ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩. ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. 'ಜಿಮ್' ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗಂಟು ಕಟ್ಟಬೇಕು ಇವರ…
ಈಗ್ಗೆ 30 ವರ್ಷಗಳ ಹಿಂದಿನ ಮಾತು. ಆಗ ಇಂಜಿನೀಯರಿಂಗ್ ಮಾಡುತ್ತಿದ್ದ ಸಮಯ. ಮದರಾಸಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಹಿರಿಯ ವಿಧ್ಯಾರ್ಥಿ ನೆನಪಿನ ಗಂಟನ್ನು ಬಿಚ್ಚಿ ಹಂಚಿಕೊಂಡ ಸ್ವಾರಸ್ಯಕರ ಪ್ರಸಂಗ ಇದು…
ಮೈ ಕೈ ತುಂಬಿಕೊಂಡಾಕೆಯಮೈ ಬಿಸುಪು
ಕಣ್ಣ ಹೊಳಪು
ಅಂಗ ಸೌಷ್ಠವದ ಚೂಪುನೋಡಿಮನವರಳಿತ್ತು ನಿನ್ನೆಅಷ್ಟಕ್ಕೇ...ಊರೇ ತನ್ನದೆಂದುಮೆರೆದಿದ್ದ ಸಿರಿವಂತನಹೆಣದ ಮೆರವಣಿಗೆಗೆರಚಿದನಾಲ್ಕಾಣೆ ಕಾಲ ಮೇಲೆ ಬಿತ್ತು
ಹೂ ತೂಕದ ಮಂಡಕ್ಕಿಯೂ
ಮೈಮೇಲೆ ಕೂರಅಜ್ಜಿ…
ಎಷ್ಟು ವಿಶೇಷವಲ್ಲವೆ?
ಹೊಸ ಮನೆ ಕಟ್ಟಿಸ್ತೇವೆ... ಸು೦ದರ ಕಲಾತ್ಮಕ ದಾರ೦ದವನ್ನು ಇಡಿಸ್ತೇವೆ.
ಬೇಸಿಗೆಯಲ್ಲಿ ಸೆಖೆ ಕಣ್ರೀ.. ಏ.ಸಿ ಹಾಕ್ಬಿಡ್ರೀ...
ಆಗ್ನೇಯದಲ್ಲಿ ಗು೦ಡಿ ಬೇಡಾರೀ..
ಮನೆ ಎದುರುಗಡೇನೇ ದನದ ಕೊಟ್ಟಿಗೆ ಕಟ್ಟಬಾರದು..ರೀ!
ಹೂ೦…
ಪ್ರೀತಿಯ ನೆರಳೆಂದರೆ,ತಪ್ಪಾಗಲಾರದು,
ಪ್ರೀತಿಯ ಪರಿಚಯವಿಲ್ಲದೆ, ಈ ಸಂಬಂಧ ಸುಮ್ಮನೆ ಬೆಳೆಯದು
ಪ್ರೀತಿ ಇಲ್ಲದೆ,ಈ ಸ್ನೇಹ ಏಂಕಾಗಿಯಾಗಿ ಅಲೆಯದು
ಆದರೆ,
ಪ್ರೀತಿ ತಂದ ಬೆಸುಗೆಯಲಿ ವಿರಸ ಇರುವುದು..........
ಸ್ನೇಹ…
ಸೆಳೆಯಿತಂದು ನಿನ್ನ ಕಡೆಗೆ
ಕಣ್ಣ ಪ್ರೇಮ ಜ್ಯೋತಿ
ದೃಷ್ಟಿ ಸೇರಿಸಲಿತ್ತು ಮನಕೆ
ಕಳೆದು ಹೋಗೊ ಭೀತಿ.
