ನಾನು ಓದಿದ್ದು 'ಜವಾಹರ್ ನವೋದಯ ವಿದ್ಯಾಲಯ' ಎಂಬ ಎಂದೂ ಮರೆಯಲಾಗದ, ಹೆತ್ತವರಿಗಿಂತಲೂ ಹೆಚ್ಚು ಪ್ರೀತಿಯಿಂದ ನನ್ನಂತಹ ಸಾವಿರಾರು ಮಕ್ಕಳನ್ನು ಸಲಹಿ ಪೋಷಿಸಿದ ಕೇಂದ್ರಿಯ ವಿದ್ಯಾಲಯವೊಂದರಲ್ಲಿ. ಕೇಂದ್ರೀಯ ಪಠ್ಯವೆಂದರೆ ಅಲ್ಲಿ ಕನ್ನಡ ಕಲಿಕೆಗಿಂತ…
ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್ಶಾರ್ಪ್ ಮತ್ತು ಎಚ್ ಟಿ ಸಿ ಕಂಪೆನಿಗಳು ಅತ್ಯಂತ ಸುಸ್ಪಷ್ಟವಾಗಿ ಪ್ರದರ್ಶಿಸುವ ಸಾಮರ್ಥ್ಯವಿರುವ ಸ್ಮಾರ್ಟ್ಫೋನ್ ತೆರೆಯನ್ನು ಅಭಿವೃದ್ಧಿ ಪಡಿಸಿವೆ.ಒಂದು ಚದರ ಇಂಚು ತೆರೆಯಲ್ಲಿ ನಾಲ್ಕುನೂರನಲ್ವತ್ತು…
ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ! ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!!…
ನಾನು ಶಾಕಾಹಾರಿ; ನನ್ನ ಗೆಳೆಯರು ಬಂಗಾಳದವರು. ಅವರಿಗೆ ಫಿಶ್ ಬೇಕು; ಅದರಲ್ಲೂ ರಿವರ್ ಫಿಸ್ಸೇ ಬೇಕು ! ಅದೇನು ಆಸೆಯೂ ಅವರಿಗೆ. ಅವರೆಲ್ಲ ಹೂಗ್ಲಿ ನದಿ ಹತ್ರ ಇರೋರಲ್ವಾ ! ಬಂಗಾಳ ಕೊಲ್ಲಿ ಸೇರುವ ಮೊದಲು ಆ ನದಿಯ ಉತ್ಪನ್ನಗಳನ್ನು ಬಂಗಾಳಿಗಳು…
ಹಾಳು ಹಂಪಿ ಎಲ್ಲಿ ನೋಡಿದರಲ್ಲಿಕಲ್ಲು ಬಂಡೆಗಳು ಭಗ್ನ ಶಿಲ್ಪಗಳುದೇಗುಲಗಳ ಶಿಥಿಲ ಅವಶೇಷಗಳುವಿಜಯ ನಗರ ಸಾಮ್ರಾಜ್ಯದಗತ ವೈಭವದ ಪಳಿಯುಳಿಕೆಗಳುನಿಟ್ಟುಸಿರಿಡುತಿದೆ ಸಾಮ್ರಾಜ್ಯವೊಂದರಅವನತಿ ಕಂಡು
ಆಯತಾಕಾರದ ವಿಶಾಲ ಪುಷ್ಕರಣಿನಾಲ್ದೆಶೆಗೂ ಶಿಥಿಲ…
ಸಮಸ್ತ ಕನ್ನಡಿಗರೆಲ್ಲರಿಗೂ ವರ್ಷ. ೨೦೧೨ ರ, ಹಾರ್ದಿಕ ಶುಭಾಶಯಗಳು ! ಕನ್ನಡ ಕವಿ, ಡಾ. ಎಚ್. ಎಸ್. ರಾಘವೇಂದ್ರ ರಾವ್ ರಿಂದ ಶುರುವಾಗಿ, ಈ ವರ್ಷದ ಎಲ್ಲಾ 'ರಾಜ್ಯೋತ್ಸವ ಪ್ರಶಸ್ತಿ ವಿಜೇತ'ರಿಗೂ ನಮ್ಮ ಶುಭ ಕಾಮನೆಗಳು !
ಕನ್ನಡ ಭಾಷೆಯನ್ನು…
ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ ಚತುರ್ವೇದಿಗಳು ಒಂದು…
“ಜಯ್ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!” ಕುವೆಂಪು ಅವರ ಈ ಸಾಲುಗಳನ್ನು ನೆನೆಯುತ್ತಾ ಕನ್ನಡಾಂಬೆಯ ದೇಗುಲದ ಬಗ್ಗೆ ಬರೆಯುತ್ತಿದ್ದೇನೆ. ಹೌದು, ಮಾತೆ ಭುವನೇಶ್ವರಿ ಕನ್ನಡ ಮತ್ತು ಕರ್ನಾಟಕದ ಆರಾಧ್ಯ ದೈವ. ವೈವಿಧ್ಯಗಳ ತವರಾದ…
ಸಾವಿರಾರು ಮರಗಳ ಮರಣ ಹೋಮದ ಬಳಿಕಸರಾಗವಾಗಿದ್ದ ಸಹ್ಯಾದ್ರಿಇಬ್ಬಾಗವಾಗಿದೆ.ಭೀತಿ ಇಲ್ಲದೆ ಸಂಚರಿಸುತಿದ್ದ ವನ್ಯ ಸಂಕುಲಕ್ಕೆಜೀವ ಭಯ ಬಾದಿಸಿದೆ.ಸ್ವತಂತ್ರವಾಗಿ ಹಾರುತಿದ್ದ ಹಕ್ಕಿಗಳುವಿದ್ಯುತ್ ತಂತಿ ತೊಡರಿ ಸಾಯಬೇಕಾಗಿದೆ.ಸಹ್ಯಾದ್ರಿ ಹರಿದು ಹಂಚಿ…