November 2012

  • November 03, 2012
    ಬರಹ: abdul
    ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩. ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. 'ಜಿಮ್' ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗಂಟು ಕಟ್ಟಬೇಕು ಇವರ…
  • November 03, 2012
    ಬರಹ: jayaprakash M.G
      ನೂರೆಂಟು ಆಸೆಗಳ ಬೀಜವ ಬಿತ್ತಿದೆನು ಸಾವಿರದೆಂಟು ಕನಸುಗಳ ಬೆಳೆಯಲು ಮೊಳಕೆಯೊಡೆಯುವ ಮೊದಲೆಮೇಲೆದ್ದವು ಚಿಂತೆಯ ಕಂತೆಕಂತೆ  ಕಳೆಗಳು ಬೊಂತೆ ಬೊಂತೆಯಾಗಿ  || ಧುತ್ತೆಂದು ಬೆಳೆದು ತಿದಿಯನೊತ್ತುವ ತುದಿಮೊದಲಿಲ್ಲದ ತೀರದ ತೀಟೆಗಳು ಬಯಕೆಯ…
  • November 03, 2012
    ಬರಹ: Prakash Narasimhaiya
                      ಈಗ್ಗೆ 30 ವರ್ಷಗಳ ಹಿಂದಿನ ಮಾತು. ಆಗ ಇಂಜಿನೀಯರಿಂಗ್ ಮಾಡುತ್ತಿದ್ದ ಸಮಯ. ಮದರಾಸಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಹಿರಿಯ ವಿಧ್ಯಾರ್ಥಿ ನೆನಪಿನ ಗಂಟನ್ನು ಬಿಚ್ಚಿ ಹಂಚಿಕೊಂಡ ಸ್ವಾರಸ್ಯಕರ ಪ್ರಸಂಗ ಇದು…
  • November 03, 2012
    ಬರಹ: Mohan V Kollegal
      ಮೈ ಕೈ ತುಂಬಿಕೊಂಡಾಕೆಯಮೈ ಬಿಸುಪು ಕಣ್ಣ ಹೊಳಪು ಅಂಗ ಸೌಷ್ಠವದ ಚೂಪುನೋಡಿಮನವರಳಿತ್ತು ನಿನ್ನೆಅಷ್ಟಕ್ಕೇ...ಊರೇ ತನ್ನದೆಂದುಮೆರೆದಿದ್ದ ಸಿರಿವಂತನಹೆಣದ ಮೆರವಣಿಗೆಗೆರಚಿದನಾಲ್ಕಾಣೆ ಕಾಲ ಮೇಲೆ ಬಿತ್ತು ಹೂ ತೂಕದ ಮಂಡಕ್ಕಿಯೂ ಮೈಮೇಲೆ ಕೂರಅಜ್ಜಿ…
  • November 03, 2012
    ಬರಹ: ksraghavendranavada
    ಎಷ್ಟು ವಿಶೇಷವಲ್ಲವೆ? ಹೊಸ ಮನೆ ಕಟ್ಟಿಸ್ತೇವೆ... ಸು೦ದರ ಕಲಾತ್ಮಕ ದಾರ೦ದವನ್ನು ಇಡಿಸ್ತೇವೆ. ಬೇಸಿಗೆಯಲ್ಲಿ ಸೆಖೆ ಕಣ್ರೀ.. ಏ.ಸಿ ಹಾಕ್ಬಿಡ್ರೀ... ಆಗ್ನೇಯದಲ್ಲಿ ಗು೦ಡಿ ಬೇಡಾರೀ.. ಮನೆ ಎದುರುಗಡೇನೇ ದನದ ಕೊಟ್ಟಿಗೆ ಕಟ್ಟಬಾರದು..ರೀ!   ಹೂ೦…
  • November 03, 2012
    ಬರಹ: bhalle
    ಸ್ಯಾಂಡಿ ಬಂದಳು, ನಿಂತು ತಿರುಗಿದಳು, ಚೆಲ್ಲಿ ಸುರಿದು ಹೋದಳು ಬೇಡದ ಅತಿಥಿಯಾಗೇ ಬಂದು, ಹರಡಿಹಳು ಊರಲ್ಲೆಲ್ಲ ಇರುಳು   ಅವಳ ಒಡಲಲ್ಲಿ  ಇನ್ನೆಷ್ಟು ತುಂಬಿತ್ತೋ ಆಕ್ರೋಶ? ಪುಣ್ಯಕ್ಕೆ ಹೊದ್ದಲಷ್ಟೇ category ಎರಡರ ರೋಷ   ಬಂದು ಓಡಾಡಿ, ನುಗ್ಗಿ…
  • November 03, 2012
    ಬರಹ: ashokdoddajala
    ಜೋಗಕ್ಕೆ ಹೋದೆವು ಮಂಜು ಮುಸುಕಿತ್ತು ಮಂಜಿನ ತೆರೆ ಸರಿದಾಗ ಸ್ವರ್ಗ ಧರೆಗೆ ಇಳಿದಿತ್ತು ಮೈಮರೆತು ನಿಂತೆವು ಬರೆವುದೆನನ್ನು. .
  • November 03, 2012
    ಬರಹ: Maalu
      ಅಳದೀ ಕುಪ್ಸಾ ಅಸರೀನ್ ಸೀರೆ ಉಟ್ಕೊಂಡ್ ಬಂದಿದ್ದ್ಲಲ್ಲಿ ತಿಮ್ಮೀ! ಊರ್ಗೆ ಊರೇ ಕಣ್ ಆಕ್ತಿತ್ತು ಕೇಮಿಲ್ಲ್ದೆ ನನ್ಮುಟ್ಲೂ ಇಲ್ಲ ಈಯಮ್ಮಿ !   ನನ್ ಮನ್ಸ್ನಾಗ್ ಇರೋದ್ ಎಲ್ಲಾ ಅಂಗೇ ಕನ್ಸ್ನಾಗ್ ಬರ್ತೈತಂದ್ರೆ! ನಾನ್ ತಿಮ್ಮೀನ್ ತಬ್ಬ್ಕೊಂಡ್…
  • November 02, 2012
    ಬರಹ: Jayashankar G
      ಪ್ರೀತಿಯ ನೆರಳೆಂದರೆ,ತಪ್ಪಾಗಲಾರದು,      ಪ್ರೀತಿಯ ಪರಿಚಯವಿಲ್ಲದೆ, ಈ ಸಂಬಂಧ ಸುಮ್ಮನೆ ಬೆಳೆಯದು      ಪ್ರೀತಿ ಇಲ್ಲದೆ,ಈ ಸ್ನೇಹ ಏಂಕಾಗಿಯಾಗಿ ಅಲೆಯದು      ಆದರೆ,      ಪ್ರೀತಿ ತಂದ ಬೆಸುಗೆಯಲಿ ವಿರಸ ಇರುವುದು..........      ಸ್ನೇಹ…
  • November 02, 2012
    ಬರಹ: saraswathichandrasmo
      ಸೆಳೆಯಿತಂದು ನಿನ್ನ ಕಡೆಗೆ ಕಣ್ಣ ಪ್ರೇಮ ಜ್ಯೋತಿ ದೃಷ್ಟಿ ಸೇರಿಸಲಿತ್ತು ಮನಕೆ ಕಳೆದು ಹೋಗೊ ಭೀತಿ.   ಮರುಳಾದೆನು ಒಲುಮೆ ನುಡಿಗೆ ಕಿವಿಗೆ ಕೇಳೊ ಭ್ರಾಂತಿ ಮನದ ಮಾತು ತುಟಿಗೆ ಬರದೆ ನಾಶವಾಗಿತ್ತು ಶಾಂತಿ   ಬೇಡವಾಗಿತ್ತು ವಿಷಯ ಬೇರೆ ಅದುವೆ…
  • November 02, 2012
    ಬರಹ: gopaljsr
    ತುಂಬಾ ದಿನಗಳಿಂದ ನಾನು ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಮಾಡಬೇಕು ಎಂದು ಮಂಜನಿಗೆ ಹೇಳುತ್ತಾ ಬಂದಿದ್ದೆ. ಮಂಜ ದಿನಾಲೂ ನಾನು ತಲೆ ತಿನ್ನುವುದು ನೋಡಿ, ಒಮ್ಮೆ ನನ್ನ ಮಿತ್ರ ಒಬ್ಬರು ಪ್ರಕಾಶಕರು ಇರುವರು. ಅವರ ಹತ್ತಿರ…
  • November 02, 2012
    ಬರಹ: Mrunalini
    ಸಮಾಜದ ಪ್ರತಿ ವ್ಯಕ್ತಿಯು ತನ್ನದೇ ಪುಟ್ಟ ಪ್ರಪಂಚದ ಮಾಲಿಕ, ದಿನದ ಆಗು ಹೋಗುಗಳ ನಡುವೆ ಯಾವ ರೀತಿಯಲ್ಲಿ ಬದುಕುವನೋ ತಿಳಿಯದು, ಆದರೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹಾತ್ಮರು ಇದ್ದಾರೆ, ಅವರು ರೂಪಿಸಿದ ಆ ರೂಪುರೆಕೆಗಳು ಸಮಾಜಕ್ಕೆ ಪೂರಕ…
  • November 02, 2012
    ಬರಹ: Mrunalini
    ನಾ ಆರಾಧಿಸುವ ಕವಿಯ ಮುಂದೆ ಮಾತಾಡಲಾಗಲಿಲ್ಲ  ಆ ದಿನ ನನಗೆ ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ  ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!!   ನಾನು ಹುಡುಕುತ್ತಿದ್ದ ಜಾಡು ಸೇರಿದ್ದು ಒಂದು ಪುಸ್ತಕದ ಅಂಗಡಿಯ ರೆಪ್ಪೆಗಳು ಕದಲದೆ…
  • November 02, 2012
    ಬರಹ: Mrunalini
    ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗಹಸಿರಿನ ಬನದ ಅಂಶ ಆ ಬನ, ಅಲ್ಲಿ ಮಹಾ ಕವಿಯ ಜನನ…
  • November 02, 2012
    ಬರಹ: Mrunalini
    ಕನಸಿನ ಜೊತೆಯಲಿ, ನೆನಪಿನ ಮಡಿಲಲಿಒಲವಿನ ಮಳೆ ಹನಿಯು ಸುರಿದಿದೆಕೇವಲ ಉಸಿರಲಿ ಹಾಡುವ ಹಾಡಲಿನೆನೆದು ನಿನ್ನನ್ನು ಜೊತೆ ಕರೆಯುವೆ !!ಮನಸಿನ ಮೂಲೇಲಿ ಕೂಡಿಟ್ಟ ಪದದಲಿಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,ಸಾವಿರ ಸ್ವರದಲಿ, ಬರೆಯುವ ಹೆಸರಲಿ,…
  • November 02, 2012
    ಬರಹ: Mrunalini
    ಮೆಲ್ಲನೆ ಮೂಡಿದ ಅವಿರತ ಕದನಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನಸಪ್ಪಳವ ಇಂಗಿಸಲು ಹೃದಯದ ತಪನಬೆರಗಾಗಿ ನೋಡುತಿದೆ ನನ್ನನು ಈ ಜೀವನ!ಮುಗ್ದ ಒಲವಲಿ ಆಕ್ರೋಶವೇಕೇ?ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?ತಿಳಿಯಬೇಕಿದೆ ಈಗ ಮನದ…
  • November 02, 2012
    ಬರಹ: Chikku123
    ನಿಮಗೆಲ್ಲರಿಗೂ ಹಳೆಯ ಕಥೆ ತಿಳಿದಿರಬಹುದು ಹಾಗಾಗಿ ಅದನ್ನ ಇಲ್ಲಿ ಹೇಳಲು ಹೋಗುವುದಿಲ್ಲ, ಈ ಕಥೆ ಓದಿದ ಬಳಿಕ ಅದು ನೆನಪಿಗೆ ಬರಬಹುದು, ಬಾರದಿದ್ದರೂ ಪರವಾಗಿಲ್ಲ ಇದನ್ನ ಓದಿ.ಅವನು ವೀಕೆಂಡ್ ಎಂದು ಶುಕ್ರವಾರವೇ ಊರಿಗೆ ಹೋಗೋಣವೆಂದು…
  • November 02, 2012
    ಬರಹ: srinivasps
    ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ - ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ...ನೀನೇನು ಯೋಚನೆ ಮಾಡಬೇಡ’ ಅಂದೆ...’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ - ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು…
  • November 02, 2012
    ಬರಹ: partha1059
     ನೀರು
  • November 02, 2012
    ಬರಹ: srinivasps
    ಇನಿಯ,ನಿನ್ನಈ ಎದೆಯಮೇಲೆತಲೆಯನ್ನುಪ್ರತಿ ಬಾರಿಆನಿಸಿದಾಗಲೆಲ್ಲಈ ಪ್ರಪಂಚಅದೆಷ್ಟು ಕಿರಿದುಎಂದು ಅನಿಸುವುದೇಕೇ?--ಶ್ರೀ(ನವಂಬರ್ ೧ ೨೦೧೨)