ಮರುಳಾದೆನು ಒಲುಮೆ ನುಡಿಗೆ
ಕಿವಿಗೆ ಕೇಳೊ ಭ್ರಾಂತಿ
ಮನದ ಮಾತು ತುಟಿಗೆ ಬರದೆ
ನಾಶವಾಗಿತ್ತು ಶಾಂತಿ
ಬೇಡವಾಗಿತ್ತು ವಿಷಯ ಬೇರೆ
ಅದುವೆ…
ತುಂಬಾ ದಿನಗಳಿಂದ ನಾನು ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಮಾಡಬೇಕು ಎಂದು ಮಂಜನಿಗೆ ಹೇಳುತ್ತಾ ಬಂದಿದ್ದೆ. ಮಂಜ ದಿನಾಲೂ ನಾನು ತಲೆ ತಿನ್ನುವುದು ನೋಡಿ, ಒಮ್ಮೆ ನನ್ನ ಮಿತ್ರ ಒಬ್ಬರು ಪ್ರಕಾಶಕರು ಇರುವರು. ಅವರ ಹತ್ತಿರ…
ಸಮಾಜದ ಪ್ರತಿ ವ್ಯಕ್ತಿಯು ತನ್ನದೇ ಪುಟ್ಟ ಪ್ರಪಂಚದ ಮಾಲಿಕ, ದಿನದ ಆಗು ಹೋಗುಗಳ ನಡುವೆ ಯಾವ ರೀತಿಯಲ್ಲಿ ಬದುಕುವನೋ ತಿಳಿಯದು, ಆದರೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹಾತ್ಮರು ಇದ್ದಾರೆ, ಅವರು ರೂಪಿಸಿದ ಆ ರೂಪುರೆಕೆಗಳು ಸಮಾಜಕ್ಕೆ ಪೂರಕ…
ನಾ ಆರಾಧಿಸುವ ಕವಿಯ ಮುಂದೆ
ಮಾತಾಡಲಾಗಲಿಲ್ಲ ಆ ದಿನ ನನಗೆ
ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ
ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!!
ನಾನು ಹುಡುಕುತ್ತಿದ್ದ ಜಾಡು ಸೇರಿದ್ದು
ಒಂದು ಪುಸ್ತಕದ ಅಂಗಡಿಯ
ರೆಪ್ಪೆಗಳು ಕದಲದೆ…
ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗಹಸಿರಿನ ಬನದ ಅಂಶ ಆ ಬನ, ಅಲ್ಲಿ ಮಹಾ ಕವಿಯ ಜನನ…
ಕನಸಿನ ಜೊತೆಯಲಿ, ನೆನಪಿನ ಮಡಿಲಲಿಒಲವಿನ ಮಳೆ ಹನಿಯು ಸುರಿದಿದೆಕೇವಲ ಉಸಿರಲಿ ಹಾಡುವ ಹಾಡಲಿನೆನೆದು ನಿನ್ನನ್ನು ಜೊತೆ ಕರೆಯುವೆ !!ಮನಸಿನ ಮೂಲೇಲಿ ಕೂಡಿಟ್ಟ ಪದದಲಿಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,ಸಾವಿರ ಸ್ವರದಲಿ, ಬರೆಯುವ ಹೆಸರಲಿ,…
ನಿಮಗೆಲ್ಲರಿಗೂ ಹಳೆಯ ಕಥೆ ತಿಳಿದಿರಬಹುದು ಹಾಗಾಗಿ ಅದನ್ನ ಇಲ್ಲಿ ಹೇಳಲು ಹೋಗುವುದಿಲ್ಲ, ಈ ಕಥೆ ಓದಿದ ಬಳಿಕ ಅದು ನೆನಪಿಗೆ ಬರಬಹುದು, ಬಾರದಿದ್ದರೂ ಪರವಾಗಿಲ್ಲ ಇದನ್ನ ಓದಿ.ಅವನು ವೀಕೆಂಡ್ ಎಂದು ಶುಕ್ರವಾರವೇ ಊರಿಗೆ ಹೋಗೋಣವೆಂದು…
ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ - ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ...ನೀನೇನು ಯೋಚನೆ ಮಾಡಬೇಡ’ ಅಂದೆ...’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ - ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು…