November 2012

  • November 02, 2012
    ಬರಹ: Mohan V Kollegal
    ನಾನು ಓದಿದ್ದು 'ಜವಾಹರ್ ನವೋದಯ ವಿದ್ಯಾಲಯ' ಎಂಬ ಎಂದೂ ಮರೆಯಲಾಗದ, ಹೆತ್ತವರಿಗಿಂತಲೂ ಹೆಚ್ಚು ಪ್ರೀತಿಯಿಂದ ನನ್ನಂತಹ ಸಾವಿರಾರು ಮಕ್ಕಳನ್ನು ಸಲಹಿ ಪೋಷಿಸಿದ ಕೇಂದ್ರಿಯ ವಿದ್ಯಾಲಯವೊಂದರಲ್ಲಿ. ಕೇಂದ್ರೀಯ ಪಠ್ಯವೆಂದರೆ ಅಲ್ಲಿ ಕನ್ನಡ ಕಲಿಕೆಗಿಂತ…
  • November 01, 2012
    ಬರಹ: hvravikiran
    ಅತ್ತಿಲ್ಲ ಕರೆದಿಲ್ಲಕೈಹಿಡಿದು ನಡೆದಿಲ್ಲಆದರೂ ಮನದಲಿಉದಿಸಿತೊಂದು ನವಿರಾದ ಪ್ರೀತಿ.ಕಣ್ಣೋಟ ಬೆರೆತಲ್ಲೇಉದಿಸಿದ ಪ್ರೇಮಕ್ಕೆಇಂದೇಕೆ ಅವರಿವರ ಭೀತಿ ?ಈ ಪ್ರೇಮ ಸಂಭಂಧಅನುರಾಗ ಅನುಬಂಧಅದುವೇ ಈ ಜಗದ ನೀತಿ.ಇರುವೆ ನಾ ಜೊತೆಯಲ್ಲಿ,ಈ ಬಾಳ ಪಯಣದಲಿಕೇಳು…
  • November 01, 2012
    ಬರಹ: Maalu
      ಸುರ್ದೂ  ಸುರ್ದೂ  ಮಳೆ ಒರ್ಗೆ ಅರ್ದೊಗ್ ತೈತೆ ನೀರು ತೊಟ್ಟ ತೊಟ್ಟ ತೊಟ್ಟಿಕ್ ತೈತೆ ನನ್ತಲಿಮ್ಯಾಕಿನ್ ಸೂರು   ಚಳೀಗ್ ತಬ್ಕೊಂಡ್ ಇರೋಳ್ಯಾರು  ಊಟಕ್ ಜೋಡಿ ಯಾರು! ಅವ್ಳೇ ಇಲ್ದೆ ನಾನೆಂಗ್ ತಿನ್ಲಿ  ಇಟ್ಟು ಎಸ್ರು ಸಾರು!   ತಂದೀವ್ನ್ ಇವಳ್ಗೆ…
  • November 01, 2012
    ಬರಹ: ASHOKKUMAR
    ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್ಶಾರ್ಪ್ ಮತ್ತು ಎಚ್ ಟಿ ಸಿ ಕಂಪೆನಿಗಳು ಅತ್ಯಂತ ಸುಸ್ಪಷ್ಟವಾಗಿ ಪ್ರದರ್ಶಿಸುವ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್ ತೆರೆಯನ್ನು ಅಭಿವೃದ್ಧಿ ಪಡಿಸಿವೆ.ಒಂದು ಚದರ ಇಂಚು ತೆರೆಯಲ್ಲಿ ನಾಲ್ಕುನೂರನಲ್ವತ್ತು…
  • November 01, 2012
    ಬರಹ: ASHOKKUMAR
    ವಿಂಡೋಸ್ 8:ಭಡ್ತಿಗೆ ಏಳ್ನೂರು ರೂಪಾಯಿ  
  • November 01, 2012
    ಬರಹ: jaikissan
    ನುಡಿದನಂತೆ  ನಡೆವರ್ ಈ ಕನ್ನಡಿಗರು  ನಡೆಗಾಗಿ ಮಡಿದರು ಬಿಡರು ಈ ಕನ್ನಡಿಗರು ಮಡಿವಾಗಲು ನುಡಿಬಿಡರು ಈ ಕನ್ನಡಿಗರು ಎಲ್ಲರಲು ಸಹೋದರತ್ವವನ್ನು ಕಂಡವರು ಈ ಕನ್ನಡಿಗರು ಬಿಡುವಾಗ ಬಿಟ್ಟೆವು ಕನ್ನಡತನವನ್ನಲ್ಲ  ಕೊಡುವಾಗ ಕೊಟ್ಟೆವು ಕನ್ನಡದ…
  • November 01, 2012
    ಬರಹ: hariharapurasridhar
        ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ  ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ!  ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!!…
  • November 01, 2012
    ಬರಹ: venkatesh
    ನಾನು ಶಾಕಾಹಾರಿ; ನನ್ನ ಗೆಳೆಯರು  ಬಂಗಾಳದವರು. ಅವರಿಗೆ ಫಿಶ್ ಬೇಕು; ಅದರಲ್ಲೂ  ರಿವರ್ ಫಿಸ್ಸೇ ಬೇಕು ! ಅದೇನು ಆಸೆಯೂ ಅವರಿಗೆ. ಅವರೆಲ್ಲ ಹೂಗ್ಲಿ ನದಿ ಹತ್ರ ಇರೋರಲ್ವಾ ! ಬಂಗಾಳ ಕೊಲ್ಲಿ ಸೇರುವ ಮೊದಲು ಆ ನದಿಯ ಉತ್ಪನ್ನಗಳನ್ನು ಬಂಗಾಳಿಗಳು…
  • November 01, 2012
    ಬರಹ: Prakash Narasimhaiya
                                     ಬತ್ತಲೆ ಬಂದರು ಬತ್ತಲೆ ಹೋದರು|                ಬತ್ತಲೆ ಇರುವಾಗ ಎಲ್ಲರೂ ಒಂದೇ ||                ಸುತ್ತ ಜಗ ಬೇಸತ್ತ ಜನ ಇವರ್ಗೆಲ್ಲೇ |                ತ್ತೆತ್ತ ಏನಿದೆ ಹೇಳೋ ತಿಂಮ ||   ಶವ…
  • November 01, 2012
    ಬರಹ: H A Patil
    ಹಾಳು ಹಂಪಿ  ಎಲ್ಲಿ ನೋಡಿದರಲ್ಲಿಕಲ್ಲು ಬಂಡೆಗಳು ಭಗ್ನ ಶಿಲ್ಪಗಳುದೇಗುಲಗಳ ಶಿಥಿಲ ಅವಶೇಷಗಳುವಿಜಯ ನಗರ ಸಾಮ್ರಾಜ್ಯದಗತ ವೈಭವದ ಪಳಿಯುಳಿಕೆಗಳುನಿಟ್ಟುಸಿರಿಡುತಿದೆ ಸಾಮ್ರಾಜ್ಯವೊಂದರಅವನತಿ ಕಂಡು ಆಯತಾಕಾರದ ವಿಶಾಲ ಪುಷ್ಕರಣಿನಾಲ್ದೆಶೆಗೂ ಶಿಥಿಲ…
  • November 01, 2012
    ಬರಹ: venkatesh
    ಸಮಸ್ತ ಕನ್ನಡಿಗರೆಲ್ಲರಿಗೂ ವರ್ಷ. ೨೦೧೨ ರ, ಹಾರ್ದಿಕ ಶುಭಾಶಯಗಳು !  ಕನ್ನಡ ಕವಿ, ಡಾ. ಎಚ್. ಎಸ್. ರಾಘವೇಂದ್ರ ರಾವ್ ರಿಂದ ಶುರುವಾಗಿ, ಈ ವರ್ಷದ ಎಲ್ಲಾ 'ರಾಜ್ಯೋತ್ಸವ ಪ್ರಶಸ್ತಿ ವಿಜೇತ'ರಿಗೂ ನಮ್ಮ ಶುಭ ಕಾಮನೆಗಳು ! ಕನ್ನಡ ಭಾಷೆಯನ್ನು…
  • November 01, 2012
    ಬರಹ: hariharapurasridhar
    ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು…
  • November 01, 2012
    ಬರಹ: Girishmg
    “ಜಯ್ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!” ಕುವೆಂಪು ಅವರ ಈ ಸಾಲುಗಳನ್ನು ನೆನೆಯುತ್ತಾ ಕನ್ನಡಾಂಬೆಯ ದೇಗುಲದ ಬಗ್ಗೆ ಬರೆಯುತ್ತಿದ್ದೇನೆ. ಹೌದು, ಮಾತೆ ಭುವನೇಶ್ವರಿ ಕನ್ನಡ ಮತ್ತು ಕರ್ನಾಟಕದ ಆರಾಧ್ಯ ದೈವ. ವೈವಿಧ್ಯಗಳ ತವರಾದ…
  • November 01, 2012
    ಬರಹ: lpitnal@gmail.com
           ಬೇಸುರ್ ಆಲಾಪಗಳು                      - ಲಕ್ಷ್ಮೀಕಾಂತ ಇಟ್ನಾಳಉದರಮೊಳೆತದ ಕುಡಿಗೆ ಅಡಿಗಡಿಗು ಕಡೆದ ಬಗೆಕನಸಿನಾಗಸ ತುಂಬ ತೋರಣಗಳ ಕಟ್ಟುತ್ತ ನಡೆದಗೂಡು ಕಟ್ಟುವ ಪಯಣದಲಿ ಹಿಂದೆ ಸರಿದ ಕ್ಷಣಮೂಡಿಸಿದೆ ಮುಖದಲ್ಲಿ ಮನದಲ್ಲೂ ಧನ್ಯತೆಯ…
  • November 01, 2012
    ಬರಹ: vidyakumargv
    ಸಾವಿರಾರು ಮರಗಳ ಮರಣ ಹೋಮದ ಬಳಿಕಸರಾಗವಾಗಿದ್ದ ಸಹ್ಯಾದ್ರಿಇಬ್ಬಾಗವಾಗಿದೆ.ಭೀತಿ ಇಲ್ಲದೆ ಸಂಚರಿಸುತಿದ್ದ ವನ್ಯ ಸಂಕುಲಕ್ಕೆಜೀವ ಭಯ ಬಾದಿಸಿದೆ.ಸ್ವತಂತ್ರವಾಗಿ ಹಾರುತಿದ್ದ ಹಕ್ಕಿಗಳುವಿದ್ಯುತ್ ತಂತಿ ತೊಡರಿ ಸಾಯಬೇಕಾಗಿದೆ.ಸಹ್ಯಾದ್ರಿ ಹರಿದು ಹಂಚಿ…