆಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಇವರು ಮತ್ತು ಇವರ ನಂತರ ಬಂದವರು, ಗುರು ಕುಲ ಶೇಖರ…
ಮೊನ್ನೆಯಷ್ಟೇರವಿ ಬೆಳಗೆರೆಯವರ ’ಪ್ರಮೋದ್ ಮಹಾಜನ್ ಹತ್ಯೆ’ ಪುಸ್ತಕ ಸಮಾರ೦ಭಕ್ಕೆ ಹೋಗಿದ್ದೆ.ಅಲ್ಲಿ ನೆಚ್ಚಿನ ಲೇಖಕನ ಜೊತೆ ಫೋಟೋ ಕೂಡಾ ಅಯಿತು.ಪುಸ್ತಕದ ಬಗ್ಗೆ ನಾಲ್ಕು ಮಾತು ಹೇಳಬೇಕೆನಿಸಿ ಇಲ್ಲಿ ಬರೆಯುತ್ತಿದ್ದೇನೆ
ಬಹುಷ; ಭಾರತೀಯ…
ಅಮೇರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯ ರಾಜಧಾನಿಯಲ್ಲಿ ಜರುಗಿದ 'ವಿಶ್ವ ಧರ್ಮಗಳ ಮಹಾನ್ ಸಮ್ಮೆಳ'ನದಲ್ಲಿ ಭಾರತದ ಯತಿಯೊಬ್ಬ ಎದ್ದು ನಿಂತು, ಭಾರತದ ಮಹಾನತೆಗಳ ಬಗ್ಗೆ ಒಂದು ದಿವ್ಯ ಸಂದೇಶವನ್ನು ಕೊಡುವುದರ ಮೂಲಕ, ಅದುವರೆವಿಗೂ ತಪ್ಪು…
ನಾ ನಿನ್ನವಳಲ್ಲ... ನಿನ್ನ
ನೆನಪಲೆ ಕಳೆದುಹೋದವಳಲ್ಲ.ಹಂಬಲಿಸಿ ಕಾದಿರುವೆ ಕಳೆದುಹೋಗಲುನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.ನೀ ನನ್ನ ಪ್ರೀತಿಸುವುದ ನಾ ಬಲ್ಲೆ.ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ ಆದರೂ …